ವರ್ತೂರು ಸಂತೋಷ್ ಅರೆಸ್ಟ್ ಆಗಿರೋದು ಬೇಕು ಅಂತಾನೆ ಮಾಡಿರೋದು! ಮಗನ ಬಗ್ಗೆ ತಾಯಿ ಮಂಜುಳಾ ಹೇಳಿದ್ದೇನು ಗೊತ್ತಾ?

ವರ್ತೂರು ಸಂತೋಷ್(Varthur Santhosh) ರೈತನಾಗಿ ಗುರುತಿಸಿಕೊಂಡು, ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಸುದ್ದಿಯಾಗುತ್ತಿದ್ದವರು, ನಂತರ ಬಿಗ್ ಬಾಸ್​ಗೆ ಎಂಟ್ರಿ ಆದಮೇಲೆ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತ್ತು. ಆದ್ರೆ ಇದೀಗ ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಘಟನೆ ದಸರಾ ಹಬ್ಬದ ಸಂಭ್ರಮದ ಮಧ್ಯೆ ನಡೆದುಹೋಗಿದೆ. ಕೊರಳಲ್ಲಿ ಧರಿಸಿದ ಚಿನ್ನದ ಸರದಲ್ಲಿ ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ರನ್ನು ಅರಣ್ಯಾಧಿಕಾರಿ ಮತ್ತು ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಿಗ್…

Read More

ಬಿಗ್ ಬಾಸ್ ಮನೆಯಲ್ಲಿ ನನ್ನ ಗಂಡನನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂದ ತುಕಾಲಿ ಸಂತು ಪತ್ನಿ ಮಾನಸ..

ಬಿಗ್ ಬಾಸ್ ಸೀಸನ್ 10 ಶುರುವಾಗಿದ್ದೆ ಆಗಿದ್ದು ವೀಕ್ಷಕರಿಗೆ ಮನರಂಜನೆಯ ರಸದೌತಣ ಶುರುವಾಯ್ತು ಅಂತ ಹೇಳಬಹುದು. ಆದ್ರೆ ಮೊದಲ ವಾರವೇ ತುಕಾಲಿ ಸಂತು ಅವ್ರ ತುಕಾಲಿ ಕಾಮಿಡಿ, ಪ್ರತಾಪ್ ಗೆ ಮಾಡಿದ ಅವಮಾನದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ತುಕಾಲಿ ವಿರುದ್ಧ ಟೀಕೆಗಳು ಶುರುವಾದ್ವು, ಆದ್ರೂ ತುಕಾಲಿ ಸಂತು 2ನೇ ವಾರ ಮನೆಯಿಂದ ಹೊರ ಹೋಗದೆ ಅತೀ ಹೆಚ್ಚು ಓಟ್ ಪಡೆದು ಸೇಫ್ ಆದ್ರು. ಅವರನ್ನ ಇಷ್ಟ ಪಡದವರ ಮಧ್ಯೆ ಅವ್ರನ್ನ ಮತ್ತಷ್ಟು ಇಷ್ಟ ಪಡುವ ಜನ ಹೆಚ್ಚು…

Read More

ಎರಡನೇ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆಗೋದು ಯಾರು? 6ಜನರಲ್ಲಿ ಯಾರಿಗೆ ಮುಗಿಯಲಿದೆ ಬಿಗ್ ಬಾಸ್ ಪ್ರಯಾಣ…

ಕಿರುತೆರೆಯಲ್ಲಿ ಸಕತ್ ಮಜಾ ಕೊಡೊ ಕಾರ್ಯಕ್ರಮ ಅಂದ್ರೆ ಬಿಗ್ ಬಾಸ್. ಹೌದು ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಶುರುವಾಗಿ 2 ವಾರ ಕಳೆಯುತ್ತಿದೆ. ಈಗಾಗಲೇ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಇದರ ಜೊತೆಗೆ ನಾಮಿನೇಟ್‌ ಪ್ರಕ್ರಿಯೆ ಕೂಡ ಮುಗಿದಿದೆ. ಅಲ್ಲದೇ, ಕ್ಯಾಪ್ಟನ್‌ ಆಯ್ಕೆ ಕೂಡ ಆಗಿದೆ. ಇನ್ನು ಆಟದ ಮಧ್ಯೆ 2ನೇ ವಾರದ ಮುಕ್ತಾಯ ಗೊಳ್ಳುತ್ತಿದೆ. ವೀಕೆಂಡ್‌ ಹತ್ತಿರವಾಗುತ್ತಿದ್ದಂತೆ ನಾಮಿನೆಟ್ ಆಗಿರೋರ ಎದೆಯಲ್ಲಿ ಢವ ಢವ ಶುರುವಾಗ್ತಿದೆ. ಹೌದು ಈ ವಾರದ ಎಲಿಮಿನೇಷನ್‌ಗೆ ಕ್ಷಣಗಣನೆ ಶುರುವಾಗಿದೆ….

Read More

ಕಾಮಿಡಿ ಕಿಲಾಡಿ ನಯನಾ ಅದ್ದೂರಿ ಸೀಮಂತ; ವಿಭಿನ್ನ ಥೀಮ್ ನಲ್ಲಿ ಸೀಮಂತ ಕಾರ್ಯ!ಯಾರೆಲ್ಲ ಬಂದಿದ್ರು ಗೊತ್ತಾ?

ಮೊನ್ನೆಯಷ್ಟೇ ತಾವು ತಾಯಿಯಾಗುತ್ತಿರುವ ಸಿಹಿಸುದ್ದಿಯನ್ನ ಹಂಚಿಕೊಂಡಿದ್ದ ನಟಿ ನಯನಾ ಇದೀಗ ಅದ್ದೂರಿಯಾಗಿ ಸೀಮಂತ ಕಾರ್ಯ ಮಾಡಿಸಿಕೊಂಡಿದ್ದಾರೆ. ಹೌದು ಕಾಮಿಡಿ ಕಿಲಾಡಿಗಳು ನಯನಾ ಅವರು ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಿಮ್ಮೆಲ್ಲರಿಗೂ ಗೊತ್ತಿರುವಂತೆ ಗರ್ಭಿಣಿಯಾದ ನಂತರವೂ ಕೂಡ ಅವರು ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರು. ಅಲ್ಲಿಯೂ ಕೂಡ ಅಂದ್ರೆ ಕೆಲವೊಂದು ರಿಯಾಲಿಟಿ ಶೋ ವೇದಿಕೆಯಲ್ಲಿಯೂ ನಯನಾ ಅವ್ರಿಗೆ ವಿಶೇಷವಾಗಿ ಸೀಮಂತ ಕಾರ್ಯ ಮಾಡಲಾಗಿತ್ತು. ಇದೀಗ ಅವರು ಕುಟುಂಬ, ಸ್ನೇಹಿತರ ಜೊತೆ ಸೇರಿ ಸೀಮಂತ ಮಾಡಿಕೊಂಡಿದ್ದಾರೆ. ಹೌದು ಹಸಿರು ಬಣ್ಣದ…

Read More

ಡ್ರೋನ್ ಪ್ರತಾಪ್ ಬಗ್ಗೆ ನಟ ಜಗ್ಗೇಶ್ ಮಾಡಿದ ಕಾಮೆಂಟ್ ಏನು?

ಡ್ರೋನ್ ಪ್ರತಾಪ್(Drone Prathap) ಈ ಹಿಂದೆ ಡ್ರೋನ್ ವಿಚಾರವಾಗಿ ಕರ್ನಾಟಕ ಮಾತ್ರವಲ್ಲದೇ ಭಾರತಾದ್ಯಂತ ಜನಪ್ರಿಯರಾಗಿದ್ದರು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ ವ್ಯಕ್ತಿ. ಇನ್ನು ಕನ್ನಡ ಕಿರುತೆರೆಯಲ್ಲೇ ಅತಿ ದೊಡ್ಡ ರಿಯಾಲಿಟಿ ಶೋ ಅಂದರೆ ಅದು ಬಿಗ್​ಬಾಸ್(BIg boss)​. ಸದ್ಯ ಬಿಗ್​ಬಾಸ್​ ಸೀಸನ್ 10ರ ಮೇಲೆ ಈಗ ಇಡೀ ಕರುನಾಡೇ ಕಣ್ಣಿಟ್ಟಿದೆ. ಎಲ್ಲರ ಕಾಯುವಿಕೆಯಂತೆ ಈ ಬಾರಿ ಡ್ರೋನ್ ಪ್ರತಾಪ್ ಬಿಗ್​ಬಾಸ್​ ಸೀಸನ್ 10ಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಡ್ರೋನ್ ಪ್ರತಾಪ್ ಅನ್ನುವುದಕ್ಕೂ ಮುಂಚೆ ಇವರ ಹೆಸರು ಪ್ರತಾಪ್…

Read More

ತಾಯಿಯಾಗುತ್ತಿರುವ ಖುಷಿಯಲ್ಲಿ ಕಿರುತೆರೆ ನಟಿ ತೇಜಸ್ವಿನಿ ಪ್ರಕಾಶ್; ಅದ್ದೂರಿ ಸೀಮಂತ ಹೇಗಿತ್ತು? ಯಾರೆಲ್ಲ ಬಂದಿದ್ರು ಗೊತ್ತಾ

ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ತೇಜಸ್ವಿನಿ ಅವರು ಕಳೆದ ವರ್ಷ ಮದುವೆಯಾಗಿದ್ದರು. 2022ರ ಮಾರ್ಚ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ತೇಜಸ್ವಿನಿ, ಫಣಿ ವರ್ಮ ಅವರ ಮದುವೆ ಅದ್ದೂರಿಯಾಗಿ ನೆರವೇರಿತ್ತು. ನಟ ದರ್ಶನ್, ಜಯರಾಮ್ ಕಾರ್ತಿಕ್, ನಟಿ ಆಶಿತಾ ಚಂದ್ರಪ್ಪ, ನಟಿ ಕಾರುಣ್ಯ ರಾಮ್, ‘ನೆನಪಿರಲಿ’ ಪ್ರೇಮ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಗಣ್ಯಾತಿಗಣ್ಯರು ಈ ಮದುವೆಗೆ ಆಗಮಿಸಿ ನವಜೋಡಿಗೆ ಶುಭಾಶಯ ತಿಳಿಸಿದ್ದರು. ಇನ್ನು ಕನ್ನಡದ ಕೆಲ ಧಾರಾವಾಹಿಗಳಲ್ಲಿಯೂ ತೇಜಸ್ವಿನಿ ನಟಿಸಿದ್ದಾರೆ. ಕೊನೆಯದಾಗಿ ‘ನನ್ನರಸಿ ರಾಧೆ’ ಧಾರಾವಾಹಿಯಲ್ಲಿ ಲಾವಣ್ಯಾ ಎನ್ನುವ ನೆಗೆಟಿವ್…

Read More

ಸರಿಗಮಪ ವೇದಿಕೆಗೆ ಎಂಟ್ರಿ ಕೊಟ್ಟ ಹಳ್ಳಿ ಪ್ರತಿಭೆ; ಕುರಿಗಾಯಿ ರಮೇಶ್ ಲಮಾಣಿ ಗಾಯನಕ್ಕೆ ತಲೆದೂಗದವರಿಲ್ಲ..

ಪ್ರತಿಭೆ ಯಾರಪ್ಪನ ಮನೆಯ ಸ್ವತ್ತು ಅಲ್ಲ ಶಿಸ್ತು ಸಂಯಮ ಭಕ್ತಿ ಇದ್ದವರಿಗೆ ದೇವರು ಒಲಿಯುತ್ತಾನೆ ಅನ್ನೋದು ಸುಳ್ಳಲ್ಲ. ಹೌದು ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಚಿಲ್ಲೂರು ಬಡ್ನಿ ತಾಂಡಾದಲ್ಲಿದ್ದ ಹನುಮಂತ ಗಾನ ಪ್ರತಿಭೆಗೆ ಖುದ್ದು ಹಂಸಲೇಖ ಬೆರಗಾಗಿದ್ದರು. ಅಲ್ಲದೇ ಜನಪದ ಕಲೆಯನ್ನು ಉಳಿಸುವ ಕಲಾವಿದ ನೀನೆಂದು ಹನುಮಂತನಿಗೆ ಹರಸಿದ್ದರು. ಕಾರ್ಯಕ್ರಮಕ್ಕೆ ಬಂದಿದ್ದ ಅನೇಕ ಸಿನಿಮಾ ಮಂದಿ ಹನುಮಂತನಿಗೆ ಅವಕಾಶ ಕೊಡುವುದಾಗಿ ಹೇಳಿದರು. ಅದೇ ರೀತಿ ಯೋಗರಾಜ್ ಭಟ್ ಅವರು ಕೂಡ `ನಮ್ ಬಯಲು ಸೀಮೆ ಕಡೆ ಹುಡುಗ….

Read More

Chitral Rangaswamy: ಬಿಗ್ ಬಾಸ್ ವೇದಿಕೆ ಮೇಲೆ ಬಂದು ರಿಜೆಕ್ಟ್ ಆದ ಬಗ್ಗೆ ನಟಿ ಚಿತ್ರಲ್ ಹೇಳಿದ್ದೇನು?

Chitral Rangaswamy: ಬಿಗ್ ಬಾಸ್ ಮನೆಯ ಪ್ರವೇಶದಲ್ಲಿಯೇ ಈ ನಟಿ ರಿಜೆಕ್ಟ್ ಆದ್ರು. ನಿರೀಕ್ಷಿತ ಮಟ್ಟದ ಓಟ್ ಬರಲೇ ಇಲ್ಲ. ಆದರೂ ಈ ನಟಿಯ ನೇಮ್ ಆ್ಯಂಡ್ ಫೇಮ್ ಕುಗ್ಗಿಲ್ಲ. ಹೌದು ಕನ್ನಡದ ನಟಿ ಚಿತ್ರಲ್ ರಂಗಸ್ವಾಮಿ ಹೆಚ್ಚು ವೈರಲ್ ಆಗಿದ್ದಾರೆ. ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ರೆ ಏನ್ ಕಮಾಲ್ ಮಾಡ್ತಿದ್ರೋ ಏನೋ? ಆದರೆ ಬಿಗ್ ಮನೆ ಪ್ರವೇಶದಲ್ಲಿಯೇ ರಿಜೆಕ್ಟ್ ಆದ ಚಿತ್ರಲ್ ರಂಗಸ್ವಾಮಿ ಸೂಪರ್ ಬಿಡಿ. ಇವರ ಲೈಫ್ ಸ್ಟೋರಿ ಕೇಳಿದರೆ ಎಲ್ಲ ಹೆಣ್ಣುಮಕ್ಕಳಿಗೂ…

Read More

ಕಿಚ್ಚನ ಜೊತೆ ಮೊದಲ ವಾರದ ಪಂಚಾಯಿತಿ; ತುಕಾಲಿ ಸಂತುಗೆ ಬಿಸಿ ಮುಟ್ಟಿಸಿದ ಕಿಚ್ಚ..

ಸ್ನೇಹಿತರೆ ಬಿಗ್ ಬಾಸ್ ಕನ್ನಡ 10(Big Boss Season 10) ಈ ಬಾರಿ ಸಾಕಷ್ಟು ವಿಭಿನ್ನತೆಗಳೊಂದಿಗೆ ಆರಂಭವಾಗಿ ಒಂದು ವಾರ ಕಳೆಯುತ್ತಿದೆ ಕಿಚ್ಚನ ಪಂಚಾಯಿತಿ ಕೂಡ ಸುಲಭವಾಗಿ ಇರೋದಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ… ಮನೆಯಲ್ಲಿ ನಡೆಯೋ ಪ್ರತಿಯೊಂದು ವಿಚಾರವನ್ನ ಗಂಭೀರವಾಗಿ ಗಮನಿಸುವ ಕಿಚ್ಚನ ತಪ್ಪು ಮಾಡಿದವರಿಗೆ ಯಾವುದೇ ಮುಲಾಜಿಲ್ಲದ ಕಿಚ್ಚ ಬಿಸಿ ಮುಟ್ಟಿಸದೆ ಬಿಡಲ್ಲ.. ಹೌದು ಇಂದು ಕೂಡ ತುಕಾಲಿ ಸಂತು ಮಾಡಿರೋ ತುಕಾಲಿ ಕೆಲಸ ಮುನ್ನಲೆಗೆ ಬಂದಿದ್ದ ತುಕಾಲಿ ಸಂತುಗೆ ಚಾಳಿ ಬಿಡಿಸಿದ್ದಾರೆ ಕಿಚ್ಚ…..

Read More

ಭಾಗ್ಯಲಕ್ಷ್ಮೀ ಧಾರಾವಾಹಿ ಖ್ಯಾತಿಯ ನಟಿ ಗೌತಮಿ ಗೌಡ ಸೀಮಂತ ಶಾಸ್ತ್ರ; ಸುಂದರ ಕ್ಷಣಗಳು

ಚಿ ಸೌ ಸಾವಿತ್ರಿ, ಚೆಲುವಿ, ಭಾಗ್ಯಲಕ್ಷ್ಮೀ ಮುಂತಾದ ಹಿಟ್ ಸೀರಿಯಲ್‌ಗಳಲ್ಲಿ ಮಿಂಚಿರುವ ನಟಿ ಗೌತಮಿ ಗೌಡ(Gowthami Gowda) ಇದೀಗ ತಾಯ್ತನದ ಸಂಭ್ರಮದಲ್ಲಿದ್ದಾರೆ. ನಟಿ ಗೌತಮಿ ಗೌಡ ಈಗ ತುಂಬು ಗರ್ಭಿಣಿ. ಹೌದು ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ ನಟಿ ಗೌತಮಿ ಗೌಡ ಹಾಗೂ ಜಾರ್ಜ್ ಕ್ರಿಸ್ಟಿ ದಂಪತಿ. ಇನ್ನು ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಶ್ರೇಷ್ಠಾ ಪಾತ್ರದಲ್ಲಿ ನಟಿಸಿದ್ದ ಗೌತಮಿ ಗೌಡ ಇದೀಗ ತುಂಬು ಗರ್ಭಿಣಿ. ನಟಿ ಗೌತಮಿ ಗೌಡ ಪತಿಯ ಜೊತೆಗೆ ವಿಶೇಷ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಪತಿ ಜೊತೆಗೆ…

Read More