Suraj accident: ಕನ್ನಡ ನಟ ಸೂರಜ್ ಸ್ಥಿತಿ ಈಗ ಹೇಗಿದೆ? ವೈದ್ಯರು ಹೇಳಿದ್ದೇನು? ತಮ್ಮ ಕಾಲು ಕತ್ತರಿಸಿದ ವಿಚಾರ ಗೊತ್ತಾಗಿದ್ದೇ ನಾಲ್ಕನೇ ದಿನಕ್ಕೆ..

Suraj accident: ಡಾ. ರಾಜ್​ಕುಮಾರ್​ ಅವರ ಕುಟುಂಬಕ್ಕೆ ಆಘಾತ ತರುವಂತಹ ಘಟನೆ ಮೊನ್ನೆ ನಡೆದಿತ್ತು, ಹೌದು ಪಾರ್ವತಮ್ಮ ರಾಜ್​ಕುಮಾರ್​ ಅವರ ತಮ್ಮನ ಪುತ್ರ ಸೂರಜ್​ ಅವ್ರಿಗೆ ಗಂಭೀರ ಅಪಘಾತವಾಗಿ ಕಾಲು ತೆಗೆದಿರುವಂತ ಸುದ್ದಿ ಬಂದಿತ್ತು. ಊಟಿಗೆ ತೆರಳುತ್ತಿದ್ದ ಸೂರಜ್ ಗೆ ನಂಜನಗೂಡಿನ ಬಳಿ ಲಾರಿ ಡಿಕ್ಕಿ ಆಗಿತ್ತು. ಕಳೆದ ಶನಿವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸೂರಜ್ ಗಂಭೀರವಾಗಿ ಗಾಯಗೊಂಡಿದ್ದರು, ಅಲ್ಲದೇ ಅವರ ಕಾಲಿಗೆ ತೀವ್ರವಾಗಿ ಪೆಟ್ಟಾಗಿತ್ತು, ಪರಿಣಾಮವಾಗಿ ಕಾಲು ಕತ್ತರಿಸಲಾಗಿದ್ದು, ಐಸಿಯುನಲ್ಲಿ…

Read More

ಅಮ್ಮಮ್ಮ ಖ್ಯಾತಿಯ ಚಿತ್ಕಲ ಬಿರಾದಾರ್ ಮಗನ ಮದುವೆ ಸಂಭ್ರಮ. ಮತ್ತೆ ಒಟ್ಟಿಗೆ ಕಾಣಿಸಿಕೊಂಡ ಕನ್ನಡತಿ ಸೀರಿಯಲ್ ಕಲಾವಿದರು

ಚಿತ್ಕಳಾ ಬಿರಾದಾರ್ ಅವರು ಕನ್ನಡತಿ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಕೆಲವರು ಅಮ್ಮಮ್ಮನ ರಿಯಲ್ ಮಗನ ಮದುವೆ ಯಾವಾಗ ಎಂದು ಪ್ರಶ್ನಿಸಿದ್ದರು. ಈಗ ಅಮ್ಮಮ್ಮನ ಮಗನ ಮದುವೆ ಯಶಸ್ವಿಯಾಗಿ ನಡೆದಿದೆ. ಹೌದು ‘ಕನ್ನಡತಿ’ ಧಾರಾವಾಹಿ ನಟಿ ಚಿತ್ಕಳಾ ಬಿರಾದಾರ್ ಅವರ ಹಿರಿಯ ಮಗನ ಮದುವೆ ಬಹಳ ಅಚ್ಚುಕಟ್ಟಾಗಿ ನಡೆದಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಮದುವೆಯ ಕುರಿತು ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡು, ನನ್ನ‌ ಮಗನ‌ ಮದುವೆ ಮೊನ್ನೆ ನಡೆಯಿತು.. ಸೌರಭ ದೇವಾಂಶಿ ವಧುವರರಾಗಿ ಹಿರಿಯರ ಆಶೀರ್ವಾದ ಪಡೆದರು. ಅವರ…

Read More

Jahnavi Karthik: ಸಿಂಗಲ್ ಪೇರೆಂಟ್ ಆಗಿ ನಾನು ಸ್ಟ್ರಾಂಗ್ ಇರಬೇಕು! ವಿಚ್ಚೇದನ, ಸಂಸಾರ ಕುರಿತು ನಟಿ, ನಿರೂಪಕಿ ಜಾನ್ಹವಿ ಮಾತು!

Jahnavi Karthik: ಜಾನ್ಹವಿ ಕಾರ್ತಿಕ್ ಅಂದ್ರೆ ಥಟ್ ಅಂತ ಇವಾಗ ನೆನಪಿಗೆ ಬರೋದು ಗಿಚ್ಚಿ ಗಿಲಿ ಗಿಲಿ ಮತ್ತು ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋಗಳು. ಆದರೆ ಇವ್ರು ವಾಸ್ತವದಲ್ಲಿ ಸುದ್ದಿ ಮಧ್ಯಮವೊಂದರ ನಿರೂಪಕಿ. ಆದರೆ ವೈವಾಹಿಕ ಜೀವನದಲ್ಲಿ ಸಂಭವಿಸಿದ ಕೆಲವೊಂದು ಘಟನೆಗಳು ಇವ್ರನ್ನ ಬಹಳಷ್ಟು ಗಟ್ಟಿ ಮಾಡಿ ಇಂದು ಚಂದನವನ ಹಾಗೂ ಕಿರುತೆರೆ ಕ್ಷೇತ್ರದಲ್ಲಿ ತಮ್ಮದೇ ಆದ ಒಂದಷ್ಟು ಅಭಿಮಾನಿ ಬಳಗ ಹಾಗೂ ಒಂದಷ್ಟು ಜನರ ಪ್ರೀತಿಯನ್ನ ಸಂಪಾದನೆ ಮಾಡಿದ್ದಾರೆ. ಕಲೆ ಯಾರಪ್ಪನ ಮನೆಯ ಸ್ವತ್ತು ಅಲ್ಲ…

Read More

Rishab Shetty: ಹುಟ್ಟಿ ಬೆಳೆದ ಮನೆಯಲ್ಲೇ ಮಗಳಿಗೆ ಕಿವಿ ಚುಚ್ಚುವ ಶಾಸ್ತ್ರ, ರಾಧ್ಯಾಳ ಕಿವಿ ಚುಚ್ಚುವ ಸಂಭ್ರಮದಲ್ಲಿ ರಿಷಬ್ ಶೆಟ್ಟಿ ಫ್ಯಾಮಿಲಿ..

Rishab Shetty: ರಿಷಬ್ ಶೆಟ್ಟಿ ಅಂದ ತಕ್ಷಣ ನಮಗೆ ಥಟ್ ಅಂತ ನೆನಪಿಗೆ ಬರೋದು ಹಿಟ್ ಮೂವಿ, ಬಾಕ್ಸ್ ಅಫೀಸ್ ಕಲೆಕ್ಷನ್ ನಲ್ಲಿ ಕಾಮಾಲ್ ಮಾಡಿದ್ದ ಕಾಂತರಾ ಚಿತ್ರ. ಕನ್ನಡ ಚಿತ್ರರಂಗದಲ್ಲಿ ತನ್ನ ಹೆಜ್ಜೆ ಗುರುತುಗಳನ್ನ ಉಳಿಸುವಲ್ಲಿ ಯಶಶ್ವಿಯಾದ ಕಾಂತರ ಸಿನಿಮಾ ರಿಷಿಬ್ ಶೆಟ್ಟಿ ಅವ್ರ ಸಿನಿ ಕೇರಿಯರ್ ಅನ್ನೆ ಬದಲಾಯಿಸಿಬಿಡ್ತು. ಹೌದು ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದ ಕಾಂತಾರ ಸಿನಿಮಾ ಎಲ್ಲರನ್ನು ಮೋಡಿ ಮಾಡಿತ್ತು. ಇನ್ನು ಈ ಮೂಲಕ ಜನರ ಅಭಿಮಾನಿ ಪ್ರೀತಿ ಒಂದು…

Read More

Actor Suraj: ಭೀಕರ ಅಪಘಾತ! ಕಾಲು ಕಳೆದುಕೊಂಡ ದೊಡ್ಮನೆ ಕುಡಿ, ರಸ್ತೆ ಅಪಘಾತದಲ್ಲಿ ಯುವ ನಟ ಸೂರಜ್ ಗೆ ಆಘಾತ

Actor Suraj: ಚಂದನವನದಲ್ಲಿ ಈಗಷ್ಟೇ ನೆಲೆಯೂರಲು ಹೊರಟ್ಟಿದ್ದ ಯುವ ನಟ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡು ಚಿತ್ರರಂಗದಿಂದಲೇ ದೂರ ಉಳಿಯುವ ಸ್ಥಿತಿ ಎದುರಾಗಿದೆ. ಹೌದು ಇದು ಡಾ. ರಾಜ್​ಕುಮಾರ್​ ಅವರ ಕುಟುಂಬಕ್ಕೆ ಆಘಾತ ತರುವಂತಹ ಘಟನೆ ಅಂತಲೇ ಹೇಳಬಹುದು. ಹೌದು ಪಾರ್ವತಮ್ಮ ರಾಜ್​ಕುಮಾರ್​ ಅವರ ತಮ್ಮನ ಪುತ್ರ ಸೂರಜ್​ ಅವರು ಗಂಭೀರ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಈವೊಂದು ಅಪಘಾತದಲ್ಲಿ ಸೂರಜ್ ಕಾಲನ್ನು ಕಳೆದುಕೊಂಡಿದ್ದಾರೆ ಅಂತ ಹೇಳಲಾಗ್ತಿದ್ದು, ಆದರೆ ಪ್ರಾಣಪಯದಿಂದ ಪಾರಾಗಿದ್ದಾರೆ ಅನ್ನುವಂತಹ ಮಾಹಿತಿ ಲಭ್ಯವಾಗ್ತಿದೆ. ಈಗಷ್ಟೇ ಚಿತ್ರರಂಗದಲ್ಲಿ…

Read More

Swetha Changappa: ಅಣ್ಣನನ್ನ ಕಳೆದುಕೊಂಡ ಭಾವುಕ ಪತ್ರ ಬರೆದ ಶ್ವೇತಾ ಚಂಗಪ್ಪ.! ಒಂದೇ ಒಂದು ಸಲ ವಾಪಾಸ್ ಬಂದುಬಿಡು ಅಂತ ಭಾವುಕರಾದ ಶ್ವೇತಾ ಚಂಗಪ್ಪ

Swetha Changappa: ಶ್ವೇತಾ ಚಂಗಪ್ಪ ನಟಿಯಾಗಿ, ನಿರೂಪಕಿಯಾಗಿ, ರಿಯಾಲಿಟಿ ಶೋ ಸ್ಪರ್ಧಿಯಾಗಿ ವೀಕ್ಷಕರ ಮನ ಗೆದ್ದಿದ್ದಾರೆ. ಇವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಸುಮತಿ, ಕಾದಂಬರಿ, ಸುಕನ್ಯಾ,ಅರುಂಧತಿ, ಸಂಗೀತಾ, ಹೀಗೆ ಮುಂತಾದ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಶ್ವೇತಾ ಚಂಗಪ್ಪ ಅವರು ವೀಕ್ಷಕರನ್ನು ರಂಜಿಸಿದ್ದಾರೆ. ಧಾರಾವಾಹಿ ಮಾತ್ರವಲ್ಲದೇ ಅನೇಕ ರಿಯಾಲಿಟಿ ಶೋಗಳಲ್ಲೂ ಅವರು ಭಾಗವಹಿಸಿದ್ದಾರೆ. ಬಿಗ್​ ಬಾಸ್​ ಕನ್ನಡ ಸೀಸನ್​ 2, ಹಾಕು ಹೆಜ್ಜೆ ಹಾಕು, ಕುಣಿಯೋಣು ಬಾರ, ಡಾನ್ಸಿಂಗ್ ಸ್ಟಾರ್​, ಮಜಾ ಟಾಕೀಸ್​ಕಾರ್ಯಕ್ರಮಗಳಿಂದ ಅವರು ಮನೆಮಾತಾಗಿದ್ದಾರೆ. ನಿರೂಪಕಿ ಆಗಿಯೂ…

Read More

Rachitha Mahalakshmi: ಗಂಡನ ವಿರುದ್ಧವೇ ಪೋಲಿಸ್ ಕಂಪ್ಲೆಂಟ್ ಕೊಟ್ಟ ಕನ್ನಡ ಖ್ಯಾತ ಕಿರುತೆರೆ ನಟಿ ರಚಿತಾ! ಖ್ಯಾತ ಕಿರುತೆರೆ ಕಲಾವಿದೆ ಬಾಳಲ್ಲಿ ಬೀಸಿದೆ ಬಿರುಗಾಳಿ

Rachitha Mahalakshmi: ಇತ್ತೀಚಿನ ದಿನಗಳಲ್ಲಿ ವೈವಾಹಿಕ ಜೀವನದಲ್ಲಿ ಕಲಹಗಲು ಸತಿ ಪತಿ ನಡುವೆ ಹೊಂದಾಣಿಕೆಯಿಲ್ಲದೇ ದೂರದ ಘಟನೆಗಳು, ಅಥವಾ ಒಂದಷ್ಟು ಸಾವು ನೋವಿನಲ್ಲಿ ಅಂತ್ಯವಾದ ವೈವಾಹಿಕ ಜೀವನದ ನೈಜ ಘಟನೆಗಳು ನಮ್ಮ ಕಣ್ಣ ಮುಂದೆ ಸಾಕಷ್ಟಿವೆ. ಹೌದು ಅದರಲ್ಲೂ ಪ್ರೀತಿಸಿ ಮದುವೆಯಾದವರ ಬಾಳಲ್ಲೇ ಇಂತಹ ಘಟನೆಗಳು ನಡೆಯುತ್ತಿರೋದು ಬಹಳ ಭಯ ಪಡುವಂತಹದ್ದು ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಕೆಲವರ ಜೀವನದಲ್ಲಿ ಪ್ರೀತಿಸುವಾಗ ಇರುವ ಹೊಂದಾಣಿಕೆ ಮದುವೆ ನಂತರ ಇರುವುದಿಲ್ಲ. ಅದಕ್ಕೆ ನಮ್ಮ ಸೆಲೆಬ್ರಿಟಿಗಳ ಜೀವನ ಕೂಡಾ ಹೊರತಾಗಿಲ್ಲ. ಪ್ರೀತಿಸಿ…

Read More

Srujan Lokesh: ಮಜಾ ಟಾಕೀಸ್ ನಿಲ್ಲಿಸಿದ್ದಕ್ಕೆ ನಿಜವಾದ ಕಾರಣ ಬಿಚ್ಚಿಟ್ಟ ಸೃಜನ್! ಆ ಒಂದು ಕಾರಣಕ್ಕೆ ಮಜಾ ಟಾಕೀಸ್ ಮರೆತರ ಸೃಜಾ?

Srujan Lokesh: ಕಲರ್ಸ್ ಕನ್ನಡ ವಾಹಿನಿಯಲ್ಲಿ ಲೋಕೇಶ್ ಪ್ರೋಡಕ್ಷನ್​ನಲ್ಲಿ ಮೂಡಿಬರುತ್ತಿದ್ದ ಮಜಾ ಟಾಕೀಸ್ ಕಾರ್ಯಕ್ರಮ ಆಗ ಎಲ್ಲರ ಮನೆಮಾತಾಗಿಬಿಟ್ಟಿತ್ತು. ಹೌದು ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಈ ಒಂದು ಜನಪ್ರಿಯ ಕನ್ನಡ ಶೋನಲ್ಲಿ ಹಾಸ್ಯ ನಟ ಕುರಿ ಪ್ರತಾಪ್ ಮತ್ತು ಕಾದಂಬರಿ ಧಾರಾವಾಹಿಯ ಚೆಲುವೆ ಶ್ವೇತ ಚೆಂಗಪ್ಪ ಅವರದು ಮುಖ್ಯ ಪಾತ್ರದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆ ಎಲ್ಲರನ್ನು ನಗೆ ಗಡಲಿನಲ್ಲಿ ತೇಲಿಸಲು ಬರುತ್ತಿದ್ರು. ಮನೆ ಮಂದಿ ಒಟ್ಟಿಗೆ ಕೂತು ಮಜಾ ಟಾಕೀಸ್ ನೋಡಲು…

Read More

Puttakkana Makkalu: ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್! ಸ್ನೇಹ-ಕಂಠಿ ಮದುವೆ ಮಾಡಿಸಿದ ಬಂಗಾರಮ್ಮ

Puttakkana Makkalu: ಜೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ 7:30ಕ್ಕೆ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಈಗ ಕಂಠಿ ಸ್ನೇಹ ಮದುವೆಯ ಸಂಚಿಕೆಗಳು ಬರುತ್ತಿದ್ದು ಇಬ್ಬರು ಬೇರೆಯವರ ಜೊತೆಗೆ ಮದುವೆಗೆ ಒಪ್ಪಿಕೊಂಡಿದ್ದರು. ಇದೀಗ ಅದೆಲ್ಲ ಉಲ್ಟಾ ಹೊಡೆದಿದ್ದು. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹೊಸ ತಿರುವು ಸಿಕ್ಕಿದೆ. ಇನ್ನು ಟ್ವಿಸ್ಟ್ ನೋಡಿ ಕಂಠಿ-ಸ್ನೇಹ ಒಂದಾಗಬೇಕು ಎನ್ನುತ್ತಿರುವ ಪ್ರೇಕ್ಷಕರು ಕೂಡ ಖುಷಿಯಾಗಿದ್ದಾರೆ. ಕಂಠಿ-ರಾಧ ಮತ್ತು ಭುವನ್-ಸ್ನೇಹ ಮದುವೆ ನಿಂತು ಹೋಯಿತು ಕಂಠಿ-ರಾಧ ಮತ್ತು ಭುವನ್-ಸ್ನೇಹ ಜೋಡಿ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿಕೊಂಡು…

Read More

Nikhil Ravindra: ಕುಡಿದ ಮತ್ತಿನಲ್ಲಿ ದಂಧಲೆ ಮಾಡಿದ್ರ ಯೂಟ್ಯೂಬರ್.. ಪೊಲೀಸರು ನಿಖಿಲ್ ನನ್ನ ಕರೆದೋಯ್ದದ್ದು ಯಾಕೆ?

Nikhil Ravindra: ಸಾಮಾಜಿಕ ಜಾಲತಾಣಗಳು ಯಾವ ಮಟ್ಟಕ್ಕೆ ಹೋಗ್ತಾ ಇದೆ ಅಂತ ಅಂದ್ರೆ ಒಂದು ದಿನದಲ್ಲಿ ಒಬ್ಬರು ಹೀರೋ ಕೂಡ ಆಗಬಹುದು ಅದೇ ಒಂದು ದಿನದಲ್ಲಿ ಮತ್ತೊಬ್ಬರು ತೀರ ಎಲ್ಲವನ್ನು ಕಳೆದುಕೊಂಡು ಕೆಳಗು ಕೂಡ ಬೀಳ್ಬಹುದು ಆ ಮಟ್ಟಕ್ಕೆ ಇಂದಿನ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿವೆ. ಈಗಂತೂ ರಿಲ್ಸ್ ಗಳು ಕಾಮಿಡಿ ವಿಡಿಯೋಗಳು ಸಾಕಷ್ಟು ವೈರಲ್ ಆಗ್ತಿದ್ದು, ಅದರಿಂದ ಸಾಕಷ್ಟು ಜನರು ಫೇಮಸ್ ಆಗ್ತಾ ಹೋಗ್ತಿದ್ದಾರೆ, ಇವ್ರು ಕೂಡ ಸೆಲೆಬ್ರಿಟಿಗಳು ಆಗ್ತಿದ್ದಾರೆ. ಕೇವಲ ರೀಲ್ಸ್…

Read More