Mahindra XUV 400: ಮಹಿಂದ್ರ xuv 400 ಉತ್ತಮ ಮೈಲೇಜ್ ನೊಂದಿಗೆ ದೀಪಾವಳಿಯ ವಿಶೇಷ ರಿಯಾಯಿತಿಯಲ್ಲಿ ಲಭ್ಯವಿದೆ; ಶೋರೂಮ್ ಮುಂದೆ ಸಾಲುಗಟ್ಟಿ ನಿಂತ ಜನ.

Mahindra XUV 400: ಮಹೀಂದ್ರಾ ಎಕ್ಸ್‌ಯುವಿ 400 ಒಂದು ಅತ್ಯಂತ ಉತ್ತಮ electric SUV ಆಗಿದೆ, ನೀವು ಎಸ್ಯುವಿ ಕಾರನ್ನು ಖರೀದಿಸಬೇಕೆಂದುಕೊಂಡಿದ್ದರೆ ಇದು ನಿಮಗೆ ಉತ್ತಮ ಆಯ್ಕೆ ಅಂತಾನೆ ಹೇಳಬಹುದು. ಈ ಕಾರು XUV 300 ಹೋಲಿಕೆಯೊಂದಿಗೆ, ಮಹೀಂದ್ರಾ ಕಂಪನಿಯ ಮೊದಲ ಎಸ್ ಯು ವಿಗಳಲ್ಲಿ ಇದೂ ಒಂದಾಗಿದೆ. ಅಷ್ಟೇ ಅಲ್ಲದೆ ಮಹಿಂದ್ರ ಕಂಪನಿಯು(Mahindra Company) ದೀಪಾವಳಿಯ ಬಂಪರ್ ಆಫರ್ ನೊಂದಿಗೆ ಮಾರಾಟ ಮಾಡುತ್ತಿದೆ. ಈ ಸಮಯದಲ್ಲಿ ಕಾರನ್ನು ಖರೀದಿಸಬೇಕೆಂದುಕೊಂಡಿರುವವರು ಇಂದೇ ನಿಮ್ಮ ಹತ್ತಿರವಿರುವ ಮಹೇಂದ್ರ ಶೋರೂಂಗೆ…

Read More

ಈ ಐದು ಹೆಸರಿನ ವ್ಯಕ್ತಿಗಳು ಹುಟ್ಟುತ್ತಲೆ ಅದೃಷ್ಟ ಹೊತ್ತು ತಂದಿರುತ್ತಾರೆ..

ಕೆಲವು ಜನರು ಹುಟ್ಟುತ್ತಲೇ ಯೋಗವನ್ನು ಪಡೆದುಕೊಂಡಿರುತ್ತಾರೆ ಜೀವನದಲ್ಲಿ ಅವರಿಗೆ ಕಷ್ಟವೇ ಬರುವುದಿಲ್ಲ ಕಷ್ಟ ಏನು ಅಂತ ಗೊತ್ತಿರುವುದೂ ಇಲ್ಲ. ಇದಕ್ಕೆ ಕಾರಣ ಅವರ ಗ್ರಹಗತಿಗಳು ಅವರ ಯೋಗಗಳು ಮತ್ತು ಪ್ರಮುಖವಾದದ್ದು ಅವರ ಹೆಸರು, ನಾವು ಕರೆಯುವ ಹೆಸರಿನಲ್ಲಿ ಬಹಳ ಶಕ್ತಿ ಇರುತ್ತದೆ ಅದಕ್ಕಾಗಲೇ ನಮ್ಮ ಪೂರ್ವಜರು ಅರ್ಥವಿರುವ ಹಾಗೂ ಒಂದು ತೂಕವಿರುವ ಹೆಸರನ್ನು ಇಡುತ್ತಿದ್ದರು ಆದರೆ ಈಗಿನ ಕಾಲದಲ್ಲಿ ಹೆಸರಿಗೆ ಅರ್ಥವೇ ಇರುವುದಿಲ್ಲ ಅಂತಹ ಹೆಸರನ್ನು ಇಟ್ಟುಕೊಳ್ಳುತ್ತಾರೆ ಅದರಿಂದ ಯಾವುದೇ ಪ್ರಯೋಜನವೂ ಕೂಡ ಆಗುವುದಿಲ್ಲ ಕೆಲವೊಂದು ಹೆಸರು…

Read More

Yamaha MT 15 V2: ದೀಪಾವಳಿ ಬಂಪರ್ ಆಫರ್ ನೊಂದಿಗೆ ಹೆಚ್ಚು ರಿಯಾಯಿತಿಯ ದರದಲ್ಲಿ ಯಮಹಾ ಎಂಟಿ 15 ವಿ 2 ಬೈಕ್ ಅನ್ನು ಖರೀದಿಸಿ

Yamaha MT 15 V2: ಯಮಹಾ ಎಂಟಿ 15 ವಿ 2 ಒಂದು ದೊಡ್ಡ ಬೈಕ್ ಆಗಿದ್ದು, ಯಮಹಾ ಶ್ರೇಣಿಯ ಅತ್ಯಂತ ಸೊಗಸಾದ, ನೋಡುಗರಿಗೆ ಆನಂದವನ್ನು ನೀಡುವ ಬೈಕ್ ಆಗಿದೆ. ಮೂರು ರೂಪಾಂತರಗಳಲ್ಲಿ ಮತ್ತು ಏಳು ಬಣ್ಣಗಳಲ್ಲಿ ಲಭ್ಯವಿದೆ. ಈ ವಾಹನದ ಪವರ್ ಕೇಜಿನ ಬಿಎಸ್ 6 ಎಂಜಿನ್ ಮತ್ತು ಒಟ್ಟು ತೂಕ 141 ಕೆಜಿ. ಹಾಗೂ 10 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ. ಯಮಹಾ ಎಂಟಿ 15 ವಿ 2 ಅನ್ನು ನಮ್ಮ ಮನೆಗೆ…

Read More

ಡಿಸೆಂಬರ್ ತಿಂಗಳು ಮುಗಿಯುವುದರೊಳಗಾಗಿ ಈ ಕೆಲಸವನ್ನು ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ.

ರಾಜ್ಯದಲ್ಲಿ ಬಹಳಷ್ಟು ಅಕ್ರಮ ನಡೆಯುತ್ತಿದ್ದು, ಹಲವಾರು ಕುಟುಂಬಗಳು ಶಕ್ತಿ ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಂಡುಬಂದಿದೆ ಇದರಿಂದ ಎಚ್ಚೆತ್ತ ಸರ್ಕಾರ ಪಡಿತರ ಚೀಟಿಯನ್ನು ಹೊಂದಿದವರಿಗೆ ಕೆಲವೊಂದು ಕಾಯ್ದೆಗಳನ್ನು ಜಾರಿಗೊಳಿಸಿದೆ. ಇದು ಜನಗಳ ಹಿತರಕ್ಷಣೆಗಾಗಿಯೇ ಹೊರತು ಇನ್ಯಾವ ಉದ್ದೇಶಗಳಿಗೂ ಕೂಡ ಮೀಸಲಾಗಿಲ್ಲ. ಹೌದು ವೀಕ್ಷಕರೇ, ಬಡವ ಹಾಗೂ ಮಹಿಳೆಯರ ಸದೃಢೀಕರಣಕ್ಕಾಗಿ ಕೆಲವೊಂದು ಯೋಜನೆಗಳನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಿದೆ ಆದರೆ ಹಲವರು ತಮ್ಮ ಅಗತ್ಯತೆಗಳನ್ನು ಮೀರಿ ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಇದು ಸರ್ಕಾರದ ಗಮನಕ್ಕೆ ಬಂದಿದ್ದು,ಈ ಅಕ್ರಮವನ್ನು ತಪ್ಪಿಸಲು ಸರ್ಕಾರವು ಕೆಲವೊಂದು ಕಾಯ್ದೆ ಕಾನೂನನ್ನು…

Read More

ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ದೀಪಾವಳಿಗೆ ಬಂಪರ್ ಲಾಟರಿ 4000 ರೂಪಾಯಿ, ಹಾಗಾದ್ರೆ ಈ ಹಣ ಯಾರಿಗೆಲ್ಲಾ ಬರುತ್ತದೆ?

ಹೌದು ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯ(Gruha Lakshmi Scheme) ಅಡಿಯಲ್ಲಿ ಮಹಿಳೆಯರಿಗೆ ಅಂತ 4000 ವನ್ನು ಕೊಡಲಾಗುತ್ತಿದೆ ಎಂದು ಕೇಳಿ ಬರುತ್ತಿದೆ. ಮೊನ್ನೆ ನಡೆದ ವಿಧಾನ ಸಭೆಯ ಚರ್ಚೆಯಲ್ಲೂ ಕೂಡ ಈ ಸುದ್ದಿ ಬಂದಿದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಯ ಅಧಿಕಾರಿಗಳ ಬಳಿ ಚರ್ಚಿಸಿದ್ದಾರೆ ಹಾಗಾದರೆ ಈ ನಾಲ್ಕು ಸಾವಿರ ಹಣ ಎಲ್ಲಿಂದ ಬರುತ್ತೆ ಇದು ಯಾರಿಗೆ ಸಲ್ಲುತ್ತದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಅಷ್ಟೇ ಅಲ್ಲದೆ…

Read More

2023 ದೀಪಾವಳಿ ಲಕ್ಷ್ಮಿ ಪೂಜೆಗೆ ಅದೃಷ್ಟದ ಸಮಯ; ಪೂಜೆ ಮಾಡುವ ವಿಧಾನ..

ಪ್ರತಿ ವರ್ಷ ಬರುವ ದೀಪಾವಳಿಯಲ್ಲಿ ಸಹ ಎಲ್ಲರಿಗೂ ಕೂಡ ಲಕ್ಷ್ಮಿ ಪೂಜೆಯನ್ನ ಹೇಗೆ ಮಾಡಬೇಕು ಎನ್ನುವ ಗೊಂದಲ ಇರುತ್ತದೆ ಹೀಗೆ ಮಾಡಿದರೆ ಶುಭನಾ ಅಥವಾ ಇನ್ಯಾವ ರೀತಿ ಮಾಡಿದರೆ ಲಕ್ಷ್ಮಿ ಒಲಿಯುತ್ತಾಳೆ ಎನ್ನುವ ಗೊಂದಲ ಎಲ್ಲರಲ್ಲೂ ಇರುವಂತದ್ದು. ಹಾಗಾದರೆ ಪ್ರತಿ ವರ್ಷ ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆಯನ್ನು ಹೇಗೆ ಮಾಡಬೇಕು ಯಾವ ಯಾವ ತಪ್ಪುಗಳನ್ನು ಮಾಡಬಾರದು ಎಂಬುದರ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಅಮಾವಾಸ್ಯೆ ಭಾನುವಾರ ಮಧ್ಯಾಹ್ನ 1:45 ಕ್ಕೆ ಶುರುವಾಗಿ ಸೋಮವಾರ ಮಧ್ಯಾಹ್ನ 3 ಗಂಟೆವರೆಗೆ…

Read More

Hyundai Alcazar: ಅತಿ ಕಡಿಮೆ ಬೆಲೆಯಲ್ಲಿ ಹುಂಡೈ ಅಲ್ಕಾಜರ್, ಹೆಚ್ಚಿನ ಸುರಕ್ಷತಾ ಸೌಲಭ್ಯದೊಂದಿಗೆ

Hyundai Alcazar: ಹುಂಡೈ ಮೋಟಾರ್(Hyundai Motor) ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಹೊಸತನದೊಂದಿಗೆ ತನ್ನ ಎಲ್ಲಾ ವಾಹನಗಳನ್ನು ಬಿಡುಗಡೆ ಮಾಡುತ್ತಿದೆ. ಭದ್ರತಾ ಸೌಲಭ್ಯದ ದೃಷ್ಟಿಯಿಂದ ಹುಂಡೈ ಮೋಟಾರ್, ಆರು ಏರ್‌ಬ್ಯಾಗ್‌ಗಳೊಂದಿಗೆ (6 air bags) ಹುಂಡೈ ಅಲ್ಕಾಜರ್ ಅನ್ನು ತನ್ನ ಲಿಸ್ಟ್ ನಲ್ಲಿ ಸೇರಿಸಿದೆ. ಈ ಕಾರನ್ನು ಹಲವಾರು ಸೌಲಭ್ಯಗಳ ಜೊತೆ ಆರು ಏರ್‌ಬ್ಯಾಗ್‌ಗಳೊಂದಿಗೆ ಬಿಡುಗಡೆ ಮಾಡಿದೆ. ಹುಂಡೈ ಅಲ್ಕಾಜರ್(Hyundai Alcazar) ಅನೇಕ ಸೌಲಭ್ಯಗಳೊಂದಿಗೆ ಹಾಗೂ ಹಲವು ವಿಶೇಷತೆಗಳೊಂದಿಗೆ ನಿರ್ಮಾಣವಾಗಿದೆ. ಹುಂಡೈ ಅಲ್ಕಾಜರ್ ಭಾರತದಲ್ಲಿ ವಿವಿಧ ಮಾರುಕಟ್ಟೆಗಳಲ್ಲಿ ವಿಭಿನ್ನವಾದ…

Read More

ದೀಪಾವಳಿಗೆ ಸಿಕ್ತು ಊಹಿಸಲಾರದ ಭರ್ಜರಿ ಗಿಫ್ಟ್; ಆಫೀಸ್ ಬಾಯ್ ಗು ಸೇರಿ ಉದ್ಯೋಗಿಗಳಿಗೆ ಬಂಪರ್ ಕಾರ್ ಗಿಫ್ಟ್

ದೇಶಡೆಲ್ಲೆಡೆ ದೀಪಾವಳಿ ಹಬ್ಬ(Diwali Festival) ಬಂತು ಅಂದ್ರೆ ಸಾಕು ಸರ್ಕಾರಿ ನೌಕರರು ಸೇರಿದಂತೆ ಇತರ ಖಾಸಗಿ ಕಂಪನಿಯ ನೌಕರರಿಗೆ ಎಲ್ಲಿಲ್ಲದ ಖುಷಿ. ಕಾರಣ ದೀಪಾವಳಿ ಗಿಫ್ಟ್, ಕಂಪನಿಯಿಂದ ಸಿಗುವ ಭರ್ಜರಿ ಬೋನಸ್ ಹಾಗೂ ಇನ್ನಿತರ ಸೌಲಭ್ಯಗಳು ಸಿಗೋದ್ರಿಂದ ನೌಕರರು ಒಂದು ರೀತಿ ಕಾತುರರಾಗಿರ್ತಾರೆ ಅನ್ನಬಹುದು. ಆದ್ರೆ ನೌಕರರು ಊಹಿಸಲು ಆಗದ ಮಟ್ಟಿಗೆ ಇಲ್ಲೊಂದು ಕಂಪನಿ ನೌಕರರಿಗೆ ಬೋನಸ್ ಕೊಟ್ಟಿದೆ. ಹೌದು ಇನ್ನೇನು ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಎಲ್ಲ ಕಂಪನಿಗಳಲ್ಲಿ ದೀಪಾವಳಿ ಬೋನಸ್‌ ಕುರಿತು ಚರ್ಚೆಯಾಗುತ್ತಿದೆ. ಇನ್ನು ಕಂಪನಿಗಳೂ…

Read More

ರಾಜ್ಯದಲ್ಲಿ ಹೊಸ ಪಡಿತರ ಚೀಟಿಗೆ ಅನುಮತಿ ಆರಂಭ; ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಕೆ.ಎಚ್ ಮುನಿಯಪ್ಪ

ಹೊಸ ಪಡಿತರ ಚೀಟಿ ವಿತರಣೆಗೆ ಸರ್ಕಾರ ಕ್ರಮವಹಿಸಲು ಮುಂದಾಗಿದ್ದು, ಬಾಕಿ ಉಳಿದಿರುವ 2.95 ಲಕ್ಷ ಅರ್ಜಿಗಳ ಸ್ಥಳ ಪರಿಶೀಲನೆಗೆ ಆದ್ಯತೆ ನೀಡಲಾಗುತ್ತದೆ ಹಾಗೆ ಕಾರ್ಡ್‌ ತಿದ್ದುಪಡಿಗೆ ಶೀಘ್ರ ಅವಕಾಶ ಮಾಡಿಕೊಡಲಾಗುವುದು ಅಂತ ಹೇಳಲಾಗಿದ್ದು, ಇಲಾಖೆಯಿಂದ ಈ ಕುರಿತು ಆದೇಶ ಜಾರಿಯಾಗುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ. ಹೌದು ರಾಜ್ಯದಲ್ಲಿ ನೂತನ ರೇಷನ್‌ ಕಾರ್ಡ್‌ಗೆ(Ration Card) ಅರ್ಜಿ ಸಲ್ಲಿಸಿದವರ ಸ್ಥಳ ಪರಿಶೀಲನೆಯನ್ನು ಶೀಘ್ರದಲ್ಲಿಯೇ ಆರಂಭಿಸಲು ಆಹಾರ ಇಲಾಖೆ ನಿರ್ಧರಿಸಿದೆ. ಆ ಬಳಿಕ ಹೊಸ ರೇಷನ್‌ ಕಾರ್ಡ್‌ ವಿತರಣೆ ಮಾಡಲಿದ್ದೇವೆ…

Read More

New Skoda Superb: ಹೊಸ ಐಷಾರಾಮಿ ವಿನ್ಯಾಸದೊಂದಿಗೆ ಹೊಸ ಸ್ಕೊಡಾ, ಹಲವು ವೈಶಿಷ್ಟ್ಯಗಳ ಇಂಜಿನ್ ನೊಂದಿಗೆ ಮಾರುಕಟ್ಟೆಯಲ್ಲಿ ಮಿನುಗಲಿದೆ.

New Skoda Superb 2024 : ಸ್ಕೋಡಾ ಸುಪರ್ಬ್ 2024 ಹೊಸ ವಿನ್ಯಾಸ ವೈಶಿಷ್ಟ್ಯಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಜನರನ್ನು ನಿಬ್ಬೆರಗಾಗಿಸುವಂತೆ ಎದ್ದು ನಿಲ್ಲುತ್ತಿದೆ. ಇದು ಸ್ಪೋರ್ಟಿ ಮತ್ತು ಐಷಾರಾಮಿ ವಿನ್ಯಾಸದೊಂದಿಗೆ, ಸ್ಕೋಡಾ ಸುಪರ್ಬ್ 2024 ಫೇಸ್‌ಲಿಫ್ಟ್ ಪವರಫುಲ್ ಇಂಜಿನ್ ನೊಂದಿಗೆ ಮಾರುಕಟ್ಟೆಯಲ್ಲಿ ಥಳಥಳಿಸುತ್ತಿದೆ. ಸ್ಕೋಡಾ ಸುಪರ್ಬ್ 2024 ಸಂಬಂಧಿಸಿದ ವಿವಿಧ ವಿನ್ಯಾಸಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಹೌದು, ಹೊಸ ಸ್ಕೋಡಾ ವಿನ್ಯಾಸ ಮತ್ತು ಅದರ ಸುಪರ್ ವಿಶೇಷತೆಗಳ ಬಗ್ಗೆ ನೋಡೋಣ. ಸ್ಕೋಡಾ ಬ್ರ್ಯಾಂಡ್ ಬೆಳಕಿನ ಸೌಲಭ್ಯದಿಂದ…

Read More