Lakshmi Daughter Aishwarya: ಸಿನಿಮಾ ಅವಕಾಶವಿಲ್ದೆ ಬದುಕು ನಡೆಸಲು ಸೋಪು ಮಾರ್ತಿದ್ದ ನಟಿ ಲಕ್ಷ್ಮಿ ಮಗಳಿಗೆ ಕಾಮುಕರ ಕಾಟ

ನಮ್ಮ ಕನ್ನಡ ಚಿತ್ರರಂಗ ಮಾತ್ರವಲ್ಲ ಪಂಚ ಭಾಷೆಗಳಲ್ಲಿ ನಟಿಸಿ ಬಹುಭಾಷಾ ತಾರೆಯಾಗಿ ಮೆರೆದ ನಟಿ ಲಕ್ಷ್ಮಿ ಅವರ ಸೌಂದರ್ಯಕ್ಕೆ ಅವರ ಅಭಿನಯಕ್ಕೆ ಮರುಳಾಗದವರೇ ಇಲ್ಲ. ಅಷ್ಟು ಅದ್ಭುತ ಕಲಾವಿದೆ, ಅವರ ನಟನೆಯಿಂದಲೇ ಎಲ್ಲರ ಮನಸ್ಸು ಗೆದ್ದು ಇಂದಿಗು ಕೂಡ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಕಿರುತೆರೆಯಲ್ಲೂ ತಮ್ಮ ಅಸ್ತಿತ್ವ ಉಳಿಸಿಕೊಂಡು ದೊಡ್ಡ ನಟಿಯಾಗಿಯೇ ಬೆಳೆದಿದ್ದರೆ. ಈಗಲೂ ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕೂಡ ಕಾಣಿಸಿಕೊಳ್ಳುತ್ತಿರುತ್ತಾರೆ. ಇನ್ನು ಇವ್ರು ಚಿತ್ರರಂಗ ದಲ್ಲಿ ಬಹಳ ಸಕ್ರಿಯರಾಗಿ ವೈವಾಹಿಕ ಜೀವನದಲ್ಲಿ ಕೆಲವೊಂದು…

Read More

Darshan apology latter to media: ದರ್ಶನ್ ಅವ್ರು ಮಾಧ್ಯಮದವರಿಗೆ ಕ್ಷಮೆಯಾಚನೆ ಮಾಡಿದ್ರ? ವೈರಲ್ ಆಗ್ತಿರೋ ಪ್ರೆಸ್ ನೋಟ್ ನಿಜಕ್ಕೂ ಸತ್ಯನಾ?

Darshan apology latter to media: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರು ಕನ್ನಡ ಚಿತ್ರರಂಗದಲ್ಲಿ ಒಂದು ದೈತ್ಯ ಪ್ರತಿಭೆ, ಬಹಳ ಕಷ್ಟ ಪಟ್ಟು ಇಂಡಸ್ಟ್ರಿ ಯಲ್ಲಿ ನೆಲೆಯೂರಿದ ಸ್ಟಾರ್ ನಟ. ಆದ್ರೆ ಕೆಲವೊಂದು ಸಂದರ್ಭಗಳಲ್ಲಿ ಕೆಲವೊಂದು ವಿಚಾರಗಳು ಎಷ್ಟೇ ದೊಡ್ಡ ವ್ಯಕ್ತಿಯನ್ನಾದ್ರೂ ತುಂಬಾ ಕೆಳಗಡೆ ಇಳಿಸಿಬಿಡುತ್ತದೆ. ಹೌದು ದರ್ಶನ್ ಅವ್ರು ಮಾಧ್ಯಮದವರ ಬಗ್ಗೆ ಅವಾಚ್ಯ ಶಬ್ದಗಳಿಂದ ಬೈದಿದ್ದರೆ ಅನ್ನೋ ಆಡಿಯೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಹೌದು ದರ್ಶನ್ ಮಾತನಾಡಿದ್ದಾರೆ ಎನ್ನುವ ಆಡಿಯೋ ವೈರಲ್…

Read More

Abhinaya: ಕಿರುತೆರೆ ಧಾರಾವಾಹಿ ಗಳಿಂದ ದೂರಾಗಿದ್ದ ನಟಿ ಅಭಿನಯ ಈಗ ಮತ್ತೆ ವಾಪಸ್.!!

Abhinaya: ಅನುಭವ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಅಭಿನಯ ಸಾಕಷ್ಟು ಹಿರಿಯ ಕಲಾವಿದರ ಒಟ್ಟಿಗೆ ನಟನೆ ಮಾಡಿದ್ದಾರೆ ಮೊದಲ ಸಿನಿಮಾ ದಲ್ಲಿ ಕಾಶಿನಾಥ್ ಅವರ ಒಟ್ಟಿಗೆ ನಟಿಸಿದ ನಟಿ ಬಳಿಕ ಸಾಕಷ್ಟು ಸಿನಿಮಾಗಳ ಅವಕಾಶಗಳು ಸಿಕ್ಕಿ ಆ ಕಾಲ ದಲ್ಲಿ ಜನಪ್ರಿಯ ನಟಿಯಾಗಿ ಅಭಿನಯ ಅವರು ಗುರುತಿಸಿಕೊಂಡಿದ್ದರು ಅನುಭವ ಸಿನಿಮಾ ಬಳಿಕ ಅಭಿನಯ ಅವರು ಸಾಕಷ್ಟು ಸಿನಿಮಾ ಗಳಲ್ಲಿ ಕಾಣಿಸಿಕೊಂಡರು ‘ಕಿಂದರಿ ಜೋಗಿ’, ‘ಗಜಪತಿ ಗರ್ವಭಂಗ’, ‘ಹತ್ಯಾಕಾಂಡ’, ‘ಕೊಲ್ಲೂರು ಕಲಾ’, ‘ಊರ್ವಶಿ ಕಲ್ಯಾಣ’…

Read More

Sampath Jayaram: ತಮಾಷೆ ಮಾಡಲು ಹೋಗಿ ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಂಡ ಸ್ನೇಹಿತನ ಸಾವಿನ ಕಾರಣ ತಿಳಿಸಿದ ರಾಜೇಶ್ ಧ್ರುವ

Sampath Jayaram: ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟಿಸಿದ್ದ ಯುವ ಪ್ರತಿಭೆ ಸಂಪತ್ ಜಯರಾಮ್ ಇಹಲೋಕ ತ್ಯಜಿಸಿದ್ದಾರೆ. ಹೌದು ನೆಲಮಂಗಲ ದಲ್ಲಿ ವಾಸವಿದ್ದ ಸಂಪತ್, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂತಹ ಕೆಟ್ಟ ಪ್ರಯತ್ನಕ್ಕೆ ಕೈ ಹಾಕಿ ಆತ್ಮಹತ್ಯೆಯಂತಹ ನಿರ್ಧಾರ ವನ್ನು ಸಂಪತ್ ಯಾಕೆ ಮಾಡಿದರು ಅಂತ ಎಲ್ಲರು ಕೇಳ್ತಿದ್ದಾರೆ, ಯಾಕಂದ್ರೆ ಸಂಪತ್ ಹೀಗಷ್ಟೇ ಅರಳುತ್ತಿದ್ದ ಹೊಸ ಪ್ರತಿಭೆ. ಆದ್ರೆ ಸಂಪತ್ ಸಾವಿನ ಕುರಿತು ಎಲ್ಲಿಲ್ಲದ ಉಹಾಪೋಹಗಳು ಎಲ್ಲಕಡೆ ಹರಿದಾಡುತ್ತಿದ್ದೂ ಇದೀಗ ಅವ್ರ ಮನೆಯವರು ಹಾಗೂ ಸ್ನೇಹಿತರಿಗೆ…

Read More

Avinash: ಮಾಳವಿಕಾ-ಅವಿನಾಶ್ ಮನೆಯ ದೇವರ ಮನೆಯಲ್ಲಿ ವಿಷ್ಣುವರ್ಧನ್ ಫೋಟೋ ಇಟ್ಟಿರುವುದು ಯಾಕೆ?

Avinash: ಈ ವಾರದ ವೀಕೆಂಡ್ ವಿತ್ ರಮೇಶ್​ ಕಾರ್ಯಕ್ರಮ ದಲ್ಲಿ ಈ ವಾರದ ಅತಿಥಿಯಾಗಿ ನಟ ಅವಿನಾಶ್ ಅವ್ರು ಸಾಧಕರ ಕುರ್ಚಿಯನ್ನೆರಿದ್ರು. ಈ ಸಂಚಿಕೆ ತುಂಬಾ ಅದ್ಭುತವಾಗಿ ಮುಡಿಬಂದಿದೆ. ಹೌದು ಈ ಸಂಚಿಕೆ ಯಲ್ಲಿ ತಮ್ಮ ಜೀವನದ ಅನೇಕ ಸಂಗತಿಗಳನ್ನು ವೀಕ್ಷಕರ ಮುಂದಿಟ್ರು ಅದರಲ್ಲಿ ವಿಷ್ಣುದಾದಾ ಬಗೆಗಿನ ಇಂಟರ್ಸ್ಟ್ಟಿಂಗ್ ವಿಷಯ ಒಂದನ್ನ ಬಿಚ್ಚಿಟ್ಟಿದ್ದಾರೆ. ಹಾಗಾದ್ರೆ ವಿಷ್ಣುವರ್ಧನ್ ಅವ್ರು ಹಾಗೂ ಇವ್ರ ಕುಟುಂಬಕ್ಕೂ ಇರೋ ನಂಟಾದ್ರೂ ಏನು, ವಿಷ್ಣು ದಾದ ನಮ್ಮ ಪಾಲಿನ ದೇವ್ರು ಅಂದಿದ್ದೆಕೆ ನೋಡೋಣ ಬನ್ನಿ….

Read More

Vaisshnavi: ಕಿರುತರೆಯಲ್ಲಿ ಮತ್ತೆ ಮಿಂಚಲು ರೆಡಿಯಾದ ವೈಷ್ಣವಿ ಗೌಡ..ಶೂಟಿಂಗ್ ಸಮಯದ ಫೋಟೋಗಳನ್ನ ಹಂಚಿಕೊಂಡು ಖುಷಿ ಪಟ್ಟ ನಟಿ

Vaisshnavi gowda: ಕನ್ನಡ ಕಿರುತರೆ ಲೋಕದ ಡಿಂಪಲ್ ಚೆಲುವೆ, ಗುಳಿಕೆನ್ನೆ ಬೆಡಗಿ ವೈಷ್ಣವಿ ಗೌಡ ಮತ್ತೆ ಧಾರಾವಾಹಿ ಲೋಕಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಅಗ್ನಿಶಾಕ್ಷಿ ಸೀರಿಯಲ್ ಬಳಿಕ ಯಾವುದೇ ಧಾರಾವಾಹಿ ಗಳಲ್ಲಿ ನಟಿಸದ ವೈಷ್ಣವಿ ಗೌಡ ಇದೀಗ ಮತ್ತೊಂದು ಹೊಸ ಧಾರಾವಾಹಿ ಯೊಂದಿಗೆ ಕಿರುತರೆ ಪ್ರೇಕ್ಷಕರನ್ನ ರಂಜಿಸಲು ರೆಡಿ ಆಗಿದ್ದಾರೆ. ಅಗ್ನಿಸಾಕ್ಷಿ ನಂತರ ಬಿಗ್ ಬಾಸ್ ಗೆ ಬಂದು ಸಾಕಷ್ಟು ಮನೋರಂಜನೆ ನೋಡಿದ ವೈಷ್ಣವಿ ಸಾಕಷ್ಟು ಅಭಿಮಾನಿಗಳ ಹಾಟ್ ಫೇವರೇಟ್ ಕೂಡ ಹೌದು. ಧಾರಾವಾಹಿಯೊಂದರ…

Read More

Darshan: ಕ್ರಾಂತಿ ಸಿನಿಮಾ ಪ್ರಚಾರ ಮಾಡಿ ಕೆಲಸ ಕಳೆದುಕೊಂಡಿದ್ದ ದರ್ಶನ್ ಅಭಿಮಾನಿ! ಇದೀಗ ವಿದೇಶದಲ್ಲಿ ಕಾಟೇರ ಪ್ರಚಾರ

Darshan: ಡಿ. ಬಾಸ್ ಅಂದ್ರೆ ಸಾಕು ಕನ್ನಡಿಗರ ಹೃದಯ ದಲ್ಲಿ ಏನೋ ಖುಷಿ, ಹೇ ಇವ್ರು ನಮ್ ಬಾಸು ಗುರು, ನಮ್ ಬಾಸ್ ಗೋಸ್ಕರ ಏನ್ ಬೇಕಾದ್ರೂ ಮಾಡ್ತೀವಿ, ಪ್ರಾಣ ಬೇಕಿದ್ರೂ ಕೊಡ್ತೀವಿ ಗುರು ಅನ್ನೋರ್ನ ನೋಡಿದೀವಿ ಆದ್ರೆ ಯಾರು ಪ್ರಾಣ ಕೊಡೋದು ಬೇಡ ಬಿಡಿ. ಇಲ್ಲೊಬ್ಬ ಡಿ. ಬಾಸ್ ಪಕ್ಕ ಅಭಿಮಾನಿ, ಕ್ರಾಂತಿ ಚಿತ್ರದ ಪ್ರೊಮೋಷನ್ ಗಾಗಿ ತನ್ನ ಕೆಲಸ ವನ್ನೇ ಕಳೆದುಕೊಂಡಿದ್ದ.. ಆದ್ರೆ ಕೆಲಸ ವನ್ನ ಕಳೆದುಕೊಂಡ ಮೇಲು ಇದೀಗ ಮತ್ತೆ Darshan ಅವ್ರ…

Read More

Weekend With Ramesh: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ವೀಕೆಂಡ್ ವಿಥ್ ರಮೇಶ ನಲ್ಲಿ ಕಾಣಿಸಿಕೊಂಡ ನಟಿ ಮಾಳವಿಕಾ

ನಟಿ ಹಾಗೂ ರಾಜಕಾರಣಿ ಮಾಳವಿಕಾ ಅವಿನಾಶ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ವಿಚಾರ ಎಲ್ಲರಿಗೂ ತಿಳಿದಿರುವಂತದ್ದೇ, ಸ್ವತಃ ಅವ್ರೆ ಈ ವಿಚಾರ ವನ್ನ ಸಾಮಾಜಿಕ ಜಾಲತಾಣ ದಲ್ಲಿ ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಫೋಟೋ ವನ್ನು ಹಂಚಿಕೊಂಡು ತಮಗಿರುವ ಅರೋಗ್ಯ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ರು. ತಮ್ಮ ಆರೋಗ್ಯದ ಸಮಸ್ಯೆಯ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ ಮಾಳವಿಕ ಅವ್ರು ಒಂದು ಚಿಕ್ಕ ಎಚ್ಚರಿಕೆ ಯನ್ನು ಸಹ ಕೊಟ್ಟಿದ್ರು. ಸಮಸ್ಯೆ ಬಂದಾಗ ನಿರ್ಲಕ್ಷ್ಯ ಮಾಡಬೇಡಿ ಎಂದು ಫ್ಯಾನ್ಸ್‌ಗೆ ಸಲಹೆ ನೀಡಿದ್ರು….

Read More

Prema 2nd Marriage: ನನ್ನ ಜೀವನ ನನ್ನಿಷ್ಟ, ಒಳ್ಳೆ ವ್ಯಕ್ತಿ ಸಿಕ್ಕರೆ ಮದುವೆ ಆಗ್ತೀನಿ. ಪ್ರೇಮಾಗೆ ಕ್ಯಾನ್ಸರ್ ಇದ್ದಿದ್ದು ನಿಜಾನಾ?

ಕನ್ನಡ ಮತ್ತು ತೆಲಗು ಚಿತ್ರರಂಗದಲ್ಲಿ ತಮ್ಮ ಅಭಿನಯ ದಿಂದ ಹಾಗೂ ತುಂಬಾ ಎತ್ತರವಾಗಿರೋದ್ರಿಂದಲೇ ಹೆಸರು ಮಾಡಿರುವ ನಟಿ ಅಂದ್ರೆ ಅದು ಪ್ರೇಮ. ಹೌದು ಹಲವಾರು ಯಶಸ್ವಿ ಚಿತ್ರಗಳ ಮೂಲಕ ತಮ್ಮ ಅಭಿನಯದ ಮೋಡಿಗೆ ಸಾಕಷ್ಟು ಅಭಿಮಾನಿ ಗಳನ್ನ ಸಂಪಾದಿಸಿರುವ ಪ್ರೇಮಾ ನಮ್ಮ ಕರ್ನಾಟಕದ ಕೊಡಗಿನವರು. 1977ರಲ್ಲಿ ಜನಿಸಿದ ಪ್ರೇಮಾ ಮೂರ್ನಾಡು ಜೂನಿಯರ್ ಕಾಲೇಜಿ ನಲ್ಲಿ ಓದುತ್ತಿರುವಾಗ್ಲೇ ಕ್ರೀಡೆಗಳಲ್ಲಿ ಮುಂದಿದ್ದರು. ಎತ್ತರ ಜಿಗಿತ ಮತ್ತು ವಾಲಿಬಾಲ್ ಮುಂತಾದ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದವರೆಗೂ ಹೋಗಿದ್ದಾರೆ. ಇವರ ಸಹೋದರ ಅಯ್ಯಪ್ಪ ಕೂಡ ಕರ್ನಾಟಕ…

Read More

Upendra New House: ಉಪೇಂದ್ರ ಅವರ ಹೊಸ ಮನೆಯ ಗೃಹಪ್ರವೇಶ ಸಂಭ್ರಮ..

Upendra New House: ಕನ್ನಡ ಚಿತ್ರರಂಗದ ಅಪ್ರತಿಮ ಬುದ್ದಿವಂತ ನಟ ಮತ್ತು ನಿರ್ದೇಶಕ ಉಪೇಂದ್ರ ಸಿನಿಮಾ ರಂಗದ ಜೊತೆ ಜೊತೆಗೆ ರಾಜಕೀಯದಲ್ಲೂ ಸಕ್ರಿಯಾಗಿದ್ದಾರೆ. ತಮ್ಮದೇ ಅದ ರಾಜಕೀಯ ಪಕ್ಷ ಕಟ್ಟಿರುವ ಉಪ್ಪಿ ಆಗಾಗ ಕೆಲವೊಂದಷ್ಟು ವಿಷಯಗಳಿಂದ, ವಿವಾದಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ರಾಜಕೀಯ ಉದ್ದೇಶದಿಂದಲೇ ಮೊದಲು ಒಂದು ಮನೆ ಖರೀದಿ ಮಾಡಿ ಅಲ್ಲಿಯೇ ಉಳಿಯುವ ನಿರ್ಧಾರದಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ಉಪ್ಪಿ ಇದೀಗ ಹೊಸ ಮನೆಯನ್ನ ಖರೀದಿಸಿ ಗೃಹ ಪ್ರವೇಶ ಕೂಡ ಮಾಡಿ ಮುಗಿಸಿದ್ದಾರೆ.. ಗ್ರಹ ಪ್ರವೇಶ ಹೇಗಾಯಿತು? ಯಾರೆಲ್ಲ…

Read More