ನಿಮಗೆ ಒಳ್ಳೆ ಸಮಯ ಆರಂಭ ಆಗೋ ಮುನ್ನ ತುಳಸಿ ಗಿಡ ಈ 5 ದೊಡ್ಡ ಸೂಚನೆಗಳನ್ನು ಕೊಡುತ್ತೆ

ನಮ್ಮ ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ಇನ್ನು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯ ಮುಂದೆ ತುಳಸಿಗಿಡ ಇರುತ್ತದೆ ತುಳಸಿ ಗಿಡವನ್ನು ಲಕ್ಷ್ಮೀದೇವಿ ಸ್ವರೂಪ ಎಂದು ಹೇಳುವುದರಿಂದ ಸಾಕಷ್ಟು ಮಹತ್ವವನ್ನು ತುಳಸಿಗಿಡ ಹೊಂದಿದೆ. ಧಾರ್ಮಿಕವಾಗಿ ಅಷ್ಟೇ ಅಲ್ಲದೆ ಕೂಡ ವೈಜ್ಞಾನಿಕವಾಗಿಯೂ ಸಾಕಷ್ಟು ಮಹತ್ವ ಹೊಂದಿದೆ. ತುಳಸಿ ಗಿಡವನ್ನು ಆರಾಧನೆ ಮಾಡಿರುವುದರಿಂದ ಸಾಕಷ್ಟು ಉತ್ತಮ ಫಲಗಳನ್ನು ಪಡೆದುಕೊಳ್ಳಬಹುದು. ಹಾಗೂ ತುಳಸಿ ಗಿಡಕ್ಕೆ ಸಂಬಂಧಿಸಿದಂತೆ ಕೆಲವೊಂದು ತಪ್ಪುಗಳನ್ನು ಮಾಡಬಾರದು ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಜೊತೆಗೆ ಭಗವಾನ್ ಶ್ರೀಕೃಷ್ಣನಿಗೆ ತುಳಸಿ…

Read More

ಗೃಹಲಕ್ಷ್ಮೀಯ 2000 ಹಣ ಇಂದು ಈ 10 ಜಿಲ್ಲೆಗಳಿಗೆ ಜಮಾ; ಯಾರಿಗೆ ಹಣ ಬಂದಿಲ್ವೋ ಅವ್ರಿಗೆ ಗುಡ್ ನ್ಯೂಸ್

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ(Gruhalakshmi Yojana). ಇನ್ನು ಈಗಾಗಲೇ ಯೋಜನೆಯಲ್ಲಿ ಒಂದು ಕಂತನ್ನು ಪಡೆದಿರುವ ರಾಜ್ಯದ ಬಹುತೇಕ ಮನೆ ಯಜಮಾನಿಯರು ಎರಡನೇ ಕಂತಿನ ಬಗ್ಗೆ ಯೋಚಿಸುತ್ತಿದ್ದಾರೆ. ಹೌದು ಗೃಹಲಕ್ಷ್ಮೀ ಯೋಜನೆ ಈಗಾಗಲೇ ಯಶಸ್ವಿಯಾಗಿ ಜಾರಿಯಾಗಿದ್ದು, ಲಕ್ಷಾಂತರ ಮನೆ ಯಜಮಾನಿಯರ ಅಕೌಂಟ್‌ಗೆ ಮೊದಲ ತಿಂಗಳ 2 ಸಾವಿರ ರೂಪಾಯಿ ಕಂತು ಪಾವತಿಯಾಗಿದೆ. ಇನ್ನೂ ಲಕ್ಷಾಂತರ ಜನ ತಾಂತ್ರಿಕ ದೋಷಗಳಿಂದಾಗಿ ಯೋಜನೆಯಿಂದ ವಂಚಿತರಾಗಿದ್ದು, ಎಲ್ಲರಿಗೂ ಹಣ ಸಿಗುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ…

Read More

ನಿಮಗೆ ದರ್ಶನ್, ಶಿವಣ್ಣ, ಯಶ್ ಮಾತ್ರನ ಕಾಣಿಸೋದಾ? ದರ್ಶನ್ ಖಡಕ್ ಮಾತು; ಕನ್ನಡ ನಾಡಲ್ಲಿ ತಮಿಳನ್ನ ಬೆಳೆಸ್ತಾ ಇರೋರು ಯಾರು?

ಕರ್ನಾಟಕದಲ್ಲಿ ಕಾವೇರಿ ಹೊರಟ ಭುಗಿಲೆದ್ದಿದೆ. ಅದರಲ್ಲೂ ಕಾವೇರಿ ಹೋರಾಟಕ್ಕೆ ಕನ್ನಡ ನಟರು ಸಕ್ರಿಯರಾಗಿ ಬರುತ್ತಿಲ್ಲ ಎಂಬ ಕೂಗಿಗೆ ನಟ ದರ್ಶನ್ ಸದ್ಯ ಗರಂ ಆಗಿದ್ದಾರೆ. ಹೌದು ಈ ಹಿಂದೆಯೇ ಕಾವೇರಿ ವಿಚಾರವಾಗಿ ನಟ ದರ್ಶನ್(Darshan) ಟ್ವೀಟ್ ಮಾಡಿದ್ರು. ಅದ್ರೆ ಕೆಲವ್ರು ಕನ್ನಡ ಚಿತ್ರರಂಗದವರು ಕಾವೇರಿ ಹೋರಾಟಕ್ಕೆ ಬೆಂಬಲ ನೀಡ್ತೀಲ್ಲ ಅಂತ ಸಾಕಷ್ಟು ಟ್ರೋಲ್ ಮಾಡಿದ್ರು ಅದು ಈಗ ದರ್ಶನ್ ಅವ್ರ ಕೋಪಕ್ಕೆ ಕಾರಣವಾಗಿದೆ. ಅಂದ ಆಗೇ ಕಾವೇರಿ ವಿಚಾರವಾಗಿ ಸ್ಯಾಂಡಲ್​ವುಡ್​ನಲ್ಲಿ ಮೊದಲು ಧ್ವನಿಯೆತ್ತಿದ್ದೇ ನಟ ದರ್ಶನ್​. ಸೆಪ್ಟೆಂಬರ್…

Read More
Today Vegetable Rate

Today Vegetable Rate: ಇಂದಿನ ತರಕಾರಿಗಳ ಬೆಲೆ ಎಷ್ಟಾಗಿದೆ ಗೊತ್ತಾ? ಹಸಿರು ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ ದರ ಎಷ್ಟಿದೆ ನೋಡಿ

Today Vegetable Rate: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರದಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ಬೆಲೆ ಎಷ್ಟಿದೆ ನೋಡೋಣ ಬನ್ನಿ, ಮುಂದೆ ಓದಿ.., ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 30 ₹ 35 ಟೊಮೆಟೊ ₹ 19 ₹ 22…

Read More

ಕಳೆದು ಹೋಗಿದ್ದ ಮಗ ಪತ್ತೆಯಾಗಿದ್ದು ಹೇಗೆ? ಮಗನನ್ನ ಹುಡುಕಲು ಸಹಾಯ ಮಾಡಿದ ಶ್ವಾನ..

ನಾಯಿಗಿರೋ ನಿಯತ್ತು ಮನುಷ್ಯನಿಗಿಲ್ಲ ಅಂತ ದೊಡ್ಡೋರು ಗಾದೆಯನ್ನ ಸುಮ್ನೆ ಹೇಳಿಲ್ಲ. ನಂಬಿದ್ದಕ್ಕೆ ಮನುಷ್ಯರೇ ಬೆನ್ನಿಗೆ ಚೂರಿ ಹಾಕಬಹುದು, ನಂಬಿಸಿ ಕತ್ತು ಕುಯ್ಯೋ ಕೆಲಸ ಮಾಡಬಹುದು ಅದ್ರೆ ಸಾಕು ಪ್ರಾಣಿಗಳು ಪ್ರತಿ ಕ್ಷಣ ಪ್ರತಿ ಸಂದರ್ಭದಲ್ಲೂ ತುತ್ತು ಅನ್ನ ತಿಂದ ಋಣ ತೀರಿಸಲು ಹವಣಿಸುತ್ತಿರುತ್ತವೆ. ಅವಕಾಶ ಸಿಕ್ರೆ ಸಾಕು ಇನ್ನೊಬ್ಬರನ್ನ ತುಳಿದು ತಾನು ಮೆರೆಯಬೇಕು ಅನ್ನೋ ಮನುಷ್ಯನಿಗಿಂತ ಕಷ್ಟ ಕಾಲದಲ್ಲಿ ಜೊತೆ ನಿಲ್ಲೋ ಶ್ವಾನ ಅದೆಷ್ಟೋ ಮೇಲು ಅನ್ನಬಹುದು. ನಿಮಗೆಲ್ಲ ಚಾರ್ಲಿ ಸಿನಿಮಾ ಗೊತ್ತಿರಬಹುದು… ಯಾರನ್ನು ನಂಬದ ಮನುಷ್ಯ…

Read More

ಸೆಪ್ಟೆಂಬರ್ ತಿಂಗಳ ಉಚಿತ ಅಕ್ಕಿ ಹಣ ಯಾವಾಗ ಬರುತ್ತೆ; ಎಲ್ಲರಿಗೂ ಹಣ ಬರುತ್ತಾ? ಅಥವಾ ಅಕ್ಕಿ ಕೊಡ್ತಾರಾ?

ಕಾಂಗ್ರೆಸ್ ಪಕ್ಷ ಅನ್ನ ಭಾಗ್ಯ ಯೋಜನೆ(Anna Bhagya Scheme) ಜಾರಿ ಮಾಡಿ ಕುಟುಂಬದ ಪ್ರತಿ ಸದಸ್ಯರಿಗೂ ತಲಾ 10 ಕೆಜಿ ಅಕ್ಕಿ ನೀಡುವ ಭರವಸೆಯನ್ನು ಕೊಟ್ಟಿದ್ದು ಆದರೆ ಹೆಚ್ಚುವರಿ ಅಕ್ಕಿ ಲಭ್ಯವಾಗದ ಕಾರಣ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಮಾಡಿತ್ತು ಅದರಂತೆ ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೂ 170 ರೂಪಾಯಿ ಹಣ ಕೊಡಲಾಗುತ್ತಿತ್ತು. ಅದ್ರೆ ಅದ್ರ ನಂತರ ಬರಪೀಡಿತ ಜಿಲ್ಲೆಗಳು ಘೋಷಣೆಯಾದ…

Read More

Today Vegetable Rate: ಇಂದು ರಾಜ್ಯದಲ್ಲಿ ತರಕಾರಿಗಳ ದರ ಎಷ್ಟಾಗಿದೆ ನೋಡಿ? ಈರುಳ್ಳಿ, ಮೆಣಸಿನಕಾಯಿ, ಟೊಮೆಟೊ ಬೆಲೆ ಎಷ್ಟಿದೆ?

Today Vegetable Rate: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ಬೆಲೆ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ., ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 33 ₹ 38 ಟೊಮೆಟೊ ₹ 18 ₹ 21…

Read More

ವೈರಲ್ ಆಗ್ತಿರೋ ನಾನು ನಂದಿನಿ ಹಾಡಿನ ಈ ವ್ಯಕ್ತಿ ಯಾರು? ವಿಕ್ಕಿ ಪೀಡಿಯ ಅಂತಲೇ ಫೇಮಸ್ ಆಗಿರೋ ಇವ್ರ ಹಿನ್ನಲೆ ಏನು?

ಮಾಯಾ ನಗರಿ ಬೆಂಗಳೂರು ಹೆಸರಿಗೆ ಮಾತ್ರ ಮಾಯಾ ನಗರಿ ಅಲ್ಲ. ಬೆಂಗಳೂರು ಎಲ್ಲವನ್ನ ಕಲಿಸುತ್ತೆ, ಎಲ್ಲವನ್ನ ಮರೆಸಿ ಪ್ರತಿಯೊಂದನ್ನು ಪ್ರತಿಯೊಬ್ಬರನ್ನು ಬದಲಾಯಿಸಿಬಿಡುತ್ತೆ. ಅದರಲ್ಲೂ ಉದ್ಯಾನನಗರಿ, ಗಾರ್ಡನ್‌ಸಿಟಿ ಎಂದೆಲ್ಲಾ ಖ್ಯಾತಿ ಗಳಿಸಿರುವ ಬೆಂಗಳೂರು ನಗರಿ ಲಕ್ಷಾಂತರ ಜನರ ಪಾಲಿಗೆ ಬದುಕು ಕಟ್ಟಲು ಕೆಲಸ ನೀಡಿ ಸಹಾಯ ಮಾಡಿ ಪೊರೆದ ಹೆಮ್ಮೆಯ ನಗರಿ ಅಂತಲೇ ಹೇಳಬಹುದು. ಹಳ್ಳಿಯಲ್ಲಿರುವವರು, ಓದುತ್ತಿರುವ ಓದಿ, ಉದ್ಯೋಗದ ಹುಡುಕಾಟದಲ್ಲಿರುವ ಅನೇಕರ ಪಾಲಿಗೆ ಗಾರ್ಡನ್‌ ಸಿಟಿ ಅವ್ರ ಪಾಲಿನ ಕನಸಿನ ಸಿಟಿ ಅನಿಸಿಕೊಂಡಿದೆ. ಉದ್ಯೋಗ ಅರಸುವ ಸಲುವಾಗಿ…

Read More

3 ವರ್ಷಗಳ ಬಳಿಕ ಮುಖಾಮುಖಿ ಆದ ಅಮ್ಮ-ಮಗ! ಮುಖ ಮುಚ್ಚಿದ್ದರೂ ಮಗನನ್ನು ಗುರುತು ಹಿಡಿದ ತಾಯಿ

ಹಿರಿಯರು ಅಷ್ಟಿಲ್ಲದೇ ಹೆತ್ತಕರಳು ಅಂತ ಸುಮ್ನೆ ಹೇಳಿಲ್ಲ. ಹೌದು ಹೆತ್ತಮ್ಮನಿಗೆ ತನ್ನ ಮಗು ಏನ್ ಮಾಡ್ತಿದೆ, ಏನ್ ಬೇಕು, ಏನ್ ಬೇಡ ಇದೆಲ್ಲಾ ಅದು ಕೇಳೋಕೂ ಮೊದಲೇ ಗೊತ್ತಾಗುತ್ತಂತೆ, ಅದು ಕೇವಲ ಚಿಕ್ಕೋರಿದ್ದಾಗ ಮಾತ್ರ ಅಲ್ಲ ಅವ್ರು ಬೆಳೆದು ಎಷ್ಟೇ ದೊಡ್ಡೋರು ಆದ್ರು ಕೂಡ ಅಮ್ಮಾ ಅಮ್ಮಾನೆ. ಮಕ್ಕಳ ಬೇಕು ಬೇಡ ಎಲ್ಲವು ಅಮ್ಮನಿಗೆ ಮಾತ್ರ ಪರಿಪೂರ್ಣವಾಗಿ ಗೊತ್ತಿರುತ್ತೆ. ಸಾವಿರ ಜನರ ಮಧ್ಯೆ ಮಕ್ಕಳು ಇದ್ರೂ, ಎಷ್ಟೇ ಜನ ಇದ್ರೂ ಅದರಲ್ಲಿ ತನ್ನ ಮಕ್ಕಳು ಯಾರು ಅಂತ…

Read More

BPL, APL ಕಾರ್ಡ್ ದಾರರಿಗೆ ಬಿಗ್ ಶಾಕ್; ಒಂದು ಲಕ್ಷದಷ್ಟು ತಿದ್ದುಪಡಿ ಅರ್ಜಿ ರಿಜೆಕ್ಟ್! ಗೃಹಲಕ್ಷ್ಮಿ ಯೋಜನೆಯ ಹಣ ಹಾಗಾದ್ರೆ ಬರಲ್ವಾ?

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಆರಂಭವಾದ ಬಳಿಕ ಮಹಿಳೆಯರು ಪಡಿತರ ಚೀಟಿಯಲ್ಲಿ ಯಜಮಾನಿ ಸ್ಥಾನಕ್ಕಾಗಿ ಆಧಾರ್‌ ಕಾರ್ಡ್‌(Aadhar Card), ರೇಷನ್‌ ಕಾರ್ಡ್‌ ಮತ್ತಿತರೆ ದಾಖಲೆಗಳನ್ನು ಹಿಡಿದು ಪರದಾಡಿದ್ದು ಗೊತ್ತಿರೋ ವಿಚಾರ. ಹೌದು ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಆರಂಭವಾದ ಬಳಿಕ ಮಹಿಳೆಯರು ಪಡಿತರ ಚೀಟಿಯಲ್ಲಿ ಯಜಮಾನಿ ಸ್ಥಾನಕ್ಕಾಗಿ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಮತ್ತಿತರೆ ದಾಖಲೆಗಳನ್ನು ಹಿಡಿದು ಸೇವಾಕೇಂದ್ರ ಹಾಗೂ ಸರಕಾರಿ ಕಚೇರಿಗಳ ಮುಂದೆ…

Read More