ವರಮಹಾಲಕ್ಷ್ಮಿ ಕೂರಿಸುವ ಅದೃಷ್ಟದ ಸಮಯ; ಕಳಶ ಪ್ರತಿಷ್ಠಾಪನೆ ಮಾಡೋದು ಹೇಗೆ?

ಶ್ರಾವಣ ಮಾಸ ಆರಂಭವಾಯ್ತು ಅಂದ ತಕ್ಷಣ ಹಬ್ಬಗಳು ಶುರುವಾಯ್ತು ಅಂತಲೇ ಅರ್ಥ ಅದರಲ್ಲೂ ಶ್ರಾವಣ ಮಾಸದ ಮೊದಲ ಶುಕ್ರವಾರದ ಮಹಿಳೆಯರು ಅತೀ ಹೆಚ್ಚು ಶ್ರದ್ಧಾ ಭಕ್ತಿ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬ ಅಂದ್ರೆ ವರಮಹಾಲಕ್ಷ್ಮಿ. ಅದರಲ್ಲೂ ವಿವಾಹಿತ ಮಹಿಳೆಯರು ವರಮಹಾಲಕ್ಷ್ಮಿ ವ್ರತವನ್ನು ಇಡೀ ಕುಟುಂಬಕ್ಕೆ, ವಿಶೇಷವಾಗಿ ಅವರ ಪತಿ ಮತ್ತು ಮಕ್ಕಳಿಗೆ ಆಶೀರ್ವಾದವನ್ನು ಪಡೆಯಲು ಆಚರಿಸುತ್ತಾರೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಈ ಮಂಗಳಕರ ದಿನದಂದು ಲಕ್ಷ್ಮಿಯನ್ನು ಆರಾಧಿಸುವುದು ಅಷ್ಟಲಕ್ಷ್ಮಿಯನ್ನು ಪೂಜಿಸುವುದಕ್ಕೆ ಸಮಾನವಾದ ಫಲಗಳನ್ನು ನೀಡುತ್ತದೆ ಎಂದು ನಂಬಲಾಗಿದೆ….

Read More

ಅನ್ನಭಾಗ್ಯ ಯೋಜನೆಯ ಆಗಸ್ಟ್ ತಿಂಗಳ ಹಣ ಏಕೆ ಬಂದಿಲ್ಲ! ಯಾವಾಗ ಬರುತ್ತೆ?

ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದದ್ದು ಅನ್ನಭಾಗ್ಯ ಕೂಡ ಒಂದು ಈಗಾಗಲೇ ಗೃಹಜೋತಿ ಯೋಜನೆ, ಶಕ್ತಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗಳು 10-07-2023 ರಂದು ಜಾರಿ ಮಾಡಿ ಅನುಷ್ಠಾನಕ್ಕೆ ತರಲಾಗಿದೆ. ಇನ್ನೇನು ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ಆಗಸ್ಟ್ 30ನೇ ತಾರೀಕು ನಿಮ್ಮ ಖಾತೆಗೆ ಬರುತ್ತಿದೆ. ಅನ್ನಭಾಗ್ಯ ಯೋಜನೆ ಅಡಿಯಲ್ಲಿ 10 ಕೆಜಿ ಅಕ್ಕಿಯನ್ನು ನೀಡುವ ಭರವಸೆಯನ್ನು ಕಾಂಗ್ರೆಸ್ ಪಕ್ಷ ಕೊಟ್ಟಿತ್ತು. ಆದರೆ ಹೆಚ್ಚುವರಿ 5 ಕೆಜಿ ಅಕ್ಕಿ ಸಿಗದ ಕಾರಣ ಅದರ ಬದಲು ಹಣ ನೀಡುವುದಾಗಿ…

Read More

Today Vegetable Rate: ಇಂದು ರಾಜ್ಯದಲ್ಲಿ ತರಕಾರಿಗಳ ದರ ಎಷ್ಟಾಗಿದೆ ನೋಡಿ? ಸ್ಪಲ್ಪ ಇಳಿಕೆ ಕಂಡ ತರಕಾರಿ ರೇಟ್

Today Vegetable Rate: ಒಂದು ತಿಂಗಳ ಹಿಂದೆ ಒಂದು ಕೆಜಿಗೆ 200 ರೂಪಾಯಿ ಆಗಿದ್ದ ಟಮೊಟೊ ದರ ಸ್ಪಲ್ಪ ಸ್ಪಲ್ಪ ಇಳಿಕೆ ಕಾಣುತ್ತ ಇಂದು ರಿಟೇಲ್ ದರದಲ್ಲಿ 53 ರೂಪಾಯಿಗೆ ಬಂದು ನಿಂತಿದೆ. ಇಂದು ಕರ್ನಾಟಕದ ಮಾರುಕಟ್ಟೆಗಳಲ್ಲಿ ತರಕಾರಿಗಳ ದರ ಎಷ್ಟಿದೆ ನೋಡೋಣ ಬನ್ನಿ, ಮುಂದೆ ಓದಿ.. ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 30 ₹ 35 ಟೊಮೆಟೊ ₹ 46 ₹ 53…

Read More

ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಭರ್ಜರಿ ಗಿಫ್ಟ್; ಸರ್ಕಾರದಿಂದ ಮಹಿಳೆಯರಿಗೆ ಏನೆಲ್ಲಾ ಸಿಗ್ತಿದೆ ಗೊತ್ತಾ?

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯದ ಮಹಿಳೆಯರಿಗೆ ಒಂದಿಲ್ಲೊಂದು ಸಿಹಿ ಸುದ್ದಿ ಸಿಗ್ತಾನೆ ಇದೆ. ಉಚಿತ ಬಸ್ ಪ್ರಯಾಣ, ಮನೆಯೊಡತಿ ಖಾತೆಗೆ 2ಸಾವಿರ ಹಣ ಸೇರಿದಂತೆ ಗೃಹಜ್ಯೋತಿ ಯೋಜನೆಯಡಿಯಲ್ಲಿ ಪ್ರತಿ ಮನೆಗೆ 200ಯುನಿಟ್ ವಿದ್ಯುತ್ ಉಚಿತ ಹೀಗೆ ಒಂದಿಲ್ಲೊಂದು ಯೋಜನೆಯ ಮೂಲಕ ಮಹಿಳೆಯರ ಮನಸ್ಸು ಗೆಲ್ಲುವಲ್ಲಿ ಸಿದ್ದರಾಮಯ್ಯ ಸರ್ಕಾರ ಯಶಸ್ವಿಯಾಗ್ತಿದೆ. ಈ ಮಧ್ಯೆ ಶ್ರವಣ ಮಾಸದ ಮೊದಲ ಹಬ್ಬ ಹೆಂಗಳೆಯರ ನೆಚ್ಚಿನ ಹಬ್ಬ ವರಮಹಾಲಕ್ಷ್ಮಿ ಗೆ ಗೃಹಲಕ್ಷ್ಮಿಯರಿಗೆ ಮತ್ತೊಂದು ಗಿಫ್ಟ್ ನೀಡಲು ಮುಂದಾಗಿದೆ. ಹೌದು…

Read More

ಪತ್ನಿ, ಮಗುಗೆ ಗುಂಡು ಹಾರಿಸಿ ತಾನು ಸತ್ತ; ಅಮೇರಿಕಾದಲ್ಲಿ ಸ್ವಂತ ಮನೆಯಿದ್ರು ಯಾಕಿಗಾಯ್ತು! ಸ್ನೇಹಿತ ಬಿಚ್ಚಿಟ್ಟ ವಿಚಾರ ಏನು?

ಕೈಲೊಂದು ಕೆಲಸ ಮುತ್ತಿನಂಥ ಮಡದಿ ಚಿನ್ನದಂತ ಮಗು ಚಿಕ್ಕದಾದ ಒಂದು ಮನೆಯಿದ್ರೆ ಸಾಕು ಸುಖ ಸಂಸಾರಕ್ಕೆ ಇನ್ನೇನು ಬೇಕು ಸ್ವರ್ಗಕ್ಕೆ ಕಿಚ್ಚು ಹಚ್ಚು ಅಂತ ತಿಳಿದವರು ಹೇಳ್ತಾರೆ ಆದ್ರೆ ಇಲ್ಲೊಬ್ಬ ವ್ಯಕ್ತಿ ಎಲ್ಲವು ಇದ್ರೂ ದುಡುಕಿನ ತಾಳ್ಮೆಯಿಲ್ಲದ ಮನಸ್ಸಿಗೆ ಬುದ್ದಿ ಕೊಟ್ಟು ತನ್ನ ಜೊತೆಗೆ ತನ್ನ ಇಡೀ ಸಂಸಾರದ ಕಥೆಯನ್ನೇ ಮುಗಿಸಿಕೊಂಡಿದ್ದಾರೆ. ಹೌದು ದೇಶದಿಂದ ವಿದೇಶಕ್ಕೆ ಹೋಗಿ ಅಲ್ಲಿ ಸುಂದರ ಬದುಕು ಕಟ್ಟಿಕೊಂಡ ವ್ಯಕ್ತಿ ಯೊಬ್ಬ ತನ್ನ ಪುಟ್ಟದಾದ ಗೂಡಿನಲ್ಲೇ ಸಾವಿರಾರು ಕನಸು ಕಂಡಿದ್ದ ಆ ಮನೆಯಲ್ಲೇ…

Read More
Today Vegetable Rate

Today Vegetable Rate: ಸೋಮವಾರದಂದು ರಾಜ್ಯದಲ್ಲಿ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ? ಈರುಳ್ಳಿ, ಟಮೊಟೊ ಬೆಲೆ ಹೀಗಿದೆ

Today Vegetable Rate: ಇಂದು ಈರುಳ್ಳಿ ದರ ಏರಿಕೆಯಾಗಿದ್ದಾರೆ, ಟಮೊಟೊ ದರ ಮತ್ತಷ್ಟು ಇಳಿಕೆ ಕಂಡಿದೆ ರಾಜ್ಯದಲ್ಲಿ ಇಂದಿನ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ., ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 32 ₹ 37 ಟೊಮೆಟೊ ₹ 70 ₹ 81 ಹಸಿರು ಮೆಣಸಿನಕಾಯಿ ₹ 84 ₹ 97 ಬೀಟ್ರೂಟ್ ₹ 38 ₹ 44 ಆಲೂಗಡ್ಡೆ ₹…

Read More
Today Vegetable Rate

Today Vegetable Rate: ವಿಕೇಂಡ್ ನಲ್ಲಿ ತರಕಾರಿಗಳ ಬೆಲೆ ಎಷ್ಟಾಗಿದೆ ಗೊತ್ತಾ? ಒಮ್ಮೆ ಪರಿಶೀಲಿಸಿ

Today Vegetable Rate: ಇಂದು ಕರ್ನಾಟಕ ಮಾರುಕಟ್ಟೆಯಲ್ಲಿ ತರಕಾರಿಗಳ ದರ ಎಷ್ಟಾಗಿದೆ ನೋಡೋಣ ಬನ್ನಿ, ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 24 ₹ 28 ಟೊಮೆಟೊ ₹ 75 ₹ 86 ಹಸಿರು ಮೆಣಸಿನಕಾಯಿ ₹ 91 ₹ 105 ಬೀಟ್ರೂಟ್ ₹ 35 ₹ 40 ಆಲೂಗಡ್ಡೆ ₹ 31 ₹ 36 ಸೋರೆಕಾಯಿ ₹ 25 ₹ 29 ಕ್ಯಾಪ್ಸಿಕಂ ₹…

Read More

8 ವರ್ಷಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಅದ ಪುಟ್ಟ ಬಾಲಕ; ಶಿವಮೊಗ್ಗದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ ಬಾಲಕ

ಏಕ್‌ ದಿನ್‌ ಕಾ ಸಿಎಂ ಚಿತ್ರವನ್ನ ಬಹುತೇಕರು ನೋಡಿರಬಹುದು. ಅದು ಬಾಲಿವುಡ್‌ ನಟ ಅನಿಲ್‌ ಕಪೂರ್‌ಗೆ ಒಲಿದು ಬಂದಿದ್ದ ಸದಾವಕಾಶ. ಸದ್ಯ ನಮ್ಮ ಕರ್ನಾಟಕದಲ್ಲಿನ ಬಾಲಕ ಸಹ ದೊಡ್ಡಪೇಟೆ ಠಾಣೆಯಲ್ಲಿ ಇನ್ಸ್‌ಪೆಕ್ಟರ್‌ ಆಗಿ ಒಂದು ದಿನ ಸಾಂಕೇತಿಕವಾಗಿ ಕಾರ್ಯ ನಿರ್ವಹಿಸಲು ಅವಕಾಶ ಪಡೆದದ್ದು ಕುತೂಹಲಕ್ಕೆ ಕಾರಣವಾಗಿತ್ತು. ಹೌದು ಶಿವಮೊಗ್ಗದಲ್ಲಿ 8 ವರ್ಷದ ಬಾಲಕನೊಬ್ಬ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿ ಕರ್ತವ್ಯ ನಿರ್ವಹಿಸಿದ್ದು ವಿಶೇಷವಾಗಿತ್ತು. ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅಜಾನ್‌ ಖಾನ್‌ ಎಂಬ ಯುವಕ ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ಒಂದು…

Read More

Today Vegetable Rate: ಇಂದು ರಾಜ್ಯದಲ್ಲಿ ತರಕಾರಿ ಬೆಲೆ ಎಷ್ಟಿದೆ ಗೊತ್ತಾ? ಈರುಳ್ಳಿ ದರ ಇಳಿಕೆ..

Today Vegetable Rate: ದಿಢೀರ್ ದರ ಏರಿಕೆ ಕಂಡಿದ್ದ ಈರುಳ್ಳಿ ಬೆಲೆ ಇಳಿಕೆಯಾಗಿದೆ. ಟೊಮೆಟೊ ಬೆಲೆ ಕೂಡ ಇಳಿಕೆ ಕಂಡಿದೆ, ಇಂದು ಕರ್ನಾಟಕ ಮಾರುಕಟ್ಟೆಯಲ್ಲಿ ತರಕಾರಿಗಳ ದರ ಎಷ್ಟಿದೆ ನೋಡೋಣ ಬನ್ನಿ, ಮುಂದೆ ಓದಿ., ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 24 ₹ 28 ಟೊಮೆಟೊ ₹ 75 ₹ 86 ಹಸಿರು ಮೆಣಸಿನಕಾಯಿ ₹ 91 ₹ 105 ಬೀಟ್ರೂಟ್ ₹ 35…

Read More

ಪ್ರೇಯಸಿಗೆ ಅಂತ್ಯಕ್ರಿಯೆಗೆ ಬರುವಂತೆ ಹೇಳಿ ಲೈವ್ ನಲ್ಲೆ ಪ್ರಾಣ ಬಿಟ್ಟ ಯುವಕ! ಪೂರ್ತಿ ವಿಡಿಯೋ ಇಲ್ಲಿದೆ ನೋಡಿ

ಒಮೊಮ್ಮೆ ಸಾವು ಎಷ್ಟು ಘನಘೋರ ಎನಿಸಿಬಿಡುತ್ತದೆ. ಬದುಕಲು ಸಾವಿರ ಕನಸು ಕಂಡು ಪ್ರೀತಿಯ ಗೂಡು ಕಟ್ಟಿ ಅದ್ರಲ್ಲಿ ಒಂದಷ್ಟು ದಿನ ಬದುಕಬೇಕು ಅನ್ನೋವಾಗ್ಲೇ ವಿಧಿ ಆಟವಾಡಿದ್ರೆ ಯಪ್ಪಾ ಕನಸ್ಸಿನ ಕನ್ನಡಿಯ ಗೋಪುರ ಒಮ್ಮೆಲೇ ಛಿಧ್ರ ಛಿದ್ರವಾಗಿ ಬದುಕು ಇಷ್ಟೇನಾ??? ಎಲ್ಲವು ಶೂನ್ಯನ ಅನಿಸದೆ ಇರದು. ಹೌದು ಇಲ್ಲೊಬ್ಬ ಯುವಕ ಪ್ರೀತಿಸಿದಾಕೆಗೆ ಅಂತ್ಯಕ್ರಿಯೆಗೆ ಆಹ್ವಾನ ಕೊಟ್ಟು ಲೈವ್ ನಲ್ಲೆ ಪ್ರಾಣ ಬಿಟ್ಟಿದ್ದಾನೆ. ಹೌದು ವಿಡಿಯೋ ಮಾಡಿಸಿರೋ ಯುವಕ ತನ್ನ ಪ್ರಿಯತಮೆಗೆ ಸಾವಿನ ಮನೆ ತಲುಪಿರೋದಾಗಿ ಹೇಳಿಕೊಂಡು ತನ್ನ ಅಂತ್ಯ…

Read More