Spandana: ಸ್ಪಂದನಾ ಮೃತದೇಹ ಕಂಡು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್.!!

Spandana: ಬ್ಯಾಂಕಕ್ ನಲ್ಲಿ ಅಕಾಲಿಕ ಮರಣಕ್ಕೀಡಾದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಮೃತದೇಹವನ್ನ ಮಧ್ಯರಾತ್ರಿ ಬೆಂಗಳೂರಿಗೆ ತಂದಿದ್ದು. ಪಾರ್ಥಿವ ಶರೀರ ಅಂತಿಮ ದರ್ಶನವಕ್ಕೆ ಇಟ್ಟಿದ್ದು ಕುಟುಂಬ ಸದಸ್ಯರು, ಸ್ನೇಹಿತರು, ಬಂದು ಸ್ಪಂದನಾ ಅವರ ಅಂತಿಮ ದರ್ಶನ ಪಡೆದು ವಿಜಯ್ ರಾಘವೇಂದ್ರ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ. ಸ್ಪಂದನಾ ಅಂತಿಮ ದರ್ಶನ ಪಡೆಯಲು ಬಂದ ಅಶ್ವಿನಿ ಪುನೀತ್ ರಾಜ್ ಕುಮಾರ್ ಸ್ಪಂದನಾ ಮೃತದೇಹ ನೋಡಿದ ಕೂಡಲೇ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ ವಿಜಯ್ ರಾಘವೇಂದ್ರ ಅವರನ್ನು ಕೂಡ ಸಮಾಧಾನ…

Read More

ಅಮ್ಮ ಸಾವನ್ನಪ್ಪಿರುವ ವಿಷಯ ಶೌರ್ಯಗೆ ಇನ್ನೂ ಗೊತ್ತಿಲ್ಲ! ಸ್ಪಂದನಾ ಅಮ್ಮ ಇನ್ನು ಹಾಸಿಗೆಯಿಂದ ಎದ್ದಿಲ್ಲ!

ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಭಾನುವಾರದಂದು ಹೃದಯಾಘಾತದಿಂದ ಸಾವನಪ್ಪಿದು ನಿಜಕ್ಕೂ ಯಾರು ಊಹಿಸಲಾಗದ ಘಟನೆಯಾಗಿದೆ ಕೇವಲ 40 ವರ್ಷಕ್ಕೆ ಗಂಡ ಮತ್ತು ಮಗನನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ. ಸ್ನೇಹಿತರು ಹಾಗೂ ಕುಟುಂಬದ ಜೊತೆ ಬ್ಯಾಂಕಾಕ್ ಪ್ರವಾಸಕ್ಕೆ ಎಂದು ತೆರಳಿದ ಸ್ಪಂದನಾ ಅವರು ಕೆಲವು ದಿನಗಳು ಚೆನ್ನಾಗಿ ಬ್ಯಾಂಕಕ್ ಪ್ರವಾಸ ಮಾಡಿದ್ದಾರೆ ಆದರೆ ಇನ್ನೇನು ಭಾರತಕ್ಕೆ ಬರುವ ಹಿಂದಿನ ಎದೆ ನೋವು ಉಂಟಾಗಿದೆ ನಂತರ ಲೋ ಬಿಪಿ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ಹೋಗುವ ಮುನ್ನವೇ ಸ್ಪಂದನಾ ನಿಧನರಾಗಿದ್ದಾರೆ. ಸ್ಪಂದನಾ ಸಾವಿನ…

Read More

ಮಡದಿಯ ತ್ಯಾಗವನ್ನ ನೆನೆದು ಅತ್ತಿದ್ದ ಚಿನ್ನಾರಿ ಮುತ್ತ! ಸೋಲಿನಲ್ಲಿ ಜೊತೆಯಾಗಿದ್ದ ಪತ್ನಿಯ ತ್ಯಾಗ ನೆನೆದು ಮಗುವಿನಂತೆ ಅತ್ತಿದ್ರು..

ರಾಷ್ಟ್ರ ಪ್ರಶಸ್ತಿ ವಿಜೇಯತ ನಟ ರಾಘವೇಂದ್ರ ರಾಜ್ ಕುಮಾರ ಬಾಳಲ್ಲಿ ವಿಧಿ ಘನ ಘೋರ ಆಟವಾಡಿದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಮಡದಿಯ ಪ್ರಾಣ ಪಕ್ಷಿಯೇ ಇದೀಗ ಹಾರಿ ಹೋಗಿದ್ದು ವಿದೇಶಿ ಪ್ರವಾಸಕ್ಕೆ ಹೋಗಿದ್ದ ಚಿನ್ನಾರಿ ಮುತ್ತನಿಗೆ ಆಘಾತ ಎದುರಾಗಿದೆ. ಪತ್ನಿಯ ಪ್ರಾಣ ಪರ ಲೋಕವನ್ನ ತಲುಪಿದ್ದು ಆಕಾಶವೇ ಕಳಚಿ ತಲೆಯ ಮೇಲೆ ಬಿದಿದ್ದೆ. ಹೆಂಡತಿ ಅಂದ್ರೆ ಪ್ರಾಣ ಪತ್ನಿಯೇ ಎಲ್ಲಾ ಅಂತ ಜೀವನ ಸಾಗಿಸುತ್ತಿದ್ದ ಚಿನ್ನಾರಿ ಮುತ್ತನಿಗೆ ಇದು ನುಂಗಲರದ ತುತ್ತು. ಹೌದು ವಿಜಯ್‌ ಪತ್ನಿ ಸ್ಪಂದನಾ…

Read More

ಹೇಗಿತ್ತು ಗೊತ್ತಾ ವಿಜಯ್ ರಾಘವೇಂದ್ರ ಹಾಗೂ ಸ್ಪಂದನ ಲವ್ ಸ್ಟೋರಿ; ವಿಜಯ್ ರಾಘವೇಂದ್ರ ಬಾಳಿನಲ್ಲಿ ಸ್ಪಂದನ ಎಂಟ್ರಿ ಹೇಗಾಯಿತು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಬಹಳ ಜನರಿಗೆ ಈ ಹೃದಯಾಘಾತ ಒಂದು ರೀತಿಯ ಪಿಡುಗು ಅಂತಲೇ ಹೇಳಬಹುದು. ಬಹಳ ಚಿಕ್ಕ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿ ಹೋಗ್ತಿದ್ದಾರೆ. ಈಗಂತೂ ಸಾವು ಯಾರಿಗೆ ಯಾವಾಗ ಹೇಗೆ ಬರುತ್ತೆ ಅಂತಲೇ ಹೇಳೋಕಾಗೋದಿಲ್ಲ. ಇದೀಗ ಇಂತದ್ದೇ ಒಂದು ವಿಚಿತ್ರ ಘೋರ ಘಟನೆ ಇದೀಗ ನಟ ವಿಜಯ್ ರಾಘವೇಂದ್ರ ಮನೆಯಲ್ಲಿ ನಡೆದೇ ಹೋಗಿದೆ. ಮಡದಿ ಅಂದ್ರೆ ಪ್ರಾಣ ಬಿಡ್ತಿದ್ದ ಚಿನ್ನಾರಿ ಮುತ್ತಾ ಅವರ ಪತ್ನಿಯ ಪ್ರಾಣವನ್ನೇ ವಿಧಿ ಕಸಿದುಕೊಂಡು ಬಿಟ್ಟಿದೆ. ಹೌದು ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ…

Read More

Srirasthu Shubhamasthu Serial: ತುಳಸಿ- ಮಾಧವ್ ಮದುವೆಯನ್ನು ಮುಂದೆ ನಿಂತು ಮಾಡಿದ ದತ್ತ! ಮುಂದೆ ಇದೇ ದೊಡ್ಡ ಟ್ವಿಸ್ಟ್

Srirasthu Shubhamasthu Serial: ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 8:30 ಕ್ಕೆ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ಈಗ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು ತುಳಸಿ ಮತ್ತು ಮಾಧವ್ ಮದುವೆ ನಡೆದಿದ್ದು ಅದು ಕೂಡ ತುಳಸಿ ಮಾವ ದತ್ತ ಅವರೇ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ಹೌದು ತುಳಸಿ ಮಾಧವ್ ಇಬ್ಬರು ಜೊತೆಗಿನ ಫೋಟೋ ವೈರಲ್ ಆಗುತ್ತಿದ್ದಂತೆ ಜನಗಳು ನಾನತರ ಮಾತನಾಡಿದರು ಜನ ಹೋಗಲ್ಲಿ ಅವರ ಮನೆಯವರೇ ಮಕ್ಕಳು ತಂದೆ ತಾಯಿಯ ಬಗ್ಗೆ ಮಾತನಾಡುವಾಗಯಿತ್ತು. ಇದನ್ನೆಲ್ಲ ನೋಡಿ…

Read More

Vijay Raghavendra: ಕೇವಲ 40 ವರ್ಷಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದ ವಿಜಯ ರಾಘವೇಂದ್ರ ಪತ್ನಿ ಸ್ಪಂದನ! ಅಯ್ಯೋ ಪಾಪ

Vijay Raghavendra: ವಿಜಯ ರಾಘವೇಂದ್ರ ಪತ್ನಿ ಸ್ಪಂದನ ಬ್ಯಾಂಕಕ್ ನಲ್ಲಿ ತೀವ್ರ ಹೃದಯಾಘಾತದಿಂದ ಸಾವು. ಸ್ಯಾಂಡಲ್ ವುಡ್ ನ ಮುದ್ದಾದ ಜೋಡಿ ವಿಜಯ ರಾಘವೇಂದ್ರ ಮತ್ತು ಸ್ಪಂದನ ಜೋಡಿ ಈಗ ಬರ ಸಿಡಿಲಿನಂತೆ ಬಂದಿರುವ ಈ ಸುದ್ದಿ ನಿಜಕ್ಕೂ ಎಲ್ಲಾರಿಗೂ ಕಣ್ಣೀರು ತರಿಸುತ್ತೆ ಕೇವಲ 40 ವರ್ಷಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದರೆ. 2021 ರಲ್ಲಿ ಪುನೀತ್ ರಾಜ್ ಕುಮಾರ್ ರವರು ಹೃದಯಾಘಾತದಿಂದ ನಿಧನ ಹೊಂದಿದ್ದರು ಈಗ ರಾಜ್ ಕುಟುಂಬದಲ್ಲಿ ಮತ್ತೊಂದು ಹೃದಯಾಘಾತದಿಂದ ಸಾವನ್ನಪ್ಪಿರುವುದು ತುಂಬಾ ಬೇಜಾರಿನ ಸಂಗತಿ. ಸ್ನೇಹಿತರು…

Read More

ಮದುವೆಯಾದ ಒಂದೇ ವರ್ಷಕ್ಕೆ ಗಂಡನನ್ನು ಕಳೆದುಕೊಂಡ ಕಿರುತೆರೆ ಖ್ಯಾತ ನಟಿ! ಲೈವ್ ಬಂದು ಕಣ್ಣೀರಿಟ್ಟ ನಟಿ

ನಮ್ಮ ದೇಶದಲ್ಲಿ ಹೃದಯಾಘಾತ ಸಮಸ್ಯೆ ಬಹಳಷ್ಟು ಜನರ ಪ್ರಾಣವನ್ನೇ ನುಂಗಿದೆ. ಹೌದು ಇತ್ತೀಚೆಗೆ ಹೃದಯಘಾತ ಉಂಟಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಫಿಟ್ ಆಗಿರುವವರು ಕೂಡ ಇದಕ್ಕೆ ಬಲಿಯಾಗುತ್ತಿದ್ದಾರೆ ಅನ್ನೋದು ಅಘಾತಕಾರಿ. ಇದೀಗ ಒಂದು ವರ್ಷದ ಹಿಂದಷ್ಟೇ ಖುಷಿ ಖುಷಿಯಾಗಿ ದಾಪಂತ್ಯ ಜೀವನಕ್ಕೆ ಕಾಲಿಟ್ಟ ದಂಪತಿಯ ಬಾಳಲ್ಲಿ ವಿಧಿ ಹೃದಯಾಘಾತದ ಸೋಗಿನಲ್ಲಿ ಘೋರ ಆಟವಾಡಿದೆ. ಹೌದು ಮದುವೆಯಾದ ಒಂದೇ ವರ್ಷಕ್ಕೆ ಖ್ಯಾತ ಕಿರುತೆರೆ ನಟಿ ಪತಿಯನ್ನು ಕಳೆದುಕೊಂಡಿದ್ದಾಳೆ. ತಮಿಳು ಕಿರುತೆರೆ ನಟಿ ಶ್ರುತಿ ಷಣ್ಮುಗ ಪ್ರಿಯ ಅವರ ಪತಿ…

Read More

ಸೀತಾ ರಾಮ ಧಾರವಾಹಿಯ ಅಸಲಿ ಸ್ಟೋರಿ ಏನ್ ಗೊತ್ತಾ? ಸೀತಾ ನಿಜಕ್ಕೂ ಮದುವೆ ಆಗಿದಾಳ? ಸಿಹಿ ಯಾರು?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ ಬಹಳಷ್ಟು ವಿಭಿನ್ನವಾಗಿದ್ದು ಒಳ್ಳೆಯ ಕಥಾ ಹಂದರವನ್ನೇ ಹೊಂದಿದೆ ಅಂತ ವೀಕ್ಷಕರು ಫುಲ್ ಖುಷಿಯಾಗಿದ್ದಾರೆ. ಹೌದು ಧಾರವಾಹಿಯಲ್ಲಿ ಸೀತಾ ಹಾಗೂ ರಾಮ್ ಜೀವನ ಬೇರೆ ಬೇರೆ. ಆದರೆ ವಿಧಿ ಇವರಿಬ್ಬರನ್ನು ಹತ್ತಿರಕ್ಕೆ ತರುತ್ತಿದೆ. ಹೌದು ಸೀತಾ ಆಗಿ ವೈಷ್ಣವಿ ಗೌಡ, ರಾಮನಾಗಿ ಗಗನ್ ಚಿನ್ನಪ್ಪ, ಸಿಹಿಯಾಗಿ ರಿತು ಸಿಂಗ್ ನೇಪಾಳ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ಭಾರ್ಗವಿ ಪಾತ್ರದಲ್ಲಿ ಪೂಜಾ ಲೋಕೇಶ್ ಸೇರಿದಂತೆ ಸಿಂಧು ರಾವ್, ಮುಖ್ಯಮಂತ್ರಿ…

Read More

Ritu Singh: ಸೀತಾ ರಾಮ ಧಾರಾವಾಹಿ ಸಿಹಿ ನಿಜಕ್ಕೂ ಯಾರು? ಅಪ್ಪ-ಅಮ್ಮ ಕೆಲಸಕ್ಕಾಗಿ ದೇಶ ಬಿಟ್ಟು ಬಂದ್ರು..

Ritu Singh: ನಮ್ಮ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ವಿಭಿನ್ನ ಹಾಗೂ ವಿಶೇಷ ಧಾರವಾಹಿಗಳು ಪ್ರಸಾರವಾಗುತ್ತಲೇ ಇವೆ. ಅದ್ರಲ್ಲೂ ವೀಕ್ಷಕರಿಗಂತೂ ಕೆಲವೊಂದು ಧಾರವಾಹಿಗಳು ಬಹಳಷ್ಟು ಅಚ್ಚು ಮೆಚ್ಚಾಗಿ ಬಿಡುತ್ತವೆ. ಇದರ ಜೊತೆ ಕೆಲವೊಂದು ಪಾತ್ರಗಳನ್ನ ವೀಕ್ಷಕರು ನಿಜ ಜೀವನದ ವ್ಯಕ್ತಿಗಳಂತೆ ಪರಿಗಣಿಸಿ ಬಹಳಷ್ಟು ಮೆಚ್ಚಿಕೊಂಡು ಬಿಡುತ್ತಾರೆ. ಅದೇ ರೀತಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಪಾತ್ರ ನಮ್ಮ ವೀಕ್ಷಕರಿಗೆ ಅಲ್ದೇ ಪುಟ್ಟ ಪುಟ್ಟ ಮಕ್ಕಳಿಗೂ ಕೂಡ ಬಹಳ ಇಷ್ಟು. ಸಿಹಿಗಗಿಯೇ ಎಷ್ಟೋ ಜನ…

Read More

ನನ್ನ ಸ್ವಂತದವರೇ ನನ್ನ ಮಧ್ಯರಾತ್ರಿ ಒಂದು ಹೆಣ್ಣುಮಗಳು ಅಂತ ನೋಡದೆ ಆಚೆ ಹಾಕಿದ್ರು ಕಹಿ ಅನುಭವ ಹಂಚಿಕೊಂಡ ನಟಿ ತನ್ವಿ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಅಂತರಪಟ ಧಾರವಾಹಿ ಸದ್ಯಕ್ಕೆ ಸಾಕಷ್ಟು ಜನರ ಮೆಚ್ಚಿನ ಧಾರವಾಹಿಗಳಲ್ಲಿ ಮೊದಲಿಗೆ ನಿಲ್ಲುತ್ತೆ ಹೌದು ಕೆಲವು ಧಾರಾವಾಹಿಗಳು ಆರಂಭದ ದಿನದಿಂದಲೇ, ಮೊದಲ ಎಪಿಸೋಡ್‌ ನಿಂದ ಪ್ರೇಕ್ಷಕರ ಮನಸ್ಸು ಗೆದ್ದು ಮುಂದೆ ಸಾಗುತ್ತವೆ. ಇದೆ ಸಾಲಿನಲ್ಲಿ ಮೊದಲ ಎಪಿಸೋಡ್ ನಲ್ಲೇ ಅಂತರಪಟ ಧಾರವಾಹಿ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೌದು ಈಗ ಆ ಸಾಲಿಗೆ ಹೊಸ ಧಾರಾವಾಹಿ ಅಂತರಪಟ ಸೇರಿಕೊಂಡಿದೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಏಪ್ರಿಲ್ 24ರಿಂದ ಪ್ರಾರಂಭವಾಗಿರುವ…

Read More