ಬಸ್ ನಲ್ಲೇ ಒಡೆದಾಡಿಕೊಂಡ ಮಹಿಳೆಯರು.. ಮೈಸೂರು ಬಸ್ ನಲ್ಲಿ ಮಹಿಳೆಯರ ಅತಿರೇಕದ ವರ್ತನೆ! ಒಂದೆರಡು ದಿನಗಳಲ್ಲಿ ಫ್ರೀ ಬಸ್ ಗೆ ಹೊಸ ರೂಲ್ಸ್

ರಾಜ್ಯ ಸರಕಾರ ಶಕ್ತಿ ಯೋಜನೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಹೌದು ಮಹಿಳೆಯರಿಗೆ ಸರಕಾರಿ ಸಾರಿಗೆಯಲ್ಲಿ ಉಚಿತ ಪ್ರಯಾಣ ಘೋಷಿಸಿ ಶಕ್ತಿ ಯೋಜನೆಗೆ ಚಾಲನೆ ನೀಡಿದ ಮೊದಲ ವಾರದಲ್ಲೇ ತುಮಕೂರು, ಚಿತ್ರದುರ್ಗ, ಮೈಸೂರು, ಬಳ್ಳಾರಿ, ದಾವಣಗೆರೆ, ಬೆಂಗಳೂರು ಸೇರಿದಂತೆ ರಾಜ್ಯದ ಆನೇಕ ಜಿಲ್ಲೆಗಳಿಂದ ಮಹಿಳೆಯರು ಟ್ರಿಪ್ ಗಳನ್ನ ಹೊಡೆಯುತ್ತಿದ್ದೂ, ದೇವರ ದರ್ಶನ, ಜಾಲಿ ಟ್ರಿಪ್, ಪ್ರವಾಸಿ ತಾಣಗಳಿಗೆ ಹೋಗುವ ಮೂಲಕ ಉಚಿತ ಬಸ್‌ ಪ್ರಯಾಣದ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ರಾಜ್ಯ ಸರಕಾರ ಮಹಿಳೆಯರಿಗೆ ಉಚಿತ…

Read More

Nikhil Ravindra: ಕುಡಿದ ಮತ್ತಿನಲ್ಲಿ ದಂಧಲೆ ಮಾಡಿದ್ರ ಯೂಟ್ಯೂಬರ್.. ಪೊಲೀಸರು ನಿಖಿಲ್ ನನ್ನ ಕರೆದೋಯ್ದದ್ದು ಯಾಕೆ?

Nikhil Ravindra: ಸಾಮಾಜಿಕ ಜಾಲತಾಣಗಳು ಯಾವ ಮಟ್ಟಕ್ಕೆ ಹೋಗ್ತಾ ಇದೆ ಅಂತ ಅಂದ್ರೆ ಒಂದು ದಿನದಲ್ಲಿ ಒಬ್ಬರು ಹೀರೋ ಕೂಡ ಆಗಬಹುದು ಅದೇ ಒಂದು ದಿನದಲ್ಲಿ ಮತ್ತೊಬ್ಬರು ತೀರ ಎಲ್ಲವನ್ನು ಕಳೆದುಕೊಂಡು ಕೆಳಗು ಕೂಡ ಬೀಳ್ಬಹುದು ಆ ಮಟ್ಟಕ್ಕೆ ಇಂದಿನ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿವೆ. ಈಗಂತೂ ರಿಲ್ಸ್ ಗಳು ಕಾಮಿಡಿ ವಿಡಿಯೋಗಳು ಸಾಕಷ್ಟು ವೈರಲ್ ಆಗ್ತಿದ್ದು, ಅದರಿಂದ ಸಾಕಷ್ಟು ಜನರು ಫೇಮಸ್ ಆಗ್ತಾ ಹೋಗ್ತಿದ್ದಾರೆ, ಇವ್ರು ಕೂಡ ಸೆಲೆಬ್ರಿಟಿಗಳು ಆಗ್ತಿದ್ದಾರೆ. ಕೇವಲ ರೀಲ್ಸ್…

Read More

Chandan Gowda Engagement: ಕನ್ನಡದ ಖ್ಯಾತ ಕಿರುತೆರೆ ನಟಿಯೊಂದಿಗೆ ಯೂಟ್ಯೂಬರ್ ಚಂದನ್ ಗೌಡ ಎಂಗೇಜ್ಮೆಂಟ್..

Chandan Gowda Engagement: ನಿಮ್ಮೆಲ್ಲರಿಗೂ ಗೊತ್ತಿರುವಂತೆ ಈ ಬಾರಿಯ ರಾಜ್ಯ ವಿಧಾನಸಭಾ ಚನಾವಣೆಯಲ್ಲಿ ಕೇವಲ 28 ವರ್ಷಕ್ಕೆ ಯೂಟ್ಯೂಬರ್ ಒಬ್ಬ ಸ್ಪರ್ಧಿಸಿ ಚುನಾವಣೆಯಲ್ಲಿ ಸೋತರು ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದ್ರೂ. ಹೌದು ಕೆ. ಆರ್ ಪೇಟೆ ವಿಧಾನಸಭಾ ವಿಚಾರವಾಗಿ ಸಾಕಷ್ಟು ಕುತೂಹಲವಿತ್ತು. ಹೌದು 28ವರ್ಷದ ಯೂಟ್ಯೂಬರ್ ಚಂದನ್, ಕೆ. ಆರ್ ಪೇಟೆ ಕ್ಷೇತ್ರ ದಿಂದ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಚುನಾವಣೆಗೆ ಸ್ಪರ್ಧಿಸಿದ್ದರ ಜೊತೆಗೆ ಅಗ್ರಿಮೆಂಟ್ ಕೊಟ್ಟು ಮತ ಕೇಳುವ ಮೂಲಕ ಇಡಿ ಕರ್ನಾಟಕದ ಜನರ ಗಮನ ಸೆಳೆದಿದ್ರು….

Read More

ಜೂನ್ 28 ರಿಂದ ಹುಬ್ಬಳ್ಳಿ – ಬೆಂಗಳೂರು ಮಾರ್ಗವಾಗಿ ವಂದೇ ಭಾರತ್ ರೈಲು ಸಂಚಾರ ಪ್ರಾರಂಭ; ರೈಲಿನ ವೇಳಾಪಟ್ಟಿ, ಎಲ್ಲೆಲ್ಲಿ ಟ್ರೈನ್ ನಿಲ್ಲಲಿದೆ?

ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಬಗ್ಗೆ ಈಗಾಗ್ಲೇ ನಿಮಗೆ ತಿಳಿದಿದೆ. ಇದೀಗ ಈ ರೈಲು ಸಂಚಾರದ ಕುರಿತು ಗುಡ್ ನ್ಯೂಸ್ ಒಂದು ಬಂದಿದ್ದು, ಇದೆ ತಿಂಗಳು ಅಂದ್ರೆ ಜೂನ್ ತಿಂಗಳ ಕೊನೆಗೆ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಿಸುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಈ ವೇಗದ ರೈಲು ಬೆಂಗಳೂರು ಹಾಗೂ ಹುಬ್ಬಳ್ಳಿಯ ನಡುವೆ ಸಂಪರ್ಕವನ್ನು ಕಲ್ಪಿಸಿಕೊಡಲು ಜೂನ್ 26ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಿಲಿದ್ದಾರೆ. ನಂತರ ಚಾಲನೆ ನೀಡಿದ ಎರಡು ದಿನಗಳ ಬಳಿಕ ತನ್ನ ಸಂಚಾರವನ್ನ…

Read More

ಭಾರತದಲ್ಲಿ ಫೇಸ್ ಬುಕ್ ಬಂದ್ ಮಾಡ್ಬೇಕಾ? ಫೇಸ್ಬುಕ್ ಸಂಸ್ಥೆಗೆ ಹೈ ಕೋರ್ಟ್ ನಿಂದ ಒಂದು ವಾರದ ಗಡುವು..

ಅನಾಮಧೇಯ ವ್ಯಕ್ತಿಗಳು ಮಾಡಿದ ಕೆಲ್ಸಕ್ಕೆ ಸರಿಯಾದ ತನಿಖೆ ನಡೆಸದೆ ನಿರಾಪರಾಧಿ ವ್ಯಕ್ತಿ ಕಳೆದ 3ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಜೈಲು ಶಿಕ್ಷೆ ಅನುಭಸುತ್ತಿರುವ ವಿಚಾರ ಇದೀಗ ಹೈ ಕೋರ್ಟ್ ಅಂಗಳ ತಲುಪಿದ್ದು, ಫೇಸ್ಬುಕ್ ಪರ ವಕೀಲನಿಗೆ ಫೇಸ್ಬುಕ್ ಬಂದ್ ಮಾಡುವ ಖಡಕ್ ಎಚ್ಚರಿಕೆ ಕೊಟ್ಟಿದೆ. ಹೌದು ನಕಲಿ ಫೇಸ್‌ಬುಕ್‌ ಖಾತೆ ತೆರೆದು ಅನಾಮಿಕರು ಅವಹೇಳನಕಾರಿ ಪೋಸ್ಟ್‌ ಹಾಕಿದ್ದರಿಂದ ಅರೇಬಿಯ ನ್ಯಾಯಾಲಯದಿಂದ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಕಳೆದ ಮೂರು ವರ್ಷಗಳಿಂದ ಜೈಲು ವಾಸ ಅನುಭವಿಸಿರುವ ಮಂಗಳೂರಿನ, ಬಿಕರ್ನಕಟ್ಟೆ…

Read More

Home Loan: ಹೋಂ ಲೋನ್ ತೆಗೆದುಕೊಳ್ಳುವ ಮುನ್ನ ಸ್ವಲ್ಪ ಎಚ್ಚರ! ಸ್ವಲ್ಪ ಯಾಮಾರಿದ್ರು ತೆಗೆದುಕೊಂಡ ಹಣಕ್ಕೆ ದುಪ್ಪಟ್ಟು ಪೀಕುತ್ತಾರೆ

Home Loan: ಪ್ರತಿಯೊಬ್ಬರಿಗೂ ಸ್ವಂತ ಮನೆ ತಮ್ಮ ಇಷ್ಟದ ಮನೆ ಕನಸಿನ ಮನೆ ಹೀಗೆ ಇರಬೇಕು ಆಗೇ ಇರಬೇಕು ಅನ್ನುವ ಆಸೆ ಇದ್ದೆ ಇರುತ್ತೆ. ಅದ್ರಲ್ಲೂ ಈ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಕೂಡ ಸ್ವಂತ ಮನೆಯ ಕನಸ್ಸನ್ನ ಕಂಡಿರುತ್ತಾರೆ. ಅದಕ್ಕಾಗಿ ಕೆಲವೊಂದಷ್ಟು ಉಳಿತಾಯ ಕೂಡ ಮಾಡುತ್ತಿರುತ್ತಾರೆ. ಆದ್ರೆ ಆ ಉಳಿತಾಯದ ಹಣದಲ್ಲೇ ಈಗೀನ ಜಮಾನದಲ್ಲಿ ಮನೆ ಕಟ್ಟುವುದು ಬಹಳಷ್ಟು ಕಷ್ಟ. ಹೀಗಾಗಿ ಸಾಕಷ್ಟು ಜನ ಹೋಮ್ ಲೋನ್ ನತ್ತ ಗಮನಕೊಡುತ್ತಾರೆ. ಅಲ್ಲದೇ ಸಮಯಕ್ಕೆ ಸರಿಯಾಗಿ ಹಣ ಕೈ…

Read More

ಹೊಸ ಯೂಟ್ಯೂಬರ್ ಗಳಿಗೆ ಸಿಹಿ ಸುದ್ದಿ: ಇನ್ನು ಮುಂದೆ 500 ಸಬ್ಸ್ಕ್ರೈಬರ್ಸ್, 3000 ಗಂಟೆ ವಾಚ್ ಟೈಮ್ ಪೂರ್ಣಗೊಳಿಸಿದರೆ ಕೈತುಂಬಾ ಹಣ..

ಯೂಟ್ಯೂಬ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಚಿಕ್ಕ ಚಿಕ್ಕ ವಿಷಯಗಳನ್ನು ತಿಳಿದುಕೊಳ್ಳಲು ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿ ವಿಡಿಯೋ ನೋಡುವ ಸಾಕಷ್ಟು ಮಂದಿ ಇದ್ದಾರೆ. ಕೇವಲ ಯೂಟ್ಯೂಬ್ ನಿಂದ ವಿಡಿಯೋ ನೋಡಿ ಮನರಂಜನೆ ಪಡೆಯುವವರು ಇದ್ದಾರೆ ಆದರೆ ವಿಡಿಯೋಗಳನ್ನು ನೋಡಿ ಇತರ ವಿಡಿಯೋ ನಾವು ಮಾಡಬಹುದಲ್ವಾ ಎಂದು ಎಷ್ಟೋ ಜನ ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ಮಾಡುತ್ತಾ ಅದರಲ್ಲಿ ಜೀವನ ಕಟ್ಟಿ ಕೊಂಡುವವರ ಸಾಕಷ್ಟು ಉದಾಹರಣೆ ಇದೆ. 2020 ಲಾಕ್ ಡೌನ್ ಆದ ನಂತರ ಯೂಟ್ಯೂಬ್ ಟ್ರೆಂಡ್ ತುಂಬಾ…

Read More

ಚಿಕ್ಕಪೇಟೆಯಲ್ಲಿ ವಿದೇಶಿ ಯೂಟ್ಯೂಬರ್ ಮೇಲೆ ಹಲ್ಲೆ! ಆರೋಪಿ ಅರೆಸ್ಟ್. ಹಲ್ಲೆ ಮಾಡಿದ ಪೂರ್ತಿ ವಿಡಿಯೋ ಇಲ್ಲಿದೆ ನೋಡಿ?

ನಮ್ಮ ಕನ್ನಡದ ಯೂಟ್ಯೂಬರ್ ಗಗನ್ ನಮ್ಮ ಕರ್ನಾಟಕದ ಕಂಪನ್ನ ಇಡೀ ವಿಶ್ವದಾದ್ಯಂತ ಹರಡಿಸುವ ಜೊತೆಗೆ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯ ಬಗ್ಗೆ ಇಡೀ ವಿಶ್ವವೇ ಭಾರತ ಮತ್ತು ಭಾರತೀಯರತ್ತ ತಿರುಗಿ ನೋಡುವಂತೆ ಮಾಡ್ತಿದ್ದಾರೆ. ಈ ಮಧ್ಯೆ ಕೆಲ ವಿದೇಶಿ ಯೂಟ್ಯೂಬರ್ ಗಳು ಕೂಡ ಭಾರತದ ಕಳೆ ಸಂಸ್ಕೃತಿ ಆಚಾರ ವಿಚಾರ ಜನ ಜೀವನ ಎಲ್ಲವನ್ನ ತಮ್ಮ ದೇಶದ ಜನರಿಗೆ ತೋರಿಸುವ ಪ್ರಯತ್ನದಲ್ಲಿ ಭಾರತಕ್ಕೆ ಬಂದು ತಮ್ಮದೇ ಶೈಲಿಯಲ್ಲಿ, ತಮ್ಮದೇ ಭಾಷೆಯಲ್ಲಿ ವಿಡಿಯೋಗಳನ್ನ ಮಾಡ್ತಿದ್ದಾರೆ. ಆದರೆ ಇದೀಗ ಅಂತ ಒಬ್ಬ…

Read More

DK Shivakumar: ಡಾಕ್ಟರ್ ಆಗಬೇಕು ಅಂದುಕೊಂಡಿದ್ಲು ಆದ್ರೆ ಬಿಡಲಿಲ್ಲ, 2ನೇ ಮಗಳು ಆಭರಣ ಬಗ್ಗೆ ಡಿಕೆಶಿ ಹೇಳಿದ್ದೇನು ಗೊತ್ತಾ?

DK Shivakumar: ವೀಕೆಂಡ್ ವಿಥ್ ರಮೇಶ್ ಸೀಸನ್ 5 ಶೋಗೆ 100ನೇ ಅತಿಥಿಯಾಗಿ ಆಗಮಿಸಿದ ಡಿಕೆಶಿ ಅವರ 2ದಿನದ ಎಪಿಸೋಡ್ ಮುಕ್ತಾಯವಾಗಿದೆ. ಈ 2ದಿಂದ ಸಂಚಿಕೆಯಲ್ಲಿ ಡಿಕೆಶಿ ಅವ್ರ ಬಾಲ್ಯ, ಕುಟುಂಬ, ರಾಜಕೀಯ ಜೀವನ, ಹೋರಾಟಗಳ ಬಗ್ಗೆ ಚರ್ಚೆ ಆಗಿದ್ದು ಒಂದೊಂದೇ ವಿಷಯಗಳು ತೆರೆದುಕೊಂಡಿದೆ. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಈ ಮೊದಲು ಪ್ರೊಮೊಗಳ ಮೂಲಕವೇ ಸಾಕಷ್ಟು ಸದ್ದು ಮಾಡಿತ್ತು. ಹೌದು ಸೋಶಿಯಲ್ ಮೀಡಿಯಾದಲ್ಲಿ ಡಿಕೆಶಿ ಅವರ ಪ್ರೋಮೋ ಹಂಚಿಕೊಂಡ…

Read More

ಗೃಹಲಕ್ಷ್ಮೀ ಯೋಜನೆಗೆ ಮೂರು ಕಡೆ ಅರ್ಜಿ ಸಲ್ಲಿಸಬಹುದು; ಪತಿ ಸಾವಾಗಿದ್ರೆ ಅಂತಹ ಮಹಿಳೆಯರು ಏನ್ ಮಾಡ್ಬೇಕು?

ಕರ್ನಾಟಕ ಸರ್ಕಾರ ಪ್ರತಿ ಮನೆಯ ಯಜಮಾನಿಗೆ ಮಾಸಿಕ 2,000 ರೂ. ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದೆ. ಜೂನ್‌ 15ರಿಂದ ಯೋಜನೆಗೆ ಅರ್ಜಿ ಸಲ್ಲಿಕೆಯೂ ಆರಂಭವಾಗಲಿದ್ದು, ಆಗಸ್ಟ್‌ 15ರ ಬಳಿಕ ಯೋಜನೆಗೆ ಚಾಲನೆ ಸಿಗಲಿದೆ. ಹೌದು ಚುನಾವಣೆ ವೇಳೆ ಘೋಷಿಸಿದಂತೆ ಕಾಂಗ್ರೆಸ್‌ ಪಕ್ಷ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಹೀಗಾಗಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2,000 ರೂಪಾಯಿ ನೀಡುವ ನೀಡುವ ಯೋಜನೆ ಇದಾಗಿದ್ದು, ಆಗಸ್ಟ್‌ 15ರ ಬಳಿಕ ಜಾರಿಯಾಗಲಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ…

Read More