Comedy Khiladigalu Chidambara Engagement: ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಿದಂಬರ ಪೂಜಾರಿ ನಿಶ್ಚಿತಾರ್ಥ..

Comedy Khiladigalu Chidambara Engagement: ಕಾಮಿಡಿ ಕಿಲಾಡಿಗಳು ಸೀಸನ್ 2 ಖ್ಯಾತಿಯ ಚಿದಂಬರ ಪೂಜಾರಿಯವ್ರು ವೈವಾಹಿಕ ಜೀವನಕ್ಕೆ ಕಾಲಿಡಲು ಅಣಿಯಿಟ್ಟಿದ್ದಾರೆ. ಹೌದು ನಿನ್ನೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯ ವಿಭಿನ್ನ ಹಾಗೂ ನೋವನ್ನ ಮರೆಸುವ ಪ್ರೇಕ್ಷಕರ ಮೆಚ್ಚಿನ ರಿಯಾಲಿಟಿ ಶೋನಲ್ಲಿ ಚಿದಂಬರ ಅವ್ರು ಪ್ರೇಕ್ಷರನ್ನ ರಂಜಿಸುವಲ್ಲಿ ಯಶಸ್ವಿಯಾಗಿ ತಮ್ಮದೇ ಅಭಿಮಾನಿ ಬಳಗವನ್ನ ಹೊಂದಿದ್ರು ಅಲ್ಲದೇ ನಮ್ಮ ಕನಸ್ಸು ಮಾರಾಟಕ್ಕಿದೆ ಅನ್ನೋ ಸಿನಿಮಾದಲ್ಲೂ ಕೂಡ ಕಾಮಿಡಿ ಮೂಲಕ ಎಲ್ಲರನ್ನು ಕೂಡ ನಕ್ಕು ನಗಿಸಿದ್ರು. ಕಿರುತೆರೆಯಲಿ ನಗುವಿನ…

Read More

ಮೊದಲ ದಿನ ಶಾಲೆಗೆ ಹೊರಟ ರಾಯನ್ ರಾಜ್ ಸರ್ಜಾ, ಮಗನ ಬಗ್ಗೆ, ಭವಿಷ್ಯದ ಬಗ್ಗೆ ಮೇಘನಾ ರಾಜ್ ಹೇಳಿದ್ದೇನು ಗೊತ್ತಾ?

Raayan Raj sarja: ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿ 3ವರ್ಷವಾಗುತ್ತಾ ಬಂದ್ರು ಕೂಡ ಅದನ್ನು ಈಗಲೂ ಯಾರಿಗೂ ನಂಬಲು ಅಸಾಧ್ಯವಾಗಿದೆ. ಹೌದು ಬಹಳ ಚಿಕ್ಕ ವಯಸ್ಸಿನಲ್ಲಿ ಅಸು ನೀಗಿದ ಚಿರಂಜೀವಿಯನ್ನು ಈಗ ಅವರ ಮಗ ರಾಯನ್ ರಾಜ್ ಸರ್ಜಾರಲ್ಲಿ ಎಲ್ಲರು ಕಾಣಲಾಗುತ್ತಿದ್ದಾರೆ. ಪತಿ ಚಿರಂಜೀವಿಯನ್ನು ಕಳೆದುಕೊಂಡ ಬಳಿಕ ಮೇಘನಾ ಬಾಳಿಗೆ ಬೆಳಕಾಗಿ ಬಂದಿದ್ದು ಪುತ್ರ ರಾಯನ್ ರಾಜ್ ಸರ್ಜಾ. ಬಹಳ ಆಘಾತ ಹಾಗೂ ನೋವಿನ ನಂತರ ಮಗನ ಮುಖ ನೋಡಿಕೊಂಡು ಮಗನಿಗಾಗಿಯೇ ಮೇಘನಾ ಮತ್ತೆ ಮರುಜನ್ಮದಂತೆ…

Read More

Chaya Singh: ಛಾಯಾಸಿಂಗ್ ಕನ್ನಡ ಸಿನಿರಂಗದಿಂದ ದೂರ ಉಳಿಯಲು ನಿರ್ದೇಶಕರೊಬ್ಬರು ಹಿಯಾಳಿಸಿದ್ದೆ ಕಾರಣವಂತೆ! ಇವರ ಪತಿ ಕೂಡ ಸ್ಟಾರ್ ನಟ..

Chaya Singh: ಛಾಯಾ ಸಿಂಗ್ ಒಂದು ಕಾಲದಲ್ಲಿ ಕೆಲ ನಾಯಕ ನಟರಿಗೆ ಇವ್ರೇ ಬೆಸ್ಟ್ ನಾಯಕಿ ಅಂತ ಹೇಳ್ತಿದ್ದಂತಹ ಅದ್ಭುತ ನಟಿ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಇವ್ರು ಆಗ ಚಿತ್ರರಂಗಕ್ಕೆ ಒಬ್ಬ ಪ್ರಮುಖ ನಟಿಯಾಗಿ ಗುರುತಿಸಿಕೊಂಡವರು. ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ಬಂಗಾಳಿ, ಬೋಜಪುರಿ, ತೆಲುಗು ಮತ್ತು ಓರಿಯಾ ಚಿತ್ರಗಳಲ್ಲಿ ಕೂಡ ನಟಿ ಛಾಯಾಸಿಂಗ್ ನಟಿಸಿದ್ದಾರೆ. ಬೆಂಗಳೂರಿನಲ್ಲಿ ಜನಿಸಿದ ಛಾಯಾ ಬೆಂಗಳೂರಿನ ಲೌರ್ಡ್ಸ್ ಶಾಲೆಯಲ್ಲಿ ಓದದಿರು, ಆದರೆ ಇವ್ರ ಪೋಷಕರು ಉತ್ತರ ಪ್ರದೇಶದಿಂದ ಬಂದು ಕರ್ನಾಟಕದಲ್ಲಿ ನೆಲೆಸಿದ…

Read More

Rajesh Nataranga: ನಟ ರಾಜೇಶ್ ನಟರಂಗ ಹೆಂಡತಿ ಮತ್ತು ಮಗಳು ಯಾರು ಹೇಗಿದ್ದಾರೆ ಗೊತ್ತಾ? ರಾಜೇಶ್ ಅವರ ಮಗಳು ಕೂಡ ಚಿತ್ರರಂಗದಲ್ಲಿ ಫೇಮಸ್

Rajesh Nataranga: ಪೋಷಕನಟನಾಗಿ, ಖಳನಟನಾಗಿ ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಕೂಡ ತಮ್ಮದೇ ಆದ ಛಾಪನ್ನ ಮೂಡಿಸಿದ ನಟ ರಾಜೇಶ್ ನಟರಂಗ ಪ್ರಭುದ್ದ ನಟ. ತಮ್ಮ ಅತ್ಯದ್ಭುತ ನಟನ ಶೈಲಿಯಿಂದಲೇ ಎಲ್ಲರ ಮನಸ್ಸನ್ನ ಗೆದ್ದವರು. ರಾಜೇಶ್ ನಟರಂಗ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು, ಹೌದು ಬಸವನ ಗುಡಿಯ ಕಾಲೇಜಿನಲ್ಲಿ ತಮ್ಮ ಪದವಿಯನ್ನು ಮಾಡಿದ್ರು, ಈ ಸಮಯದಲ್ಲಿ ಇವರಿಗೆ ಅಭಿನಯದ ಮೇಲೆ ತುಂಬಾ ಆಸಕ್ತಿ ಇದ್ದ ಕಾರಣ ನಟರಂಗ ಎಂಬ ರಂಗಸಂಸ್ಥೆ ಒಂದನ್ನು ಸೇರುತ್ತಾರೆ ಆಗ ಮೊದ ಮೊದಲು…

Read More

Sarath Babu: ಕೋಟಿ ಕೋಟಿ ಆಸ್ತಿ ಕೊನೆ ಗಳಿಗೆಯಲ್ಲಿ ಜೊತೆಗ್ಯಾರು ಇಲ್ಲ! ಹೆಂಡತಿಯರು ಜೊತೆಗಿಲ್ಲ ಮಕ್ಕಳಿಲ್ಲ ಆಸ್ತಿ ಯಾರಿಗೆ?

Sarath Babu: ಖ್ಯಾತ ಬಹುಭಾಷಾ ಹಿರಿಯ ನಟ ಶರತ್ ಬಾಬು ಹೈದರಾಬಾದ್​ನಲ್ಲಿ ನಿಧನ ಹೊಂದಿದ್ದು ನಿಮ್ಮೆಲ್ಲರಿಗೂ ಗೊತ್ತಿದೆ. ತಮ್ಮ 71 ವಯಸ್ಸಿನಲ್ಲಿ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು ಹೌದು ಕಳೆದ ಕೆಲ ತಿಂಗಳುಗಳಿಂದಲೂ ಅನಾರೋಗ್ಯದಿಂದ ಬಳಲಿದ್ದ ಶರತ್ ಬಾಬು ಅವ್ರಿಗೆ ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್​ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಶರತ್ ಬಾಬು ಮೇ 22 ರಂದು ಹೈದರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಇನ್ನು ಶರತ್ ಬಾಬು ಅವ್ರು ಕೊನೆಯ ದಿನಗಳನ್ನ ಬಹಳ ಕಷ್ಟದಿಂದಲೇ ಕಳೆದ್ರು,…

Read More

ನಿರ್ಮಾಪಕ ರವೀಂದರ್ ಮತ್ತು ನಟಿ ಮಹಾಲಕ್ಷ್ಮೀ ಡೈವೋರ್ಸ್ ನಿಜಾನಾ! ಎಲ್ಲದಕ್ಕೂ ಫೋಟೋ ಮೂಲಕವೇ ಕ್ಲಾರಿಟಿ ಕೊಟ್ಟ ಮಹಾಲಕ್ಷ್ಮೀ.

ಕಳೆದ ವರ್ಷ ಕಾಲಿವುಡ್ ನಲ್ಲಿ ನಡೆದ ಮದುವೆಯೊಂದು ಬಹಳ ಸದ್ದು ಮಾಡಿತ್ತು. ಯಾರು ಕೂಡ ನಿರೀಕ್ಷೆ ಮಾಡದಂತೆ, ನಂಬಲು ಅಸಾಧ್ಯವೇ ಎಂಬಂತೆ ನಟಿ ಹಾಗೂ ನಿರ್ಮಾಪಕರೊಬ್ಬರ ಮದುವೆ ನಡೆದು ಹೋಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗ್ತಿದ್ದಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಮೆಂಟ್ಸ್ ಮಾಡಾತೊಡಗಿದ್ರು. ಆದ್ರೂ ಆ ಜೋಡಿ ತಲೆಕೆಡಿಸಿಕೊಳ್ಳದೆ ಆರಾಮಾಗಿಯೇ ಇದ್ರೂ, ಅದ್ರಿಗ ಈ ಜೋಡಿ ನಡುವೆ ವೈಮನಸ್ಸು ಮೂಡಿದೆ ಡೈವೋರ್ಸ್ ತೆಗೆದುಕೊಳ್ಳಲ್ಲೂ ನಿರ್ಧರಿಸಿದ್ದಾರೆ ಅನ್ನೋ ಮಾತುಗಳು ಈಗ ಕೆಲವೊಂದಷ್ಟು ಕಡೆ ವೈರಲ್ ಆಗ್ತಿದೆ. ಸ್ನೇಹಿತರೆ…

Read More

Kannada Serial TRP: ಪುಟ್ಟಕ್ಕನ ಮಕ್ಕಳು ಹಿಂದಕ್ಕಿ ನಂ1 ಸ್ಥಾನಕ್ಕೆ ಏರಿದ ಗಟ್ಟಿಮೇಳ; ಟಾಪ್ 10 ಧಾರಾವಾಹಿಗಳು

Kannada Serial TRP: ಈ ವಾರದ ಟಿ ಆರ್ ಪಿ ‌ ಹೊರಬಿದ್ದಿದ್ದು. ಈ ವಾರದ ಟಿ ಆರ್ ಪಿ ಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಅಂತಾನೆ ಹೇಳಬಹುದು. ಕೆಲವು ದಾರವಾಹಿಗಳು ಜನರನ್ನು ರಂಜಿಸುತ್ತಾ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದರೆ ಕೆಲವು ಸೀರಿಯಲ್ ಗಳು ಮೊದಲು ರಂಜಿಸಿ ನಂತರ ಟಿ ಆರ್ ಪಿ ಬರದೇ ಮುಗಿದು ಕೂಡ ಹೋಗಿವೆ. ಇನ್ನು ಕೆಲವು ಸೀರಿಯಲ್ ಗಳು ಟಿ ಆರ್ ಪಿ ನಲ್ಲಿ ಸ್ಥಾನ ಪಡೆಯಲು ತಮ್ಮ ಕಥೆಯಲ್ಲಿ ಹಲವಾರು ತಿರುವುಗಳನ್ನು ಸಹ…

Read More

Deepak Gowda: ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಿಂದ ಹೊರಬಂದ ದೀಪಕ್ ಗೌಡ! ಸಮರ್ಥ್ ಪಾತ್ರಕ್ಕೆ ಹೊಸ ನಟ ಎಂಟ್ರಿ

Deepak Gowda: ಕನ್ನಡ ಕಿರುತೆರೆಯಲ್ಲಿ ಜೀ ಕನ್ನಡ ವಾಹಿನಿಯು ಯಾವಾಗಲೂ ಹೊಸ ರೀತಿಯ ಪ್ರಯತ್ನಗಳಿಗೆ ಕೈ ಹಾಕುತ್ತಿರುತ್ತದೆ ಅದರಲ್ಲೂ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವ ಪ್ರಯತ್ನದಲ್ಲಿ ಜೀ ಕನ್ನಡ ವಾಹಿನಿ ಯಾವಾಗಲೂ ಸದಾ ಮುಂದೆ ಇರುತ್ತೆ. ಹೌದು ಹೊಸ ಹೊಸ ಧಾರಾವಾಹಿಗಳ ಮೂಲಕ ವಿಭಿನ್ನ ಕಥೆಗಳಿಂದ ಪ್ರೇಕ್ಷಕರನ್ನು ಹಲವು ವರ್ಷಗಳಿಂದ ಮನರಂಜಿಸುತ್ತಾ ಬಂದಿದೆ. ಕೌಟುಂಬಿಕ, ಸಾಮಾಜಿಕ ಹಾಗೆ ಪೌರಾಣಿಕ ಕಥೆಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವ ಕಥೆಗಳನ್ನು ನೀಡುವಲ್ಲಿ ಜೀ ಕನ್ನಡ ವಾಹಿನಿಯು ಯಶಸ್ವಿಯಾಗಿದೆ. ಇದೀಗ…

Read More

Yashaswini Ravindra Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಮಲಿ ಸೀರಿಯಲ್ ಖ್ಯಾತಿಯ ನಟಿ ಯಶಸ್ವಿನಿ ರವೀಂದ್ರ. ಹುಡುಗ ಯಾರು ಗೊತ್ತಾ?

Yashaswini Ravindra Marriage: ಇದೀಗ ಸ್ಯಾಂಡಲ್ ವುಡ್ ಮತ್ತು ಕಿರುತೆರೆಯಲ್ಲಿ ಮದುವೆ ಸೀಸನ್ ಅಂತಾನೆ ಹೇಳಬಹುದು. ಒಬ್ಬರಿಂದೆ ಒಬ್ಬರು ಇದ್ದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು. ಈಗ ಕನ್ನಡದ ಖ್ಯಾತ ಧಾರಾವಾಹಿಯ ಮತ್ತೊಬ್ಬ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಕಿರುತೆರೆಯ ಖ್ಯಾತ ನಟಿ ಯಶಸ್ವಿನಿ ರವೀಂದ್ರ ಅವರು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ನಟಿ ಯಶಸ್ವಿನಿ ರವೀಂದ್ರ ಅವರು ಮೇ 12 ರಂದು ಸರಳವಾಗಿ ತಮ್ಮ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು…

Read More

Dhruva Sarja Daughter New Video: ಧ್ರುವ ಸರ್ಜಾ ಪ್ರೇರಣಾ ದಂಪತಿಯ ಪುಟ್ಟ ರಾಜಕುಮಾರಿ ಈಗ ಹೇಗಿದ್ದಾಳೆ ಗೊತ್ತಾ?

Dhruva Sarja Daughter New Video: ಮೊನ್ನೆಯಷ್ಟೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಗಳೇ ಮಾತಾನಾಡಿರುವಂತೆ ಕ್ಯಾಪ್ಶನ್ ಬರೆದು ಕೆಲವೊಂದಷ್ಟು ಹಳೆಯ ಫೋಟೋಗಳನ್ನ ಹಂಚಿಕೊಂಡಿದ್ರು. ಆ ಕ್ಯಾಪ್ಶನ್ ನಲ್ಲಿ, ಹಲೋ ನನ್ನ ಸ್ನೇಹಿತರೆ ಹಾಗೂ ಕುಟುಂಬದವರೆ, ನನಗೆ ಇನ್ನೂ ಹೆಸರಿಟ್ಟಿಲ್ಲ. ನನಗೆ ಈಗ 7 ತಿಂಗಳು. ನನ್ನ ಪಯಣವನ್ನು ಹಂಚಿಕೊಳ್ಳಲು ಖುಷಿ ಆಗುತ್ತದೆ. ಒಂದು ತಿಂಗಳ ಮಗುವಾಗಿದ್ದಾಗ ಕ್ಲಿಕ್ ಮಾಡಿದ ಕೆಲವು ಫೋಟೋಗಳನ್ನು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ, ಅಲ್ದೇ ನಾನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಫೋಟೋಗಳು ಮತ್ತು…

Read More