Weekend With Ramesh 5: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ನಾದಬ್ರಹ್ಮ ಹಂಸಲೇಖ ಯಾಕ್ ಬರ್ತಿಲ್ಲ!?ಶೋಗೆ ಬರೋದ್ರ ಬಗ್ಗೆ ಹಂಶಲೇಖ, ರಮೇಶ್ ಅವ್ರಿಗೆ ಹೇಳಿದ್ದೇನು ಗೊತ್ತಾ?

Weekend With Ramesh 5: ಜೀ. ಕನ್ನಡ ವಾಹಿನಿಯ ಅತ್ಯದ್ಭುತ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಹಲವಾರು ಸೀಸನ್ ಗಳ ಮೂಲಕ ಸಾಕಷ್ಟು ಸಾಧಕರನ್ನ ಕೆಂಪು ಕುರ್ಚಿಯ ಮೇಲೆ ಕೂರಿಸಿ ಅವ್ರ ಜೀವನದ ಒಂದು ಕಥೆಯನ್ನ ವಿಭಿನ್ನವಾಗಿ ತೋರಿಸುವ ಮೂಲಕ ಸಾಕಷ್ಟು ಮನೆ ಮಾತಾಗಿರುವಂತಹ ರಿಯಾಲಿಟಿ ಶೋ ಅಂದ್ರೆ ತಪ್ಪಾಗಲ್ಲ. ಕಳೆದ 5ಸೀಸನ್ ಗಳನ್ನ ನಟ ಹಾಗೂ ನಿರೂಪಕ ಆಗಿರುವ ರಮೇಶ್ ಅರವಿಂದ್ ಬಹಳ ಅಚ್ಚುಕಟ್ಟಾಗಿ ನಡೆಸುಕೊಂಡು ಬರುತ್ತಿದ್ದಾರೆ. ಜೊತೆಗೆ ಸಾಧಕರ ಸಾಧಕರ ಖುರ್ಚಿಯ ಮೇಲೆ ಕೂರಿಸಿ…

Read More

Deepa katte marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶ್ರೀರಸ್ತು ಶುಭಮಸ್ತು ಖ್ಯಾತಿಯ ನಟಿ ದೀಪಾ ಕಟ್ಟೆ. ಮದುವೆ ವೀಡಿಯೋ ನೋಡಿ?

Deepa katte marriage: ಇಂಜಿನಿಯರ್ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ದೀಪಾ ಕಟ್ಟೆ ನಟನೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದರಿಂದ ಕಂಪನಿಗೆ ವಿದಾಯ ಹೇಳಿ ಬಳಿಕ ನಟನೇ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಚಿತ್ರರಂಗಕ್ಕೆ ದೀಪಾ ಅವರು ಎಂಟ್ರಿ ಕೊಟ್ಟರು. ಮೊದಲು ನಿರೂಪಕಿಯಾಗಿ ಕಿರುತರೆಗೆ ಕಾಲಿಟ್ಟ ದೀಪಾ ಕಟ್ಟೆ ಅವರು ಇಂದು ಸಾಕಷ್ಟು ಸೀರಿಯಲ್ ನಲ್ಲಿ ನಟನೆ ಮಾಡುತ್ತಿದ್ದಾರೆ. ಇಂಚರ ಟಿವಿಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತರೆ ಪ್ರಯಾಣ ಶುರು ಮಾಡಿದ್ದರು ಮುಂದೆ ನಟಿಯಾಗಬೇಕು ಬಣ್ಣದ ಲೋಕದಲ್ಲಿ ಮಿಂಚಬೇಕು ಎಂಬ…

Read More

Sudeep daughter: ಮಗಳ ಹುಟ್ಟುಹಬ್ಬ ಕುಟುಂಬದ ಜೊತೆ ಕಾಲ ಕಳೆದ ಸುದೀಪ್, ಸುದೀಪ್ ಮಗಳಿಗೆ ಈಗ ಎಷ್ಟು ವರ್ಷ? ಬರ್ತ್ಡೇ ಸೆಲೆಬ್ರೇಶನ್ ಹೇಗಿತ್ತು?

Sudeep daughter: ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಅಂತಲೇ ಫೇಮಸ್ ಆಗುರುವ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಂದವನದಲ್ಲಿ ಮರೆಯದ ಹೆಗ್ಗುರುತು ಅಂತಲೇ ಹೇಳಬಹುದು. ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳೋದು ಅಂದ್ರೆ ಅಷ್ಟು ಸುಲಭದ ಮಾತಲ್ಲ, ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ನೆಲೆಯೂರಲು ಸಾಕಷ್ಟು ಕಷ್ಟ ಪಡಬೇಕಾಗುತ್ತೆ ಅದು ಕಿಚ್ಚ ಸುದೀಪ್ ಅವ್ರ ಪಾಲಿಗೆ ನಿಜವಾಗಿದೆ. ಅಭಿಮಾನಿಗಳ ಪಾಲಿನ ನೆಚ್ಚಿನ ನಾಯಕನಾಗಿ ಇಂದಿಗೂ ಸಹ ಬಹಳ ಕ್ರೇಜ್ ಹುಟ್ಟಿಸಿರುವಂತಹ ನಟ ಅಂದ್ರೆ ಅದು ಕಿಚ್ಚ ಮಾತ್ರ. ಆಗಾಗ ಕೆಲ ಸುದ್ದಿಗಳಿಂದ…

Read More

Chandraprabha Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭಾ..ಮದುವೆ ವಿಚಾರವನ್ನ ಯಾರಿಗೂ ತಿಳಿಸದೇ ಗುಟ್ಟಾಗಿ ಮದುವೆಯಾಗಿದ್ದೇಕೆ?

Chandraprabha Marriage: ಕಾಮಿಡಿ ಟಾಕೀಸ್ ರಿಯಾಲಿಟಿ ಶೋ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕಾಮಿಡಿ ಕಲಾವಿದ ಚಂದ್ರಪ್ರಭಾ ಜನಪ್ರಿಯತೆಯ ಜೊತೆಗೆ ಜನರ ಪ್ರೀತಿ ವಿಶ್ವಾಸ ಗಳಿಸಿಕೊಂಡ್ರು. ಹೌದು ಚಂದ್ರಪ್ರಭಾ ಆರಂಭದಲ್ಲಿ ಶೋ ಆಡಿಷನ್ ಗೆ ಬಂದಾಗ ಇವನಿಂದ ಏನ್ ಸಾಧ್ಯ ಅಂದವರಿಗೆ ಇದೀಗ ಚಂದ್ರಪ್ರಭಾ ಕಾಮಿಡಿ ಟೈಮಿಂಗ್ ಉತ್ತರ ನೀಡ್ತಿದೆ. ಹೌದು ಈ ಕಾರ್ಯಕ್ರಮದಲ್ಲಿ ಚಂದ್ರಪ್ರಭಾ ಅವ್ರ ಸ್ಕಿಟ್ ಇದೆ ಅಂದ್ರೆ ಅಲ್ಲಿ ಏನಾದ್ರೂ ಒಂದು ಮಜಾ ಇದ್ದೆ ಇರುತಿತ್ತು ಅಷ್ಟ ಮಟ್ಟಿಗೆ ಚಂದ್ರಪ್ರಭಾ ಎಲ್ಲರನ್ನ…

Read More

Kannada Serial TRP List 2023: ಈ ಬಾರಿ TRP ಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿದ ‘ಗಟ್ಟಿಮೇಳ’, ಉಳಿದ ಧಾರಾವಾಹಿಗಳು ಎಷ್ಟನೇ ಸ್ಥಾನ?

Kannada Serial TRP List 2023: ಸಂಜೆ ಆದರೆ ಸಾಕು ಹೆಂಗಸರೆಲ್ಲ ರಿಮೋಟ್ ಹಿಡ್ಕೊಂಡು ಸೀರಿಯಲ್ ನೋಡಲು ಟಿವಿ ಮುಂದೆ ಕುಳಿತುಕೊಳ್ಳುತ್ತಾರೆ. ಆದರೆ ಈಗ ಐಪಿಎಲ್ ನ ಸಲುವಾಗಿ ಎಷ್ಟು ಸೀರಿಯಲ್ ಗಳ ಟಿ ಆರ್ ಪಿ ನಲ್ಲಿ ಸಾಕಷ್ಟು ಬದಲಾವಣೆಯಾಗಿದ್ದೆ. ಹೌದು ಈ ಟಿ ಆರ್ ಪಿ ಎಂಬುವುದು ಸೀರಿಯಲ್ ಗೆ ಮತ್ತು ಆ ಸೀರಿಯಲ್ ಮೂಡಿ ಬರುತ್ತಿರುವ ಚಾನೆಲ್ ಗೆ ಅತಿ ಮುಖ್ಯವಾದ ಅಂಶ, ಈ ಟಿ ಆರ್ ಪಿ ಕಡಿಮೆಯಾಗಿದ್ದ ರಿಂದ ಎಷ್ಟೋ…

Read More

Amruthadhaare Serial: ಅಮೃತಧಾರೆ ಹೊಸ ಸೀರಿಯಲ್ ಕಥೆ ಏನು? ಇದು ಹಿಂದಿಯ ಯಾವ ಸೀರಿಯಲ್ ರಿಮೇಕ್ ಗೊತ್ತಾ?

Amruthadhaare Serial: ತನ್ನ ವಿಭಿನ್ನ ರೀತಿಯ ಶೋ ಮತ್ತು ಸೀರಿಯಲ್ ಮೂಲಕ ಕನ್ನಡ ಕಿರುತೆರೆಯ ನಂಬರ್ ಒನ್ ವಾಹಿನಿಯಾಗಿರುವ ಜೀ ಕನ್ನಡ 2018 ರಿಂದ ಇಲ್ಲಿಯವರೆಗೂ ಕರ್ನಾಟಕದ ನಂಬರ್ ಒನ್ ಟಿ ಆರ್ ಪಿ ಬರುವ ವಾಹಿನಿ ಆಗಿದೆ. ಇದೀಗ ಇದೇ ವಾಹಿನಿಯಲ್ಲಿ ವಿನೂತನ ಕಥೆಯೊಂದಿಗೆ ಬರುತ್ತಿರುವ ಹೊಸ ಸೀರಿಯಲ್ ಎಂದರೆ ಅದು ‘ಅಮೃತಧಾರೆ’ ಹೌದು ಕಳೆದ ತಿಂಗಳು ‘ಅಮೃತಧಾರೆ’ ದಾರಾವಾಹಿ ಮೊದಲ ಪ್ರೋಮೋವನ್ನು ವಾಹಿನಿ ಲಾಂಚ್ ಮಾಡಿತ್ತು. ಪ್ರೋಮೋ ನೋಡಿದ ಕೂಡಲೇ. ಸಾಕಷ್ಟು ಜನರು ಇದು…

Read More

Abhinaya: ಮತ್ತೆ ಕಿರುತೆರೆಗೆ ಮರಳಿದ ನಟಿ ಅಭಿನಯ! ಮತ್ತೊಂದು ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಲಿರುವ ನಟಿ

Abhinaya: ಹಿಟ್ಲರ್ ಕಲ್ಯಾಣ ಸೀರಿಯಲ್ ನಲ್ಲಿ ವಿಲನ್ ಗೆ ವಿಲನ್ ಒಳ್ಳೆಯವರಿಗೆ ಒಳ್ಳೆಯವಳು ಅಂತಲೇ ಖಡಕ್ ಡೈಲಾಗ್ ಹೊಡೆಯುತ್ತಾ ಪ್ರೇಕ್ಷಕರಿಗೆ ಬಹಳ ಇಷ್ಟವಾಗುತ್ತಾ ಕಿರುತರೆಯಲ್ಲಿ ಮೋಡಿ ಮಾಡಿದ್ದ ನಟಿ ಅಭಿನಯ ಬಹುಬೇಡಿಕೆಯ ಪೋಷಕ ಪಾತ್ರಧಾರಿ. ಆದ್ರೆ ತನ್ನ ಅತ್ತಿಗೆಗೆ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಅಭಿನಯಾಗೆ ಹೈಕೋರ್ಟ್ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ವಿಚಾರ ಭಾರೀ ಸದ್ದು ಮಾಡಿತ್ತು. ಆಗ ಜೈಲು ಪಾಲಾಗುವ ಆತಂಕದಲ್ಲಿ ನಟಿಗೆ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಸಿಕ್ಕಿತ್ತು. ಸಂಕಷ್ಟಕ್ಕೆ ಸಿಲುಕಿದ್ದ ನಟಿ ‘ಹಿಟ್ಲರ್…

Read More

Chandan Gowda: “ಮೀಡಿಯಾಗಳು ನಾನು ದರ್ಶನ್ ಫ್ಯಾನ್ ಅಂತ ಸಫೋರ್ಟ್ ಮಾಡ್ಲಿಲ್ಲ” -ಚಂದನ್ ಗೌಡ

Chandan Gowda: ನಿಮ್ಮೆಲ್ಲರಿಗೂ ಗೊತ್ತಿರುವಂತೆ ಈ ಬಾರಿಯ ರಾಜ್ಯ ವಿಧಾನಸಭಾ ಚನಾವಣೆಯು ಕೆಲವೊಂದು ವಿಚಾರಗಳಿಂದ ಭಾರಿ ಚರ್ಚೆಯಾಗ್ತಿತ್ತು, ಅದರಲ್ಲೂ ಕೆ. ಆರ್ ಪೇಟೆ ವಿಧಾನಸಭಾ ವಿಚಾರವಾಗಿ ಸಾಕಷ್ಟು ಕುತೂಹಲ ಕೇರಳಸಿತ್ತು. ಕಾರಣ 28ವರ್ಷದ ಯೂಟ್ಯೂಬರ್ ಚಂದನ್ ಕೆ. ಆರ್ ಪೇಟೆ ಕ್ಷೇತ್ರ ದಿಂದ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಚುನಾವಣೆಗೆ ಸ್ಪರ್ಧಿಸಿದ್ದು, ಅಗ್ರಿಮೆಂಟ್ ಕೊಟ್ಟು ಮತ ಕೇಳುವ ಮೂಲಕ ಇಡಿ ಕರ್ನಾಟಕದ ಜನರ ಗಮನ ಸೆಳೆದಿದ್ರು, ಇದೀಗ ವಿಧಾನಸಭ ಚನಾವಣೆಯು ಮುಗಿದಿದ್ದು, ಫಲಿತಾಂಶ ಕೂಡ ಹೊರಬಂದಿದ್ದು, ಯೂಟ್ಯೂಬರ್ ಚಂದನ್…

Read More

The Kerala Story: 10ದಿನಕ್ಕೆ 150ಕೋಟಿ ಕಲೆಕ್ಷನ್ ಮಾಡಿದ ದಿ ಕೇರಳ ಸ್ಟೋರಿ. ಪ್ಯಾನ್ ಇಂಡಿಯಾ ಚಿತ್ರದ ಕಲೆಕ್ಷನ್ ಹೆಚ್ಚಾಗ್ತಿರೋದು ಹೇಗ್ ಗೊತ್ತಾ?

The Kerala Story: ಸಾಕಷ್ಟು ವಿವಾದದ ಮೂಲಕ ಹೆಚ್ಚು ಸದ್ದು ಮಾಡಿದ ‘ದಿ ಕೇರಳ ಸ್ಟೋರಿ’ ಸಿನಿಮಾ ಬಿಡುಗಡೆಯಾಗಿ 10ದಿನಗಳನ್ನ ಪೂರೈಸಿದ್ದು 12ದಿನಕ್ಕೆ ದಾಪುಗಲು ಇಡುತ್ತಿದೆ. ಹೀಗಿರುವಾಗ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಬಂಗಾರದ ಬೆಳೆಯನ್ನ ತೆಗೆದಿದೆ ಅಂದ್ರೆ ಈ ಸಿನಿಮಾದ ಬಾಕ್ಸ್​ ಆಫೀಸ್​ ಬೇಟೆ ಕೋಟಿಗಳಲ್ಲೇ ಮುಂದುವರಿದಿದೆ. ಸತತ 12 ದಿನಗಳ ಕಾಲ ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡಿದೆ. ಇಂದಿಗೂ ಕೂಡ ಹಲವು ಕಡೆಗಳಲ್ಲಿ ಹೌಸ್​ಫುಲ್​ ಆಗುತ್ತಿದೆ. ಅದರ ಪರಿಣಾಮವಾಗಿ ಚಿತ್ರಕ್ಕೆ ಉತ್ತಮ ಆದಾಯ ಬರ್ತಿದೆ. ಅದರಲ್ಲೂ…

Read More

Dhruva Sarja Daughter: ಮಗಳ ಮುಖ ರಿವಿಲ್ ಮಾಡಿದ ನಟ ಧ್ರುವ ಸರ್ಜಾ ಮಗು ಹೇಗಿದೆ, ಫೋಟೋಶೂಟ್ ಹೇಗಿತ್ತು ಗೊತ್ತಾ?

Dhruva Sarja Daughter: ಸ್ಯಾಂಡಲ್​ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫಸ್ಟ್ ಟೈಮ್ ತಮ್ಮ ಮಗಳ ಫೋಟೋಗಳನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಮಗಳ ಮಾತನಾಡುವ ರೀತಿಯಲ್ಲಿ ಕೆಲವೊಂದಷ್ಟು ಸಾಲುಗಳನ್ನ ಬರೆದುಕೊಂಡಿದ್ದಾರೆ. ಬರೋಬ್ಬರಿ ಮಗಳು ಹುಟ್ಟಿದ 7ತಿಂಗಳ ಬಳಿಕ ಮಗುವಿನ ಮುಖವನ್ನ ಧ್ರುವ ರಿವಿಲ್ ಮಾಡಿದ್ದಾರೆ. ಅದರಲ್ಲೂ ಕೂಡ ಧ್ರುವ ಸರ್ಜಾ ಜಾಣ್ಮೆಯನ್ನ ತೋರಿದ್ದು ತಮ್ಮ ಮಗಳು ಒಂದು ತಿಂಗಳ ಮಗುವಾಗಿದ್ದಾಗ ತೆಗೆಸಿರುವಂತಹ ಫೋಟೋಗಳನ್ನೇ ಶೇರ್ ಮಾಡಿಕೊಂಡಿದ್ದಾರೆ. ಹಾಗಾದ್ರೆ ಧ್ರುವ ಪ್ರೇರಣಾ ದಂಪತಿ ಮಗಳು ಹೇಗಿದ್ದಾಳೆ….

Read More