Hero Splendor Plus VS Hero Super Splendor ಇವೆರಡರಲ್ಲಿ ಯಾವುದು ಶಕ್ತಿಶಾಲಿ ಹಾಗೂ ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿದೆ?

Hero Splendor Plus VS Hero Super Splendor: ಎಲ್ಲರಿಗೂ ತಿಳಿದಿರುವಂತೆ, ಹೀರೋ ಸ್ಪ್ಲೆಂಡರ್ ಪ್ಲಸ್ ಮತ್ತು ಹೀರೋ ಸೂಪರ್ ಸ್ಪ್ಲೆಂಡರ್ ಬೈಕ್‌ಗಳು ಉತ್ತಮ ಮೈಲೇಜ್ ಮತ್ತು ಕಡಿಮೆ ಬೆಲೆಗೆ ಲಭ್ಯವಿದೆ. ಇವುಗಳಲ್ಲಿ ಬಹಳ ಮಾದರಿಗಳು ಮತ್ತು ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ನಿಮಗೆ ಇವುಗಳಲ್ಲಿ ಯಾವ ಬಣ್ಣ ಮತ್ತು ಶೈಲಿ ಇಷ್ಟವಾಗುತ್ತದೆ? ಬನ್ನಿ ಇದರ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಾಗಿ. ಸ್ಪ್ಲೆಂಡರ್ ಪ್ಲಸ್ ಮತ್ತು ಸೂಪರ್ ಸ್ಪ್ಲೆಂಡರ್ ಎರಡೂ ಒಳ್ಳೆಯ ಬೈಕ್ ಗಳಾಗಿವೆ. ಹೀರೋ ಸ್ಪ್ಲೆಂಡರ್ ಪ್ಲಸ್‌ನಿಂದ…

Read More

ಅತಿ ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿರುವ Hero Xoom 160 ಸ್ಕೂಟರ್, ಉತ್ತಮ ಮೈಲೇಜ್ ನೊಂದಿಗೆ ಹೆಚ್ಚಿನ ಲಾಭವನ್ನು ನೀಡಲಿದೆ.

Hero Xoom 160 Scooter: ಹೀರೋ xoom 160 ಸ್ಕೂಟರ್ ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ಬರಲಿದೆ. ಅದಾಗಲೇ, ಈ ಸ್ಕೂಟರ್ ಹೀರೋ ಕಂಪನಿಯ ಪ್ರದರ್ಶನ ದಲ್ಲಿ ಬಹಿರಂಗಗೊಂಡಿದ್ದು, ಯಮಹಾ ಏರಾಕ್ಸ್ 155 ಮತ್ತು ಹೋಂಡಾ ಯುನಿಕಾರ್ನ್ ಈ ಮಾದರಿಯಲ್ಲಿರುವ ಈ ಸ್ಕೂಟರ್ ಹೊಸ ವೈಶಿಷ್ಟ್ಯಗಳು ಮತ್ತು ಉತ್ತಮ ನೋಟವನ್ನು ಹೊಂದಿದೆ. ಹೀರೋ Xoom 160 ವೈಶಿಷ್ಟ್ಯಗಳಲ್ಲಿ ಒಂದು ವಿಶೇಷವಾದ ಸಂಗತಿ ಅಂದರೆ ಎಷ್ಟು ಸಾಧ್ಯವಾಗುತ್ತೋ ಅಷ್ಟು ಪ್ರಮಾಣದಲ್ಲಿ ಈ ಸ್ಕೂಟರ್ ಅನ್ನು ವಿನ್ಯಾಸಗೊಳಿಸಲಾಗಿದೆ. ದೈನಂದಿನ ಹೊಸ ಮಾಹಿತಿಗಳಿಗಾಗಿ…

Read More

ಜನನ ಮರಣ ಪ್ರಮಾಣ ಪತ್ರ ಮಾಡಿಸಲು ವಿಳಂಬ ಮಾಡುವಂತಿಲ್ಲ; ವಿಳಂಬ ಮಾಡೋರಿಗೆ ಶುಲ್ಕ ಹೆಚ್ಚಿಸಿದ ರಾಜ್ಯ ಸರ್ಕಾರ

ಜನನ-ಮರಣ ಪ್ರಮಾಣ ಪತ್ರ ಮಾನವನ ಪ್ರತಿಯೊಂದು ವಿಶೇಷ ಹಂತಗಳಲ್ಲಿ ಅತ್ಯವಶ್ಯವಾಗಿದೆ. ಜನನ-ಮರಣ ಮತ್ತು ನಿರ್ಜೀವ ಜನನಗಳನ್ನು ನೋಂದಾಯಿಸುವುದು ಕಡ್ಡಾಯವಾಗಿದ್ದು, ಪ್ರತಿಯೊಬ್ಬರೂ ಜನನ ಮರಣ ನೋಂದಣಿಯನ್ನು ಸಕ್ಷಮ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಜನನ & ಮರಣ ಸಕ್ಷಮ ಪ್ರಾಧಿಕಾರದ ಎಲ್ಲಾ ಸ್ಥಳಿಯ ಸಂಸ್ಥೆಗಳು, ಸರ್ಕಾರಿ ಆಸ್ಪತ್ರೆಗಳು, ಇ-ಜನ್ಮ ತಂತ್ರಾಂಶದ ಮೂಲಕ ನೋಂದಣಿ ಮಾಡುವ ಕಾರ್ಯ ಕಡ್ಡಾಯವಾಗಿದೆ. ಆದ್ರೆ ಇದೀಗ ಈ ವಿಚಾರದಲ್ಲೂ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿ ಸರಿಯಾದ ಸಮಯದಲ್ಲಿ ಅಥವಾ ಸಮಯಕ್ಕೆ ಸರಿಯಾಗಿ ಜನನ ಮತ್ತು ಮರಣ…

Read More

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ, SBIF ಆಶಾ ಸ್ಕಾಲರ್ಶಿಪ್ ಮೂಲಕ ವಿದ್ಯಾರ್ಥಿಗಳಿಗೆ ಸಿಗಲಿದೆ 10,000 ವಾರ್ಷಿಕ ವೇತನ.

Sbif Asha Scholarship: ಹಿಂದುಳಿದ ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಮುಂದುವರಿಸಲು ಅವರಿಗೆ ಸಹಾಯವಾಗುವಂತೆ ಎಸ್ ಬಿ ಐ ಎಫ್ ವಿದ್ಯಾರ್ಥಿಗಳಿಗಾಗಿ 10,000 ಮಾಸಿಕ ವೇತನವನ್ನು ನೀಡುತ್ತಿದೆ. ಕೆಲವು ಬುದ್ಧಿವಂತ ವಿದ್ಯಾರ್ಥಿಗಳಿದ್ದು ಅವರಿಗೆ ಓದಲು ಅನುಕೂಲವಾಗುವಂತೆ ಹಾಗೂ ಅವರನ್ನು ಮೇಲಕ್ಕೆ ತರಲು ಬೇಕಾದ ಎಲ್ಲ ಪ್ರಯತ್ನಗಳನ್ನು ಸರ್ಕಾರ ಮಾಡುತ್ತಿದೆ. ಅರ್ಜಿಯನ್ನು ಸಲ್ಲಿಸುವವರು ಈ ಕೆಳಗಿನ ಅಂಶಗಳನ್ನು ಹೊಂದಿರಬೇಕು, ಅರ್ಹತೆ: ವಿದ್ಯಾರ್ಥಿಗಳು ದೇಶದ ಬಡಕುಟುಂಬಗಳಿಂದ ಅಥವಾ ಹಿಂದುಳಿದ ವರ್ಗಗಳಿಂದ ಬಂದವರಾಗಿರಬೇಕು. ಅರ್ಜಿ ವಿಧಾನ: ಅರ್ಜಿಯನ್ನು ಆನ್‌ಲೈನ್‌ನಲ್ಲಿ Buddy4study ವೆಬ್‌ಸೈಟ್‌ನಲ್ಲಿ ಸಲ್ಲಿಸಬೇಕಾಗಿದೆ….

Read More

Toyota Taisor: ಹುಂಡೈ ಮತ್ತು ಟಾಟಾ ಅವರನ್ನು ಮೆಟ್ಟಿ ಮುಂದೆ ದಾಪುಗಾಲು ಹಾಕುತ್ತಿದೆ ಟೊಯೋಟಾ ಟೈಸರ್, ಅದ್ಭುತ ಮೈಲೇಜ್ ನೊಂದಿಗೆ.

Toyota Taisor: ಈ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಹೊಸ sub compact SUV ಯಾಗಿ ಪ್ರಾರಂಭ ಮಾಡಲಾಗಿದೆ. ಈ ಮಾದರಿಗಳಲ್ಲಿ ಮಾರುತಿ ಫ್ರೊನ್‌ಕ್ಸ್‌ನ ರೆಬಾಚ್ ಮಾದರಿಯೂ ಸಹ ಇದೆ ಇದೆ. ಟೊಯೋಟಾ ಮತ್ತು ಮಾರುತಿ ನಡುವಿನ ಪಾಲುದಾರಿಕೆಯಲ್ಲಿ ಇಬ್ಬರ ತಂತ್ರಜ್ಞಾನ ಪರಸ್ಪರ ಹೊಂದಾಣಿಕೆಯಾಗಿದೆ. ಇದರಿಂದ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಹಾಯ ಆಗುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಮಾದರಿಗಳು ಲಭ್ಯವಿದೆ. ಉದಾಹರಣೆಗೆ ಮಾರುತಿ ಬಾಲೆನೊ-ಗ್ಲೈನ್ಜಾ, ಗ್ರ್ಯಾಂಡ್ ವಿಟಾರಾ-ಹೈ ರೈಡರ್ ಮತ್ತು ಟೊಯೋಟಾ ಇನ್ವಿಟೊ ಆಧಾರಿತ ಪ್ರೀಮಿಯಂ 7 ಆಸನಗಳ…

Read More

ಡಿಸೆಂಬರ್ ತಿಂಗಳಿನಲ್ಲಿ ಉಂಟಾಗುವ ಈ ಐದು ಗ್ರಹಗಳ ಬದಲಾವಣೆಯಿಂದ ಈ ರಾಶಿಗಳವರಿಗೆ ಅದೃಷ್ಟ ಅದೃಷ್ಟ.

ಡಿಸೆಂಬರ್ ತಿಂಗಳಲ್ಲಿ ಸೂರ್ಯ, ಮಂಗಳ ಮತ್ತು ಬುಧ ಸೇರಿದಂತೆ ಐದು ಗ್ರಹ ಗಳು ಸಾಗುತ್ತವೆ. ಸೂರ್ಯ ಮಂಗಳ ಮತ್ತು ಬುಧ, ಧನು ರಾಶಿಯಲ್ಲಿ ತ್ರಿಗ್ರಾಹಿ ಯೋಗ ರೂಪುಗೊಳ್ಳುತ್ತದೆ. ಧನು ರಾಶಿಯಲ್ಲಿ ಸೂರ್ಯ ಮತ್ತು ಬುಧ ಒಟ್ಟಿಗೆ ಬುಧಾದಿತ್ಯ ಯೋಗವನ್ನು ಉಂಟು ಮಾಡುತ್ತವೆ. ಸೂರ್ಯ ಮತ್ತು ಮಂಗಳನ ಸಂಯೋಜನೆ ಆದಿತ್ಯ ಮಂಗಳ ಎಂಬ ರಾಜ ಯೋಗವನ್ನು ರೂಪಿಸುತ್ತಿದೆ. ಇದರಿಂದ ಯಾರ್ಯಾರಿಗೆ ಅದೃಷ್ಟ ಇದೆ, ಒಳ್ಳೆಯ ಸಮಯ ಯಾರಿಗೆ ಶುರುವಾಗ್ತಿದೆ, ಯಾವ ರಾಶಿಯವರಿಗೆ ಅನುಕೂಲಕರ ಸಮಯ ಅನ್ನೋದನ್ನ ಈ ಲೇಖನದಲ್ಲಿ…

Read More

ಗೃಹಲಕ್ಷ್ಮಿ ಹಣ ಬಾರದೆ ಇರುವವರಿಗೆ ಸಿಹಿಸುದ್ದಿ; ಗೃಹಲಕ್ಷ್ಮಿ ಅದಾಲತ್ ಆಯೋಜನೆಗೆ ಸೂಚನೆ

ಗೃಹಲಕ್ಷ್ಮಿ ಯೋಜನೆ ಶುರುವಾಗಿ ಸುಮಾರು ಮೂರು ತಿಂಗಳ ಕಳೆದಿದೆ. ಆದರೆ ಇನ್ನೂ ಕೂಡ ಹಲವು ಗೃಹಲಕ್ಷ್ಮಿಯರಿಗೆ ಹಣ ಬಂದು ತಲುಪಿಲ್ಲ ಇದರಿಂದ ಎಷ್ಟೋ ಮುನೆಯ ಗೃಹಲಕ್ಷ್ಮಿಯರು ರೊಚ್ಚಿಗೆದ್ದಿದ್ದಾರೆ. ಅಕ್ಕನಿಗೆ ಬಂತು ತಂಗಿಯರಿಗೆ ಬಂತು ಅಕ್ಕ ಪಕ್ಕದ ಮನೆಯವರಿಗೂ ಕೂಡ ಗ್ರಹಲಕ್ಷ್ಮಿ ಹಣ ಬಂತು ಆದರೆ ನಮಗೆ ಯಾಕೆ ಇನ್ನೂ ಬಂದಿಲ್ಲ ಎನ್ನುವ ಗೊಂದಲದಲ್ಲಿದ್ದಾರೆ. ಎಷ್ಟೇ ದಾಖಲಾತಿಗಳನ್ನು ಸರಿಮಾಡಿಸಿಕೊಂಡರೂ ಕೂಡ ಒಂದು ಕಂತಿನ ಗೃಹಲಕ್ಷ್ಮಿ ಹಣವು ಕೂಡ ಇನ್ನು ಜಮಾಾವಣೆ ಆಗಿಲ್ಲ. ಇಂತಹವರಿಗೆ ಅಂತಾನೆ ಸಿದ್ದರಾಮಯ್ಯ ಅವರು ಸಿಹಿ…

Read More

Ather Family Electric Scooter: ಅತ್ಯಂತ ಕಡಿಮೆ ಬೆಲೆಯಲ್ಲಿ 115KM Range ನೀಡುವ ಹೊಸ ಎಥರ್ ಎಲೆಕ್ಟ್ರಿಕ್ ಸ್ಕೂಟರ್

Ather Family Electric Scooter: ಎಥರ್ ಫ್ಯಾಮಿಲಿ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸದಾಗಿ ಪ್ರಾರಂಭವಾಗುತ್ತಿದೆ ಎಂದು ಎಥರ್ ಕಂಪನಿ ಸ್ಪಷ್ಟಪಡಿಸಿದೆ. ಈ ವಿದ್ಯುತ್ ಚಾಲಿತ ಸ್ಕೂಟರ್ ಟಿವಿಎಸ್ ಐಸಿಬ್ ಮತ್ತು ಬಜಾಜ್ ಚೇತಕ್‌ಗಳ ಜೊತೆಗೆ ಸ್ಪರ್ಧಿಸುತ್ತಿದೆ, ನೋಡಲು ಅತ್ಯಂತ ಆಕರ್ಷಕವಾಗಿರುವ ಈ ಸ್ಕೂಟರ್ ಆಶ್ಚರ್ಯಕರ ಬೆಲೆಯಲ್ಲಿ ಲಭ್ಯವಾಗಲಿದೆ. Ather ಎಲೆಕ್ಟ್ರಿಕ್ ಮುಂಬರುವ ಫ್ಯಾಮಿಲಿ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಈ ಸ್ಕೂಟರ್‌ನ ಚಿತ್ರವು ಬಹಿರಂಗವಾಗಿದೆ ಮತ್ತು ಅದು ದೊಡ್ಡ ಪಿಲ್ಲಿಯನ್ ಗ್ರಿಪ್ ಹ್ಯಾಂಡಲ್ ಮತ್ತು ಬಾಕ್ಸರ್ ವಿನ್ಯಾಸದೊಂದಿಗೆ ದೈತ್ಯ ಮಹಡಿ…

Read More
Today Vegetable Rate

Today Vegetable Rate: ಇಂದು ರಾಜ್ಯದಲ್ಲಿ ತರಕಾರಿ ಬೆಲೆ ಎಷ್ಟಾಗಿದೆ ಗೊತ್ತಾ? ಈರುಳ್ಳಿ, ಟೊಮೆಟೊ, ಹಸಿರುಮೆಣಸಿನಕಾಯಿ ದರ ಎಷ್ಟು..

Today Vegetable Rate: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ದರ ಎಷ್ಟಿದೆ ನೋಡೋಣ ಬನ್ನಿ, ಮುಂದೆ ಓದಿ.., ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 47 ₹ 54 ಟೊಮೆಟೊ ₹ 36 ₹ 41…

Read More

ಯಜಮಾನರಿಲ್ಲದಿದ್ರೂ ಖಾತೆಗೆ ಬರುತ್ತೆ ಅನ್ನಭಾಗ್ಯ ಯೋಜನೆಯ ಹಣ; 2ನೇ ವ್ಯಕ್ತಿಯ ಖಾತೆಗೆ ಜಮೆ ಆಗುತ್ತೆ ಹಣ

ಕರ್ನಾಟಕ ಸರ್ಕಾರ ಇತ್ತೀಚೆಗೆ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ ಕೂಡ ಒಂದು. ಈ ಯೋಜನೆಯಡಿ ತಲಾ 10 ಕೆಜಿ ಅಕ್ಕಿ ವಿತರಿಸುವುದಾಗಿ ಈ ಹಿಂದೆ ಕಾಂಗ್ರೆಸ್ ಸರ್ಕಾರ ಘೋಷಿಸಿತ್ತು. ಆದರೆ ಈಗ ಕೇಂದ್ರದಿಂದ ಕೊಡುವ 5 ಕೆಜಿ ಅಕ್ಕಿ ವಿತರಿಸಿ ಇನ್ನೈದು ಕೆಜಿ ಅಕ್ಕಿಯ ಹಣವನ್ನು ಆಯಾ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಹೌದು ಅಕ್ಕಿ ದಾಸ್ತಾನು ಕೊರತೆಯಿಂದ ಅನ್ನಭಾಗ್ಯ ಅಕ್ಕಿಯ ಬದಲು ಹಣ ಜಮೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿತ್ತು. ಅದರಂತೆ ಮುಖ್ಯಮಂತ್ರಿ…

Read More