Hostel Hudugaru Bekagiddare: ರಮ್ಯ ವಿರುದ್ಧ ಗೆದ್ದ ಹಾಸ್ಟೆಲ್ ಹುಡುಗರು! ಸಿನಿಮಾ ಬಿಡುಗಡೆಗೆ ಕೋರ್ಟ್ ಅನುಮತಿ..

Hostel Hudugaru Bekagiddare: ಹೊಸಬರೇ ಇರುವ ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಟ್ರೈಲರ್‌ ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಇದರಲ್ಲಿ ರಮ್ಯಾ ಲೆಕ್ಚರರ್‌ ಪಾತ್ರದಲ್ಲಿ ಗಮನ ಸೆಳೆದಿದ್ದರು. ಆಗ ಮೋಹಕ ತಾರೆ ರಮ್ಯಾ ಬಹು ವರ್ಷಗಳ ಬಳಿಕ ಕಮ್‌ಬ್ಯಾಕ್‌ ಆಗಿದ್ದನ್ನು ನೋಡಿ ಫ್ಯಾನ್ಸ್‌ ಸಖತ್‌ ಖುಷ್‌ ಆಗಿದ್ದರು. ಆದರೆ ನಟಿ ರಮ್ಯಾ ಸಿನಿಮಾ ತಂಡಕ್ಕೆ ಲೀಗಲ್​ ನೋಟಿಸ್​ ಕಳುಹಿಸಿದ್ದರು, ಅಲ್ದೇ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಅಂತಲೂ ರಮ್ಯ ಒತ್ತಾಯಿಸಿದ್ದರು. ತಮ್ಮ ದೃಶ್ಯಗಳನ್ನು ತಮ್ಮ ಅನುಮತಿ…

Read More

Shivaraj Kumar: ಸುದೀಪ್ ಕಾಂಟ್ರವರ್ಸಿ ಬಗ್ಗೆ ಶಿವಣ್ಣ ಖಡಕ್ ಮಾತು; ನನ್ನ ತಮ್ಮ ಸುದೀಪ್ ಅವನು ತಪ್ಪು ಮಾಡಿಲ್ಲ!?

Shivaraj Kumar: ನಟ ಕಿಚ್ಚ ಸುದೀಪ್ ಹಾಗೂ ಕುಮಾರ್ ಅವ್ರ ಜಗಳ ಈಗ ನ್ಯಾಯಾಲಯದವರೆಗೂ ಹೋಗಿರೋದು ನಿಮ್ಮೆಲ್ಲರಿಗೂ ಗೊತ್ತಿರೋ ವಿಚಾರ. ಹೌದು ನಟ ಸುದೀಪ್ ಅವರ ವಿರುದ್ಧ ನಿರ್ಮಾಪಕ ಎಂಎನ್ ಕುಮಾರ್ ಅವರು ಸಾಕಷ್ಟು ಆರೋಪಗಳನ್ನು ಮಾಡಿ ಮಾಧ್ಯಮದ ಮುಂದೆ ಒಂದಷ್ಟು ವಿಚಾರಗಳನ್ನ ಹಂಚಿಕೊಂಡು ತಮಗಾಗಿರುವ ಅನ್ಯಾಯ ಸರಿಪಡಿಸಬೇಕು ಅಂತ ಕೇಳಿಕೊಂಡಿದ್ರು ಆದ್ರೆ ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ‘ಕಿಚ್ಚ ಸುದೀಪ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಲ್ದೇ ನಿರ್ಮಾಪಕ ಎಂಎನ್ ಕುಮಾರ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ….

Read More

ನನ್ನ ಮಗನ ಮೇಲೆ ಆರೋಪ ಬಂದಿದೆ ಸುಮ್ನೆ ಇರಲ್ಲ! ದೊಡ್ಮನೆನೆ ಹೆಡ್ ಅಫೀಸ್! ನಾನು ಲೀಡರ್ ಅಲ್ಲ ವಿಲ್ಲನ್ -ವಿ. ರವಿಚಂದ್ರನ್

ನಟ ಕಿಚ್ಚ ಸುದೀಪ್ ಅವರ ವಿರುದ್ಧ ನಿರ್ಮಾಪಕ ಎಂ ಎನ್ ಕುಮಾರ್ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಅತ್ತ ಕುಮಾರ್ ವಿರುದ್ಧ ಸುದೀಪ್‌ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ. ಈ ವಿಚಾರ ಎಲ್ಲಿಗೆ ಹೋಗಿ ನಿಲ್ಲುತ್ತೋ ಅಂತ ಚಿತ್ರರಂಗದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಈ ವಿಚಾರವೀಗ ನಟ ರವಿಚಂದ್ರನ್ ಅವರ ಬಳಿ ಹೋಗಿದೆ. ಹೌದು ಸ್ಯಾಂಡಲ್‌ವುಡ್‌ನ ಕೆಲ ನಿರ್ಮಾಪಕರು ಸದ್ಯ ರವಿಚಂದ್ರನ್ ಅವರನ್ನು ಭೇಟಿ ಮಾಡಿ, ಈ ಬಗ್ಗೆ ಮಾತನಾಡಿದ್ದಾರೆ. ಮಾತುಕತೆಯ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ…

Read More

Meghana Raj: ಮತ್ತೊಂದು ಮದುವೆ ಬಗ್ಗೆ ಮೇಘನಾ ಹೇಳಿದ್ದೇನು? 2ನೇ ಮದುವೆ ಆಗ್ತಾರ ನಟಿ ಮೇಘನಾ ರಾಜ್!?

Meghana Raj: ಸ್ಯಾಂಡಲ್ವುಡ್ ನ ಬಹಳ ಅಪರೂಪದ ಜೋಡಿಗಳಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಜೋಡಿ ಒಂದು. ಹೌದು ಯಾಕಂದ್ರೆ ನಟಿ ಮೇಘನಾರಾಜ್ ಹಾಗೂ ಚಿರಂಜೀವಿ ಸರ್ಜಾ ಲವ್ ಸ್ಟೋರಿ ಸಿಂಪಲ್ ಅಲ್ಲ. ಇಬ್ಬರೂ ಬರೋಬ್ಬರಿ 10 ವರ್ಷಗಳ ಕಾಲ ಪ್ರೀತಿಸಿ ಕುಟುಂಬದವರನ್ನ ಒಪ್ಪಿಸಿ ಬಹಳ ಅದ್ದೂರಿಯಾಗಿಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರ ಕುಟುಂಬವೂ ಸಿನಿಮಾರಂಗದಲ್ಲೇ ಇದ್ದಿದ್ದರಿಂದ ತಮ್ಮ ಪ್ರೀತಿಯನ್ನು ಒಪ್ಪಿಸುವುದು ಇಬ್ಬರಿಗೂ ಹೆಚ್ಚು ಕಷ್ಟವೇನು ಆಗಿರಲಿಲ್ಲ. ಆದ್ರೆ ಅಷ್ಟು ವರ್ಷಗಳ ಕಾಲ ಪ್ರೀತಿಯನ್ನ ಉಳಿಸಿಕೊಳ್ಳೋದು…

Read More

Seetha Raama Serial Cast: ಸೀತಾರಾಮ ಧಾರಾವಾಹಿ ನಟ-ನಟಿಯರ ನಿಜವಾದ ಹೆಸರು..

Seetha Raama Serial Cast: ಜೀ ಕನ್ನಡದಲ್ಲಿ ಒಳ್ಳೊಳ್ಳೆ ಸೀರಿಯಲ್ ಗಳು ಬರುತ್ತಲೇ ಇವೆ. ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಧಾರಾವಾಹಿಗಳು ಕೂಡ ತಮ್ಮ ಟಿ ಆರ್ ಪಿ ಸ್ಥಾನದಲ್ಲಿ ಉತ್ತಮವಾಗಿದ್ದು ಹೊಸದಾಗಿ ಬರುವ ಎಲ್ಲ ಧಾರಾವಾಹಿಗಳು ಕೂಡ ಟಾಪ್ 10 ಸ್ಥಾನದಲ್ಲಿ ಇರುತ್ತದೆ. ಇದೀಗ ಜೀ ಕನ್ನಡದಲ್ಲಿ ಮತ್ತೊಂದು ಹೊಸ ಧಾರಾವಾಹಿ ಪ್ರಸಾರವಾಗುತ್ತಿದು. 17ನೇ ತಾರೀಕು ಸೋಮವಾರದಿಂದ ಸೀತಾರಾಮ ಟೈಟಾಲ್ ನೊಂದಿಗೆ ಹೊಸ ಧಾರವಾಹಿ ಪ್ರಸಾರವಾಗುತ್ತಿದೆ. ಸೀತಾರಾಮ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ವೈಷ್ಣವಿ ಗೌಡ ಮತ್ತು ಗಗನ್…

Read More

ನನ್ನಮ್ಮ ಸೂಪರ್ ಸ್ಟಾರ್ ಸಮನ್ವಿ ತಮ್ಮನಿಗೆ ಮೊದಲ ವರ್ಷದ ಬರ್ತಡೇ; ವಿಶೇಷವಾಗಿ ಫೋಟೋಶೂಟ್ ಮಾಡಿಸಿದ ಅಮೃತ ನಾಯ್ಡು..

ನನ್ನಮ್ಮ ಸೂಪರ್​ ಸ್ಟಾರ್​ ಖ್ಯಾತಿಯ ಬಾಲ ನಟಿ ಸಮನ್ವಿ ರಸ್ತೆ ಅಪಘಾತದಲ್ಲಿ ನಿಧನಳಾಗಿದ್ದು ಒಂದು ರೀತಿ ಎಂಥ ಕಲ್ಲು ಹೃದಯವು ಕೂಡ ಮರುಕ ಪಡುವಂತೆ ಮಾಡಿಬಿಟ್ಟಿತ್ತು. ಹಾರುಳು ಹುರುದಾಗೆ ಮಾತನಾಡುತ್ತಾ ಎಲ್ಲರಿಗೂ ಬಹಳ ಇಷ್ಟವಾದ ಬಾಲ ಸ್ಪರ್ಧೆಯಾಗಿದ್ರು. ಆದ್ರೆ ರಸ್ತೆ ಅಪಘಾತದಲ್ಲಿ ಬಂದ ಯಮಸ್ವರೂಪಿ ಸಮನ್ವಯನ್ನ ಸಾವಿನೂರಿಗೆ ಕರೆದುಕೊಂಡು ಹೋಗಿಬಿಟ್ಟಿತ್ತು. ಆಗ ಅಮೃತ ಸಮಾನ್ವಿ ಇಬ್ರು ಕೂಡ ನನ್ನಮ್ಮ ಸೂಪರ್ ಸ್ಟಾರ್ ಶೋ ನಲ್ಲಿ ಸ್ಪರ್ಧೆಗಳಾಗಿದ್ರು, ಅಲ್ದೇ ಅಮೃತ ನಾಯ್ಡು 5ತಿಂಗಳ ಗರ್ಭಿಣಿ ಕೂಡ. ಅಂತಹ ಸ್ಥಿತಿಯಲ್ಲಿ…

Read More

Pooja Lokesh: ಕಿರುತೆರೆಗೆ ಕಂಬ್ಯಾಕ್ ಮಾಡಿದ ಸೃಜನ್ ಅಕ್ಕ! ಇಷ್ಟು ವರ್ಷ ನಟನೆಯಿಂದ ದೂರ ಉಳಿಯಲು ಕಾರಣವೇನು?

Pooja Lokesh: ಕನ್ನಡ ಚಿತ್ರರಂಗದಲ್ಲಿ ಸುಬ್ಬಯ್ಯ ನಾಯ್ಡು ಅವ್ರದ್ದು ಮರೆಯಾಲಾಗದ ಹೆಜ್ಜೆ ಗುರುತು. ಕನ್ನಡ ಚಿತ್ರರಂಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ದಿಗ್ಗಜರಲ್ಲಿ ಸುಬ್ಬಯ್ಯ ನಾಯ್ಡು ಅವ್ರು ಅಗ್ರಗಣ್ಯರಾಗಿ ನಿಲ್ಲುತ್ತಾರೆ. ಅದ್ರಂತೆ ಮಗ ಲೋಕೇಶ್ ಅವ್ರ ತಂದೆಯ ಹಾದಿಯಲ್ಲಿ ನಡೆದು ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ರೀತಿಯ ಪಾತ್ರಗಳಿಗೆ ಕೈ ಹಾಕಿ ನಟಿಸಿ ಸೈ ಅನಿಸಿಕೊಂಡಿದ್ದ ಅದ್ಭುತ ಕಲಾವಿದ. ಇನ್ನು ಇವ್ರ ಮಕ್ಕಳು ಅಷ್ಟೆ ಅದ್ಭುತ ಕಲಾವಿದರು. ಅದರಲ್ಲೂ ಮಗಳು ಪೂಜಾ ಲೋಕೇಶ್ ಅತ್ಯದ್ಭುತ ನಟಿ ಚಂದನವನದಲ್ಲಿ ಭರವಸೆಯ ನಟಿಯಾಗಿ ಗುರುತಿಸಿಕೊಂಡು…

Read More

Singer Ashwin Sharma: ಸರಿಗಮಪ ಖ್ಯಾತಿಯ ಅಶ್ವಿನ್ ಶರ್ಮ ಎಂಗೇಜ್ಮೆಂಟ್ ಸಂಭ್ರಮ.. ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡ ಅಶ್ವಿನ್

Singer Ashwin Sharma: ಕನ್ನಡ ಕಿರುತೆರೆ ಹೆಸರಾಂತ ರಿಯಾಲಿಟಿ ಶೋ ಅದರಲ್ಲೂ ಕನ್ನಡಕ್ಕೆ ಸಾಕಷ್ಟು ಸ್ಟಾರ್ ಸಿಂಗರ್ ಗಳನ್ನ ನೀಡಿರುವ ಖ್ಯಾತ ರಿಯಾಲಿಟಿ ಶೋ ಅಂದ್ರೆ ಅದು ಕನ್ನಡದ ಸರಿಗಮಪ ಹೌದು ಕನ್ನಡ ಕಿರುತೆರೆಯಲ್ಲಿ ಸ್ವರ ಮಾಧುರ್ಯದಿಂದಲೇ ಮೋಡಿ ಮಾಡುವ ಈ ಶೋ ಮೂಲಕ ಸಾಕಷ್ಟು ಹೊಸ ಪ್ರತಿಭೆಗಳು ಇಂದು ಚಿತ್ರರಂಗದಲ್ಲಿ ಸ್ಥಾನ ಪಡೆದಿದ್ದಾರೆ. ಅದರಲ್ಲಿ ಸೀಸನ್ 17ರ ರನ್ನರ್ ಅಪ್ ಅಶ್ವಿನ್ ಶರ್ಮ ಕೂಡ ಅಂತದ್ದೇ ಅದ್ಭುತ ಪ್ರತಿಭೆ. ಸೀಸನ್ 17ರಲ್ಲಿ ಎಲ್ಲರ ಹಾಟ್ ಫೇವರೇಟ್…

Read More

Vanshika: ಮಾಸ್ಟರ್ ಆನಂದ್ ಮಗಳು ವಂಶಿಕಾ ಹೆಸರಲ್ಲಿ ಮೋಸ! ಫೋಟೋಶೂಟ್, ಟ್ಯಾಲೆಂಟ್ ಶೋ ಹೆಸರಲ್ಲಿ ಲಕ್ಷ ಲಕ್ಷ ಪಿಕಿರೋ ಐನಾತಿ.. ಪೊಲೀಸ್ ಸ್ಟೇಷನ್ ಎದುರೆ ಲೈವ್ ಬಂದ ಯಶಸ್ವಿನಿ ಆನಂದ್

Vanshika: ವಂಶಿಕಾ ಅಂಜನಿ ಕಶ್ಯಪ, ಮಾಸ್ಟರ್ ಆನಂದ್ ಅವ್ರ ಮುದ್ದಿನ ಮಗಳು. ಸದ್ಯ ಕಿರುತೆರೆಯಲ್ಲಿ ಒಂದು ರೀತಿಯ ಅಲೆ ಸೃಷ್ಟಿ ಮಾಡಿರೋ ಪುಟ್ಟ ಪೋರಿ ಅಂತಲೇ ಹೇಳಬಹುದು. ಹೌದು ಸದ್ಯಕ್ಕೆ ಕಾಲ ಲೋಕದಲ್ಲಿ ತನ್ನದೆ ಆದ ಛಾಪು ಮೂಡಿಸಿ ಎಲ್ಲರ ಮನ ಗೆದ್ದ ಮುಗ್ದ ಪ್ರತಿಭೆ ಅಂತ ಹೇಳಬಹುದು. ಅಪ್ಪಂನಂತೆ ಮಗಳು ಕೂಡ ಒಳ್ಳೆಯ ಪ್ರತಿಭೆ. ಹೌದು ನಟ ಮಾಸ್ಟರ್‌ ಆನಂದ್‌ರಂತೆ ಅರಳು ಹುರಿದಂತೆ ಪಟ ಪಟ ಅಂತ ಮಾತನಾಡುವ ವಂಶಿಕಾ ಸೋಶಿಯಲ್‌ ಮೀಡಿಯಾದಲ್ಲೂ ಹೆಚ್ಚು ಸದ್ದು…

Read More

Sanju Basayya: ತಮ್ಮ ಮದುವೆಯ ಆರತಕ್ಷತೆಗೆ ಅಭಿಮಾನಿಗಳನ್ನು ಅಹ್ವಾನಿಸಿದ ಕಾಮಿಡಿ ಕಿಲಾಡಿಗಳು ಸಂಜು ಬಸಯ್ಯ ಹಾಗೂ ಪಲ್ಲವಿ.

Sanju Basayya: ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಕುಳ್ಳ ಮಿಂಡ್ರಿ ಖ್ಯಾತಿಯ ಸಂಜು ಬಸಯ್ಯ ದಾಂಪತ್ಯಕ್ಕೆ ಕಾಲಿಟ್ಟಿದ್ದು, ತಮ್ಮ ಬಹುಕಾಲದ ಗೆಳತಿ ಪಲ್ಲವಿ ಬಳ್ಳಾರಿ ಜೊತೆ ಸಂಜು ಬಸಯ್ಯ ವೈವಾಹಿಕ ಜೀವನಕ್ಕೆ ಕಾಲ್ಲಿಟ ಸಂಜು ಮತ್ತು ಪಲ್ಲವಿ ಜೋಡಿಯ ಫೋಟೋಗಳು ವೈರಲ್ ಆಗಿದ್ವು ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ ಅಂತ ತಾವೇ ಈ ಹಿಂದೆ ಹೇಳಿಕೊಂಡಿದ್ರು. ಇದೀಗ ಈ ಜೋಡಿ ಮತ್ತೆ ಗುಡ್ ನ್ಯೂಸ್ ಅನ್ನ ಕೊಟ್ಟಿದ್ದು ,…

Read More