Abhirami: ಹೆಣ್ಣು ಮಗುವನ್ನ ದತ್ತು ಪಡೆದ ನಟಿ ಅಭಿರಾಮಿ.. ರಕ್ತ ಕಣ್ಣೀರು ಸಿನಿಮಾ ಖ್ಯಾತಿಯ ನಟಿ ಅಭಿರಾಮಿ ಅವ್ರ ಮಾತೃ ಪ್ರೀತಿ

Abhirami: ವಿಶ್ವ ತಾಯಿಯಂದಿರ ದಿನದಂದು ನಟಿ ಅಭಿರಾಮಿ ಹೆಣ್ಣು ಮಗಳನ್ನು ದತ್ತು ತೆಗೆದುಕೊಂಡಿರುವ ವಿಚಾರವನ್ನ ಸೋಷಿಯಲ್ ಮೀಡಿಯಾದಲ್ಲಿ ಮಗುವಿನ ಮುಖವನ್ನ ರಿವಿಲ್ ಮಾಡದೆ ತನ್ನ ಮಗಳು ಹಾಗೂ ಪತಿಯ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ವೈವಾಹಿಕ ಜೀವನದಲ್ಲಾಗಲಿ, ವೃತ್ತಿ ಜೀವನದಲ್ಲಾಗಲಿ ಯಾವುದೇ ವಿವಾದಗಳಿಲ್ಲದೆ ನೆಮ್ಮದಿಯಾಗಿದ್ದ ನಟಿ ಮಗುವನ್ನ ದತ್ತು ಪಡೆದಿದ್ದಾರು ಯಾಕೆ, ಈ ನಟಿಗೆ ಮಕ್ಕಳಾಗುವ ಭಾಗ್ಯ ಇಲ್ವಾ ಎಲ್ಲವನ್ನ ಸಂಪೂರ್ಣವಾಗಿ ನಿಮಗೆ ತಿಳಿಸಿಕೊಡ್ತ್ತೀನಿ ಬನ್ನಿ. ಮದರ್ಸ್ ಡೇ ದಿನ ವಿಷಯ ಹಂಚಿಕೊಂಡ ನಟಿ…

Read More

Radhika Kumaraswamy: ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ ರಾಧಿಕಾ ಕುಮಾರಸ್ವಾಮಿ!

Radhika Kumaraswamy: ಕನ್ನಡ ಚಿತ್ರರಂಗದಲ್ಲಿ ಸ್ವೀಟಿ ಎಂದೇ ಖ್ಯಾತಿ ಪಡೆದಿರುವ ನಟಿ ರಾಧಿಕಾ ಕುಮಾರಸ್ವಾಮಿ ಅವರು ಇದೀಗ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿಯಾಗಿ ನಟಿಸಲಿದ್ದಾರೆ. ಬಾಲಿವುಡ್ ನಟ ಶ್ರೇಯಸ್ ತಲ್ಪಡೆ ಈ ಚಿತ್ರದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಸಿನಿಮಾದ ಮಹೂರ್ತದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ತೆಲುಗು ಸೇರಿದಂತೆ ಬರೋಬ್ಬರಿ 7 ಭಾಷೆಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಈ ಸಿನಿಮಾ ನಿರ್ಮಾಪಕರು ರವಿರಾಜ್ ಅವರು, ನಿರ್ದೇಶನ ಸ್ಥಾನವನ್ನು…

Read More

Nikhil kumaraswamy: ವಿಧಾನಸಭಾ ಚುನಾವಣೆಯಲ್ಲಿ ಸೋಲು! ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?

Nikhil kumaraswamy: ನಿನ್ನೆ ಕರ್ನಾಟಕ ವಿಧಾನಸಭ ಕ್ಷೇತ್ರಗಳ ಫಲಿತಾಂಶ ಹೊರಬಿದಿದ್ದು, ಅದರಲ್ಲೂ ರಾಮನಗರ ವಿಧಾನಸಭೆ ಕ್ಷೇತ್ರದ ಫಲಿತಾಂಶ ನಿಜಕ್ಕೂ ಕೂಡ ಜೆಡಿಎಸ್ ಪಾಳೇಯಕ್ಕೆ ಅರಗಿಸಿಕೊಳ್ಳಲು ಅಸಾಧ್ಯವಾಗಬಿಟ್ಟಿದೆ, ಹೌದು ಜೆಡಿಎಸ್ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲನುಭವಿಸಿದ್ದಾರೆ. ಕಾಂಗ್ರೆಸ್​​ ಅಭ್ಯರ್ಥಿ ಇಕ್ಬಾಲ್ ಹುಸೇನ್, ನಿಖಿಲ್ ವಿರುದ್ಧ ಭರ್ಜರಿ ಅಂತರದಲ್ಲಿ ಗೆದ್ದು ಬೀಗಿದ್ದಾರೆ. ಹೌದು ತವರು ಕ್ಷೇತ್ರದಲ್ಲೇ ಅದರಲ್ಲೂ ತಂದೆಯ ಭದ್ರ ಕೋಟೆಯಲ್ಲೇ ನಿಖಿಲ್ ಸೋತು ಸುಣ್ಣವಾಗಿರೋದು ನಿಜಕ್ಕೂ ಕೂಡ ಅರಗಿಸಿಕೊಳ್ಳಲಾಗಾದ ಸತ್ಯವಾಗಿ ಪರಿಣಾಮಿಸಿದ್ದು, ಸೋತ ನಂತರ ರಾಮನಗರ ಜಿಲ್ಲೆಯ…

Read More

Kannada serials: ಕಲರ್ಸ್ ಕನ್ನಡ ಹಾಗೂ ಜೀ ಕನ್ನಡದ ಪ್ರಮುಖ 2 ಧಾರಾವಾಹಿಗಳು ಮುಕ್ತಾಯ!!

Kannada serials: ನಮ್ಮ ಕಿರುತರೆ ಲೋಕ ಹೇಗಪ್ಪಾ ಅಂದ್ರೆ ಹೊಸ ನೀರು ಬಂದಾಗ ಹಳೆ ನೀರನ್ನ ಚೆಲ್ಲಿ ಹೊಸ ನೀರನ್ನ ಹಿಡಿಟ್ಟುಕೊಳ್ಳುತ್ತೇವಲ್ಲ ಹಾಗೆ. ಹೊಸ ಧಾರವಾಹಿಗಳ ಆಗಮನ ಆಗ್ಬೇಕು ಅಥವಾ ಧಾರವಾಹಿ ಕಲಾವಿದರ ನಡುವಿನ ಭಿನ್ನಾಭಿಪ್ರಾಯ, ಜಗಳ, ಮತ್ಯಾವುದೋ ಕಾರಣಕ್ಕೆ ಧಾರವಾಹಿಯನ್ನ ಮುಗಿಸಲೇಬೇಕಾದ ಕೆಲವೊಂದಿಷ್ಟು ಸಂದರ್ಭಗಳು ಎದುರಾಗುತ್ತವೆ ಆಗಲು ಸಹ ಹೊಸಬರಿಗೆ ಅವಕಾಶ ಮಾಡಿಕೊಟ್ಟು ಧಾರವಾಹಿಯನ್ನ ಮುಗಿಸಲೇಬೇಕಾಗುತ್ತೆ. ಇದೀಗ ಅದರಂತೆ ಕಲರ್ಸ್ ಕನ್ನಡ ಹಾಗೂ ಜಿ ಕನ್ನಡ ವಾಹಿನಿಯ 2ಪ್ರಮುಖ ಧಾರವಾಹಿಗಳು ಮುಕ್ತಾಯದ ಹಂತಕ್ಕೆ ಬಂದು ತಲುಪಿವೆ….

Read More

Sharmitha Gowda: ಬಿಕಿನಿಯಲ್ಲಿ ಮಿಂಚಿದ ಗೀತಾ ನಟಿ ಶರ್ಮಿತಾ ಗೌಡ.!

Sharmitha Gowda: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೀತಾ ಸೀರಿಯಲ್ ಗೀತಾ ಅತ್ತೆ ಪಾತ್ರದಲ್ಲಿ ಮಿಂಚುತ್ತಿರುವ ಶರ್ಮಿತಾ ಗೌಡ ಅವರನ್ನು ನೋಡಿ ಕೆಲವರು ಬೈದು ಕೊಂಡಿದ್ದಾರೆ ಜೊತೆಗೆ ಅವರ ಫಿಟ್ನೆಸ್ ನಟನೆ ನೋಡಿ ತುಂಬಾ ಜನ ಅವರನ್ನು ಮೆಚ್ಚಿಕೊಂಡಿದ್ದಾರೆ. ಇವರು ಮದುವೆ ಮತ್ತು ಮಗು ಆದ ಬಳಿಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಎಷ್ಟೋ ಜನಕ್ಕೆ ಗೊತ್ತಿಲ್ಲ ಮದುವೆಯ ನಂತರ ತುಂಬ ದಪ್ಪ ಆಗಿದ್ದ ಶರ್ಮಿತಾ ಅವರು ನಂತರ ತಮ್ಮ ಫಿಟ್ನೆಸ್ ಕಡೆಗೆ ಗಮನ ಹರಿಸಿ ತಮ್ಮ ತೂಕ ಇಳಿಸಿಕೊಂಡು…

Read More

10 ದಿನಗಳಲ್ಲಿ100ಕೋಟಿ ಬಾಚುತ್ತ ದಿ ಕೇರಳ ಸ್ಟೋರಿ: ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ ಈ ಸಿನಿಮಾ ಕಲೆಕ್ಷನ್

The Kerala Story: ದಿ ಕೇರಳ ಸ್ಟೋರಿ ಸಿನಿಮಾ ದಿನದಿಂದ ದಿನಕ್ಕೆ ತನ್ನ ಕ್ರೇಜ್ ಅನ್ನ ಹೆಚ್ಚಿಸಿಕೊಳ್ಳುತ್ತಾ ಬಾಕ್ಸ್ ಅಫೀಸ್ ಧೂಳಿಪಟ ಮಾಡ್ತಿದೆ. ಹೌದು ಸುಮಾರು 32 ಸಾವಿರ ಹುಡುಗಿಯರ ನಾಪತ್ತೆ ಪ್ರಕರಣದ ಭಯಾನಕ ಕಥಾಹಂದರವನ್ನು ಹೊಂದಿರುವ ದಿ ಕೇರಳ ಸ್ಟೋರಿ ಕೆಲವರಲ್ಲಿ ಉರಿ ಹೊತ್ತಿಸಿದೆ. ‘ದಿ ಕೇರಳ ಸ್ಟೋರಿ ಕಥೆ’ ವಿರುದ್ಧ ಕೇರಳದ ಸಿಪಿಐಎಂ ಕಾಂಗ್ರೆಸ್ಸಿಗರು ಸೇರಿದಂತೆ ಒಂದಷ್ಟು ವರ್ಗ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಈ ಸಿನಿಮಾದಲ್ಲಿ ಹುಡುಗಿಯರನ್ನು ವಿದೇಶದ ಆಮಿಷವೊಡ್ಡಿ, ಮತಾಂತರಿಸಿ, ಬಲವಂತವಾಗಿ ಐಸಿಸ್ ಉಗ್ರಗಾಮಿಗಳಾಗಿಸುವ…

Read More

The Kerala Story OTT Release: ‘ದಿ ಕೇರಳ ಸ್ಟೋರಿ’ OTT ರಿಲೀಸ್ ಯಾವಾಗ? ಸಿನಿಮಾದ OTT ರೈಟ್ಸ್ ತೆಗೆದುಕೊಂಡಿರೋದ್ಯಾರು

The Kerala Story OTT Release: ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ವಿವಾದಗಳನ್ನ ಹೊತ್ತು ಬಿಡುಗಡೆ ಭಾಗ್ಯವೇ ಇಲ್ಲವೇನೋ ಅನ್ನುವಂತಾಗಿಬಿಟ್ಟಿತ್ತು. ಕೊನೆಗೆ ನ್ಯಾಯಾಲಯದ ಮೂಲಕ ಸಿನಿಮಾ ಬಿಡುಗಡೆಗೆ ಫೈನಲಿ ಗ್ರೀನ್ ಸಿಗ್ನೇಲ್ ಸಿಕ್ಕಿ ಕಳೆದ ಮೇ 5ರ ಶುಕ್ರವಾರ ಇಡೀ ದೇಶದಾದ್ಯಂತ ಬಿಡುಗಡೆ ಆಗಿ, ಗೊಂದಲಗಳ ಮಧ್ಯೆಯೇ, ವಿವಾದಗಳ ಸುಳಿಯಲ್ಲಿದ್ರೂ ಸಖತ್ ರೆಸ್ಪಾನ್ಸ್ ಪಡೆದುಕೊಂಡು ಗಳ್ಳಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡ್ತಿದೆ. ಮತಾಂತರ ಹಾಗೂ ಕೆಲವೊಂದಿಷ್ಟು ಉಗ್ರ ಸಂಘಟನೆಗಳ ಕುರಿತಾದ ಕಥಾ ವಸ್ತುವನ್ನ ಸಿನಿಮಾ…

Read More

Kannada Serial TRP: ಈ ಬಾರಿಯ ಟಿ.ಆರ್.ಪಿ ಲಿಸ್ಟ್ ಔಟ್! ಟಾಪ್ 10ರಲ್ಲಿರುವ ಕನ್ನಡ ಧಾರಾವಾಹಿ ಗಳು ಯಾವುವು ಗೊತ್ತಾ?

Kannada Serial TRP: ಧಾರವಾಹಿಗಳು ಮತ್ತು ಟಿವಿಯಲ್ಲಿ ಬರುವ ಕಾರ್ಯಕ್ರಮಗಳಿಗೆ ಟಿಆರ್‌ಪಿ ಮುಖ್ಯ ವಾರದಲ್ಲಿ ಒಮ್ಮೆ ಬರುವ ಟಿ.ಆರ್‌.ಪಿಯಿಂದ ಧಾರಾವಾಹಿಗಳ ಮುಂದಿನ ಕಥೆಗಳು ಬದಲಾಗುತ್ತದೆ. ಹಲವು ಸೀರಿಯಲ್ ಕಡಿಮೆ ಟಿ.ಆರ್‌.ಪಿ ಯಿಂದಲೇ ಶುರುವಾದ ಎರಡು ಮೂರು ತಿಂಗಳಲ್ಲೇ ಮುಕ್ತಾಯವಾಗಿವೆ. ಹಾಗಾಗಿ ಟಿವಿಯಲ್ಲಿ ಪ್ರಸಾರವಾಗುವ ದಾರಾವಾಹಿ ಟಿ ಆರ್ ಪಿ ಆಧಾರವಾಗಿ ನಿರ್ದೇಶಕ, ನಿರ್ಮಾಪಕ ಮತ್ತು ಕಲಾವಿದರಿಗೆ ಮುಖ್ಯವಾಗಿರುತ್ತದೆ. ಹಾಗಾಗಿ ಟಿಆರ್‌ಪಿ ಕಡಿಮೆ ಬಂದರೆ ಧಾರವಾಹಿಗಳ ಕಥೆ ಬದಲಾಗುತ್ತದೆ. ಟಿ ಆರ್ ಪಿ ಯಾವ ಧಾರಾವಾಹಿಗೆ ಹೆಚ್ಚು ಬರುತ್ತದೆ…

Read More

The Kerala Story Collection: ಕೇವಲ 5 ದಿನಕ್ಕೆ 50 ಕೋಟಿ ದಾಟಿದ ಕೇರಳ ಸ್ಟೋರಿ ಕಲೆಕ್ಷನ್! ಕಾಶ್ಮೀರ್ ಫೈಲ್ಸ್ ನೇ ಹಿಂದೆ ಹಾಕಿದ ಕೇರಳ ಸ್ಟೋರಿ

The Kerala Story Collection: ವಿವಾದಾತ್ಮಕ ಸಿನಿಮಾ ‘ದಿ ಕೇರಳ ಸ್ಟೋರಿ’ ಮೇ 5ರಂದು ಇಡಿ ದೇಶಾದ್ಯಂತ ರಿಲೀಸ್ ಆಗಿದ್ದರು ಕೂಡ ಕೇರಳ ಹಾಗೂ ತಮಿಳುನಾಡಿನಲ್ಲಿ ಕೆಲವು ಥಿಯೇಟರ್‌ಗಳಲ್ಲಿ ಮಾತ್ರ ಬಿಡುಗಡೆಯಾಯ್ತು. ಆದರು ಕೂಡ ಈ ಸಿನಿಮಾ ಬಗ್ಗೆ ದೇಶದೆಲ್ಲೆಡೆ ಇದೀಗ ಚರ್ಚೆಯಾಗುತ್ತಿದೆ ಕಾರಣ ಇಷ್ಟೇ ಈ ಸಿನಿಮಾದ ಮುಖ್ಯ ಅಂಶ ಮತಾಂತರದ ಕುರಿತು ಇರೋದ್ರಿಂದ ಈ ಸಿನಿಮಾ ಇದೀಗ ಸಾಕಷ್ಟು ಚರ್ಚೆಗೆ ಒಳಪಡುತ್ತಿದೆ. ಹೌದು ಟೀಸರ್ ಹಾಗೂ ಟ್ರೈಲರ್‌ನಲ್ಲಿ ಕೇರಳದ ಸುಮಾರು 32 ಸಾವಿರ ಮಂದಿ…

Read More

Adipurush Trailer Review: ಹೇಗಿದೆ ‘ಆದಿಪುರುಷ್’ ಟ್ರೈಲರ್.? ಟ್ರೈಲರ್ ನೋಡಿ ಪ್ರಭಾಸ್ ಅಭಿಮಾನಿಗಳು ಹೇಳಿದ್ದೇನು?

Adipurush Trailer Review: ಸೆಟ್ಟೇರಿದ ದಿನದಿಂದಲೂ ಸಾಕಷ್ಟು ಸದ್ದು ಮಾಡುವ ಮೂಲಕ ‘ಆದಿಪುರುಷ್​’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು, ಈಗ ಈ ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರವಾಗ್ತಿದ್ದಂತೆ ಇಂದು ಆದಿಪುರುಷ್​’ ಟ್ರೇಲರ್​ ಬಿಡುಗಡೆ ಆಗಿದೆ. ಹೌದು ಸಿನಿಮಾ ಸೆಟರಿದ ದಿನದಿಂದಲೇ ಸಿನಿಮಾ ಬಗೆಗಿನ ನಿರೀಕ್ಷೆಗಳು ಹೆಚ್ಚಾಗಿದ್ವು ಇದೀಗ ಸಿನಿಮಾ ತೆರೆಕಾಣಲು ಸಜ್ಜಾಗಿದ್ದು ಅದಕ್ಕೂ ಮೊದಲ ಸಿನಿಮಾ ಮೇಲಿನ ಕ್ರೇಜ್ ಇನ್ನಷ್ಟು ಹೆಚ್ಚಿಸಲು ಇದೀಗ ಸಿನಿಮಾ ಕುರಿತದ ಕೆಲವೊಂದು ತುಣುಕುಗಳ ಟ್ರೈಲರ್ ಅನ್ನ ಬಿಡುಗಡೆ ಮಾಡಲಾಗಿದೆ. ರಾಮಾಯಣವನ್ನು…

Read More