ಸೌಜನ್ಯಗೆ ನ್ಯಾಯ ಸಿಗುವವರೆಗೂ ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಲ್ಲ ಎಂದ ದುನಿಯಾ ವಿಜಯ್!

ಕರ್ನಾಟಕ ಮಾತ್ರವಲ್ಲ ಇಡೀ ಭಾರತದಾದ್ಯಂತ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸದ್ದು ಮಾಡ್ತಿದೆ. ಹೌದು ರಾಜ್ಯ ಮಾತ್ರವಲ್ಲದೆ ದೇಶದಲ್ಲೂ ಕೂಡ ಈ ಪ್ರಕರಣದ ಬಗ್ಗೆ ಸುಮಾರು 11 ವರ್ಷಗಳಿಂದ ಚರ್ಚೆಯಾಗುತ್ತಲೇ ಇದೆ. ಆದ್ರೆ ಇಷ್ಟು ವರ್ಷಗಳು ಕಳೆದ್ರು ಕೂಡ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ಮಾತ್ರವಲ್ಲ ಸಿಬಿಐ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಇತ್ತೀಚೆಗೆ ಪ್ರಮುಖ ಆರೋಪಿ ಅಂತ ಬಿಂಬಿಸಿ ಬಂಧಿಸಲಾಗಿದ್ದ ಸಂತೋಷ್ ರಾವ್ ಅನ್ನು ಸಿಬಿಐ ನ್ಯಾಯಾಲಯ ದೋಷಮುಕ್ತಗೊಳಿಸಿ ಬಿಡುಗಡೆ ಮಾಡಿದೆ. ಈ ಬೆಳವಣಿಗೆ ಬಳಿಕ…

Read More

ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ ಮತ್ತು ಪಲ್ಲವಿ ಮದುವೆ ವೈಬ್ಸ್; ಅದ್ದೂರಿಯಾಗಿ ನಡೀತು ಸಂಜು ವೇಡ್ಸ್ ಪಲ್ಲವಿ ಮದುವೆ

ಸಂಜು ಬಸಯ್ಯ, ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ರಾಜ್ಯದ ಜನತೆಗೆ ಪರಿಚಯವಾದ ಪ್ರತಿಭೆ. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಎಂಬ ಹಾಸ್ಯ ರಿಯಾಲಿಟಿ ಕಾರ್ಯಕ್ರಮದ ಮೂಲಕ ಕರ್ನಾಟಕದ ಜನರಿಗೆ ಪರಿಚಯಗೊಂಡಂತಹ ಹಾಸ್ಯ ಕಲಾವಿದ ಸಂಜು ಬಸಯ್ಯ, ಕಲಾವಿದರಿಗೆ ಮುಖ್ಯವಾದದ್ದು ಯಾವುದೇ ರೀತಿಯ ಬಾಹ್ಯಕಾರ, ಸೌಂದರ್ಯ ಅಲ್ಲ ಅನ್ನೋದನ್ನು ತೋರಿಸಿಕೊಟ್ಟಂತಹ ನಟ. ತಮ್ಮ ಹಾಸ್ಯ ಪ್ರಜ್ಞೆಯ ಮೂಲಕವೇ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಜನಪ್ರಿಯತೆ ಪಡೆದುಕೊಂಡಿರುವ ಇವರು ಇತ್ತೀಚೆಗೆ ಮದುವೆ ವಿಚಾರದಿಂದಲೂ…

Read More

ಕನ್ನಡದಲ್ಲಿ ಮತ್ತೊಂದು ಮಹಾಭಾರತ ಸಿನಿಮಾ ಬರುತ್ತಾ? ನಿಮ್ಮ ನೆಚ್ಚಿನ ನಟರ ಪಾತ್ರಗಳೇನು?

ಸೋಶಿಯಲ್ ಮೀಡಿಯಾದಲ್ಲಿ ಈಗ ಕನ್ನಡ ನಟರ AI(Artificial intelligence) ಫೋಟೋಗಳು ಸಾಕಷ್ಟು ವೈರಲ್ ಆಗುತ್ತಿದ್ದು ಮಹಾಭಾರತದ ಲುಕ್ ನಲ್ಲಿ ಕನ್ನಡದ ನಟರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಮತ್ತೊಂದು ಕಡೆ ತಮ್ಮ ನೆಚ್ಚಿನ ನಟರ ಮಹಾಭಾರತದ ಲುಕ್ ನೋಡಿ ಫಿದಾ ಆಗಿದ್ದಾರೆ. ದರ್ಶನ್, ಯಶ್, ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಧ್ರುವ ಸರ್ಜಾ, ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ, ರಚಿತಾ ರಾಮ್ ಅವರ AI ಫೋಟೋಗಳನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಯಾವ ಪಾತ್ರಗಳಲ್ಲಿ ಯಾವ ನಟರು? ದುರ್ಯೋಧನ…

Read More

Meghana Raj: ಸರ್ಜಾ ಫ್ಯಾಮಿಲಿ ಮತ್ತೆ ನಿಮಗೆ ಮನಸ್ತಾಪ ಇರೋದು ನಿಜಾನಾ? ಕುಟುಂಬದ ನಡುವಿನ ವಿಚಾರಗಳ ಬಗ್ಗೆ ಮೇಘನಾ ಹೇಳಿದ್ದೇನು?

Meghana Raj: ಸ್ನೇಹಿತರೆ ಚಂದನವನದ ಭರವಸೆಯ ನಟ ಚಿರಂಜೀವಿ ಅವ್ರ ಸಾವು ಎಲ್ಲರಿಗೂ ಒಂದುರೀತಿಯ ಅಘಾತ ಅಂತನೇ ಹೇಳಬಹುದು ಯಾರು ಊಹಿಸದ ರೀತಿಯಲ್ಲಿ ನಟ ಚಿರಂಜೀವಿ ಸರ್ಜಾ ಇಹಲೋಕವನ್ನ ತ್ಯಜಿಸಿಬಿಟ್ರು. ಗರ್ಭಿಣಿ ಆಗಿದ್ದ ಮೇಘನಾಗೆ ಒಂದು ಕ್ಷಣ ನಿಂತ ನೆಲವೇ ಕುಸಿದಂತೆ ಆಗಿತ್ತು, ಬದುಕೇ ಬೇಡ ಅಂದುಕೊಂಡವರಿಗೆ ಹೊಟ್ಟೆಯಲ್ಲಿದ್ದ ಮಗು ನಿರ್ಧಾರ ಬದಲಿಸಿಕೋ ಅಮ್ಮ ನನಗೆ ಬದುಕು ಅಂತ ಸಾರಿ ಸಾರಿ ಹೇಳಿತ್ತಿತ್ತು. ಹೌದು ನಟ ಚಿರಂಜೀವಿ ಸರ್ಜಾ ಸಾವನ್ನಪ್ಪಿ, ಮೇಘನಾ ಒಂಟಿಯಾಗಿದ್ರು ಆದ್ರೆ ಚಿರು ಪ್ರತಿ…

Read More

Jyothi Rai: ಯುವ ನಿರ್ದೇಶಕನ ಜೊತೆ ಪ್ರೀತಿಯಲ್ಲಿ ಬಿದ್ದ ನಟಿ ಜ್ಯೋತಿ ರೈ! ಗಂಡನಿಂದ ದೂರಾದ್ರಾ ನಟಿ?

Jyothi Rai: ಅಪ್ಪಟ ಕೊಡಗಿನ ಕುವರಿ ನಟಿ ಜ್ಯೋತಿ ರೈ ಹುಟ್ಟಿ ಬೆಳೆದಿದ್ದು ಅಲ್ಲಿಯೇ. ನಂತರ ನಟಿ ಜ್ಯೋತಿ ರೈ 8ನೇ ತರಗತಿ ಓದುವಾಗಲೇ ಆಕೆ ಅಪ್ಪನನ್ನು ಕಳೆದುಕೊಂಡರು. ಬಳಿಕ ಪದವಿ ಮುಗಿಸಿ ಕೇವಲ 20ನೇ ವಯಸ್ಸಿನಲ್ಲಿ ಮದುವೆ ಆಗಿದ್ದರು. ಆದರೂ ಬಣ್ಣದ ಲೋಕದಲ್ಲಿ ಮಿಂಚಿದರು. ಹೌದು ಕನ್ನಡದಲ್ಲಿ ಜೋಗುಳ, ಕನ್ಯಾದಾನ, ಅನುರಾಗ ಸಂಗಮ, ಗೆಜ್ಜೆಪೂಜೆ, ಲವಲವಿಕೆ, ಪ್ರೇರಣಾ, ಕಿನ್ನರಿ, ಮೂರು ಗಂಟು, ಕಸ್ತೂರಿ ನಿವಾಸ, ಸೇರಿದಂತೆ 15ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಜ್ಯೋತಿ ರೈ ನಟಿಸಿದ್ದಾರೆ. ಆದ್ರೆ…

Read More

ಹೆಬ್ಬುಲಿ ಹೇರ್ ಕಟ್ ಮಾಡಿಸಿದ್ರೆ ಶಾಲೆಗೆ ಮಕ್ಕಳು ನೋ ಎಂಟ್ರಿ! ಕಟ್ಟಿಂಗ್ ಶಾಪ್ ನವರಿಗೆ ಮುಖ್ಯೋಪಾಧ್ಯಾಯರಿಂದ ಪತ್ರ

ಸ್ಟಾರ್ ನಟ ನಟಿಯರನ್ನ ಅನುಸರಿಸುವುದು, ಅವರಂತೆ ತಾವು ಇರಬೇಕು ಅಂತ ಬಯಸಿ ಏನೋನೋ ಮಾಡಿ ಮತ್ತೊಂದೇನೋ ಆಗೋದು ಈಗೆಲ್ಲ ಕಾಮನ್ ಆಗ್ಬಿಟ್ಟಿದೆ ಬಿಡಿ. ಅದರಲ್ಲೂ ಸಿನಿಮಾ ನಟರು ಸಮಾಜದ ಮೇಲೆ ಭಾರೀ ಪ್ರಭಾವ ಬೀರುತ್ತಾರೆ ಅನ್ನೋದು ಬಹಳ ದೊಡ್ಡ ಮಟ್ಟದ ವಿಚಾರ. ಅದರಲ್ಲೂ ಅವರ ಥರ ಬಾಡಿ ಬಿಲ್ಡ್ ಮಾಡುವುದು, ಸಿಗರೇಟು ಸೇದುವುದು, ಡ್ರೆಸ್ ಮಾಡೋದು ಕಾರು ಬೈಕ್ ಹುಚ್ಚು, ಹೇರ್ ಸ್ಟೈಲ್ ಮಾಡಿಸುವುದು ನಡೆಯುತ್ತಲೇ ಇರುತ್ತದೆ. ಈಗ ಇದೇ ಮಾದರಿ ಹೇರ್ ಸ್ಟೈಲ್ ಒಂದು ಚರ್ಚೆಗೆ…

Read More

Story of Sowjanya: ಸೌಜನ್ಯ ಕೊಲೆ ಕೇಸ್ ಬರಲಿದೆ ತೆರೆ ಮೇಲೆ; ಸ್ಟೋರಿ ಆಫ್ ಸೌಜನ್ಯ ಆಗಿ ತೆರೆ ಮೇಲೆ ಬರಲಿದೆ ಸಿನಿಮಾ

Story of Sowjanya: ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತೀರ್ಪು 11 ವರ್ಷಗಳ ಬಳಿಕ ತೀರ್ಪು ಪ್ರಕಟವಾಗಿ ಆರೋಪಿಯನ್ನ ನೀರ್ದೋಶಿ ಅಂತ ಹೇಳಲಾಗಿತ್ತು. ಹೌದು ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳದ ಪಾಂಗಳ ನಿವಾಸಿ ಚಂದ್ರಪ್ಪ ಗೌಡ ಹಾಗೂ ಕುಸುಮಾವತಿ ದಂಪತಿಯ ಪುತ್ರಿ ಸೌಜನ್ಯ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆದ್ರೆ ಅಕ್ಟೋಬರ್ 9, 2012ರಂದು ಸಂಜೆ ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದಾಗ ಸೌಜನ್ಯ ನಾಪತ್ತೆಯಾಗಿ, ಮರು ದಿನ ರಾತ್ರಿ ಮಣ್ಣ ಸಂಕ…

Read More

“ಕಾವೇರಿ ಕನ್ನಡ ಮೀಡಿಯಂ” ಧಾರವಾಹಿ ಮೂಲಕ ನಾಯಕಿಯಾದ ಪ್ರಿಯಾ ಆಚಾರ್! ಹಾಗಾದರೆ ಮುಂದೆ ಗಟ್ಟಿಮೇಳಕ್ಕೆ ಗುಡ್ ಬೈ ಹೇಳಿದ್ರಾ ಪ್ರಿಯಾ!?

Kaveri Kannada Medium: ಸ್ಟಾರ್ ಸುವರ್ಣ ವಾಹಿನಿ ಹೊಸ ಹೊಸ ಧಾರವಾಹಿಗಳ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದು. ‘ನಮ್ಮ ಲಚ್ಚಿ’, ‘ನೀನಾದೆ ನಾ’, ‘ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ’ ಧಾರಾವಾಹಿಗಳು ಟಿ ಆರ್ ಪಿ ರೇಸ್ ನಲ್ಲೂ ಸಹ ಮುಂದಿದೆ. ಇದೀಗ ಸ್ಟಾರ್ ಸುವರ್ಣ ವಾಹಿನಿ ಹೆಮ್ಮೆಯಿಂದ ಅರ್ಪಿಸುತ್ತಿರುವ ‘ಕಾವೇರಿ ಕನ್ನಡ ಮೀಡಿಯಂ’ ಧಾರವಾಹಿಯೂ ಅತಿ ಶೀಘ್ರದಲ್ಲೇ ಪ್ರಸಾರವಾಗುತ್ತಿದ್ದು ಈಗ ಈ ಧಾರಾವಾಹಿಯ ಪ್ರೋಮೊ ಕೂಡ ಬಿಟ್ಟಿದು ಪ್ರೋಮೊ ನೋಡಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾತೃಭಾಷೆಯನ್ನೇ ತನ್ನ…

Read More

Sitara: ಮದುವೆ ಕುಟುಂಬ ನಂಗೆ ಸರಿ ಹೋಗ್ತಿಲ್ಲ; ಸಾಂಸಾರಿಕ ಜೀವನದ ಮೇಲೆ ನಟಿ ಸಿತಾರಾಗೆ ಯಾಕಿಷ್ಟು ಜಿಗುಪ್ಸೆ!

Sitara: ಅಗ್ನಿಸಾಕ್ಷಿ ವಾಣಿಯಂತಾನೆ ಈಗಲೂ ಫೇಮಸ್ ಆಗಿರುವ ನಟಿ ಸಿತಾರಾ ಅವರು ರಂಗಭೂಮಿ ಕಲಾವಿದೆ. ನೀನಾಸಂನಲ್ಲಿ ಥಿಯೇಟರ್ ಆರ್ಟ್ಸ್‌ನಲ್ಲಿ ಡಿಪ್ಲೊಮಾ ಮಾಡಿರುವ ಇವರು ಸಿನಿಮಾ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯ ಪಾರು ಧಾರಾವಾಹಿಯ ದಾಮಿನಿ ಪಾತ್ರ ಮಾಡುತ್ತಿರುವ ಸಿತಾರ ಚಿಕ್ಕವರಿದ್ದಾಗಲೇ ಅಪ್ಪ-ಅಮ್ಮನನ್ನು ಕಳೆದುಕೊಂಡು ಈ ಹಂತಕ್ಕೆ ಬರೋದಿಕ್ಕೆ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಹೌದು ಪಾರು ಧಾರಾವಾಹಿಯಲ್ಲಿ ಕಾಮಿಡಿ ಕಮ್ ವಿಲನ್ ಪಾತ್ರ ಮಾಡಿರೋ ದಾಮಿನಿ ಜನರಿಗೆ ಇಷ್ಟವಾಗಿದ್ದಾರೆ. ಆದ್ರೆ ನಾವು ಕಾಮಿಡಿ ಪಾತ್ರದಲ್ಲಿ ನೋಡುವಂತೆ ಧಾಮಿನಿ ಅಲಿಯಾಸ್ ಸಿತಾರ…

Read More

Actress Sithara: ಹಲವು ವರ್ಷಗಳ ಬಳಿಕ ಶಬರಿಮಲೆಯಲ್ಲಿ ಕಾಣಿಸಿಕೊಂಡ ನಟಿ ಸಿತಾರ! ಹಾಲುಂಡ ತವರು ಸಿನಿಮಾ ಖ್ಯಾತಿಯ ಸಿತಾರ ಇಷ್ಟು ದಿನ ಎಲ್ಲಿದ್ರು

Actress Sithara: ಮುದ್ದು ಮುಖದ ಚೆಲುವೆ ಈಗಲೂ ಹದಿಹರೆಯದ ಚಿರ ಯುವತಿಯಂತೆ ಕಾಣುವ ನಟಿ ಸಿತಾರಾ ಯಾರಿಗೆ ಗೊತ್ತಿಲ್ಲ ಹೇಳಿ ಕನ್ನಡ ಸಿನಿ ಪ್ರೇಕ್ಷಕರಂತೂ ಮರೆಯದ ಸಿನಿಮಾಗಳ ಭಾಗವಾಗಿದ್ದಾರೆ ನಟಿ ಸಿತಾರ. ಮಲೆಯಾಳಂ ಮೂಲದವರಾದರೂ ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ಭದ್ರ ಸ್ಥಾನ ಗಳಿಸುವಲ್ಲಿ ತಮ್ಮ ಅಚ್ಚು ಕಟ್ಟಾದ ಅಭಿನಯದ ಮೂಲಕ ಯಶಸ್ವಿಯಾದ್ರು. ಇನ್ನು ನಟಿ ಸಿತಾರಾ ಕೇವಲ ಕನ್ನಡವಷ್ಟೆ ಅಲ್ಲ, ತೆಲುಗು, ತಮಿಳು, ಮಲೆಯಾಳಂ ಹೀಗೆ ಎಲ್ಲಾ ಭಾಷೆಗಳಲ್ಲೂ ನಟಿಸಿದ್ದಾರೆ. ಕೇವಲ ನಟಿಸುವುದು ಮಾತ್ರವಲ್ಲ ಈ…

Read More