Tv Actors Who Died At Young Age: ಚಿಕ್ಕ ವಯಸ್ಸಿಗೆ ಮರಣ ಹೊಂದಿದ ಕನ್ನಡದ ಕಿರುತೆರೆ ನಟ ನಟಿಯರು!

Tv Actors Who Died At Young Age: ಮನುಷ್ಯ ಎಂದರೆ ಕನಸು ಮತ್ತೆ ಆಸೆ ಎಂಬುದು ಸಹಜ ಆದರೆ ಈ ಸಾವು ಎಂಬುದು ಖಚಿತ ಮನುಷ್ಯ ತನ್ನ ಕನಸುಗಳನ್ನು ಪೂರ್ತಿ ಮಾಡಬೇಕು ಎನ್ನುವಷ್ಟರಲ್ಲಿ. ಈ ಸಾವು ಎಂಬುದು ಬಂದು ಎಲ್ಲದನ್ನು ಮುಗಿಸಿ ಬಿಡುತ್ತದೆ. ಅಂತ ಕನಸು ಮತ್ತು ಆಸೆಗಳನ್ನು ಹೊತ್ತು ಕಿರುತೆರೆಯಲ್ಲಿ ನಟಿಸುತ್ತಾ ಸಣ್ಣ ವಯಸ್ಸಿಗೆ ಸಾವನಪ್ಪಿದವರು ಕೂಡ ಇದ್ದಾರೆ. ತಮ್ಮ ಆಸೆ ಕನಸು ಮತ್ತು ಕುಟುಂಬದವರನ್ನು ಬಿಟ್ಟು ಸಣ್ಣ ವಯಸ್ಸಿಗೆ ಸಾವನ್ನಪ್ಪಿದ ಕಿರುತರೆ ನಟ…

Read More

Raghavendra Stores: ಜಗ್ಗೇಶ್ ಸೊಸೆ ಸಿನಿಮಾ ನೋಡಿ ಏನ್ ಹೇಳಿದ್ರು?

Raghavendra Stores: ನವರಸ ನಾಯಕ ಜಗ್ಗೇಶ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ರಾಘವೇಂದ್ರ ಸ್ಟೋರ್ಸ್ ಸಿನಿಮಾಕೆ ಸಂತೋಷ್ ಆನಂದ್‌ರಾಮ್ ನಿರ್ದೇಶನವಿದೆ. ಹಾಸ್ಯ ಮತ್ತು ಮನರಂಜನೆಯಲ್ಲಿ ಪಕ್ಕ ಪೈಸಾ ವಸೂಲು ಚಿತ್ರ ಅಂತಾಲೆ ಹೇಳಬಹುದು.ಇನ್ನು ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಮತ್ತು ಶ್ವೇತಾ ಶ್ರೀವಾತ್ಸವ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇವ್ರ ಜೊತೆಗೆ ಅಚ್ಯುತ್ ಕುಮಾರ್, ದತ್ತಣ್ಣ, ರವಿಶಂಕರ್ ಗೌಡ, ಮಿತ್ರ ಮತ್ತು ಅನೇಕರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದು, ಶ್ರೀಶ ಕುದುವಳ್ಳಿ ಅವರ ಛಾಯಾಗ್ರಹಣ…

Read More

Sharmila Chandrashekar: ಆಪರೇಷನ್ ಬಳಿಕ 1 ವರ್ಷ ಬೆಡ್ ಮೇಲೆ ಇದ್ದ, ಅಂತರಪಟ ಧಾರಾವಾಹಿ ನಟಿ ಶರ್ಮಿಳಾ

Sharmila Chandrashekar: ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ವಾರದಿಂದ ಪ್ರಸಾರವಾಗುತ್ತಿರುವ ಅಂತರಪಟ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ಶರ್ಮಿಳಾ ಚಂದ್ರಶೇಖರ್ ಅವರು ಕೆಲವು ವರ್ಷಗಳಿಂದೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಸೀತೆ’, ‘ಪಲ್ಲವಿ ಅನು ಪಲ್ಲವಿ’ ಮತ್ತು ಜೀ ಕನ್ನಡ ದಲ್ಲಿ ಬರುತ್ತಿದ್ದ ‘ಪತ್ತೆದಾರಿ ಪ್ರತಿಭಾ’ ದಾರವಾಹಿಗಳಲ್ಲಿ ಶರ್ಮಿಳ ಅವರು ನಟಿಸಿದ್ದಾರೆ ಆದರೆ ಇಷ್ಟೆಲ್ಲ ಸೀರಿಯಲ್ ನಲ್ಲಿ ನಟಿಸಿದ ಇವರು ಕೆಲವು ವರ್ಷಗಳು ಕಿರುತೆರೆಯಿಂದ ದೂರವಿದ್ದರೂ ಮತ್ತು ಯಾವುದೇ ಕಾರ್ಯಕ್ರಮಗಳಲ್ಲೂ ಕೂಡ ಇವರು ಕಾಣಿಸಿಕೊಳ್ಳುತ್ತಿರಲಿಲ್ಲ ಯಾಕೆ? ಇದರ ಬಗ್ಗೆ ಅವರು…

Read More

Chota Champion: ಛೋಟಾ ಚಾಂಪಿಯನ್ ಶೋ ಗೆ ಟೈಟಲ್ ಹಾಡನ್ನು ಹೇಳಿದ ದಿಯಾ ಹೆಗ್ಡೆ, ಶೋ ಯಾವಾಗಿನಿಂದ ಶುರುವಾಗುತ್ತೆ?

Chota Champion: ಜೀ ಕನ್ನಡ ವಾಹಿನಿ ಕಿರುತೆರೆ ಪ್ರೇಕ್ಷಕರಿಗೆ ವಿಭಿನ್ನವಾದ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋ ಗಳನ್ನು ಇಷ್ಟು ವರ್ಷಗಳ ಕಾಲ ಕೊಡುತ್ತಾ ಬರುತ್ತಿದೆ ಅದಕ್ಕೆ ಈಗ ಜೀ ಕನ್ನಡ ಕರ್ನಾಟಕದ ನಂಬರ್ ಒನ್ ಚಾನೆಲ್ ಆಗಿ 2018 ರಿಂದ ಇಲ್ಲಿಯವರೆಗೂ ಕೂಡ ನಂಬರ್ ಒನ್ ಸ್ಥಾನ ಯಾರಿಗೂ ಬಿಟ್ಟು ಕೊಟ್ಟಿಲ್ಲ. ಒಂದು ಕಡೆ ವಾರದ ದಿನದಲ್ಲಿ ಪ್ರಸಾರವಾಗುವ ದಾರವಾಹಿಗಳು ಪ್ರೇಕ್ಷಕರನ್ನು ಹಿಡಿದಿಟ್ಟು ಕೊಂಡಿದ್ದಾವೆ. ವಾರಂತ್ಯದಲ್ಲಿ ಬರುವ ರಿಯಾಲಿಟಿ ಶೋಗಳು ಕೂಡ ಜನರ ಮನಸ್ಸನ್ನು ಗೆದ್ದಿವೆ. ಈಗ…

Read More

Saregamapa kannada winners: ಸರಿಗಮಪ ಸೀಸನ್ 1 ರಿಂದ 19 ರವರೆಗೂ ಯಾರೆಲ್ಲಾ ವಿನ್ನರ್ ಗಳು ಆಗಿದ್ರು ಗೋತ್ತ? ಈಗ ಅವರೆಲ್ಲ ಹೇಗಿದ್ದಾರೆ?

Saregamapa kannada winners: ಸಂಗೀತ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ ಶೋ ಅಂದರೆ ಅದು ಸರಿಗಮಪ ಎನ್ನಬಹುದು ಈ ಶೋ ಈಗಾಗಲೇ 19 ಸೀಸನ್ ಗಳನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಿದೆ ಮೊದಲ ಸೀಸನ್ ಇಂದಲೇ ಯಶಸ್ವಿಯಾಗಿ ಮೂಡಿ ಬರುತ್ತಿದ್ದ ಈ ಶೋ ಮುಂದೆ ಹೋಗುತ್ತಾ ಇನ್ನೂ ಯಶಸ್ವಿಯಾಗಿ 19 ಸೀಸನ್ ಗಳನ್ನು ಕೂಡ ಈಗಾಗಲೇ ಮುಗಿಸಿದ್ದು. ಕರ್ನಾಟಕದಲ್ಲಿ ನಂಬರ್ ಒನ್ ಸಂಗೀತ ಕಾರ್ಯಕ್ರಮವಾಗಿದೆ. ಈ ಶೋನಲ್ಲಿ ಪಾಲ್ಗೊಂಡ ಹಲವರು ಪ್ರತಿಭೆಗಳು ಇಂದು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಶೋ…

Read More

Manvita kamath: ತಾಯಿಯ “ಅಸ್ತಿ ವಿಸರ್ಜನೆ” ಮಾಡಿದ ನಟಿ ಮಾನ್ವಿತಾ

Manvita kamath: ಕೆಂಡಸಂಪಿಗೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಕ್ಕೆ ಎಂಟ್ರಿ ಕೊಟ್ಟ ನಟಿ ಮಾನ್ವಿತ ಕಾಮತ್ ಅವರ ತಾಯಿ ಏಪ್ರಿಲ್ 15 ನೇ ತಾರೀಕು ನಿಧನರಾಗಿದ್ದರು. ಮಾನ್ವಿತಾ ಕಾಮತ್ ಅವರ ತಾಯಿಗೆ ಕಿಡ್ನಿ ಸಮಸ್ಯೆ ಇತ್ತು ಅವರಿಗೆ ಕಿಡ್ನಿ ಕಸಿ ಮಾಡಿಸಲಾಗಿತ್ತು ಅಷ್ಟೇ ಅಲ್ಲದೆ ಅವರಿಗೆ ಎರಡು ಬಾರಿ ಹೃದಯಾಘಾತ ಕೂಡ ಆಗಿತ್ತಂತೆ ಕಳೆದ ಎರಡು ತಿಂಗಳಿಂದ ಮಾನ್ವಿತ ಅವರ ತಾಯಿ ಬನ್ನೇರುಘಟ್ಟ ರಸ್ತೆ ಯಲ್ಲಿರುವ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಮಾನ್ವಿತ…

Read More

Malashree Ramu: ಪತಿಯ ಸಮಾಧಿಗೆ ಪೂಜೆ ಸಲ್ಲಿಸಿದ ಮಾಲಾಶ್ರೀ ಮತ್ತು ಮಕ್ಕಳು!!

Malashree Ramu: ಸುಮಾರು ಎರಡು ದಶಕಗಳ ಹಿಂದೇನೆ ಕನ್ನಡ ಸಿನಿಮಾಗಳಿಗೆ ಕೋಟಿ ಬಜೆಟ್ ನ ಸಿನಿಮಾ ಮಾಡಿ ಕನ್ನಡ ಚಿತ್ರರಂಗ ದಲ್ಲಿ ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದ ಕೋಟಿ ರಾಮು ಅವರು ಈ ಕೋರೊನಾ ಎಂಬ ಮಹಾಮಾರಿಗೆ ಬಲಿಯಾದರು 2021 ಏಪ್ರಿಲ್ 26 ನೇ ತಾರೀಕು ರಾಮು ಅವರು ಸಾವನಪ್ಪಿದರು ಇದೀಗ ರಾಮು ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಯನ್ನು ಮಾಲಾಶ್ರೀ ಮತ್ತು ಕುಟುಂಬಸ್ಥರು ಮಾಡಿದ್ದಾರೆ. ರಾಮು ಅವರನ್ನು ಕಳೆದುಕೊಂಡ ಮೇಲೆ ಮಾಲಾಶ್ರೀ ಅವರಿಗೆ ಏನು ತೋಚದ…

Read More

Bullet Prakash: ಅಕ್ಕನ ಮದುವೆಗೆ ಓಡಾಡ್ತೀರೋ ಬುಲೆಟ್ ಪ್ರಕಾಶ್ ಮಗ. ಅಕ್ಕನ ಮದುವೆ ತಯಾರಿ ಬಗ್ಗೆ ರಕ್ಷಕ್ ಹೇಳಿದ್ದೇನು ಗೊತ್ತಾ?

Bullet Prakash: ನಿಮಗೆಲ್ಲ ಗೊತ್ತಿರೋ ಆಗೇ ಹಾಸ್ಯನಟ ಬುಲೆಟ್ ಪ್ರಕಾಶ್ ಏಪ್ರಿಲ್ 6, 2020 ರಂದು ಅನಾರೋಗ್ಯ ದಿಂದ ನಿಧನರಾದರು. ಆಗ ಅವ್ರಿಗೆ ಕೇವಲ 44 ವರ್ಷ. ಇನ್ನು ಬುಲೆಟ್ ಪ್ರಕಾಶ್ ಅವ್ರು 1997ರಲ್ಲಿ ‘ಎಕೆ 47’ ಚಿತ್ರದಿಂದ ಆರಂಭವಾಗಿದ್ದ ಸಿನಿ ಜರ್ನಿ ಎರಡು ದಶಕಗಳ ಕಾಲ ಮುಂದುವರಿದಿತ್ತು. ಇನ್ನು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುತೇಕ ಎಲ್ಲ ಚಿತ್ರಗಳಲ್ಲಿಯೂ ಖಾಯಂ ಪಾತ್ರ ಇರುತ್ತಿತ್ತು. ಡಾನ್, ಯುವರಾಜ, ಧ್ರುವ, ಜಾಕಿ, ಓಂಕಾರ, ಆರ್ಯನ್, ಮಿಸ್ಟರ್ ಐರಾವತ,…

Read More

Darshan Letter: ದರ್ಶನ್ ಅವ್ರ ಬೆಂಬಲಕ್ಕೆ ನಿಂತಿರೋದು ಎಷ್ಟು ಮಾಧ್ಯಮ? ಮಾಧ್ಯಮದವರು ಪತ್ರದ ಕುರಿತಾಗಿ ಹೇಳಿರೋದೇನು?

Darshan Letter: ನಿಮ್ಮಲ್ಲರಿಗೂ ಗೊತ್ತಿರುವಂತೆ ನೆನ್ನೆ ಮೊನ್ನೆ ಯಿಂದ ನಟ ದರ್ಶನ್‌ ಅವ್ರು ಮಾಧ್ಯಮಗಳಿಗೆ ಬರೆದಿದ್ದಾರೆ ಎನ್ನಲಾದ ಪತ್ರದ್ದೆ ಸುದ್ದಿಯಾಗಿ ಬಿಟ್ಟಿದ್ದೆ. ಹೌದು ಕಳೆದ ಕೆಲ ಸಮಯದ ಹಿಂದೆ ಮಾಧ್ಯಮಗಳೊಂದಿಗೆ ಸ್ವಲ್ಪಮಟ್ಟಿಗಿನ ಎಡವಟ್ಟನ್ನು ಮಾಡಿಕೊಂಡಿದ್ದ ನಟ ದರ್ಶನ್ ಮಧ್ಯಮಗಳ ಬಗ್ಗೆ ಸ್ವಲ್ಪ ಕೆಳಮಟ್ಟದ ಭಾಷೆ ಯನ್ನ ಬಳಸಿ ಮಾತಾನಾಡಿದ್ರು ಅದ್ರಿಂದ ಮಾಧ್ಯಮಗಳು ದರ್ಶನ್ ಸುದ್ದಿ ಗಳನ್ನ ಅವ್ರ ಸಿನಿಮಾ ಸುದ್ದಿಗಳನ್ನ ಪ್ರಕಟನೆ ಮಾಡದಂತೆ ಅಘೋಷಿತವಾಗಿ ದರ್ಶನ್ ಅವ್ರನ್ನ ಮಧ್ಯಮಗಳಿಂದ ಬ್ಯಾನ್ ಮಾಡಿದ್ರು. ಆದ್ರೆ ಇದೀಗ ನಟ ದರ್ಶನ್‌…

Read More

Madhavi: ಒಂದು ಕಾಲದ ಮೇರು ನಟಿ ಮಾಧವಿ ಈಗ ಎಲ್ಲಿದ್ದಾರೆ? ಮಾಧವಿ ಮತ್ತು ಅವ್ರ ಮಕ್ಕಳು ಹೇಗಿದ್ದಾರೆ? ಪತಿ ಯಾರು?

Madhavi: ​ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ದಲ್ಲಿ ತಮ್ಮದೇ ಅದ ಛಾಪು ಮೂಡಿಸಿ ಕನ್ನಡ ಮೇರು ನಟಿಯರಲ್ಲಿ ತಾವು ಒಬ್ಬರಾಗಿ ಮಿಂಚಿದ ನಟಿ ಮಾಧವಿ ಮದುವೆಯ ನಂತರ ಚಿತ್ರರಂಗ ದಿಂದ ದೂರವಾಗಿ ವಿದೇಶ ದಲ್ಲಿ ನೆಲೆಕಾಣುತ್ತಾರೆ. ಚಿತ್ರರಂಗ ತೊರೆದ ಮೇಲೆ ನಟಿ ಮಾಧವಿ ಏನಾದ್ರೂ, ಎಲ್ಲಿದ್ದಾರೆ, ಏನ್ ಮಾಡ್ತಿದ್ದಾರೆ? ಅವ್ರ ಫ್ಯಾಮಿಲಿ ಬಗ್ಗೆಯಾಗಲಿ ಎಲ್ಲೂ ಕೂಡ ಸುದ್ದಿಯಾಗಿಲ್ಲ. ಹಾಗಾದ್ರೆ ನಟಿ ಮಾಧವಿ ಈಗ ಹೇಗಿದ್ದಾರೆ ಎಲ್ಲಿದ್ದಾರೆ ಫ್ಯಾಮಿಲಿ ಬ್ಯಾಗ್ರೌಂಡ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಹೌದು ನಟಿ ಮಾಧವಿ…

Read More