2024ರಲ್ಲಿ ಶನಿದೇವನ ಕೃಪೆಯಿಂದಾಗಿ ಈ ಮೂರು ರಾಶಿಗಳಿಗೆ ಅದೃಷ್ಟ, ರಾಜಯೋಗವನ್ನು ಪಡೆಯುವಂತಹ ಆ ಮೂರು ರಾಶಿಗಳು ಯಾವವು?

ಹೊಸ ವರ್ಷ ಬರುತ್ತಿದ್ದಂತೆ ಪ್ರತಿಯೊಬ್ಬರಿಗೂ ಕೂಡ ಬರುವ ವರ್ಷ ನಮಗೆ ಹೇಗಿದೆ ಎಷ್ಟು ಅದೃಷ್ಟವನ್ನು ತಂದುಕೊಡುತ್ತದೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇರುತ್ತದೆ. ಅದರಂತೆ 2024 ಕೂಡ ಶನಿಯ ಹಿಮ್ಮುಖ ಚಲನೆಯಿಂದಾಗಿ ಈ ಮೂರು ರಾಶಿಗೆ ಬಹಳ ಅದೃಷ್ಟವನ್ನು ಒದಗಿಸುತ್ತಿವೆ ಹಾಗಾದರೆ ಆ ಮೂರು ರಾಶಿಗಳು ಯಾವವು ಯಾವ ರೀತಿಯ ಅದೃಷ್ಟವನ್ನು ಒದಗಿಸುತ್ತವೆ ಎಂಬುದರ ಬಗ್ಗೆ ಕುತೂಹಲಕಾರಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಶನಿಯು ಕರ್ಮಕಾರಕ ಮಾಡಿದ ಕರ್ಮಗಳಿಗೆ ತಕ್ಕ ಫಲವನ್ನು ಕೊಡುತ್ತಾನೆ. ಜೀವನದ ಪಾಠವನ್ನು ಕಲಿಸುವಲ್ಲಿ ಶನಿಯ ಪಾತ್ರ…

Read More

ಮಹಿಳೆಯರಿಗೆ ಸಿಗಲಿದೆ ಉಚಿತ ಹೊಲಿಗೆ ಯಂತ್ರ; ಅರ್ಜಿ ಸಲ್ಲಿಸೋದು ಹೇಗೆ? ಏನೆಲ್ಲಾ ದಾಖಲೆಗಳು ಬೇಕು?

ಭಾರತ ಸರ್ಕಾರವು ಮಹಿಳೆಯರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಪರಿಚಯಿಸುತ್ತಿದೆ. ಅದರ ಭಾಗವಾಗಿ ಕೇಂದ್ರ ಸರ್ಕಾರವು ಎಲ್ಲಾ ಅರ್ಹ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಿಸುತ್ತದೆ. ಈ ಯೋಜನೆಯು ಭಾರತದಾದ್ಯಂತ, ಭಾರತದ ಪ್ರತಿಯೊಂದು ರಾಜ್ಯಕ್ಕೂ ರವಾನೆಯಾಗುತ್ತದೆ. ಕರ್ನಾಟಕ ಉಚಿತ ಹೊಲಿಗೆ ಯಂತ್ರ ಯೋಜನೆ 2023ರ ಅನ್ವಯ ಅರ್ಹ ಮಹಿಳೆಯರು ಈ ಯೋಜನೆಯ ಲಾಭ ಪಡೆಯಬಹುದು. ಇನ್ನು ಸಮಾಜದಲ್ಲಿ ಮಹಿಳೆಯರನ್ನು ಸಬಲಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ. ಅಂತಹ ಸರಳ ಯೋಜನೆಗಳು ಶೂನ್ಯ ಬಂಡವಾಳದಲ್ಲಿ ಅಥವಾ…

Read More

ಮಹಿಳಾ ಸಬಲೀಕರಣಕ್ಕೆ ಕೇಂದ್ರದಿಂದ ಮತ್ತೊಂದು ಹೆಜ್ಜೆ; ಯಾರಿಗೆಲ್ಲ ಉಚಿತ ಸಿಲಿಂಡರ್ ಸಿಗುತ್ತೆ? ಅರ್ಜಿ ಸಲ್ಲಿಸೋದು ಹೇಗೆ?

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಬಡ ಕುಟುಂಬಗಳ ಮಹಿಳಾ ಸಬಲೀಕರಣದ ಉದ್ದೇಶದಿಂದ ಉಚಿತ ಎಲ್.ಪಿ.ಜಿ ವಿತರಣೆ ಮಾಡಲಾಗುತ್ತದೆ. ಉಜ್ವಲ್ ಯೋಜನೆಯಡಿ ಮೂರನೇ ಹಂತದ ಎಲ್.ಪಿ.ಜಿ ಸಂಪರ್ಕ ಪಡೆಯುವ ಗ್ರಾಹಕರಿಗೆ ಎರಡು ಬರ್ನರ್ ಸ್ಟೌವ್, 14.2 ಕೆ.ಜಿ ಸಿಲಿಂಡರ್ ಮತ್ತು ಎರಡು 5 ಕೆ.ಜಿ ಸಿಲಿಂಡರ್, ಒಂದು ರೆಗ್ಯುಲೇಟರ್, ಒಂದು ಸುರಕ್ಷಾ ಹೋಸ್, ಡಿ.ಜಿ.ಸಿ.ಸಿ ಬುಕ್‍ಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಇನ್ನು ಇದುವರೆಗೂ ಎಲ್.ಪಿ.ಜಿ(LPG) ಅನಿಲ ಸಂಪರ್ಕಗಳನ್ನು ಹೊಂದಿರದ ಕುಟುಂಬದ ಮಹಿಳೆಯರು ಅಗತ್ಯ ದಾಖಲೆಗಳೊಂದಿಗೆ…

Read More

ಕೇವಲ 27 ನಿಮಿಷದ ಚಾರ್ಜ್ ಗೆ 720 ಮೈಲೇಜ್ ಕೊಡುವ ಭರ್ಜರಿ ಬೇಡಿಕೆಯೊಂದಿಗೆ ಹೊಸ ಕಿಯಾ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ ಮಿಂಚಲಿದೆ.

KIA EV5: ಇತ್ತೀಚಿಗೆ ಕಿಯಾ ಮೋಟರ್ಸ್ ಬಾರಿ ಬೇಡಿಕೆಯಲ್ಲಿದ್ದು ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್(Electric) ಹಾಗೂ ಪೆಟ್ರೋಲ್, ಡೀಸೆಲ್ ಹೊಸ ಮಾದರಿ ಕಾರುಗಳನ್ನ ಮಾರುಕಟ್ಟೆಗೆ ತರಲಿದೆ. ಮೂಲತ: ಕಿಯಾ(Kia) ಕಂಪನಿಯು ಕೋರಿಯಾದ ಮೂಲದಿಂದ ಬಂದಿದ್ದು ಮಾರುಕಟ್ಟೆಯಲ್ಲಿ ತನ್ನ ವಾಹನವನ್ನು ಮಾರಾಟ ಮಾಡುತ್ತಿದೆ ಇದಕ್ಕೆ ಭಾರತೀಯರಿಂದ ಸಾಕಷ್ಟು ಬೇಡಿಕೆಯು ಕೂಡ ಹುಟ್ಟಿಕೊಂಡಿದೆ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ 5 ಅನ್ನು ಚೀನಾದಲ್ಲಿ ಮೊದಲು ಬಿಡುಗಡೆ ಮಾಡಿದ ನಂತರ ಭಾರತದ ಮಾರುಕಟ್ಟೆಯಲ್ಲಿ ಇದನ್ನು ಪರಿಚಯಿಸಲಾಗುತ್ತದೆ ಎಂದು ಕಿಯಾ ಮೋಟರ್ಸ್ ಸ್ಪಷ್ಟಪಡಿಸಿದೆ. ಇದು ಕಿಯಾ…

Read More

ಮಹಿಳೆಯರೇ ಮೆಹೆಂದಿಯನ್ನು ಹಾಕಿಕೊಳ್ಳುತ್ತೀರಾ ಹಾಗಾದರೆ ಎಚ್ಚರ! ಈ ಲೇಖನವನ್ನು ಒಮ್ಮೆ ಓದಿ.

ಹಬ್ಬ ಹರಿ ದಿನಗಳಲ್ಲಿ ಮೆಹೆಂದಿ(Mehendi) ಹಾಕಿಕೊಳ್ಳುವುದು ಸರ್ವೇಸಾಮಾನ್ಯ ಹಬ್ಬಗಳು ಬಂತೆಂದರೆ ಮಹಿಳೆಯರಿಗೆ ಮೆಹಂದಿಯ ಸಂಭ್ರಮ ಎದ್ದು ಕಾಣಿಸುತ್ತದೆ. ಅದರಲ್ಲೂ ದಸರಾ ನವರಾತ್ರಿ, ದೀಪಾವಳಿ ಇನ್ನು ಮುಂತಾದ ಹಬ್ಬಗಳಲ್ಲಿ ಮೆಹಂದಿಯನ್ನು ಹಾಕಿಕೊಳ್ಳುತ್ತಾರೆ ಅವರವರ ಪದ್ಧತಿಗಳಿಗೆ ಅನುಗುಣವಾಗಿ ಮೆಹಂದಿಯನ್ನು ಹಾಕಿಕೊಂಡು ಸಂಭ್ರಮಿಸುತ್ತಾರೆ. ಎಲ್ಲಕ್ಕಿಂತ ಮಹಿಳೆಯರಿಗೆ ಮೆಹಂದಿಯನ್ನು ಕಂಡರೆ ಅಷ್ಟಿಷ್ಟು ಖುಷಿಯಲ್ಲ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮೆಹೆಂದಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ ಆದರೆ ಮಾರುಕಟ್ಟೆಯಿಂದ ತರುವ ಮೆಹೆಂದಿಯಲ್ಲಿ ರಾಸಾಯನಿಕ ಅಂಶಗಳು ಇದರಿಂದ ಅಪಾಯವು ಕೂಡ ಸಂಭವಿಸಬಹುದು ಆದ್ದರಿಂದ ಮನೆಯಲ್ಲೇ ಮೆಹಂದಿಯನ್ನು ತಯಾರಿಸಿಕೊಳ್ಳಬಹುದು….

Read More

ದೀಪಾವಳಿ ಹಬ್ಬಕ್ಕೆ ಪಿಎಂ ಕಿಸಾನ್ ಫಲಾನುಭವಿಗಳ ಖಾತೆಗೆ ಬರಲಿದೆ ಹಣ; 15ನೇ ಕಂತಿನ ಹಣ ಯಾವಾಗ ಬರುತ್ತೆ ಗೊತ್ತಾ?

ಕೇಂದ್ರ ಸರ್ಕಾರ ರೈತರಿಗೆ ಗುಡ್‌ ನ್ಯೂಸ್‌ ನೀಡೋದಕ್ಕೆ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆ. ಹೌದು ಪಿಎಂ ಕಿಸಾನ್‌ ಯೋಜನೆಗೆ(PM Kisan Yojana) ಸೇರಿಕೊಂಡಿರುವ ಅನ್ನದಾತರಿಗೆ ಇದು ಸಂತಸದ ಸುದ್ದಿ ಎಂದರೆ ತಪ್ಪಾಗಲ್ಲ. ಕೃಷಿಯಲ್ಲಿ ತೊಡಗುವ ರೈತರ ವ್ಯವಸಾಯ ಕಾರ್ಯಕ್ಕೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಒಂದಿಷ್ಟು ಸಹಾಯಧನ ಒದಗಿಸಲು 2019ರಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ(PM Kisan Samman Nidhi Yojana) ಆರಂಭಿಸಿತು. ಅದರಂತೆ ವರ್ಷಕ್ಕೆ 3 ಕಂತುಗಳಲ್ಲಿ 2,000 ರೂನಂತೆ ಒಟ್ಟು 6,000 ರೂ ಹಣವನ್ನು ರೈತರಿಗೆ…

Read More

ಕೇಂದ್ರ ಸರ್ಕಾರದಿಂದ ನಿಮಗೆ ಸಿಗಲಿದೆ 6 ಸಾವಿರ ಯಾರಿಗೆಲ್ಲಾ ಸಿಗಲಿದೆ ಈ ಲಾಭ? ಸಂಪೂರ್ಣ ಮಾಹಿತಿ ಇಲ್ಲಿದೆ

Matru Vandana Yojana: ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಬೆಂಬಲವಾಗುವಂತೆ ಕೇಂದ್ರ ಸರ್ಕಾರ ಜನವರಿ 2017ರಂದು ಈ ಮಾತೃ ವಂದನಾ ಯೋಜನೆಯನ್ನು ಜಾರಿಗೆ ತಂದಿದ್ದು. ಯೋಜನೆಯ ಅಡಿಯಲ್ಲಿ ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ಅನುಕೂಲವಾಗುವಂತೆ ತಾಯಿಯಾಗುವ ಮೊದಲು ವಿಶ್ರಾಂತಿಗೆ ಅನುಕೂಲವಾಗುವಂತೆ ವೇತನ ನಷ್ಟವನ್ನು ಪರಿಹರಿಸುವುದಕ್ಕಾಗಿ ಮೋದಿ ಸರ್ಕಾರ ಬೆಂಬಲವಾಗಿ ನಿಂತಿದೆ.  ಮಾತೃ ವಂದನಾ ಯೋಜನೆಯ(Matru Vandana Yojana) ಉದ್ದೇಶಗಳು: ಹೆರಿಗೆಯ ಮೊದಲು ಅಂದರೆ ಗರ್ಭಿಣಿಯರು ಸಾಕಷ್ಟು ವಿಶ್ರಾಂತಿಯನ್ನು ತೆಗೆದುಕೊಂಡು, ಅವರ ವೇತನ ನಷ್ಟವನ್ನು ಬರಿಸುವುದಕ್ಕಾಗಿ ಈ ಯೋಜನೆ…

Read More

Honda SP 125: ದೀಪಾವಳಿ ಕೊಡುಗೆ, ಹೋಂಡಾ ಎಸ್ ಪಿ 125 ನಲ್ಲಿ ಭರ್ಜರಿ ರಿಯಾಯಿತಿ, ಲಿಮಿಟೆಡ್ ಆಫರ್

Honda SP 125: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೋಂಡಾ 125 ಭರ್ಜರಿ ರಿಯಾಯಿತಿಯೊಂದಿಗೆ ಲಭ್ಯವಿದೆ. ವಿಶೇಷ ಆಫರ್ಗಳೊಂದಿಗೆ(Offers) ಹೋಂಡಾ 125 ಬೈಕ್ ಅನ್ನು ಪಡೆಯಬಹುದಾಗಿದೆ. ಧನತ್ರಯೋದಶಿ ಸಂದರ್ಭದಲ್ಲಿ ಹೋಂಡಾ 125 ಬೈಕ್ ಅನ್ನು ಜೀರೋ ಡೌನ್ ಪೇಮೆಂಟ್ ಗೆ (down payment) ಖರೀದಿಸಬಹುದು. ಹೋಂಡಾ ಕಂಪನಿಯು ದೀಪಾವಳಿ ಹಬ್ಬದ ನಿಮಿತ್ತ ಅತ್ಯುನ್ನತ ರಿಯಾಯಿತಿಯಲ್ಲಿ ಹೋಂಡಾ 125 ಬೈಕನ್ನು ಮಾರಾಟ ಮಾಡುತ್ತಿದೆ. ನೀವು ಹೋಂಡಾ ಮೋಟಾರ್‌ಸೈಕಲ್‌ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹೋಂಡಾ ಶೋ ರೂಂ ಅಥವಾ ಆನ್‌ಲೈನ್‌ ನಲ್ಲಿ…

Read More

ಸ್ತ್ರಿಯರ ಆರ್ಥಿಕ ಬಲವರ್ಧನೆ ಮತ್ತೊಂದು ಯೋಜನೆ; 100 ಪೆಟ್ರೋಲ್ ಬಂಕ್ ಸ್ಥಾಪನೆಗೆ ಯೋಜನೆ ಸಿದ್ದ..

ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಬಜೆಟ್​ನ್ನು ಸಿಎಂ ಸಿದ್ಧರಾಮಯ್ಯ ಅವರು ಮಂಡಿಸಿದ್ದಾರೆ. ಇದರಲ್ಲಿ ಮಹಿಳೆಯರ ಆರ್ಥಿಕವಾಗಿ ಸ್ವವಲಂಬನೆ ಹಿತ ದೃಷ್ಟಿಯಿಂದ ಅಂದ್ರೆ ಮಹಿಳೆಯರನ್ನ ಆರ್ಥಿಕವಾಗಿ ಸದೃಢ ರನ್ನಾಗಿಸುವ ಆಲೋಚನೆಯಿಂದಾಗಿ ಮತ್ತೊಂದು ಹೆಜ್ಜೆಯನ್ನ ಈ ಬಜೆಟ್ ನಲ್ಲಿ ಮಹಿಳೆಯರ ಪರವಾಗಿ ಇಡಲಾಗಿದೆ. ಹೌದು ಉದ್ಯಮ ಶಕ್ತಿ ಎಂಬ ಯೋಜನೆ(Udyama Shakti Scheme) ಅಡಿಯಲ್ಲಿ 100 ಪೆಟ್ರೋಲ್​​ ಬಂಕ್​ಗಳನ್ನು ಸ್ಥಾಪಿಸಲಾಗುತ್ತಿದೆ. ಇವುಗಳನ್ನು ಮಹಿಳಾ ಸ್ವಸಹಾಯ ಸಂಘಗಳು ನಿರ್ವಹಿಸಲ್ಪಡುತ್ತವೆ ಎಂಬುದು ವಿಶೇಷವಾಗಿದೆ. ಹೌದು ರಾಜ್ಯ ಸರ್ಕಾರದ 2023-24ನೇ ಸಾಲಿನ ಬಜೆಟ್​ ನ್ನು…

Read More

ರೇಷನ್ ಕಾರ್ಡ್ ಹೆಸರು ಸೇರ್ಪಡೆ/ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದ ರಾಜ್ಯ ಸರ್ಕಾರ.

Ration Card: ರೇಷನ್ ಕಾರ್ಡ್ ತಿದ್ದುಪಡಿಗೆ ಹೊಸ ಅವಕಾಶವನ್ನು ಕಲ್ಪಿಸಿಕೊಟ್ಟ ಆಹಾರ ಇಲಾಖೆ, ಅಕ್ಟೋಬರ್ 5 ರಿಂದ 13ರವರೆಗೂ ರೇಷನ್ ಕಾರ್ಡ್ ತಿದ್ದುಪಡಿಯ ಅವಕಾಶವನ್ನು ನೀಡಿತ್ತು . ಅಂದರೆ ಸುಮಾರು ಒಂದು ವಾರಗಳ ಕಾಲ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿತ್ತು. ಆದರೆ ಸರ್ವರ್ (server down) ಸಮಸ್ಯೆಯಿಂದ ಅರ್ಧಕ್ಕೆ ನಿಲ್ಲಿಸಲಾಯಿತು. ಈಗ ಪುನಃ ನವೆಂಬರ್ 1ರಿಂದ ಪುನಹ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿದೆ. ಈ ಹಿಂದೆ ಸೆಪ್ಟೆಂಬರ್ ತಿಂಗಳಿನಲ್ಲಿ ಮೂರು ದಿನಗಳ ಕಾಲ ರೇಷನ್…

Read More