Puneeth Rajkumar: ಭತ್ತದ ಗದ್ದೆಯಲ್ಲಿ ಅಪ್ಪು ಏನಿದು ಅಚ್ಚರಿ, ಕಣ್ಣು ಕಣ್ಣು ಮಿಟುಕಿಸುತ್ತಾ ನಿಂತ ಜನರು..

Puneeth Rajkumar: ಕರ್ನಾಟಕ ರಾಜರತ್ನ ಅಪ್ಪು ಅವರು ಅಕ್ಟೋಬರ್ 29 2021 ನೇ ಇಸ್ವಿಯಲ್ಲಿ ನಮ್ಮನ್ನೆಲ್ಲ ಬಿಟ್ಟು ದೂರ ಅಗಲಿದ್ದಾರೆ. ಅವರು ಹೋಗಿ ಇಂದಿಗೆ ಎರಡು ವರ್ಷ ಆಗುತ್ತಾ ಬಂತು ಆದರೆ ಅವರ ನೆನಪು ಮಾತ್ರ ಇನ್ನೂ ಕೂಡ ಮಾಡಿಸುತ್ತಿಲ್ಲ. ಇಲ್ಲಿ ಒಂದು ಅಚ್ಚರಿಯ ಅಂದರೆ ರಾಯಚೂರಿನ ಅಪ್ಪು ಅಭಿಮಾನಿಯೊಬ್ಬರು ವಿಶೇಷ ರೀತಿಯಲ್ಲಿ ಅಪ್ಪುವಿನ ಪುಣ್ಯಸ್ಮರಣೆಯನ್ನ ಮಾಡಿದ್ದಾರೆ. ಕೇಳಿದರೆ ನೀವು ಅಚ್ಚರಿಯಾಗುತ್ತೀರಾ. ಅದೇನೆಂದರೆ ತಮ್ಮ ಎರಡು ಎಕರೆ ಭತ್ತದ ಭೂಮಿಯ ಬೆಳೆಯಲ್ಲಿಯೇ ಅಪ್ಪುವಿನ ಚಿತ್ರವನ್ನ ಮೂಡಿಸಿದ್ದಾರೆ. ಎಂತಹ…

Read More

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಕೋಲಾಹಲ; ಡ್ರೋನ್ ಪ್ರತಾಪ್ ವಿರುದ್ಧ ಗರಂ ಆದ ಮನೆ ಮಂದಿ

ಡ್ರೋನ್ ಪ್ರತಾಪ್ ಕಾಗೆ ಹಾರಿಸೋದ್ರಾ ಮೂಲಕವೇ ಸಾಕಷ್ಟು ಫೇಮಸ್ ಆಗಿ ಟ್ರೋಲ್ ಗಳಿಗೆ ಗುರಿಯಾಗುವ ಮೂಲಕವೇ ಇದೀಗ ಬಿಗ್ ಬಾಸ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಹೌದು ಬಿಗ್ ಬಾಸ್ ಸೀಸನ್ 10ಕ್ಕೆ ಸ್ಪರ್ಧೆಯಾಗಿ ಅಸಲಿ ಆಟ ಶುರು ಮಾಡಿದ್ದಾರೆ. ಮೊದಲ ವಾರವೇ ಇದೀಗ ಬಿಗ್ ಬಿ ಮನೆಯಲ್ಲಿ ಡ್ರೋನ್ ವಿಚಾರವಾಗಿ ಕೋಲಾಹಲ ಸೃಷ್ಟಿ ಆಗಿ ಹೋಗಿದೆ. ಹೌದು ಕರ್ನಾಟಕದ ಯುವಕ ಡ್ರೋನ್‌ ಪ್ರತಾಪ್‌ ಹಿಂದೊಮ್ಮೆ ಕರ್ನಾಟಕ ಮಾತ್ರವಲ್ಲದೆ ಭಾರತಾದ್ಯಂತ ತುಂಬಾ ಫೇಮಸ್‌ ಆಗಿದ್ದರು. ಡ್ರೋನ್‌ ವಿಜ್ಞಾನಿ ಎಂದೇ ಗುರುತಿಸಿಕೊಂಡಿದ್ದರು….

Read More

ನಾವು ನಮ್ಮ ಮಗನಿಗೆ ಹೆಣ್ಣು ನೋಡ್ತಿದ್ವಿ, 24ವರ್ಷದವನಿದ್ದಾಗ್ಲೇ ನೀತು ಆಗಿ ಬದಲಾದ; ನನ್ನ ಮಗಳ ಬಗ್ಗೆ ಹೆಮ್ಮೆಯಿದೆ ಅಂದ್ರು ಬಿಗ್ ಬಾಸ್ ಸ್ಪರ್ಧಿ ನೀತು ತಾಯಿ

ಈ ಬಾರಿಯ ಬಿಗ್​ಬಾಸ್(Big boss) ಹಲವಾರು ವಿಷಯಗಳಿಂದ ವಿಭಿನ್ನವಾಗಿದೆ ಅಂತ ಹೇಳಬಹುದು. ಸ್ಪರ್ಧೆಗಳ ಆಯ್ಕೆಯಿಂದ ಹಿಡಿದು ಟಾಸ್ಕ್ ನಾಮಿನೆಷನ್ ಹೀಗೆ ಪ್ರತಿಯೊಂದರಲ್ಲೂ ಬಿಗ್ ಬಾಸ್ ಸೀಸನ್ 10 (Big boss season 10) ವಿಶೇಷ ಅನ್ಸುತ್ತೆ. ಅದ್ರಲ್ಲೂ ಬಿಗ್ ಬಾಸ್ ಮನೆಗೆ ಟ್ರಾನ್ಸ್​ಜೆಂಡರ್ ಮಹಿಳೆ ನೀತು ವನಜಾಕ್ಷಿ(Neethu Vanajakshi) ಎಂಟ್ರಿ ಎಲ್ಲರ ಗಮನ ಸೆಳೆದಿತ್ತು. ಗಂಡಾಗಿ ಹುಟ್ಟಿ ಪ್ರಕೃತಿ ನಿಯಮದಂತೆ ಹೆಣ್ಣಾಗಿ ಬದಲಾದ ನೀತು, ಸಮಾಜ ತಮ್ಮ ಮೇಲೆ ಎಸೆದ ಎಲ್ಲ ಸವಾಲುಗಳನ್ನು ಧೈರ್ಯದಿಂದ ಮೆಟ್ಟಿನಿಂತು ಲಕ್ಷಾಂತರ…

Read More

ಬಿಗ್ ಬಾಸ್ ಮನೆಗೆ ಚಾರ್ಲಿ ಯಾಕೆ ಬರಲಿಲ್ಲ ಗೊತ್ತಾ? ವೇದಿಕೆ ಮೇಲೆ ಚಾರ್ಲಿ ಬಗ್ಗೆ ಸುದೀಪ್ ಹೇಳಿದ್ದೇನು ಗೊತ್ತಾ?

ಸ್ನೇಹಿತರೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10(Bigboss kannada season 10) ಭಾನುವಾರ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಎಂದಿನಂತೆ ಕಿಚ್ಚ ಸುದೀಪ್(Kiccha sudeep) ಅವರು ಗತ್ತಿನಲ್ಲಿ ಶೋ ನಡೆಸಿಕೊಟ್ಟಿದ್ದಾರೆ. ಅವರ ಡ್ರೆಸ್ ಬಗ್ಗೆ ವೀಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ವೇದಿಕೆ ಏರಿದ ಸ್ಪರ್ಧಿಗಳು ನಿಮ್ಮ ಪರ್ಫ್ಯೂಮ್ ಚೆನ್ನಾಗಿದೆ ಎಂದು ಅಭಿಪ್ರಾಯ ತಿಳಿಸಿದರು. ಇದಕ್ಕೆ ಸುದೀಪ್ ಧನ್ಯವಾದ ಹೇಳಿದ್ದಾರೆ. ಈ ಮಧ್ಯೆ ಬಿಗ್ ಬಾಸ್ ಶೋ ಆರಂಭದಿಂದ ಹಿಡಿದು ಮೊದಲ ದಿನದ ಶೋ ಮುಗಿಯುವವರೆಗೆ…

Read More

Big Boss Kannada Season 10 Contestants: ಬಿಗ್ ಬಾಸ್ ಮನೆಗೆ ಕಾಲಿಟ್ಟ 17 ಸ್ಪರ್ಧಿಗಳು ಇವರೇ ನೋಡಿ

ಬಿಗ್ ಬಾಸ್ ಸೀಸನ್ 10 ಪ್ರೀಮಿಯರ್ ನಿನ್ನೆ ಶುರುವಾಗಿ ಎಲ್ಲಾ ಸ್ಪರ್ಧಿಗಳನ್ನು ಕಿಚ್ಚ ಬರಮಾಡಿಕೊಂಡರು ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಈ ಸಲ ಟ್ವಿಸ್ಟ್ ಇತ್ತು ಅದೇನೆಂದರೆ ಸ್ಪರ್ಧಿಗಳನ್ನು ಜನರೇ ವೋಟ್ ಮಾಡಿ ಬಿಗ್ ಬಾಸ್ ಮನೆ ಒಳಗೆ ಕಳುಹಿಸಬೇಕಿತ್ತು. 80% ಗಿಂತ ಜಾಸ್ತಿ ವೋಟ್ ಬಂದರೆ ಮಾತ್ರ ಬಿಗ್ ಬಾಸ್ ಮನೆಗೆ ಡೈರೆಕ್ಟ್ ಆಗಿ ಹೋಗಬಹುದಿತ್ತು. 40% ಯಿಂದ 80% ಬಂದರೆ ಆ ಸ್ಪರ್ಧಿಗಳನ್ನು ಹೋಲ್ಡ್(Hold) ನಲ್ಲಿ ಇಟ್ಟಿದ್ದರು. 40% ಗಿಂತ ಕಡಿಮೆ ಬಂದರೆ ಅಂತ ಸ್ಪರ್ಧಿಗಳು…

Read More

ಬಿಗ್ ಬಾಸ್ ಗ್ರಾಂಡ್ ಪ್ರೀಮಿಯರ್ ಶುರು; ರಕ್ಷಕ್ ಹಾಗೂ ಡ್ರೋನ್ ಪ್ರತಾಪ್ ಗೆ ನೇರವಾಗಿ ಪ್ರಶ್ನೆ ಮಾಡಿದ ಸುದೀಪ್

ಕನ್ನಡ ಕಿರುತೆರೆಯಲ್ಲಿ ಅತೀ ಹೆಚ್ಚು ಟಿ ಆರ್ ಪಿ ಪಡೆದುಕೊಂಡು ಪ್ರೇಕ್ಷಕರಿಗೆ ಸಂಪೂರ್ಣ ಮನೋರಂಜನೆ ನೀಡುವ ಪಕ್ಕ ಹಬ್ಬದ ರಾಸದೌತಣ ಉಣಬಡಿಸುವ ಕಾರ್ಯಕ್ರಮ ಅಥವಾ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್(Big Boss). ಹೌದು ಇಂದಿನಿಂದ ಪ್ರೇಕ್ಷಕರಿಗೆ ಹಬ್ಬ ಶುರುವಾದಂತೆ ಲೆಕ್ಕ. ಹೌದು ಇಂದಿನಿಂದ ಬಹುನೀರಿಕ್ಷಿತ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಶುರುವಾಗಲಿದೆ. ಬಿಗ್‌ ಬಾಸ್ ಗ್ರ್ಯಾಂಡ್ ಪ್ರೀಮಿಯರ್ ಶೂಟಿಂಗ್‌ ಈಗಾಗಲೇ ಆರಂಭವಾಗಿದೆ. ಈ ಬೆನ್ನಲ್ಲೇ ಮನೆಯೊಳಗೆ ಎಂಟ್ರಿ ಕೊಟ್ಟ ಕೆಲವರ ಹೆಸರು ಸೋಷಿಯಲ್‌…

Read More

ದರ್ಶನ್ ಜೊತೆಗೆ ಮನಸ್ತಾಪ ಇರೋದನ್ನ ಒಪ್ಪಿಕೊಂಡ ಧ್ರುವ ಸರ್ಜಾ; ಮಾತನಾಡಿ ಬಗೆಹರಿಸಿಕೊಳ್ಳೋಕೆ ನೋಡ್ತೀನಿ

ಸ್ನೇಹಿತರೆ ಮೊನ್ನೆ ನಡೆದ ಕರ್ನಾಟಕ ಬಂದ್ ದಿನದಿಂದ ಚಂದನವನದಲ್ಲಿ ಅಂತೇ ಕಂತೆ ಸುದ್ದಿಗಳು ಹರಿದಾಡುತ್ತಿವೆ. ದರ್ಶನ್ ಮತ್ತು ದ್ರುವ ನಡುವೆ ಯಾವುದು ಸರಿ ಇಲ್ಲ ಇಬ್ಬರ ಮಧ್ಯೆ ಗಲಾಟೆಗಳಿದೆ ಅಂದ್ರೆ ಮನಸ್ತಾಪ ಇದೆ ಹೀಗಾಗಿಯೇ ಇಬ್ಬರು ಮಾತನಾಡಿಲ್ಲ ಅಂತ ಸಾಕಷ್ಟು ಹಸಿ ಬಿಸಿ ಚರ್ಚೆಯಾಗುತ್ತಿದೆ. ಹೌದು ನಿಮ್ಮೆಲ್ಲರಿಗೂ ಗೊತ್ತಿರುವಂತೆ ಸೆಪ್ಟೆಂಬರ್‌ 29 ರಂದು ನಡೆದ ಕಾವೇರಿ ಪ್ರತಿಭಟನೆಯಲ್ಲಿ ಚಿತ್ರರಂಗದ ಹಲವಾರು ಗಣ್ಯರು ಭಾಗವಹಿಸಿದ್ದರು. ತಮಿಳು ನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು…

Read More

ಕರ್ನಾಟಕದಲ್ಲಿ ನೀನು ತಮಿಳಿನವನು ಗೆಟ್ ಔಟ್ ಅಂದ್ರು; ನನ್ನ ಸಿನಿಮಾ ಬಗ್ಗೆ ನಂಗೆ ಮಾತನಾಡಲು ಬಿಡಲಿಲ್ಲ ಅಂತ ಕಣ್ಣೀರಿಟ್ಟ ನಟ

ತಮಿಳು ನಟ ಸಿದ್ದಾರ್ಥ್‌ ಅಭಿನಯದ ‘ಚಿತ್ತಾ’ ಸಿನಿಮಾ ಸೆಪ್ಟೆಂಬರ್‌ 28 ರಂದು ತೆರೆ ಕಂಡಿದೆ. ಈ ಸಿನಿಮಾ ಕನ್ನಡಕ್ಕೆ ಚಿಕ್ಕು ಹೆಸರಿನಲ್ಲಿ ಡಬ್‌ ಆಗಿದೆ. ಈ ಸಿನಿಮಾ ಪ್ರಮೋಷನ್‌ಗೆಂದು ಸಿದ್ದಾರ್ಥ್‌ ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿದ್ದರು. ಮಲ್ಲೇಶ್ವರಂನ ಎಸ್‌ಆರ್‌ವಿ ಥಿಯೇಟರ್‌ನಲ್ಲಿ ಸಿದ್ದಾರ್ಥ್‌ ಸುದ್ದಿಗೋಷ್ಠಿಯಲ್ಲಿ ಕನ್ನಡದಲ್ಲೇ ಮಾತನಾಡುತ್ತಿದ್ದರು. ಅದೇ ಸಮಯಕ್ಕೆ ಅಲ್ಲಿಗೆ ಬಂದ ಕನ್ನಡಪರ ಸಂಘಟನೆ ಸದಸ್ಯರು, ನಾವಿಲ್ಲಿ ತಮಿಳುನಾಡಿಗೆ ನೀರು ಹೋಗುತ್ತಿದೆ ಎಂಬ ಬೇಸರದಲ್ಲಿದ್ದರೆ ಇಲ್ಲಿ ತಮಿಳು ಸಿನಿಮಾ ಸುದ್ದಿಗೋಷ್ಠಿ ಮಾಡಬೇಕಾ ಎಂದು ಪ್ರಶ್ನಿಸಿ, ಸಿದ್ದಾರ್ಥ್‌ ಅವರನ್ನು ಬಲವಂತವಾಗಿ…

Read More

ನೀನೇ ಮೊದಲು ಎರಡನೆಯವನಲ್ಲ ಅಂದ್ರು ಅಭಿಷೇಕ್ ಪತ್ನಿ; ಫೋಟೋಗಳನ್ನ ಹಂಚಿಕೊಂಡು ಹುಟ್ಟುಹಬ್ಬದ ಶುಭಾಶಯಗಳು ಎಂದ ಅವಿವಾ

ಚಂದವನದ ಕನ್ವರ್ ಲಾಲ್, ಜಲೀಲಾ ದಿವಗಂತ ಅಂಬರೀಶ್ ಅವ್ರ ಪುತ್ರ ಅಭಿಷೇಕ್ ಗೆ ಇಂದು ಜನುಮದಿನದ ಸಂಭ್ರಮ. ಹೌದು ಕನ್ನಡ ಚಿತ್ರರಂಗದ ಹೆಸರಾಂತ ನಟ ರೆಬಲ್​ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಅಂಬರೀಶ್ ಅವರ ಪುತ್ರ, ನಟ ಅಭಿಷೇಕ್ ಅಂಬರೀಶ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಇನ್ನು 2019 ರಲ್ಲಿ ಬಿಡುಗಡೆಯಾದ ‘ಅಮರ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಅಭಿಷೇಕ್ ಸದ್ಯ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ದೇ ದುನಿಯಾ ಸೂರಿ ನಿರ್ದೇಶನದ…

Read More

ಕಾಮಿಡಿ ಕಿಲಾಡಿ ಖ್ಯಾತಿಯ ನಯನ ಗರಂ; ಮಗು ಆಗಿದೆ ಅಂತ ಸುಳ್ಳು ಸುದ್ದಿ ಹಾಕಿದವರಿಗೆ ಕೊಟ್ರು ಟಾಂಗ್

ಅರುಳು ಹುರಿದಂತೆ ಫಟ ಫಟ್ ಅಂತ ಮಾತನಾಡುವ ಮುದ್ದು ಮುಖದ ಚೆಲುವೆ ನೇರ ಮಾತುಗಳಿಂದಲೇ ಸಾಕಷ್ಟು ಜನರ ಹೃದಯ ಕದ್ದು, ಜೀ ಕನ್ನಡದಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ಶೋ ಮೂಲಕ ನಾಡಿನ ಜನತೆಗೆ ಪರಿಚಯವಾದವರು ನಟಿ ನಯನಾ ಶರತ್. ಹೌದು ಸಿನಿಮಾ, ಸೀರಿಯಲ್‌ಗಳಲ್ಲಿಯೂ ಸಕ್ರಿಯವಾಗಿರುವ ಈ ನಟಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಅದು ಎಲ್ಲರಿಗೂ ಗೊತ್ತು. ಈ ಖುಷಿಯಲ್ಲಿಯೇ ಸಿಹಿಕಹಿ ಚಂದ್ರು ಅವರಿಂದ ಸೀಮಂತ ಶಾಸ್ತ್ರವನ್ನೂ ನೆರವೇರಿಸಿಕೊಂಡು, ಬಸರಿ ಬಯಕೆ ಈಡೇರಿಸಿಕೊಂಡಿದ್ದರು. ನಯನಾ ಅವರಿಗೆ ವಿಶೇಷ…

Read More