Haripriya Vasishta simha: ಗಂಡನ ಜೊತೆ ಧರ್ಮಸ್ಥಳ ಕುಕ್ಕೆ ಬೇಟಿ ನೀಡಿದ ಹರಿಪ್ರಿಯಾ.

ಸ್ಯಾಂಡಲ್ವುಡ್ ಕ್ಯೂಟ್ ಕಪಲ್ ಗಳಾಗಿರುವ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಪ್ರೀತಿಸಿ ಬಳಿಕ ಮನೆ ಯಲ್ಲಿರುವವರನ್ನು ಒಪ್ಪಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಲವ್ ಸ್ಟೋರಿ ಬಗ್ಗೆ ಮೊದಲು ಯಾರಿಗೂ ಗೊತ್ತಿರಲಿಲ್ಲ ಬಳಿಕ ಒಂದು Press meet ನಲ್ಲಿ ಅಧಿಕೃತವಾಗಿಯೇ ಹರಿಪ್ರಿಯಾ ಮತ್ತು ವಸಿಷ್ಠ ತಮ್ಮ ಲವ್ ಸ್ಟೋರಿ ಬಗ್ಗೆ ಒಂದಷ್ಟು ವಿಷಯ ವನ್ನು ಹಂಚಿಕೊಂಡರು. ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಕೇವಲ ಲವ್ ಮಾಡುವುದು ಅಂತ ಇದ್ದೋರಲ್ಲ.. ಈ ಜೋಡಿ ದೇವರ ಬಗ್ಗೆ ಧಾರ್ಮಿಕತೆ…

Read More

ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿದರೂ ಉಳಿಯಲಿಲ್ಲ ನಟಿ ಮಾನ್ವಿತಾ ತಾಯಿ! ಅನಾಥೆ ಆದ ಮಾನ್ವಿತಾ

ಕೆಂಡಸಂಪಿಗೆ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಮಂಗಳೂರು ಹುಡುಗಿ ಮಾನ್ವಿತಾ ಕಾಮತ್. ಬಹಳ ಕ್ಯೂಟ್ ಹಾಗೂ ಹಾಗಯೇ ಅಷ್ಟೇ ಸಹಜವಾಗಿ ಮನೋಜ್ಞವಾಗಿ ನಟನೆ ಮಾಡುವ ನ್ಯಾಚುರಲ್ ಬ್ಯುಟಿ. ಕೆಂಡ ಸಂಪಿಗೆ ನಂತರ ಬಹಳ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿರುವ ಅದ್ಭುತ ನಟಿ. ಮೊದಲಿಗೆ ಆರ್‌ ಜೆ ಆಗಿ ರೇಡಿಯೊ ಮಿರ್ಚಿ ಯಲ್ಲಿ ವೃತ್ತಿ ಆರಂಭಿಸಿದ್ದ ಮಾನ್ವಿತಾ ನಂತರ ಕೆಂಡಸಂಪಿಗೆ’ ಚಿತ್ರಕ್ಕೆ ಆಡಿಶನ್ ನೀಡಿ ಆಯ್ಕೆ ಆದರು. ಕೆಂಡಸಂಪಿಗೆ’ ನಂತರ ಚೌಕ ಚಿತ್ರ ದಲ್ಲಿ ನಟಿಸಿದ್ದರು ಆದ್ರೂ ಇವ್ರ ವೃತ್ತಿ…

Read More

“ದೇಹ ಮಾತ್ರ ಇತ್ತು ಮುಖ ಗುರುತೇ ಸಿಗಲಿಲ್ಲ” ನಟಿ ಸೌಂದರ್ಯ ಸಾವಿನ ಬಗ್ಗೆ ಪ್ರೇಮಾ ಭಾವುಕ ಮಾತು.!!

ಸೌಂದರ್ಯ ಹೆಸರಿಗೆ ತಕ್ಕಂತೆ ಸುಂದರವಾಗಿದ್ದವರು. ಜುಲೈ 18, 1972ಲ್ಲಿ ಹುಟ್ಟಿದ ಸೌಂದರ್ಯ ವೈದ್ಯೆಯಾಗ ಬೇಕು ಅನ್ನೋ ಕನಸ್ಸು ಕಂಡಿದ್ರು ಆದ್ರೆ ಆಕಸ್ಮಿಕವಾಗಿ ಚಿತ್ರ ರಂಗ ಪ್ರವೇಶ ಮಾಡ್ತಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮೊದಲು ಸೌಮ್ಯ ಆಗಿದ್ದ ಸೌಂದರ್ಯ ಅವ್ರು ಆ ನಂತರ ಅಂದ್ರೆ ತಮ್ಮ ಮೊದಲ ಕೆಲವು ಚಿತ್ರಗಳ ಬಳಿಕ ಸೌಂದರ್ಯ ಅಂತ ಹೆಸರನ್ನ ಬದಲಾಯಿಸಿಕೊಳ್ಳುತ್ತಾರೆ. ಹೌದು ಕನ್ನಡ ಸೇರಿದಂತೆ ದಕ್ಷಿಣ ಭಾರತೀಯ ಭಾಷೆಗಳ ಚಿತ್ರ ರಂಗದಲ್ಲಿ ಖ್ಯಾತಿ ಗಳಿಸಿದ್ದ ನಟಿ ಸೌಂದರ್ಯ ಚಿತ್ರ ನಟಿಯಾಗಿ ನಿರ್ಮಾಪಕಿಯಾಗಿಯೂ…

Read More

Kavitha gowda sister marriage: ಅಂದುಕೊಂಡತೆ ಅದ್ದೂರಿಯಾಗಿ ತಂಗಿ ಮದುವೆ ಮಾಡಿದ ಕವಿತಾ ಗೌಡ

ಕಿರುತರೆಯ ಸ್ಟಾರ್ ಜೋಡಿ ಅಂತಲೆ  ಚಂದನ್ ಹಾಗೂ ಕವಿತಾ ಗೌಡ ಮತ್ತೊಂದು ಕನಸನ್ನು ನನಸು ಮಾಡಿಕೊಂಡಿದ್ದಾರೆ.. ಹೌದು ತಂಗಿ ಮದುವೆಯ ಸಂಭ್ರಮ ದಲ್ಲಿ ನಟಿ ಕವಿತಾ ಗೌಡ ಇದ್ದಾರೆ.. ಜೀವನ ದಲ್ಲಿ ಅಂದುಕೊಂಡಿದ್ದನ್ನೆಲ್ಲ ಅಚ್ಚುಕಟ್ಟಾಗಿ ಪ್ಲಾನಿಂಗ್ ನಲ್ಲೆ ಮಾಡಿ ಯಶಸ್ಸನ್ನ ಸಂಪಾಡಿಸಿರುವ ಈ ಜೋಡಿ ಕಿರುತ್ತಾರೆಯಲ್ಲೇ ಸ್ಟಾರ್ ಜೋಡಿ ಅಂತಾನೆ ಕರೆಸಿಕೊಳ್ಳುತ್ತಾರೆ. ಶ್ರಮದ ಹಿಂದೆ ಯಶಸ್ಸು, ಯಶಸ್ಸಿನ ಹಿಂದೆ ಹಣ ಸಂತೋಷ ಒಟ್ಟಿನ್ನಲ್ಲಿ ಸಮೃದ್ಧಿಯ ಜೀವನ ಇವರದ್ದು ಅಂದ್ರೆ ತಪ್ಪಾಗಲ್ಲ.. ಇದೀಗ ಚಂದನ್ ಮತ್ತು ಕವಿತಾ ಜೋಡಿ…

Read More

Vinod Raj: ಒಂದು ಸತ್ಯವನ್ನು ಒಪ್ಪಿಕೊಂಡದ್ದಕ್ಕೆ ಅಮ್ಮ-ಮಗನಿಗೆ ಧನ್ಯವಾದಗಳು. ಇದೇ ಥರಾ ಇನ್ನೊಂದು ಸತ್ಯವನ್ನು ಒಪ್ಪಿಕೊಳ್ಳಿ ಎಂದ ಪ್ರಕಾಶ್ ರಾಜ್ ಮೇಹು ಟ್ವೀಟ್

ಹೌದು ನಿಮ್ಮೆಲ್ಲರಿಗೂ ಗೊತ್ತಿರುವ ಆಗೇ ನಿರ್ದೇಶಕ ಪ್ರಕಾಶ್ ರಾಜ್ ಮೇಹು ತಮ್ಮ ಫೇಸ್‌ ಬುಕ್‌ ಪೋಸ್ಟ್‌ ಮೂಲಕ ‘ವಿನೋದ್ ರಾಜ್ ಮದುವೆ’ ಸಂಗತಿ ಯನ್ನ ಬಹಿರಂಗ ಪಡಿಸಿದ ಬಳಿಕ ಲೀಲಾವತಿ ಮತ್ತು ವಿನೋದ್‌ ರಾಜ್ ಸಂದರ್ಶನ ನೀಡಿದ್ದಾರೆ. ಇದಕ್ಕೆ ಇದೀಗ ಮತ್ತೆ ನಿರ್ದೇಶಕರಿಗೆ ಟಾಂಗ್ ಕೊಟ್ಟಿದ್ದರು.. ಸಂದರ್ಶನ ದಲ್ಲಿ ‘’ನನ್ನ ಮಗನಿಗೆ ಮದುವೆಯಾಗಿರೋದು ನಿಜ’’ ಎಂದು ಲೀಲಾವತಿ ಒಪ್ಪಿಕೊಂಡಿದ್ದರು ಅಲ್ಲದೆ ಸಾಕಷ್ಟು ಪ್ರಶ್ನೆ ಗಳನ್ನ ಕೇಳಿ ಸ್ವರ್ಗ ನರಕದ ಮಾತುಗಳನ್ನು ಮಾತಾಡಿದ್ರು ಇದೀಗ ಇದಕ್ಕೆ ಉತ್ತರ ಎಂಬಂತೆ…

Read More

Weekend With Ramesh: ಅಕ್ಕನ ಸ್ಥಿತಿ ನೆನದು ಕಣ್ಣೀರು ಹಾಕಿದ ಡಾಲಿ ಧನಂಜಯ್! Software ನಿಂದ ಹಿಡಿದು ಸ್ಯಾಂಡಲ್ ವುಡ್ ವರೆಗಿನ ಜರ್ನಿ ರೋಚಕ

ನಟ ಡಾಲಿ ಧನಂಜಯ್ ಚಿತ್ರರಂಗದಲ್ಲಿ ಯಾರೊಬ್ಬರ ಸಹಾಯವಿಲ್ಲದೆ, ಗಾಡ್ ಫಾದರ್ ಇಲ್ಲದೆ ತುಂಬಾನೇ ಕಷ್ಟ ಪಟ್ಟು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡವರು. ಐಟಿ ಕಂಪನಿ ಯಲ್ಲಿ ಕೆಲಸ ಬಿಟ್ಟು ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟ ಇವ್ರಿಗೆ ಹಲವು ವರ್ಷಗಳ ಕಾಲ ಯಾವ ಸಿನಿಮಾನು ಕೈ ಹಿಡಿಲಿಲ್ಲ ಸಾಕಷ್ಟು ಅವಮಾನ ಗಳನ್ನು ಎದುರಿಸಿ ಕೊನೆಗೆ ಚಿತ್ರ ರಂಗದ ಸಹವಾಸವೇ ಬೇಡ ಅಂದುಕೊಂಡವರಿಗೆ ಚಿತ್ರರಂಗ ದಲ್ಲಿ ನೆಲೆಯುರೋ ನಂಬಿಕೆ ಮೂಡಿಸಿದ್ದೆ ಡಾಲಿ ಪಾತ್ರ. ಹೌದು ಧನಂಜಯ್ ಅವ್ರ ಸಾಫ್ಟವೆರ್ ಟು ಸ್ಯಾಂಡಲ್…

Read More

ವಿನೋದ್ ರಾಜ್ ಹೆಂಡತಿ ಮತ್ತು ಮಗನ ಬಗ್ಗೆ ಮಾತಾಡಿದವರ ಚಳಿ ಬಿಡಿಸಿದ ಲೀಲಾವತಿ

ಮೊನ್ನೆಯಷ್ಟೇ ನಿರ್ದೇಶಕರೊಬ್ಬರು ಸ್ಫೋಟಕ ಸುದ್ದಿ ಯೊಂದನ್ನ ಸೋಷಿಯಲ್ ಮೀಡಿಯಾ ದಲ್ಲಿ ಹರಿಬಿಟ್ಟಿದ್ರು, ಅದೇನೆಂದರೆ ವಿನೋದ್‌ ರಾಜ್‌ ಅವರಿಗೆ ಈಗಾಗಲೇ ಮದುವೆ ಯಾಗಿದೆ, ಎದೆಯೆತ್ತರಕ್ಕೆ ಬೆಳೆದಿರುವ ಒಬ್ಬ ಮಗನೂ ಇದ್ದಾನೆ ಅಂತ ಸುದ್ದಿ ಆಗಿತ್ತು. ನಿರ್ದೇಶಕ ಪ್ರಕಾಶ್‌ ರಾಜ್‌ ಮೆಹು ತಮ್ಮ ಫೇಸ್‌ ಬುಕ್‌ ಪೇಜ್ ನಲ್ಲಿ ಸ್ಪೋಟಕ ಮಾಹಿತಿ ಯನ್ನ ಹಂಚಿಕೊಂಡಿದ್ರು, ಅದಕ್ಕೆ ಎಲ್ಲರು ತರೆವಾರಿ ಕಮೆಂಟ್ಸ್ ಗಳನ್ನ ಕೂಡ ಮಾಡಿದ್ರು. ಇದೀಗ ಈ ವಿಚಾರದ ಕುರಿತಂತೆ ಮೊದಲ ಬಾರಿಗೆ ಲೀಲಾವತಿ ಅಮ್ಮ ಮತ್ತು ಮಗ ವಿನೋದ್…

Read More

ಗಂಡನ ಹೊಸ ಲುಕ್ ನೋಡಿ ಗಟ್ಟಿಮೇಳ ಪ್ರಿಯಾ ರಿಯಾಕ್ಷನ್ ಹೇಗಿತ್ತು ಗೊತ್ತಾ?

ಕನ್ನಡ ಕಿರುತೆರೆಯ ಕ್ಯೂಟ್ ನಟಿ ಪ್ರಿಯಾ ಜೆ ಆಚಾರ್ ಮತ್ತು ಹ್ಯಾಂಡ್ಸಮ್ ನಟ ಸಿದ್ದು ಮೂಲಿಮನಿ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದು ನಿಮ್ಮೆಲ್ಲರಿಗೂ ಗೊತ್ತಿದೆ ಆದ್ರಿಗ ಹೊಸ ವಿಚಾರ ಏನ್ ಗೊತ್ತಾ? ಸಿದ್ದು ಮೂಲಿ ಮನಿ ಹೊಸ ಲುಕ್ ಗೆ ಪ್ರಿಯಾ ಬೇಜಾರಾಗಿದ್ದಾರಂತೆ… ಹಾಗಾದ್ರೆ ಸಿದ್ದು ಹೊಸ ಲುಕ್ ಹೇಗಿದೆ. ಕಳೆದ ಎರಡ್ಮೂರು ವರ್ಷಗಳಿಂದ ಪ್ರೀತಿ ಮಾಡ್ತಿದ್ದ ಈ ಜೋಡಿ ಇದೆ ಫೆಬ್ರವರಿ 12ರಂದು ಗುರುಹಿರಿಯರ ಸಮ್ಮುಖದಲ್ಲಿ ಕುಟುಂಬದವರನ್ನ ಒಪ್ಪಿಸಿ ಮದುವೆ ಆಗುವ ಮೂಲಕ ಹೊಸ ಜೀವನ ಆರಂಭಿಸಿದರು….

Read More

Weekend with ramesh: “ತಂದೆ ತಾಯಿ ಬದುಕಿದ್ದಾಗ್ಲೇ ಚೆನ್ನಾಗಿ ನೋಡ್ಕೊಳಿ” ದತ್ತಣ್ಣ ಮದುವೆ ಆಗದಿರಲು ಕಾರಣ ಇದೆ ನೋಡಿ!

Weekend with ramesh: ಈ ವಾರ ಸ್ಯಾಂಡಲ್‌ವುಡ್‌ನ ಹಿರಿಯ ನಟ ದತ್ತಣ್ಣ, ಜೀ ಕನ್ನಡ ವಾಹಿನಿಯ ವೀಕೆಂಡ್‌ ವಿಥ್‌ ರಮೇಶ್‌ ಶೋನ ಸಾಧಕರ ಕುರ್ಚಿಯನ್ನೇರಿದ್ರು . ಇಲ್ಲಿಯವರೆಗೂ ದತ್ತಣ್ಣ, ಅವರೊಬ್ಬ ನಟ ಅನ್ನೋದಷ್ಟೇ ಬಹುತೇಕರಿಗೆ ಗೊತ್ತಿತ್ತು. ಆದರೆ, ಅವರ ಕೆಲ ಸಾಧನೆ ಹೊರ ಜಗತ್ತಿಗೆ ಕಂಡಿದ್ದೆ ಇಲ್ಲ. ಆದರೆ ಇದೀಗ ಅದಕ್ಕೆ ವೀಕೆಂಡ್‌ ಶೋನಲ್ಲಿ ದತ್ತಣ್ಣ ಅವ್ರ ಸಾಧನೆಯ ಜೊತೆಗೆ ಆಗ ದುಡ್ಡು ಸ್ವಲ್ಪ ಜಾಸ್ತಿ ಇದ್ದಿದ್ರೆ ಅಪ್ಪ ಅಮ್ಮ ನ ಇನ್ನು ಚೆನ್ನಾಗಿ ನೋಡ್ಕೋತಿದ್ದೆ ಆದ್ರೆ…

Read More

Sagar Biligowda : ಎರಡು ವರ್ಷಗಳ ಹಿಂದೆ ಅಣ್ಣನನ್ನು ಕಳೆದುಕೊಂಡಿದ್ದ ಸತ್ಯ ಸಿರಿಯಲ್ ನಟ ಸಾಗರ್ ಇದೀಗ ಅಣ್ಣನ ಆಸೆಯನ್ನು ಈಡೇರಿಸಿದ್ದಾರೆ.

Sagar Biligowda : ಸತ್ಯ ಸಿರಿಯಲ್ ನಲ್ಲಿ ಕಾರ್ತಿಕ್ ಪಾತ್ರ ಮಾಡುತ್ತಿರುವ ಸಾಗರ್ ಯಾರಿಗೂ ಗೊತ್ತಿಲ್ಲ ಹೇಳಿ ಸಾಗರ್ ಅವರು ವಿದೇಶದಲ್ಲಿ ಎಂ.ಬಿ.ಎ ಓದಿ ನಂತರ ಬೆಂಗಳೂರಿಗೆ ಬಂದು ಅವರ ಇಷ್ಟದ ಹಾಗೆ ನಟನ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ ಮೊದಲು ಉದಯ ಟಿವಿಯ ಸೀರಿಯಲ್ ನಲ್ಲಿ ಹೀರೋ ಆಗಿ ನಟಿಸಿದ ಸಾಗರ್ ಅವರು ಬಳಿಕ ಸತ್ಯ ಸೀರಿಯಲ್ ಆಫರ್ ಬಂದ ಬಳಿಕ ಸತ್ಯಗೆ ಹೀರೋ ಆಗಿ ಕಾಣಿಸಿಕೊಂಡರು ಇದೇ ವರ್ಷ ಜನವರಿಯಲ್ಲಿ ಸಾಗರ್ ಅವರು ಸಿರಿ ಎಂಬುವವರ ಜೊತೆ ವಿವಾಹವಾದರೂ…

Read More