Today Vegetable Rate

Today Vegetable Rate: ಇಂದಿನ ತರಕಾರಿ ರೇಟ್ ಎಷ್ಟಿದೆ ಗೊತ್ತಾ? ರಾಜ್ಯದಲ್ಲಿ ತರಕಾರಿಯ ಬೆಲೆ ಹೀಗಿದೆ ನೋಡಿ

Today Vegetable Rate: ದಿನನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಲೇ ಬರುತ್ತಿದೆ ಆಗಸ್ಟ್ 1ನೇ ತಾರೀಖಿನಿಂದ ಹಾಲಿನ ದರ ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಿಗೆ ಆಯಿತು, ತರಕಾರಿ ಬೆಲೆಗಳು ಕೂಡ ಏರಿಕೆಯಾಗಿದೆ ಇಂದು ತರಕಾರಿಯ ದರ ಎಷ್ಟಿದೆ ನೋಡೋಣ ಬನ್ನಿ, ಮುಂದೆ ಓದಿ.. ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 24 ₹ 28 ಟೊಮೆಟೊ ₹ 148  ₹…

Read More

ಮಕ್ಕಳು ಯಾವ ದಿನ ಯಾವ ತಿಂಗಳು ಜನಿಸಿದ್ರೆ ಅದೃಷ್ಟ; ಯಾವ ದಿನ ಮಕ್ಕಳ ಜನನ ಆಗದಿದ್ರೆ ಒಳ್ಳೆಯದು

ಎಲ್ಲರಿಗೂ ಬಹಳ ಖುಷಿ ನೀಡುವ ಸಮಯ ಅಂದ್ರೆ ಆ ಒಂದು ಮನೆಗೆ ಪುಟ್ಟ ಕಂದನ ಆಗಮನವಾಗುವ ದಿನ. ಹೌದು ಒಂದು ಕುಟುಂಬದಲ್ಲಿ ಮಗುವಿನ ಆಗಮನವಾಗ್ತಿದೆ ಅಂದ್ರೆ ಸಾಕು ಅದು ಸಂತೋಷದ ಹೊನಲು ಹರಿಯುವಂತಹ ಸಮಯ. ಎಲ್ಲರೂ ಈ ಸಮಯಕ್ಕೆ ಬಹಳಷ್ಟು ನಿರೀಕ್ಷೆಯನ್ನ ಇಟ್ಟುಕೊಂಡು ಕಾತುರರಾಗಿ ಕಾಯುತ್ತಿರುತ್ತಾರೆ. ಅದ್ರಲ್ಲೂ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ದಿನ ನೋಡಿ ಹೆರಿಗೆ ಮಾಡಿಸುವ ಕ್ರಮವೂ ಇದೆ. ಅಶುಭ ಘಳಿಗೆಯಲ್ಲಿ ಮಗು ಹುಟ್ಟಿದರೆ ಕಷ್ಟಗಳು ಬರಬಹುದು ಎನ್ನುವ ಕಾರಣಕ್ಕಾಗಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ….

Read More

Today Vegetable Rate: ಇಂದು ಶುಕ್ರವಾರ ತರಕಾರಿಗಳ ಬೆಲೆ ಎಷ್ಟಿದೆ ಗೊತ್ತಾ?

Today Vegetable Rate: ಕರ್ನಾಟಕದಲ್ಲಿ ಇಂದಿನ ತರಕಾರಿ ದರ ಎಷ್ಟಿದೆ ನೋಡೋಣ ಬನ್ನಿ, ಮುಂದೆ ಓದಿ.. ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ 24 28 ಟೊಮೆಟೊ 148 170 ಹಸಿರು ಮೆಣಸಿನಕಾಯಿ 84 97 ಬೀಟ್ರೂಟ್ 38 44 ಆಲೂಗಡ್ಡೆ 27 31 ಸೋರೆಕಾಯಿ 22 25 ಕ್ಯಾಪ್ಸಿಕಂ 42 48 ಹಾಗಲಕಾಯಿ 32 37 ಎಲೆಕೋಸು 26 30 ಕ್ಯಾರೆಟ್ 44 51 ಹೊಕೋಸು…

Read More

Today Vegetable Rate: ಇಂದಿನ ತರಕಾರಿ ರೇಟ್ ಎಷ್ಟಾಗಿದೆ ನೋಡಿ? ಟೊಮೆಟೊ ಮತ್ತು ಈರುಳ್ಳಿ ಬೆಲೆ ಎಷ್ಟಿದೆ ಗೊತ್ತಾ?

Today Vegetable Rate: ಇಂದು ಕರ್ನಾಟಕದಲ್ಲಿ ತರಕಾರಿಗಳ ಬೆಲೆ ಎಷ್ಟಿದೆ ನೋಡೋಣ ಬನ್ನಿ, ಮುಂದೆ ಓದಿ.., ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ 24 28 ಟೊಮೆಟೊ 148 170 ಹಸಿರು ಮೆಣಸಿನಕಾಯಿ 84 97 ಬೀಟ್ರೂಟ್ 38 44 ಆಲೂಗಡ್ಡೆ 27 31 ಸೋರೆಕಾಯಿ 22 25 ಕ್ಯಾಪ್ಸಿಕಂ 42 48 ಹಾಗಲಕಾಯಿ 32 37 ಎಲೆಕೋಸು 26 30 ಕ್ಯಾರೆಟ್ 44 51 ಹೊಕೋಸು…

Read More

ಕರೆಂಟ್ ಶಾಕ್ ನಿಂದ 8 ತಿಂಗಳ ಮಗು ದಾರುಣ ಸಾವು! ಮೊಬೈಲ್ ಚಾರ್ಜರ್ ಕಚ್ಚಿ ಪ್ರಾಣ ಬಿಡ್ತು ಪುಟ್ಟ ಕಂದ..

ಚಿಕ್ಕ ಮಕ್ಕಳಿರುವ ಮನೆಯಲ್ಲಿ ಎಷ್ಟೇ ಕಾಳಜಿ ವಹಿಸಿ ಎಚ್ಚರಿಕೆಯಿಂದ ಇದ್ರೂ ಸಾಲದು. ಅದ್ರಲ್ಲಿ ಚಿಕ್ಕ ಮಕ್ಕಳು ತೆವಳಲು ಶುರು ಮಾಡಿದ ಮೇಲಂತು ನಿಂತಲ್ಲಿ ನಿಲ್ಲಲ್ಲ. ಹೀಗಾಗಿ ಆ ಮಗುವಿಗೆ ಬುದ್ದಿ ಬಂದು ಹೇಳಿದ್ದನ್ನ ಕೇಳಿ ಅರ್ಥೈಸಿಕೊಳ್ಳುವವರೆಗೂ ಪೋಷಕರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತೆ ಸ್ವಲ್ಪ ಎಚ್ಚರ ತಪ್ಪಿದ್ರೂ ಅನಾಹುತಕ್ಕೆ ಆಹ್ವಾನ ಕೊಟ್ಟಂತೆ ಅನ್ನೋದಕ್ಕೆ ನಿದರ್ಶನ ಎಂಬಂತೆ ಕೆಲವೊಂದು ಘಟನೆಗಳು ನಡೆಯುತ್ತಲೇ ಇವೆ. ಸಣ್ಣ ಪುಟ್ಟ ಘಟನೆಗಳು ನಡೆದಾಗ ಅಥವಾ ಅತರಹದ ಸುದ್ದಿಗಳನ್ನ ಕೇಳಿದಾಗ ಅಥವಾ ನೋಡಿದಾಗಲ್ಲಾದ್ರೂ ಪೋಷಕರು ಇಚ್ಚೆತ್ತುಕೊಳ್ಳಬೇಕು…

Read More

ಗಡಿಯಾರವನ್ನ ಮನೆಯಲ್ಲಿ ಹಾಕುವ ಮೊದಲು ಎಚ್ಚರ! ಈ ದಿಕ್ಕಿಗೆ ಗಡಿಯಾರವನ್ನ ಹಾಕಲೇಬೇಡಿ..

ಜೀವನವನ್ನ ನೀರಿನ ಮೇಲಿನ ಗುಳ್ಳೆ ಎನ್ನುತ್ತಾರೆ. ಇರುವಷ್ಟು ಸಮಯ ನಮಗೆ ಬೇಕಾದ ರೀತಿಯಲ್ಲಿ ಬದುಕಿಬಿಡೋಣ ಯಾಕಂದ್ರೆ ಈ ಸಮಯ ಕಳೆದು ಹೋಗುತ್ತದೆ ಅಂತ ಭಗವಾನ್ ಶ್ರೀಕೃಷ್ಣನೆ ಸಮಯದ ಕುರಿತು ಈ ರೀತಿಯಾಗಿ ಹೇಳಿದ್ದಾನೆ. ಹಾಗಾಗಿ ಸಮಯವು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸಮಯ ಹಾಗೂ ಸಮುದ್ರದ ಅಲೆಗಳು ಯಾರನ್ನೂ ಕಾಯುವುದಿಲ್ಲ ಎನ್ನುವ ಮಾತಿದೆ. ಅದರಂತೆ ಸಮಯದ ಹಿಂದೆ ನಾವು ಓಡಬೇಕು ಹೊರತು. ಸಮಯ ಎಂದಿಗೂ ನಮಗಾಗಿ ಕಾದು ನಿಲ್ಲುವುದಿಲ್ಲ. ಈ ಮಹತ್ವವನ್ನು ಅರಿತವರು ಜೀವನದಲ್ಲಿ…

Read More
Today Vegetable Rate

Today Vegetable Rate: ಮತ್ತೆ ಏರಿಕೆ ಕಂಡ ಟೊಮ್ಯಾಟೊ ಬೆಲೆ! ಎಷ್ಟಿದೆ ನೋಡಿ ಇಂದಿನ ತರಕಾರಿ ಬೆಲೆ?

Today Vegetable Rate: ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 26 ₹ 30 ಟೊಮೆಟೊ ₹ 153 ₹ 176 ಹಸಿರು ಮೆಣಸಿನಕಾಯಿ ₹ 100 ₹ 115 ಬೀಟ್ರೂಟ್ ₹ 38 ₹ 44 ಆಲೂಗಡ್ಡೆ ₹ 30 ₹ 35 ಬಾಳೆಕಾಯಿ ₹ 7 ₹ 9 ಬೇಬಿಕಾರ್ನ್ ₹ 58 ₹ 67 ಕ್ಯಾಪ್ಸಿಕಂ ₹ 48 ₹ 55…

Read More

ಸೌಜನ್ಯಗೆ ನ್ಯಾಯ ಸಿಗುವವರೆಗೂ ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಲ್ಲ ಎಂದ ದುನಿಯಾ ವಿಜಯ್!

ಕರ್ನಾಟಕ ಮಾತ್ರವಲ್ಲ ಇಡೀ ಭಾರತದಾದ್ಯಂತ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸದ್ದು ಮಾಡ್ತಿದೆ. ಹೌದು ರಾಜ್ಯ ಮಾತ್ರವಲ್ಲದೆ ದೇಶದಲ್ಲೂ ಕೂಡ ಈ ಪ್ರಕರಣದ ಬಗ್ಗೆ ಸುಮಾರು 11 ವರ್ಷಗಳಿಂದ ಚರ್ಚೆಯಾಗುತ್ತಲೇ ಇದೆ. ಆದ್ರೆ ಇಷ್ಟು ವರ್ಷಗಳು ಕಳೆದ್ರು ಕೂಡ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ಮಾತ್ರವಲ್ಲ ಸಿಬಿಐ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಇತ್ತೀಚೆಗೆ ಪ್ರಮುಖ ಆರೋಪಿ ಅಂತ ಬಿಂಬಿಸಿ ಬಂಧಿಸಲಾಗಿದ್ದ ಸಂತೋಷ್ ರಾವ್ ಅನ್ನು ಸಿಬಿಐ ನ್ಯಾಯಾಲಯ ದೋಷಮುಕ್ತಗೊಳಿಸಿ ಬಿಡುಗಡೆ ಮಾಡಿದೆ. ಈ ಬೆಳವಣಿಗೆ ಬಳಿಕ…

Read More
Today Vegetable Rate

Today Vegetable Rate: ಆಗಸ್ಟ್ ತಿಂಗಳ ಮೊದಲ ದಿನ ತರಕಾರಿಗಳ ಬೆಲೆ ಎಷ್ಟಿದೆ ಗೊತ್ತಾ?

Today Vegetable Rate: ಇಂದು ಆಗಸ್ಟ್ ತಿಂಗಳ ಮೊದಲ ದಿನವೇ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿದೆ ಒಂದು ಕಡೆ ಇಂದಿನಿಂದ ಹಾಲಿನ ದರ ಮೂರು ರೂಪಾಯಿ ಏರಿಕೆಯಾದರೆ ಜೊತೆಗೆ ತರಕಾರಿ ಬೆಲೆಗಳು ಏರಿಕೆಯಾಗಿದೆ. ಹಾಲು ಮತ್ತು ತರಕಾರಿಗಳ ಬೆಲೆ ಏರಿಕೆಯ ಪರಿಣಾಮವಾಗಿ ಹೋಟೆಲ್ ಗಳಲ್ಲೂ ತಿನಿಸು ಬೆಲೆ ಹೆಚ್ಚಳವಾಗಿದೆ. ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 26 ₹ 33 ಟೊಮೆಟೊ ₹ 153 ₹ 176 ಹಸಿರು ಮೆಣಸಿನಕಾಯಿ…

Read More

ಶರತ್ ಮಾಬೈಲ್ ನಲ್ಲಿ ಸಿಕ್ತು ಸಾವಿಗೂ ಮುನ್ನ ತೆಗೆದಿದ್ದ ವಿಡಿಯೋ!!

ಕಳೆದ ವಾರ ಜುಲೈ 23ರಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸುಣ್ಣದ ಹಳ್ಳಿಯ ನಿವಾಸಿ ಶರತ್ ಕೊಲ್ಲೂರಿನ ಅರಿಶಿನ ಗುಂಡಿ ಜಲಪಾತ ವೀಕ್ಷಣೆಯ ಸಂದರ್ಭದಲ್ಲಿ ಆಯ ತಪ್ಪಿ ಬಿದ್ದಿದ್ದನ್ನು. ಕಳೆದ ವಾರ ಸುರಿದ ಮಳೆಗೆ ಜಲಪಾತ ಧುಮ್ಮಿಕ್ಕಿ ಹರಿಯುತ್ತಿತು ಹಾಗಾಗಿ ಶರತ್ ನ ದೇಹವನ್ನು ಹುಡುಕಲು ಅಲ್ಲಿನ ಪೊಲೀಸ್ ಅಧಿಕಾರಿಗಳು ಸ್ಥಳೀಯರು ಮತ್ತು ಚಿತ್ರದುರ್ಗದಿಂದ ಬಂದಿದ್ದ ಜ್ಯೋತಿರಾಜ್ ಅವರ ತಂಡ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ಕೂಡ ಬಂದು ಜಲಪಾತದಲ್ಲಿ ತುಂಬಾ ಹುಡುಕಾಟ ನಡೆಸಿದರು…

Read More