ಚೆನ್ನಾಗಿಯೇ ಇದ್ದ ಶ್ರೀ ಮುರಳಿಗೆ ಈಗ ಏನಾಯ್ತು? ಸ್ಪಂದನಾ ಕಾರ್ಯಕ್ಕೆ ಕುಂಟುತ್ತ ಬಂದ ಶ್ರೀ ಮುರುಳಿ

ನಟ ವಿಜಯ್ ರಾಘವೇಂದ್ರ ಅವ್ರ ಪತ್ನಿ ಸ್ಪಂದನಾ ಸಂಬಂಧಿಗಳೊಂದಿಗೆ ಬ್ಯಾಂಕಾಕ್‌ಗೆ ತೆರಳಿದ್ದರು. ಕೆಲವು ದಿನಗಳು ಅಲ್ಲೇ ಆತ್ಮೀಯರೊಂದಿಗೆ ಸುತ್ತಾಟ ನಡೆಸಿದ್ದರು. ಇನ್ನೇನು ಒಂದೆರಡು ದಿನಗಳಲ್ಲಿ ಭಾರತಕ್ಕೆ ಹಿಂತಿರುಗಬೇಕು ಅನ್ನುವಾಗಲೇ ಹೃದಯಾಘಾತವಾಗಿತ್ತು. ಆಗ ಆಸ್ಪತ್ರೆ ದಾಖಲಿಸಿದರೂ ಸ್ಪಂದನಾ ಬದುಕಿ ಬರಲಿಲ್ಲ. ಇನ್ನು ಸ್ಪಂದನಾ ಅಗಲಿ ನಿನ್ನೆಗೆ 11 ದಿನಗಳಾಗಿವೆ. ಹೀಗಾಗಿ ಸ್ಪಂದನಾ ಕುಟುಂಬ ಉತ್ತರಕ್ರಿಯೆ ಕಾರ್ಯವನ್ನು ಮಾಡಿದೆ. ಬೆಳಗ್ಗೆಯಿಂದಲೇ ಕಾರ್ಯಗಳು ಆರಂಭ ಆಗಿ, ಶಾಂತಿ ಹೋಮವನ್ನು ನಡೆಸಲಾಗಿದೆ. ಬಳಿಕ ಕೋದಂಡರಾಮಪುರದ ಯಂಗ್‌ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ ಮತ್ತೆ ಪೂಜೆಯನ್ನು…

Read More

ಅಮೂಲ್ಯ ಮಕ್ಕಳನ್ನು ಮೊದಲ ಬಾರಿಗೆ ನೋಡಿ ದರ್ಶನ್ ಹೇಳಿದ್ದೇನು? ವಿಶೇಷ ಫೋಟೋಗಳನ್ನು ಹಂಚಿಕೊಂಡ ಅಮೂಲ್ಯ

ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಮೊದಲ ಬಾರಿಗೆ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಮೂಲ್ಯ ಅವರು ಮೊದಲ ಸಿನಿಮಾವೇ ಸೂಪರ್ ಹಿಟ್ ಆಯ್ತು ಬಳಿಕ ಅಮೂಲ್ಯ ಸಾಕಷ್ಟು ಸಿನಿಮಾಗಳಲ್ಲಿ ನಟಿಸಲು ಪ್ರಾರಂಭಿಸಿದರು. ಪರ್ವ ಸಿನಿಮಾ ಮೂಲಕ ಬಾಲ ನಟಿಯಾಗಿ ಎಂಟ್ರಿ ಕೊಟ್ಟ ಅಮೂಲ್ಯ ನಂತರ ಚಂದು, ಲಾಲಿ ಹಾಡು, ಮಹಾರಾಜ, ಮಂಡ್ಯ, ಸುಂಟರಗಾಳಿ ಸಿನಿಮಾಗಳಲ್ಲಿ ಬಾಲ ನಟಿಯಾಗಿ ನಟಿಸಿದ್ದಾರೆ. ಅಮೂಲ್ಯ ಹಾಗೂ ಗಣೇಶ್ ಕಾಂಬಿನೇಷನ್ ನ ಸಾಕಷ್ಟು ಸಿನಿಮಾಗಳು ಸೂಪರ್ ಹಿಟ್ ಆಗಿದ್ದಾವೆ 2008ರಲ್ಲಿ ಪೂರ್ಣ…

Read More

ಅನುಪ್ರಭಾಕರ್ ಮಗಳು ನಂದನಾಗೆ ಹುಟ್ಟುಹಬ್ಬದ ಸಂಭ್ರಮ; 5ವರ್ಷ ಪೂರೈಸಿದ ನಂದನ, ವಿಶೇಷವಾಗಿ ವಿಶ್ ಮಾಡಿದ ಅನುಪ್ರಭಾಕರ್

ಸ್ಯಾಂಡಲ್ವುಡ್ ನಟಿ ಅನು ಪ್ರಭಾಕರ್ 2016ರಲ್ಲಿ ನಟ ರಘು ಮುಖರ್ಜಿ ಜೊತೆ ಎರಡನೇ ಮದುವೆಯಾದ ವಿಷಯ ಸದ್ಯ ಎಲ್ಲರಿಗೂ ಗೊತ್ತಿರೋ ವಿಚಾರ. ಇದಕ್ಕೂ ಮೊದಲು ಅನುಪ್ರಭಾಕರ್ ಹಿರಿಯ ನಟಿ ಜಯಂತಿ ಪುತ್ರ ಕೃಷ್ಣಕುಮಾರ್ ಅವ್ರನ್ನ ಮದುವೆಯಾಗಿದ್ದರು. ಬಳಿಕ ಇಬ್ಬರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದು ದೂರ ದೂರ ಆಗಿದ್ದರು. ಇಬ್ಬರಿಗೂ ಸರಿ ಹೊಂದದ ಕಾರಣ ಇಬ್ಬರು ಕೂತು ಮಾತನಾಡಿ ನಂತರ ದೂರವಾದ್ರೂ ನಂತರ ಅನು ಪ್ರಭಾಕರ್ ನಟ ರಘು ಮುಖರ್ಜಿಯನ್ನು ಪ್ರೀತಿಸಿ ವಿವಾಹ ಆದರು. ಇವ್ರಿಗೆ ನಂದನ…

Read More

ಸ್ಪಂದನಾ ಡೈರಿಯಲ್ಲಿ ಇದ್ದ ಬಹು ದೊಡ್ಡ ಆಸೆ ಏನ್ ಗೊತ್ತಾ? ಸ್ಪಂದನಾ ಸಾವಿನ ಬಳಿಕ ಡೈರಿಯಲ್ಲಿದ್ದ ವಿಷಯ ತಿಳಿಸಿದ ಸಂಬಂಧಿಕರು

ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಬದುಕಿನಲ್ಲಿ ವಿಧಿಯು ಆಟವಾಡಿದೆ. ಜೀವಕ್ಕೆ ಜೀವ ಆಗಿದ್ದ ಪತ್ನಿ ಸ್ಪಂದನ ಅವರನ್ನ ಕ್ರೂರ ವಿಧಿ ಕಿತ್ತುಕೊಂಡಿದ್ದಾನೆ. ಕುಟುಂಬ ಸದಸ್ಯರು ಹಾಗು ಸ್ನೇಹಿತರ ಜೊತೆ ಥೈಲ್ಯಾಂಡ್ ನ ಬ್ಯಾಂಕಾಕ್ ಪ್ರವಾಸಕ್ಕೆ ಹೋಗಿದ್ದ ಸ್ಪಂದನ ಅವರು ಅಲ್ಲಿಯೇ ಬದುಕಿನ ಯಾತ್ರೆ ಮುಗಿಸಿದ್ದಾರೆ. ರಾತ್ರಿ ಮಲಗಿದ್ದ ಸ್ಪಂದನ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಮತ್ತೆ ಮೇಲೆ ಏಳಲೇ ಇಲ್ಲ. ಈ ಸುದ್ಧಿಯು ಅವರ ಕುಟುಂಬಕ್ಕೆ ಬಹುದೊಡ್ಡ ಆಘಾತವನ್ನುಂಟು ಮಾಡಿದೆ. ಇದೀಗ ವಿಜಯ ರಾಘವೇಂದ್ರ ಅವರು ಪತ್ನಿಯನ್ನ ಕಳೆದುಕೊಂಡು…

Read More

ಸ್ಯಾಂಡಲ್ವುಡ್ ಗೆ ಭರ್ಜರಿ ಎಂಟ್ರಿ ಕೊಡ್ತಿದ್ದಾರೆ ಸಾನ್ಯಾ; ಇಂದ್ರಜಿತ್ ಲಂಕೇಶ್ ಪುತ್ರನೊಂದಿಗೆ ಸಾನ್ಯಾ ಪಾದಾರ್ಪಣೆ

ಪತ್ರಕರ್ತ ಮತ್ತು ಮಾಧ್ಯಮ ಪ್ರಕಾಶಕ ಇಂದ್ರಜಿತ್ ಲಂಕೇಶ್ ಅವರು ಕನ್ನಡ ಚಿತ್ರರಂಗದಲ್ಲಿ ಬರಹಗಾರ, ನಿರ್ದೇಶಕ, ನಿರ್ಮಾಪಕ ಮತ್ತು ನಟರಾಗಿಯೂ ಕೆಲಸ ಮಾಡಿದ್ದಾರೆ. ಇನ್ನು ಸದ್ಯ ಇದೀಗ ಸಿನಿಮಾ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ಅವರು ತಮ್ಮ ತಂದೆಯ ನಿರ್ದೇಶನದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಅದು ಕೂಡ ಕಿರುತೆರೆಯ ಪುಟ್ಟಗೌರಿ ಖ್ಯಾತಿಯ ಸಾನ್ಯ ಅಯ್ಯರ್(Saanya Iyer) ಜೊತೆಗೆ. ಹೌದು ಸೆಪ್ಟೆಂಬರ್ 4ರಂದು ಸಿನಿಮಾದ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಅಲ್ದೆ ಈ…

Read More

ನಟಿ ಜಯಪ್ರದಾಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್.! 5ಸಾವಿರ ದಂಡ, 6ತಿಂಗಳು ಜೈಲುವಾಸ ಫಿಕ್ಸ್

ಖ್ಯಾತ ಹಿರಿಯ ನಟಿ ಹಾಗೂ ರಾಜಕಾರಣಿ ಜಯಪ್ರದಾ ಅವರಿಗೆ ಚೆನ್ನೈ ಕೋರ್ಟ್ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಕಾರ್ಮಿಕ ಸರ್ಕಾರಿ ವಿಮಾ ನಿಗಮವು ತನ್ನ ವಿರುದ್ಧ ಹೂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಟನಿಗೆ 5,000 ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ನಟನ ವ್ಯಾಪಾರ ಪಾಲುದಾರರಾದ ರಾಮ್ ಕುಮಾರ್ ಮತ್ತು ರಾಜಾ ಬಾಬು ಕೂಡ ತಪ್ಪಿತಸ್ಥರು ಅಂತ ಈಗಾಗಲೇ ತೀರ್ಮಾನವಾಗಿದ್ದು, ಚೆನ್ನೈ ಕೋರ್ಟ್ ನಟಿಯರು ಮನವಿಯನ್ನು ತಿರಸ್ಕರಿಸಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸಿದೆ. ಇನ್ನು ಸದ್ಯಕ್ಕೆ ಜಯಪ್ರದಾ ಅವರ…

Read More

ವಿದ್ಯಾ ಅವ್ರಿಗೆ ಅನಾರೋಗ್ಯ ಸಮಸ್ಯೆ ಇದ್ರೂ ಕೈ ಬಿಡದ ಶ್ರೀಮುರುಳಿ! ಗಂಭೀರ ಅರೋಗ್ಯ ಸಮಸ್ಯೆ ಇದ್ರೂ ಮದ್ವೆಯಾದ ಮುರುಳಿ

ಸ್ಯಾಂಡಲ್ವುಡ್ ನಾ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅವ್ರ ಲವ್ ಸ್ಟ್ರೋರಿ ಯಾವ ಸಿನಿಮಾಗೂ ಕಡಿಮೆ ಇಲ್ಲ. 10ವರ್ಷಗಳ ಕಾಲ ಪ್ರೀತಿಸಿ, ಪ್ರೀತಿಸಿದ ಹುಡುಗೀ ಗಂಭೀರ ಕಾಯಿಲೆ ಇರೋ ವಿಚಾರ ಗೊತ್ತಿದ್ರು, ಮದುವೆ ವಿಚಾರದಿಂದ ಹಿಂದೆ ಸರಿಯಲಿಲ್ಲ. ಪತ್ನಿಯ ಕಾಯಿಲೆ ಹುಟ್ಟೋ ಮಕ್ಕಗೂ ಬರುತ್ತೆ ಅನ್ನೋದು ಸ್ಪಷ್ಟವಾಗಿ ಗೊತ್ತಿದ್ರು, ವಿದ್ಯಾ ಮೇಲಿನ ಪ್ರೀತಿಸಿ ಮುರುಳಿ ಅವ್ರಿಗೆ ಒಂದಿಷ್ಟು ಕಡಿಮೆ ಆಗಲಿಲ್ಲ. ಹೌದು ಕೊನೆಗೆ ಪ್ರೀತಿಸಿದಾಕೆಯನ್ನ ಹಠ ಬಿಡದೆ ಪಟ್ಟು ಹಿಡಿದು ಮದುವೆಯಾಗಿ ಮುದ್ದಾದ 2ಮಕ್ಕಳ ಪೋಷಕರಾಗಿರುವ ಇವ್ರ…

Read More

Swaraj Shetty: ತಂದೆಯಾದ ಸಂಭ್ರಮದಲ್ಲಿ ಕಾಂತಾರ ನಟ ಸ್ವರಾಜ್ ಶೆಟ್ಟಿ; ಮದುವೆಯಾದ 4ವರ್ಷದ ಬಳಿಕ ಗುಡ್ ನ್ಯೂಸ್ ಕೊಟ್ಟ ನಟ

Swaraj Shetty: ಸ್ವರಾಜ್ ಶೆಟ್ಟಿ ಇತ್ತೀಚ್ಚಿಗೆ ಬಹಳ ಫೇಮಸ್ ಆಗಿ ಮುನ್ನೆಲೆಗೆ ಬಂದವರಾದ್ರೂ, ಇದಕ್ಕೂ ಮೊದಲು ಸಾಕಷ್ಟು ನಾಟಕ ಹಾಗೂ ಧಾರವಾಹಿಗಳಲ್ಲಿ ನಟಸಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಆದ್ರೆ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾದಲ್ಲಿ ಶಿವನ ತಮ್ಮ ಗುರುವಾ ಪಾತ್ರದಲ್ಲಿ ಸ್ವರಾಜ್ ಕಾಣಿಸಿಕೊಂಡಿದ್ದಾರೆ. ಕಾಂತಾರ ಸಿನಿಮಾದಲ್ಲಿನ ಅವರ ನಟನೆಗೆ ಪ್ರೇಕ್ಷಕ ಪ್ರಭುವಿನಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಹೌದು ಚಿತ್ರರಂಗದಲ್ಲಿ ಏನಾದ್ರೂ ಸಾಧನೆ ಮಾಡಬೇಕು ಎಂದು ಕನಸು ಕಟ್ಟಿಕೊಂಡು ದೂರದೂರಿನಿಂದ ಅದೆಷ್ಟೋ ಪ್ರತಿಭೆಗಳು ಚಿತ್ರರಂಗಕ್ಕೆ ಆಗಮಿಸುತ್ತಾರೆ….

Read More

ವಿಜಯ್ ಅವರ ಸ್ವಂತ ಮನೆಯನ್ನು ಮಾರುವ ಪರಿಸ್ಥಿತಿ ಬಂದ್ರೂ ಜೊತೆಯಲ್ಲಿದ್ದ ಸ್ಪಂದನಾ! ಇಂತ ಸ್ಥಿತಿಯಲ್ಲೂ ಗಂಡನ ಕೈ ಬಿಟ್ಟಿರಲಿಲ್ಲ ಮಡದಿ

ನಿಮ್ಮೆಲ್ಲರಿಗೂ ಗೊತ್ತಿರುವಂತೆ ಸ್ನೇಹಿತೆಯರ ಜೊತೆ ಬ್ಯಾಂಕಾಕ್​ಗೆ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಆಗಸ್ಟ್ 6ರಂದು ನಿಧನ ಹೊಂದಿದ್ದರು. ಬ್ಯಾಂಕಾಕ್​ನಲ್ಲಿ ಮರಣೋತ್ತರ ಪರೀಕ್ಷೆಗಳು ಸೇರಿದಂತೆ ಇತರೆ ಎಲ್ಲ ಕಾನೂನು ನಿಯಮಗಳನ್ನು ಮುಗಿಸಿ ಮೃತದೇಹವನ್ನು ಕಾರ್ಗೊ ಮೂಲಕ ಬೆಂಗಳೂರಿಗೆ ಕಳೆದ ತಡರಾತ್ರಿ ಕರೆತರಲಾಯಿತು. ಇಂದು ಅಂತ್ಯ ಸಂಸ್ಕಾರ ಕೂಡ ಮುಗಿದಿದೆ. ಹೌದು ವಿಜಯ್ ರಾಘವೇಂದ್ರ ಅವರಿಗೆ ಪತ್ನಿಯ ಮೇಲೆ ಅಪಾರ ಪ್ರೀತಿ, ಗೌರವವಿದ್ದು ಪತಿ-ಪತ್ನಿ ಅನ್ಯೋನ್ಯವಾಗಿ 15 ವರ್ಷಗಳಿಂದ ಜೀವನ ಸಾಗಿಸುತ್ತಿದ್ದರು. ಆದ್ರೆ ಹಠಾತ್ ಪತ್ನಿಯ…

Read More

ಸ್ಪಂದನಾ ಮೃತದೇಹ ತರೋದಕ್ಕೆ ಯಾಕೆ ಇಷ್ಟು ಲೇಟಾಯ್ತು? ಇದಕ್ಕೆ ಇರೋ ರೂಲ್ಸ್ ಏನು? ಎಷ್ಟು ದುಡ್ಡು ಕೊಡಬೇಕು..

ವಿದೇಶ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾದ್ರು. ಸ್ಪಂದನಾ ಅವರು ಕುಟುಂಬಸ್ಥರು ಮತ್ತು ಸ್ನೇಹಿತೆಯರೊಂದಿಗೆ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸಕ್ಕೆ ತೆರಳಿದ್ದ ವಿಜಯ ರಾಘವೇಂದ್ರ ಪತ್ನಿ ನಿಧನರಾಗಿದ್ದು, ಅವರ ಕುಟುಂಬವನ್ನು ಆಘಾತಕ್ಕೀಡು ಮಾಡಿದೆ. ಸಾಧ್ಯ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದೆ. ಆದ್ರೆ ಮೃತಪಟ್ಟ 2ದಿನಗಳ ನಂತರ ಅವ್ರ ಮೃತದೇಹವನ್ನ ಬೆಂಗಳೂರಿಗೆ ತರಲಾಗಿದೆ. ಇನ್ನು ಸಂಬಂಧಿಕರ ಜೊತೆ ಸ್ಪಂದನ ಬ್ಯಾಂಕಾಕ್​ಗೆ ಹೋಗಿದ್ದರು. ಆದ್ರೆ ಅಲ್ಲಿ ಮಲಗಿದ್ದ ವೇಳೆ ಸ್ಪಂದನಾಗೆ ಲೋ…

Read More