Puneeth Rajkumar: ಅಪ್ಪು ಹೆಸರಲ್ಲಿ ಸ್ವಯಂ ಚಾಲಿತ ಅರೋಗ್ಯ ಯಂತ್ರ; ಅಪ್ಪು ಹೆಸರಲ್ಲಿ ಹೊಸ ಯೋಜನೆ ಘೋಷಿಸಿದ ಸಿದ್ದರಾಮಯ್ಯ..

Puneeth Rajkumar: ದಿವಗಂತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೆಸರಲ್ಲಿ ಹೊಸ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ವಿಶೇಷ ಅನುದಾನ ಘೋಷಿಸಿದ್ದು, ಇತ್ತೀಚೆಗೆ ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತವನ್ನು ತಡೆಗಟ್ಟಲು ಕರ್ನಾಟಕ ರತ್ನ ಪುನೀತ್‌ ರಾಜಕುಮಾರ್‌ ಅವರ ಸ್ಮರಣಾರ್ಥವಾಗಿ ಹೊಸ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಹೌದು ಕರ್ನಾಟಕ ರತ್ನ ಡಾ|| ಪುನೀತ್‌ ರಾಜ್‌ಕುಮಾರ್‌ರವರ ಸ್ಮರಣಾರ್ಥವಾಗಿ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಗಟ್ಟಲು ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ Automated External Defibrillators ಗಳನ್ನ…

Read More

Chitradurga: ಬ್ರಹ್ಮಚಾರಿ ಸನ್ಯಾಸಿ ಮನೆಯಲ್ಲಿ ಸಿಕ್ತು ಲಕ್ಷ ಲಕ್ಷ, ಸಾವನ್ನಪ್ಪಿದ ಸನ್ಯಾಸಿ ಬಳಿ ಅಷ್ಟು ದುಡ್ಡು ಬಂದಿದ್ದು ಹೇಗೆ?

Chitradurga: ಆತ ಅಪ್ಪಟ ಬ್ರಹ್ಮಚಾರಿ, ಒಂಟಿ ಸನ್ಯಾಸಿ, ಮನೆಯಲ್ಲಿ ಒಬ್ಬಂಟಿಯಾಗಿ ಯಾರನ್ನು ಮನೆಯೊಳಗೇ ಬಿಟ್ಟುಕೊಳ್ಳದೆ ಏಕಾಂಗಿ ಜೀವನ ನಡೆಸುತ್ತಿದ್ದ. ಒಂಟಿಯಾಗಿ ಬದುಕುತ್ತಿದ್ದ ಸನ್ಯಾಸಿಗೆ 70 ವರ್ಷ ವಯಸ್ಸು. ಇತ್ತೀಚಿಗೆ ಇವ್ರು ವಯೋಸಹಜವಾಗಿ ಮೃತಪಟ್ಟಿದ್ರು. ಇದರಲ್ಲಿ ಅಂತ ಅಚ್ಚರಿ ಏನಿಲ್ಲ ಆದ್ರೆ ಮೃತ ಈ ಸನ್ಯಾಸಿಯ ಮನೆಯಲ್ಲಿ ಲಕ್ಷ ಲಕ್ಷ ಕಂತೆ ಕಂತೆ ಹಣ ಸಿಕ್ಕಿದ್ದು, ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಬ್ರಹ್ಮಚಾರಿಯಾಗಿದ್ದ ಈ ಮೃತ…

Read More

ಇಬ್ಬರು ಹೆಣ್ಣುಮಕ್ಕಳ ಮದುವೆಗೆ ಓಡಾಡಿ ತಯಾರಿ ಮಾಡಿದ್ದ ಅಪ್ಪ ಆದರೆ ಮದುವೆ ಒಂದು ದಿನ ಮುಂಚೆ ಅಪಘಾತದಲ್ಲಿ ಸಾವು!

ಯಾರ್ ಯಾರ್ ಜೀವನದಲ್ಲಿ ಭಗವಂತ ಏನೇನ್ ಬರೆದಿರುತ್ತಾನೋ ಮೊದಲೇ ಯಾರಿಗೂ ಗೊತ್ತಿರಲ್ಲ. ವಿಧಿ ಯಾವಾಗ ಹೇಗೆ ತನ್ನ ಘೋರ ಆಟವನ್ನ ಆಡಿಬಿಡುತ್ತೋ ಅದು ಕೂಡ ಹೇಳೋಕಾಗಲ್ಲ. ಹೌದು ಒಂದು ಚಂದದ ಸಂಸಾರ ಅಮ್ಮನನ್ನ ಕಳೆದುಕೊಂಡಿದ್ದ ಇಬ್ಬರು ಹೆಣ್ಣು ಮಕ್ಕಳಿಗೆ ತಾನೇ ಅಪ್ಪ ಅಮ್ಮ ಆಗಿ ಮಕ್ಕಳನ್ನ ಅಜ್ಜಿ ತಾತರ ಮನೆಯಲ್ಲಿಟ್ರು ಬಹಳ ಚಂದವಾಗಿ ನೋಡಿಕೊಳ್ಳುತ್ತಿದ್ದ ಅಪ್ಪ, ಮಕ್ಕಳಿಬ್ಬರಿಗೂ ಒಟ್ಟಿಗೆ ಮದುವೆ ಮಾಡಲು ನಿರ್ಧರಿಸಿ ಎಲ್ಲ ಸಿದ್ಧತೆಯನ್ನ ಮಾಡಿಕೊಂಡು ಮನೆಯಲ್ಲಿ ಮದುವೆ ಚಪ್ಪರ, ಸಡಗರ ಸಂಭ್ರಮ, ಇನ್ನೇನು ಮದುವೆ…

Read More

ಪತ್ನಿಯನ್ನ ಓದಿಸಿ ಸರ್ಕಾರಿ ನೌಕರಿ ಕೊಡಿಸಿದ ಪತಿ, ನೌಕರಿ ಸಿಕ್ಕ ಮೇಲೆ ಪತ್ನಿ ಶುರು ಮಾಡುದ್ಲು ನವರಂಗಿ ಆಟ..

ಒಂದಷ್ಟು ಜನರ ಜೀವನ ಹೇಗಪ್ಪಾ ಅಂದ್ರೆ ಸಾವಿರಾರು ಆಸೆ ಕನಸುಗಳನ್ನ ಇಟ್ಟುಕೊಂಡು ಜೀವನದಲ್ಲಿ ಆಗಿರಬೇಕು ಈಗಿರಬೇಕು ಅಂತೆಲ್ಲಾ ಆಸೆಪಟ್ಟು ಅದಕ್ಕಾಗಿ ತಾವು ಮಾಡೋ ತ್ಯಾಗ, ಪಡೋ ಕಷ್ಟ ಅಷ್ಟಿಸ್ಟಲ್ಲ ಕಾರಣ ಮುಂದೊಂದು ದಿನ ತಾವು ಚೆನ್ನಾಗಿರಬಹುದಲ್ಲ ಅನ್ನೋ ಕುರುಡು ನಂಬಿಕೆ ಮೇಲೆ ಇರೋ ಜೀವನನ ಬಹಳ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಸಿಗೋ ಸಮಯದಲ್ಲಿ ಆಸೆ, ಕನಸುಗಳನ್ನ ಬದಿಗೊತ್ತಿ ಮುಂದಿನ ಜೀವನಕ್ಕಾಗಿ ಬದುಕು ನಡೆಸ್ತಾರೆ. ಆದರೆ ಹಣೆಬರಹಕ್ಕೆ ಹೊಣೆ ಯಾರು ಎಂಬಂತೆ ಅಂದುಕೊಂಡಿದ್ದಲ್ಲ ಉಲ್ಟಾ ಆದ್ರೆ, ಅಷ್ಟು ದಿನದ…

Read More

Day Care Incident: ಡೇ ಕೇರ್ ಸೆಂಟರ್ ಗಳಲ್ಲಿ ಮಕ್ಕಳನ್ನ ಬಿಡುವ ಮೊದಲು ಎಚ್ಚರ, ಸಂಪಾದನೆಗೆ ಜೋತುಬಿದ್ದು ಮಗುವನ್ನ ಕಳೆದುಕೊಳ್ಳಬೇಡಿ..

Day Care Incident: ಇತ್ತೀಚ್ಚಿನ ದಿನಗಳಲ್ಲಿ ಎಲ್ಲಿಯೂ ಕುಡು ಕುಟುಂಬಗಳು ಕಾಣ ಸಿಗದು. ಸಿಕ್ಕರೂ ಕೂಡ ಅಲ್ಲೊಂದು ಇಲ್ಲೊಂದು ಎಂಬಂತಿವೆ. ಹೌದು ಈ ಆಧುನಿಕತೆಗೆ ಅಂಟಿಕೊಂಡಿರೋ ನಾವುಗಳು ಜೀವನದ ಮೌಲ್ಯಗಳನ್ನ ಗಾಳಿಗೆ ತೂರಿ ಸಂಪಾದನೆಯ ಭೂತವನ್ನ ಮೈಗಂಟ್ಟಿಸಿಕೊಂಡು, ತೋರಿಕೆಯ ಜೀವನವನ್ನ ಸಾಗಿಸುತ್ತಿದ್ದೀವಿ. ಇಂತಹ ಪರಿಸ್ಥಿಯಲ್ಲಿ ಪುಟ್ಟ ಪುಟ್ಟ ಮಕ್ಕಳಿಗೆ ಕೂಡು ಕುಟುಂಬದಲ್ಲಿ ಸಿಗುತ್ತಿದ್ದ ಪ್ರೀತಿ, ವಾತ್ಸಲ್ಯ ಮೇಲಾಗಿ ಸೆಕ್ಯೂರಿಟಿ ಅಂದ್ರೆ ಸುರಕ್ಷತೆಯ ಆ ಭದ್ರತೆ ಈಗೀನ ಆಧುನಿಕ ಭರಾತೆಯ ಶಾಲೆ, ಡೇ ಕೇರ್ ಸೆಂಟರ್ ಗಳಲ್ಲಿ ಸಿಗೋದು…

Read More

Titanic Submarine: ಟೈಟಾನಿಕ್ ದುರಂತದ ಬಗ್ಗೆ ತಿಳಿಯಲು ಹೋಗಿ ಅಂತ್ಯವಾದ್ರು, ಸಾವಿರಾರು ಕೋಟಿ ಒಡೆಯರು..

Titanic Submarine: ಬ್ರಿಟನ್‌ನ ಐಷಾರಾಮಿ ಪ್ರಯಾಣಿಕ ಹಡಗು ಟೈಟಾನಿಕ್‌ ತನ್ನ ಮೊದಲ ಪ್ರಯಾಣದಲ್ಲಿ ಐಸ್‌ಬರ್ಗ್‌ ಗೆ ಬಡಿದು ಸಮುದ್ರದಲ್ಲಿ ಮುಳುಗಿತ್ತು. ಏಪ್ರಿಲ್‌ 10ರಂದು ಇಂಗ್ಲೆಂಡ್‌ನಿಂದ ಅಮೆರಿಕಕ್ಕೆ ಮೊದಲ ಪ್ರಯಾಣ ಬೆಳೆಸಿದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು, ಆ ಸಂದರ್ಭದಲ್ಲಿ ಹಡಗಿನಲ್ಲಿ ಸುಮಾರು 2207 ಮಂದಿ ಪ್ರಯಾಣಿಕರು ಇದ್ರು, ಅದರಲ್ಲಿ ಸುಮಾರು 1500 ಮಂದಿ ಮೃತಪಟ್ಟಿದ್ದರು. ಹೌದು 1912ರಲ್ಲಿ ಇಂಗ್ಲೆಂಡಿನ ಸೌತ್‌ಹ್ಯಾಂಪ್ಟನ್‌ನಿಂದ ಅಮೆರಿಕಾದ ನ್ಯೂಯಾರ್ಕ್‌ಗೆ ಹೊರಟು, ತನ್ನ ಮೊದಲ ಯಾನದಲ್ಲೇ ಅಪಘಾತಕ್ಕೀಡಾಗಿ ಮುಳುಗಿಹೋದ ಬೃಹತ್ ಹಡಗು. ಘೋರ ಅಂದ್ರೆ…

Read More

ಅಪ್ಪ ಮೊಬೈಲ್ ಕೊಡಲಿಲ್ಲ ಅಂತ ಪ್ರಾಣ ಕಳೆದುಕೊಳ್ಳಲು ಹೋದ ಯುವತಿ! ಕಟ್ಟಡದಿಂದ ಜಿಗಿಯಲು ಮುಂದಾದ ಯುವತಿ

ಆಧುನಿಕರಣಕ್ಕೆ ಮನುಷ್ಯ ಒಗ್ಗಿಕೊಂಡಂತೆ ಮನುಷ್ಯನ ಚರ ವಿಚಾರ ಜೀವನಶೈಲಿ ಎಲ್ಲವು ಕೂಡ ಬದಲಾಗ್ತಿದೆ. ಅದ್ರಲ್ಲೂ ಸ್ಮಾರ್ಟ್ ಫೋನ್ ಬಂದ ಮೇಲೆ ಜನರ ಜೀವನಶೈಲಿ ಸಾಕಷ್ಟು ಬದಲಾಗಿದೆ. ಹೌದು ಜನರ ವರ್ತನೆಯಲ್ಲಿ ಭಾರೀ ಬದಲಾವನೆಯಗ್ತಿದೆ. ಅದ್ರಲ್ಲಂತು ಜನನಿಬಿಡ ಸಾರ್ವಜನಕ ಸ್ಥಳದಲ್ಲಿ ಜನರು ಕೈಯಲ್ಲಿ ಮೊಬೈಲ್ ಹಿಡಿದು ಸ್ಮಾರ್ಟ್​ಫೋನ್ ಪ್ರಪಂಚದಲ್ಲಿ ಮುಳುಗಿಹೋಗುವ ದೃಶ್ಯ ಕಾಣಸಿಗುವುದು ತೀರಾ ಸಾಮಾನ್ಯ ಸಂಗತಿಯಾಗಿ ಹೋಗಿದೆ. ಇನ್ನು ಟಿವಿ ಧಾರವಾಹಿಗೆ ಅಂಟಿಕೊಂಡಂತೆ ಜನರು ಸ್ಮಾರ್ಟ್​ಫೋನ್​ಗೆ ಅಡಿಕ್ಟ್ ಆಗುತ್ತಿರುವುದು ಬಹಳ ಸಾಮಾನ್ಯವಾಗಿದೆ. ಇನ್ನು ಮಕ್ಕಳ ವಿಚಾರದಲ್ಲಂತೂ ಇದು…

Read More

ಮಹಿಳೆಯರಿಗೆ ಉಚಿತ ಬಸ್ ಬೆನ್ನಲ್ಲೇ ಹಿರಿಯ ನಾಗರಿಕರಿಗೆ ಸಾರಿಗೆ ಸಚಿವ ರಿಂದ ಗುಡ್ ನ್ಯೂಸ್, ಹಿರಿಯ ನಾಗರಿಕರಿಗೆ ದೇವಸ್ಥಾನಗಳಲ್ಲಿ ಡೈರೆಕ್ಟ್ ಎಂಟ್ರಿ ..

ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆಸ್ತಿತ್ವಕ್ಕೆ ಬಂದ ಮೇಲೆ, ಆಯಾ ಖಾತೆಗಳ ಸಚಿವರು ತಮ್ಮ ತಮ್ಮ ಇಲಾಖೆಗಳಲ್ಲಿ ಒಂದಷ್ಟು ಬದಲಾವಣೆಗಳನ್ನ ಮಾಡಲು ಹೊರಟ್ಟಿದ್ದು, ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ(Ramilinga reddy) ಕೂಡ ಇದೀಗ ಕರ್ನಾಟಕದಲ್ಲೂ ಒಂದಷ್ಟು ಬದಲಾವಣೆಗೆ ಮುಂದಾಗಿದ್ದಾರೆ. ಹೌದು ಆಂಧ್ರಪ್ರದೇಶದಂತೆ ರಾಜ್ಯದಲ್ಲೂ ಹಿರಿಯ ನಾಗರೀಕರಿಗಾಗಿ ವಿಶೇಷ ಸವಲತ್ತು ನೀಡಲು ಯೋಚಿಸಿರುವ ಸಚಿವರು, ರಾಜ್ಯದ ದೇವಸ್ಥಾನಗಳಲ್ಲಿ ಇನ್ಮುಂದೆ ಹಿರಿಯ ನಾಗರೀಕರು ಸಾಮಾನ್ಯ ಕ್ಯೂನಲ್ಲಿ ನಿಲ್ಲುವಂತಿಲ್ಲ. ದೇವಸ್ಥಾನಗಳಲ್ಲಿ ಇನ್ನುಮುಂದೆ ಹಿರಿಯ ನಾಗರಿಕರಿಗೆ ಡೈರೆಕ್ಟ್…

Read More

Nikhil Nisha: CCTV ಯಲ್ಲಿ ಬಯಲಾಯ್ತು ಅಸಲಿ ಸತ್ಯ! ಕುಡಿದು ರೀಲ್ಸ್ ಸ್ಟಾರ್ ನಿಖಿಲ್ ಮಾಡಿದ ಅವಾಂತರ ನೋಡಿ?

Nikhil Nisha: ಸ್ನೇಹಿತರೆ ನಿಖಿಲ್ ನಿಶಾ ರೀಲ್ಸ್ ನಲ್ಲಿ ಸಾಕಷ್ಟು ಅಂದಾಭಿಮಾನಿಗಳನ್ನ ಹೊಂದಿರೋ ಈ ನಿಖಿಲ್ ಮೊನ್ನೆ ಮಾಡಿಕೊಂಡಿದ್ದ ಅವಾಂತಾರ ಆತ ಬಳಸಿದ್ದ ಸುಸಂಸ್ಕೃತ ಪದಗಳ ವಿಡಿಯೋ ಸಖತ್ ವೈರಲ್ ಆಗಿತ್ತು, ಎಣ್ಣೆ ಮತ್ತಲ್ಲಿ ಮಾಡಿದ್ದು ಆದ್ರೂ ತಾನು ತಪ್ಪು ಮಾಡಿಲ್ಲ ಅಂತ ಫುಲ್ ಬಿಲ್ಡಪ್ ತಗೊಂಡು ಕ್ಲಾರಿಟಿ ವಿಡಿಯೋ ಮಾಡಿದ್ದಾನೆ. ಹೌದು ಮೊದಲಿಗೆ ನಿಖಿಲ್,ಫ್ರೆಂಡ್ಸ್ ಜೊತೆ ಯಾವುದು ಒಂದು ರೆಸ್ಟೋರೆಂಟ್ ಗೆ ಹೋಗಿರುತ್ತಾನೆ. ಆ ಸಂದರ್ಭದಲ್ಲಿ ನಿಖಿಲ್ ಜಗಳ ಮಾಡಿಕೊಂಡು ಅವರ ಮೇಲೆ ಕೈ ಮಾಡುತ್ತಾನೆ…

Read More

ಒಂದೇ ಒಂದು ಇಂಜೆಕ್ಷನ್ ನಿಂದ ಪ್ರಾಣ ಪಕ್ಷಿಯೇ ಹಾರಿಹೋಯ್ತು! ಅರೋಗ್ಯವಂತ ಮಹಿಳೆಯ ಪ್ರಾಣ ಕಿತ್ತುಕೊಂಡ ಇಂಜೆಕ್ಷನ್ ಯಾವುದು ಗೊತ್ತಾ?

ನಮ್ಮ ಜನ ಇಷ್ಟು ಅಪಡೇಟ್ ಆಗಲು ಬಯಸುತ್ತಿದ್ದಾರೆ ಅಂದ್ರೆ ಅರೋಗ್ಯವನ್ನು ಕೂಡ ಕೊಂಡುಕೊಳ್ಳಬಹುದು ಅನ್ನೋ ಮಟ್ಟಕ್ಕೆ ಹೋಗ್ಬಿಟ್ಟಿದ್ದಾರೆ. ಅಂದ್ರೆ ಮುಂದೊಂದು ದಿನ ತಮ್ಮಗೆ ತಮ್ಮ ದೇಹಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು ಅಂತ ಆಲೋಚನೆ ಮಾಡಿ, ಕೆಲವೊಂದಷ್ಟು ಸಲ ದುಡುಕಿನ ನಿರ್ಧಾರವನ್ನ ಕೂಡ ಮಾಡಿಬಿಡ್ತಾರೆ. ಇವಾಗ ಚೆನ್ನಾಗಿದ್ದೀವ ಸಾಕು ಅಂತ ಆಲೋಚನೆ ಮಾಡೋರು ಬಹಳ ಕಡಿಮೆ ಮಂದಿ. ಹೌದು ಮುಂದೆಯೂ ತಮಗೆ ಏನು ತೊಂದರೆ ಆಗಬಾರದು ವಂಶ ಪಾರಂಪರ್ಯ ವಾಗಿ ಯಾವ ಖಾಯಿಲೆಗಳು ನಮ್ಮನ್ನ ಬಾದಿಸಬಾರದು ಅಂತ…

Read More