ವೈರಲ್ ಆಗ್ತಿರೋ ನಾನು ನಂದಿನಿ ಹಾಡಿನ ಈ ವ್ಯಕ್ತಿ ಯಾರು? ವಿಕ್ಕಿ ಪೀಡಿಯ ಅಂತಲೇ ಫೇಮಸ್ ಆಗಿರೋ ಇವ್ರ ಹಿನ್ನಲೆ ಏನು?

ಮಾಯಾ ನಗರಿ ಬೆಂಗಳೂರು ಹೆಸರಿಗೆ ಮಾತ್ರ ಮಾಯಾ ನಗರಿ ಅಲ್ಲ. ಬೆಂಗಳೂರು ಎಲ್ಲವನ್ನ ಕಲಿಸುತ್ತೆ, ಎಲ್ಲವನ್ನ ಮರೆಸಿ ಪ್ರತಿಯೊಂದನ್ನು ಪ್ರತಿಯೊಬ್ಬರನ್ನು ಬದಲಾಯಿಸಿಬಿಡುತ್ತೆ. ಅದರಲ್ಲೂ ಉದ್ಯಾನನಗರಿ, ಗಾರ್ಡನ್‌ಸಿಟಿ ಎಂದೆಲ್ಲಾ ಖ್ಯಾತಿ ಗಳಿಸಿರುವ ಬೆಂಗಳೂರು ನಗರಿ ಲಕ್ಷಾಂತರ ಜನರ ಪಾಲಿಗೆ ಬದುಕು ಕಟ್ಟಲು ಕೆಲಸ ನೀಡಿ ಸಹಾಯ ಮಾಡಿ ಪೊರೆದ ಹೆಮ್ಮೆಯ ನಗರಿ ಅಂತಲೇ ಹೇಳಬಹುದು. ಹಳ್ಳಿಯಲ್ಲಿರುವವರು, ಓದುತ್ತಿರುವ ಓದಿ, ಉದ್ಯೋಗದ ಹುಡುಕಾಟದಲ್ಲಿರುವ ಅನೇಕರ ಪಾಲಿಗೆ ಗಾರ್ಡನ್‌ ಸಿಟಿ ಅವ್ರ ಪಾಲಿನ ಕನಸಿನ ಸಿಟಿ ಅನಿಸಿಕೊಂಡಿದೆ. ಉದ್ಯೋಗ ಅರಸುವ ಸಲುವಾಗಿ…

Read More

ಅವಳನ್ನ ಕಳೆದುಕೊಂಡು ನಾನು ಸತ್ತಿದ್ದೇನೆ! ಮಗಳನ್ನು ನೆನೆದು ಕಣ್ಣೀರಿಟ್ಟ ನಟ ವಿಜಯ್ ಆಂಟೋನಿ

ತಮಿಳು ನಟ, ಸಂಗೀತ ಸಂಯೋಜಕ ವಿಜಯ್ ಆ್ಯಂಟನಿ(Vijay Antony) ಅವರ ಮಗಳು ಮೀರಾ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡರು. ಬುಧವಾರ ಅವರ ಅಂತ್ಯಕ್ರಿಯೆ ನಡೆಸಲಾಗಿದೆ. ಹೌದು ಮೀರಾ ಅವರು ಮಂಗಳವಾರ ಮುಂಜಾನೆ ನೇಣುಬಿಗಿದುಕೊಂಡು ಮೃತಪಟ್ಟರು. ಇನ್ನು ಮೀರಾ ಬಹಳ ಸಮಯದಿಂದ ಖಿನ್ನತೆಗೆ ಒಳಗಾಗಿದ್ದರು. ಇದಕ್ಕೆ ಅವರು ಚಿಕಿತ್ಸೆ ಕೂಡ ಪಡೆಯುತ್ತಿದ್ದರು ಅಂತ ಅಂತ್ಯ ಸಂಸ್ಕಾರದ ವೇಳೆ ಮೀರಾ ತಾಯಿ ಫಾತಿಮಾ ಕಣ್ಣೀರು ಹಾಕಿದ್ದಾರೆ. ‘ನಾನು ನಿನ್ನನ್ನು ಗರ್ಭದಲ್ಲಿ ಹೊತ್ತುಕೊಂಡಿದ್ದೆ. ನೀನು ನನಗೆ ಒಂದು ಮಾತು ಹೇಳಬಹುದಿತ್ತು’ ಅಂತ ಅಳುತ್ತಿದ್ರು…

Read More

ದಪ್ಪ ಆಗಿದ್ದ ಹುಚ್ಚ ಖ್ಯಾತಿಯ ನಟಿ ರೇಖಾ ಸಣ್ಣ ಆಗಿದ್ದೇಗೆ? ದಪ್ಪ ಆಗಿದ್ದೀಕೆ? ಈಗ ಸಣ್ಣ ಆಗಿರೋದ್ರ ಹಿಂದಿನ ಕಾರಣ?

ಚಿತ್ರರಂಗವೆ ಆಗೇ ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಬೆಲೆ ನೀಡುತ್ತೆ. ಸಿನಿರಂಗದಲ್ಲಿ ಅಸ್ಥಿತ್ವ ಉಳಿಸಿಕೊಳ್ಳಬೇಕು ಅಂದ್ರೆ ಮಾನಸಿಕವಾಗಿ ಜೊತೆಗೆ ದೈಹಿಕವಾಗಿಯೂ ಬಹಳ ಫಿಟ್ ಆಗಿರಬೇಕು. ಹೌದು ಸಿನಿಮಾ ಮಂದಿ ಫಿಟ್‌ ಇದ್ದಷ್ಟು ಮತ್ತು ದೇಹ ಸೌಂದರ್ಯ ಕಾಪಾಡಿಕೊಂಡಷ್ಟು ಚಿತ್ರರಂಗದಲ್ಲಿ ಬಾಳಿಕೆ ಹೆಚ್ಚು, ಅಂದ್ರೆ ಜಾಸ್ತಿ ಸಮಯ ಉಳಿದುಕೊಳ್ಳಬಹುದು ಅಂತ ಹೇಳಬಹುದು. ಹಾಗಾಗಿ ಡಯಟ್‌, ಫಿಟ್‌ನೆಸ್‌, ಅದೂ ಇದೂ ಎಂದೆಲ್ಲ ಸಾಕಷ್ಟು ಪ್ರಯೋಗಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡಿರುತ್ತಾರೆ. ದೇಹ ತೂಕ ಹೆಚ್ಚಳ, ಕಡಿಮೆ ಮಾಡಿಕೊಂಡ ಸಾಕಷ್ಟು ಸೆಲೆಬ್ರಿಟಿಗಳು ಉದಾಹರಣೆ ರೀತಿ…

Read More

ವರುಣ್ – ವರ್ಷ ಲವ್ ಬ್ರೇಕಪ್.! ಸೋಶಿಯಲ್ ಮೀಡಿಯಾ ಸ್ಟಾರ್ ನಡುವೆ ಆಗಿದ್ದೇನು ಗೊತ್ತಾ? ವರ್ಷಾಗೆ ವರುಣ್ ಮೋಸ ಮಾಡಿದ್ನಾ?

ಸ್ನೇಹಿತರೆ ಡಿಜಿಟಲ್‌ ಯುಗದಲ್ಲಿ ಪ್ರೀತಿ ಪ್ರೇಮ ಎಲ್ಲ ಸಾಮಾನ್ಯವಾಗಿದೆ. ಅದರಲ್ಲೂ ಒಂದು ತಾಸಿಗೆ ಲವ್‌ ಇನ್ನೊಂದು ತಾಸಿಗೆ ಬ್ರೇಕಪ್‌ ಎನ್ನುವಂತಾಗಿದೆ. ಹಾಗಂತ ನಿಜವಾದ ಪ್ರೀತಿ ಆಗುವುದೇ ಇಲ್ಲ ಅಂತ ಹೇಳೋಕಾಗಲ್ಲ. ಆಗುತ್ತೆ, ಆದರೆ ಅದು ನೂರಾರು ಜೋಡಿಗಳಲ್ಲಿ, ಕೆಲವರಲ್ಲಿ ಮಾತ್ರ ನಿಜವಾದ ಪ್ರೀತಿ ಇರುತ್ತದೆ. ಪ್ರೀತಿ ಕುರುಡು ಎನ್ನುವ ಮಾತಿನಂತೆ ಪ್ರೀತಿಸಿದವರನ್ನು ಹುಚ್ಚರಂತೆ ನಂಬುವವರು ಇದ್ದಾರೆ. ಸದ್ಯದ ಸ್ಥಿತಿಯಲ್ಲಿ ಎಲ್ಲವೂ ಸತ್ಯವಲ್ಲ. ಹಾಗಂತ ಎಲ್ಲವೂ ಸುಳ್ಳಲ್ಲ. ಯಾಕಂದ್ರೆ ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮಿಡಿಯಾಗಳೇ ಎಷ್ಟೋ ಜನರ ಜೀವನವಾಗಿವೆ….

Read More

Namratha Gowda: ಕಿರುತೆರೆ ನಟಿ ನಮ್ರತಾ ಗೌಡ ಹೊಸ ಮನೆ ಗೃಹ ಪ್ರವೇಶ; ಪೂಜೆಯಲ್ಲಿ ಭಾಗಿಯಾದ ಸಹ ಕಲಾವಿದರು

Namratha Gowda: ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಮ್ರತಾ ಗೌಡ, ಅನೇಕ ಸೀರಿಯಲ್​ಗಳಲ್ಲಿ ನಟಿಸಿ ಮನೆ ಮಾತಾಗಿದ್ದಾರೆ. ಹೌದು ಕಿರುತೆರೆಯ ಉದಯೋನ್ಮುಖ ನಟಿ ನಮ್ರತಾ ಗೌಡ ಕಿರುತೆರೆಯಲ್ಲಿ ಅಭಿನಯಿಸುತ್ತಾ ಅನೇಕ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಇನ್ನು ಕನ್ನಡ ಕಿರುತೆರೆಯಲ್ಲಿ ಕೆಲ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ನಮ್ರತಾ ಗೌಡ, ಜೀ ಕನ್ನಡದಲ್ಲಿ ಪ್ರಸಾರವಾಗುವ ನಾಗಿಣಿ 2 ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡ್ರು. ಹೌದು ತಮ್ಮ ಉತ್ತಮ ನಟನೆಯಿಂದ ಮನೆ ಮಾತಾಗಿದ್ದಾರೆ ನಟಿ ನಮ್ರತಾ. ಇನ್ನು ನಾಗಿಣಿ 2…

Read More

ಅಣ್ಣನ ಸಮಾಧಿ ಮುಂದೆ ಪ್ರೇರಣಾ ಸೀಮಂತ ಮಾಡಿದ ಧ್ರುವ ಸರ್ಜಾ; ಚಿರು ಫೋಟೋ ನೋಡಿದ ಧ್ರುವ ಪುತ್ರಿ ಏನ್ ಹೇಳಿದ್ಲು ಗೊತ್ತಾ?

ಸ್ಯಾಂಡಲ್ವುಡ್ ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ದಂಪತಿ 2ನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚಿಗೆ ಧ್ರುವ ಪತ್ನಿ ಪ್ರೇರಣಾಗೆ ಸೀಮಂತ ಕಾರ್ಯಕ್ರಮ ಕೂಡ ನೆರವೇರಿದೆ. ಸದ್ಯ ಸೀಮಂತದ ಚೆಂದದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೌದು ಕಳೆದ ವರ್ಷ ಮುದ್ದು ಮಗಳನ್ನು ಸ್ವಾಗತಿಸಿದ್ದ ಧ್ರುವ ಸರ್ಜಾ, ಇದೀಗ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು ಪ್ರೇರಣಾ ಇದೀಗ 8 ತಿಂಗಳ ತುಂಬು ಗರ್ಭಿಣಿಯಾಗಿದ್ದಾರೆ. ಹೀಗಾಗಿ ಸೀಮಂತ ಶಾಸ್ತ್ರ ಅದ್ಧೂರಿಯಾಗಿ ನಡೆಯಿತು. ಇನ್ನು ವಿಶೇಷ ಅಂದ್ರೆ…

Read More

ಮದುವೆ ಬಗ್ಗೆ ಚುಚ್ಚು ಮಾತುಗಳು ಕಣ್ಣೀರಿಟ್ಟ ಸಂಜು ಬಸಯ್ಯ! ನಿಂದನೆಗಳ ಕೋಟೆಯನ್ನ ಮೆಟ್ಟಿ ಮದುವೆ ಆಗಿದ್ದು ಹೇಗೆ?

ಜನ ನಾವು ಚೆನ್ನಾಗಿದ್ದರು ಕಾಲು ಎಳೆಯುತ್ತಾರೆ ನಾವು ಹೆಸಲಾಗೋದ್ರು ಮಾತಾಡ್ತಾರೆ ಅನ್ನೋದು ಕೆಲವೊಂದು ವಿಚಾರಗಳಲ್ಲಿ ಪದೇ ಪದೇ ನಿಜ ಆಗ್ತಾನೆ ಇರುತ್ತೆ. ಬಾರೋ ಸಂದರ್ಭದಲ್ಲಿ ಸನ್ನಿವೇಶಗಳನ್ನ ನಾವು ಅರ್ಥ ಮಾಡಿ ಅರಿತುಕೊಂಡು ಹೊಂದುಕೊಂಡು ಹೋದರು ಕೂಡ ಜನ ಸುಮ್ನೆ ಇರಲ್ಲ. ಬಿದ್ರು ನಗ್ತಾರೆ ಇದ್ರು ನಗ್ತಾರೆ ಆದ್ರೆ ಆದುಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಮುಂದೆ ಬರಬೇಕು ಅನ್ನೋದಕ್ಕೆ ಕಿರುತೆರೆ ಕಲಾವಿದ ಸಂಜು ಬಸಯ್ಯ ಹಾಗೂ ರಂಗಭೂಮಿ ಕಲಾವಿದೆ ಪಲ್ಲವಿ ಅವ್ರೆ ಸಾಕ್ಷಿ. ಹೌದು ಜೋಡಿ ನಂ 1 ವೇದಿಕೆ…

Read More

ಕಷ್ಟದಲ್ಲಿರುವವರಿಗೆ ಸದಾ ಮಿಡಿಯುತ್ತೆ ದಾಸನ ಹೃದಯ; ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅಭಿಮಾನಿ ಕೈ ಹಿಡಿದ ದರ್ಶನ್‌

ಬಲಗೈಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು ಅಂತ ಹೇಳ್ತಾರೆ ಆ ಮಾತು ನಮ್ಮ ಚಂದನವನದ ಸಾಕಷ್ಟು ನಟರಿಗೆ ಸೂಕ್ತ ಅಂತ ಹೇಳಿದ್ರೆ ತಪ್ಪಾಗಲ್ಲ. ಹೌದು ನಮ್ಮ ಸ್ಯಾಂಡಲ್ವುಡ್ ನಾ ಡಿ ಬಾಸ್, ಅಭಿಮಾನಿಗಳ ನೆಚ್ಚಿನ ದಾಸ ದರ್ಶನ್‌ ಅವ್ರಿಗೆ ಸೂಕ್ತ ಅಂತ ಹೇಳಬಹುದು. ಹೌದು ಡಿ. ಬಾಸ್ ತಮ್ಮ ಸಹಾಯಕ್ಕೆ ಎಂದಿಗೂ ಪ್ರಚಾರ ಬಯಸಿದವರಲ್ಲ. ಇದಕ್ಕೂ ಮುನ್ನ ಅನೇಕರಿಗೆ ಅವರು ಸಹಾಯ ಮಾಡಿದ್ದಾರೆ. ಇದಕ್ಕೆ ಕಾರಣ ಅವ್ರು ಕೂಡ ಕಷ್ಟದ ಬದುಕುನ್ನ ನೋಡಿಯೇ ಮೇಲೆ ಬಂದವರು. ಕಷ್ಟ ಏನೆಂದು…

Read More

ವಿಜಯ್ ಸೂರ್ಯ ಮನೆಯಲ್ಲಿ ಲಕ್ಷ್ಮೀ ಪೂಜೆ; ಪೂಜೆಯಲ್ಲಿ ಭಾಗಿಯಾಯ್ತು ನಮ್ಮ ಲಚ್ಚಿ ಸೀರಿಯಲ್ ತಂಡ

ನಟ ವಿಜಯ್ ಸೂರ್ಯ(Vijay suriya) ಕನ್ನಡ ಕಿರುತೆರೆಯಲ್ಲಿ ಭರವಸೆಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಅಲ್ದೇ ಧಾರವಾಹಿ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇನ್ನು ವಿಜಯ್ ಸೂರ್ಯ ಮೊನ್ನೆಯಷ್ಟೇ ಜನ್ಮದಿನದ ಸಂಭ್ರಮದಲ್ಲಿದ್ದರು ಅಲ್ದೇ ಈ ವೇಳೆ ಅವರ ಮನೆಯಲ್ಲಿ ಲಕ್ಷ್ಮೀ ಪೂಜೆ ಇಟ್ಟುಕೊಂಡಿದ್ರು. ಈ ಕಾರ್ಯಕ್ರಮಕ್ಕೆ ತಮ್ಮ ಸಹ ಕಲಾವಿದರನ್ನ ಕರೆಸಿ ಬಹಳ ಸಂಭ್ರಮಿಸಿದ್ದಾರೆ. ಹೌದು ಸದ್ಯ ವಿಜಯ್ ಸೂರ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮ ಲಚ್ಚಿ ಸೀರಿಯಲ್ ನಲ್ಲಿ ಲೀಡ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಡುಗಾರ ಸಂಗಮ್…

Read More

ಚಿರು ಸಮಾಧಿ ಪಕ್ಕದಲ್ಲಿ ಮಲಗಿದ್ದ ಧ್ರುವ, ಪ್ರತಿ ವಾರವು ಅಣ್ಣನ ಪಕ್ಕದಲ್ಲೇ ಮಲಗ್ತಾರೆ; ಆದ್ರೆ ಧ್ರುವ ಸರ್ಜಾ ಹೀಗ್ ಮಾಡೋಕೆ ಕಾರಣ ಏನ್ ಗೊತ್ತಾ?

ಸ್ಯಾಂಡಲ್ವುಡ್ ನ ರಾಮ ಲಕ್ಷ್ಮಣ ಯಾರು ಅಂದ್ರೆ ಎಲ್ರು ಚಿರು ಮತ್ತೆ ಧ್ರುವ ಅಂತಿದ್ರು. ಒಬ್ಬರನೊಬ್ಬರು ಪ್ರಾಣಕ್ಕಿಂತ ಹಚ್ಚಿಕೊಂಡಿದ್ರು, ಒಬ್ಬರನ್ನ ಬಿಟ್ಟು ಮತ್ತೊಬ್ಬರು ಇರುತ್ತಿರಲಿಲ್ಲ, ಆದ್ರೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ಚಿರು ಇನ್ನಿಲ್ಲವಾಗಿ ಹೋದ್ರು. ಹೌದು ಚಿರು ಮತ್ತು ಧ್ರುವ ಸರ್ಜಾ(Dhruva Sarja ) ರಾಮ ಲಕ್ಷ್ಮಣರಂತೆ ತುಂಬಾ ಅನ್ಯೋನ್ಯವಾಗಿದ್ದರು. ಈ ಕುರಿತು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ ಅನಿಸುತ್ತದೆ. ಏಕೆಂದರೆ ಅಣ್ಣ- ತಮ್ಮನ ತುಂಟಾಟ, ಕಾಳಜಿಯ ಅದೇಷ್ಟೋ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ,…

Read More