Bhagirathi Murulya: ಕೂಲಿ ಮಾಡ್ತಿದ್ದ ಮಹಿಳೆ ಇಂದು ಬಿಜೆಪಿ ಶಾಸಕಿ.. ಓಡಾಡಲು ಕಾರಿಲ್ಲ, ಇರೋದಕ್ಕೆ ಐಷಾರಾಮಿ ಮನೆಯಿಲ್ಲ

Bhagirathi Murulya: ಕೇವಲ ಕೂಲಿ ಕೆಲಸ ಮಾಡ್ತಿದ್ದ ಒಬ್ಬ ಹೆಣ್ಣು ಮಗಳು ಅದರಲ್ಲೂ ಕೆಳ ಜಾತಿಯ ಒಬ್ಬ ಮಹಿಳೆ ಇಂದು ವಿಧಾನಸೌಧಕ್ಕೆ ಶಾಸಕಿಯಾಗಿ ಎಂಟ್ರಿಕೊಟ್ಟಿದ್ದಾರೆ. ಸುಳ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಇಂದು ಮಹಿಳಾ ಶಾಸಕಿಯಾಗಿ ನಿಲ್ಲೋದ್ರಾ ಹಿಂದಿನ ಅವ್ರ ಶ್ರಮ ಅವ್ರ ತ್ಯಾಗ ಕೇವಲ ಕೆಳ ಜಾತಿಯವರು ಅನ್ನೋದಕ್ಕೆ ಅವ್ರು ಅನುಭವಿಸಿದ ಅವಮಾನದ ಯಶೋಗಾದೆ ನಿಜಕ್ಕೂ ಇಂತಹ ಕೆಲ ಹೆಣ್ಣುಮಕ್ಕಳಿಗೆ ಸ್ಫೂರ್ತಿ ಆಗೋದ್ರಲ್ಲಿ ಸಂಶಯವೇ ಇಲ್ಲ ಅನ್ನಬಹುದು. ಹೌದು ಇವರ ಪಕ್ಷ ನಿಷ್ಠೆ, ರಾಷ್ಟ್ರೀಯ…

Read More

Dr Bro: ತೆಲುಗು ನ್ಯೂಸ್ ಚಾನಲ್ ನಲ್ಲೂ ಡಾ.ಬ್ರೋ ಹವಾ, ಕನ್ನಡದ ಕಂಪು ಎಲ್ಲೆಲ್ಲೂ ಹರಡಿಸುತ್ತಿರುವ ಯೂಟ್ಯೂಬರ್?

Dr Bro: ಡಾ. ಬ್ರೋ ಅಂತಲೇ ಇದೀಗ ಇಡೀ ದೇಶದಾದ್ಯಂತ ಹವಾ ಸೃಷ್ಟಿ ಮಾಡ್ತಿರೋ ಯೂಟ್ಯೂಬರ್ ಗಗನ್ ಶ್ರೀನಿವಾಸ್ ಎಲ್ಲೆಲ್ಲೂ ಕನ್ನಡದ ಕಂಪು ಚೆಲ್ಲುವತ್ತ ತಮ್ಮ ಚಿತ್ತವನ್ನಿಟ್ಟಿದ್ದಾರೆ. ಹೌದು ಡಾ. ಬ್ರೋ ಅನ್ನೋದು ಕನ್ನಡದ ಪ್ರಸಿದ್ಧ ಯುಟ್ಯೂಬ್ ಚಾನೆಲ್, ಈ ಚಾನೆಲ್ ನಲ್ಲಿ ಕಾಣಿಸಿಕೊಳ್ಳುವಾ ಗಗನ್ ಶ್ರೀನಿವಾಸ್ ತಮ್ಮದೇ ಆದ ಶೈಲಿಯಲ್ಲಿ ದೇಶ ಸುತ್ತಿ ಅಲ್ಲಿನ ಆಚಾರ ವಿಚಾರ ಪದ್ಧತಿ ನಂಬಿಕೆ, ಆಹಾರ ಕ್ರಮ ಪ್ರತಿಯೊಂದನ್ನ ಕೂಡ ಇಡೀ ದೇಶಕ್ಕೆ ತಿಳಿಸುವ ಮೂಲಕ ತನ್ನೊಬ್ಬ ಹೆಮ್ಮೆಯ ಕನ್ನಡಿಗ…

Read More

MLA Pradeep Eshwar: ರಸ್ತೆ ಕಾಮಗಾರಿಗೆ ಮೊದಲ ಆದ್ಯತೆ, ಅಧಿಕಾರಿಗಳಿಗೆ ಫುಲ್ ಕ್ಲಾಸ್.! “ಪ್ರದೀಪ್ ಈಶ್ವರ್” ಜನಮೆಚ್ಚಿದ ನಾಯಕ ಅಂತಿದ್ದಾರೆ ಜನ..

MLA Pradeep Eshwar: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಬಾರಿ ಕುತೂಹಲ ಕೆರಳಿಸಿತ್ತು. ಕಾರಣ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಸಚಿವ ಸುಧಾಕರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ನಡುವೆ ಪೈಪೋಟಿ ಜೋರಾಗಿಯೇ ಇತ್ತು. ಸಚಿವರ ಮುಂದೆ ಈ ಬಚ್ಚ ಹುಚ್ಚ ಗೆಲ್ತಾನಾ ಸಾಧ್ಯನೇ ಇಲ್ಲ ಅಂದುಕೊಂಡಿದ್ದವರಿಗೆ ಸಚಿವ ಸುಧಾಕರ್ ಅವರನ್ನು ಸೋಲಿಸುವ ಮೂಲಕ ಸಾಕಷ್ಟು ಸದ್ದು ಮಾಡಿದ್ದ ಪ್ರದೀಪ್ ಈಶ್ವರ್ ಶಾಸಕರಾದ ಮೇಲು ಆ ಹವಾ ಅದೇ ಜೋಶ್ ಉಳಿಸಿಕೊಂಡು ಬರುತ್ತಿದ್ದು, ಚುನಾವಣೆಗೂ ಮುನ್ನ ತಮ್ಮ…

Read More

Weekend With Ramesh 5: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ನಾದಬ್ರಹ್ಮ ಹಂಸಲೇಖ ಯಾಕ್ ಬರ್ತಿಲ್ಲ!?ಶೋಗೆ ಬರೋದ್ರ ಬಗ್ಗೆ ಹಂಶಲೇಖ, ರಮೇಶ್ ಅವ್ರಿಗೆ ಹೇಳಿದ್ದೇನು ಗೊತ್ತಾ?

Weekend With Ramesh 5: ಜೀ. ಕನ್ನಡ ವಾಹಿನಿಯ ಅತ್ಯದ್ಭುತ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಹಲವಾರು ಸೀಸನ್ ಗಳ ಮೂಲಕ ಸಾಕಷ್ಟು ಸಾಧಕರನ್ನ ಕೆಂಪು ಕುರ್ಚಿಯ ಮೇಲೆ ಕೂರಿಸಿ ಅವ್ರ ಜೀವನದ ಒಂದು ಕಥೆಯನ್ನ ವಿಭಿನ್ನವಾಗಿ ತೋರಿಸುವ ಮೂಲಕ ಸಾಕಷ್ಟು ಮನೆ ಮಾತಾಗಿರುವಂತಹ ರಿಯಾಲಿಟಿ ಶೋ ಅಂದ್ರೆ ತಪ್ಪಾಗಲ್ಲ. ಕಳೆದ 5ಸೀಸನ್ ಗಳನ್ನ ನಟ ಹಾಗೂ ನಿರೂಪಕ ಆಗಿರುವ ರಮೇಶ್ ಅರವಿಂದ್ ಬಹಳ ಅಚ್ಚುಕಟ್ಟಾಗಿ ನಡೆಸುಕೊಂಡು ಬರುತ್ತಿದ್ದಾರೆ. ಜೊತೆಗೆ ಸಾಧಕರ ಸಾಧಕರ ಖುರ್ಚಿಯ ಮೇಲೆ ಕೂರಿಸಿ…

Read More

BGMI unban in india: ಮತ್ತೆ ಮರಳಿ ಬಂದ BGMI ! ಯಾವಾಗ ಬರುತ್ತೆ ಮತ್ತು BGMI ಭಾರತಕ್ಕೆ ಬರುವುದರ ಬಗ್ಗೆ BGMI ನ ಕಂಪನಿಯವರು ಏನು ಹೇಳಿದ್ದಾರೆ?

BGMI unban in india: ಭಾರತದ ಗೇಮ್ ಪ್ರಿಯರಿಗೆ ಒಂದು ಗುಡ್ ನ್ಯೂಸ್ ಬಂದಿದೆ. ಹೌದು BGMI(battlegrounds mobile india) ಅನ್ ಬ್ಯಾನ್ ಆಗುತ್ತಿದೆ ಎಂದು ಎಲ್ಲಾ ಕಡೆ ಸುದ್ದಿ ಹರಿದಾಡುತ್ತಿದೆ. ಈ ನ್ಯೂಸ್ ನಿಜನಾ ಅಥವಾ ಸುಳ್ಳ ಎಂದು ಎಷ್ಟೋ ಜನಕ್ಕೆ ಗೊತ್ತಾಗುತ್ತಿಲ್ಲ. ಆದರೆ ಈ ನ್ಯೂಸ್ ಸತ್ಯ ಹೌದು BGMI(battlegrounds mobile india) ಭಾರತಕ್ಕೆ ಮರಳಿ ಬರುತ್ತಿದೆ. ಈ ಸುದ್ದಿಯನ್ನು ಸ್ವತಃ ಕ್ರಾಫ್ಟನ್ (Krafton) ನವರೇ ತಮ್ಮ Official ಪೇಜ್ ಗಳಾದ ಇನ್ಸ್ಟಾಗ್ರಾಮ್ (Instagram),…

Read More

Breaking News: ಮೊದಲ ಸಚಿವ ಸಂಪುಟ ಸಭೆಯಲ್ಲಿ 5 ಗ್ಯಾರಂಟಿ ಗಳಿಗೆ ಅಸ್ತು.5 ಗ್ಯಾರಂಟಿಗಳಿಗೆ ಕಡಿಷನ್ಸ್ ಏನು, ಯಾರಿಗೆ ಏನು ಸಿಗುತ್ತೆ?

ಇಂದು ಕರ್ನಾಟಕದ 31ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಿದ್ಧರಾಮಯ್ಯ(Siddaramaiah )ಅವರು, ಡಿಸಿಎಂ ಡಿಕೆ ಶಿವಕುಮಾರ್, 8 ಮಂದಿ ಸಚಿವರೊಂದಿಗೆ ಮೊದಲ ಸಚಿವ ಸಂಪುಟ ಸಭೆಯನ್ನು ನಡೆಸಿದರು. ಹೌದು ಚುನಾವಣೆಗೂ ಮೊದಲೇ ನೀಡಿದ್ದ 5 ಗ್ಯಾರಂಟಿ ಗಳಿಗೆ ಇಂದು ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಈ ಹಿಂದೆ ಪ್ರಣಾಣಿಕೆಯಲ್ಲಿ ಘೋಷಿಸಿದಂತ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಮುಂದಿನ ಸಭೆಯಲ್ಲಿ ಗ್ಯಾರಂಟಿಗಳ ಅನುಷ್ಠಾನಕ್ಕೆ ಸಮ್ಮತಿ ನೀಡಲಾಗುವುದು ಅಂತ ನೂತನ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ….

Read More

ಸಿದ್ದರಾಮಯ್ಯ CM ಆಗ್ತಿದ್ದಂತೆ 2000 ನೋಟ್ ಬ್ಯಾನ್! ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

ಇನ್ಮುಂದೆ ಗ್ರಾಹಕರಿಗೆ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನ ನೀಡದಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚನೆ ನೀಡಿದ್ದು, ಅವುಗಳನ್ನು 2023ರ ಸೆಪ್ಟೆಂಬರ್ 30ರ ಒಳಗೆ ಬ್ಯಾಂಕುಗಳಲ್ಲಿ ಬದಲಾಯಿಸಿಕೊಳ್ಳುವಂತೆ ಸೂಚಿಸಿರುವ ಆರ್‌ಬಿಐ ಇದೀಗ 2000 ಮುಖಬೆಲೆಯ ನೋಟುಗಳನ್ನ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಹೌದು 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಿಂಪಡೆದಿದೆ. ಹೀಗಾಗಿ ನೋಟ್ ಬ್ಯಾನ್ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ಇದೀಗ 2,000 ರೂ. ಮುಖಬೆಲೆಯ ನೋಟ್ ಬ್ಯಾನ್ ಆಗಿದೂ ಕೇಂದ್ರ ಬಿಜೆಪಿ…

Read More

RBI Ban Rs2000 Note: 2 ಸಾವಿರ ನೋಟು ಬ್ಯಾನ್! ನಿಮ್ಮತ್ರ 2000 ನೋಟಿದ್ದರೆ ಏನು ಮಾಡಬೇಕು? ಚಲಾವಣೆ ಸ್ಥಗಿತಗೊಳಿಸಿ ಆದೇಶ ಹೊರಡಿಸಿದ RBI

RBI Ban Rs2000 Note: 2016ನೇ ಇಸವಿಯಲ್ಲಿ ದೇಶಕ್ಕೆ ಒಂದು ದೊಡ್ಡ ಶಾಕ್ ಎದುರಾಗಿತ್ತು. ಅದೇನಪ್ಪ ಅಂದ್ರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡೋ ಆದೇಶ ಹೊರಡಿಸಿತ್ತು. ಹೌದು 2016ರಲ್ಲಿ 500 ಹಾಗೂ 1000 ಮುಖಬೆಲೆಯ ನೋಟು ಅಮಾನ್ಯೀಕರಣ ಮಾಡಲಾಗಿತ್ತು. ಅದಾದ ನಂತರ ಹೊಸದಾಗಿ 2000 ರೂಪಾಯಿ ಮುಖ ಬೆಳೆಯ ನೋಟುಗಳನ್ನು ಹೊಸದಾಗಿ ಪರಿಚಯಿಸಿತ್ತು. ಇದೀಗ 2ಸಾವಿರ ಮುಖ ಬೆಲೆಯ ನೋಟುಗಳ ಚಲಾವಣೆ ನಿಲ್ಲಿಸಿ ವಾಪಸ್ ಪಡೆಯುವುದಾಗಿ ಆರ್‌ಬಿಐ ತಿಳಿಸಿದೆ. 2,000…

Read More

2 ಸಾವಿರ ಪ್ರತಿ ತಿಂಗಳು ನಿಮ್ಮ ಅಕೌಂಟ್ ಗೆ ಬರ್ಬೇಕು ಅಂದ್ರೆ ಏನ್ ಮಾಡ್ಬೇಕು? ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಬೇಕು ಈ ಕಾರ್ಡ್

ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿಯೇನೋ ಹಿಡಿದಿದೆ. ಆದ್ರಿಗ ಸರ್ಕಾರ ರಚನೆಗೂ ಮುನ್ನವೆ ಚುನಾವಣೆಗೂ ಮುನ್ನವೇ ನೀಡಿದ ಗ್ಯಾರಂಟಿ ಯೋಜನೆಗಳು ಸಾಕಷ್ಟು ಸೌಂಡ್ ಮಾಡ್ತಿವೆ. ಹೌದು ಅದು ಫ್ರಿ ಇದು ಫ್ರೀ ಅಂತ ಹೇಳಿದ್ದೆ ಈಗ ಸರ್ಕಾರಕ್ಕೆ ಮುಳುವಾಗುವಂತೆ ಕಾಣಿಸುತ್ತಿದ್ದೂ, ಕೆಲವೊಂದು ಯೋಜನೆಗಳು ಹೊಡೆತ ನೀಡುವ ಲಕ್ಷಣಗಳು ಕೂಡ ಕಾಣ್ತಿವೆ. ಇನ್ನು ಅದ್ರಲ್ಲಿ ಒಂದು ಪ್ರಮುಖ ಯೋಜನೆ ಅಂದ್ರೇ ಅದು ಗೃಹ ಲಕ್ಷ್ಮಿ, ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ ಗಳಲ್ಲಿ ಮಹಿಳೆಯರನ್ನ ಹೆಚ್ಚು ಆಕರ್ಷಸಿದ ಯೋಜನೆ…

Read More

ಯಾರು ಬೇಕಾದ್ರೂ ಬರಲಿ ನಾವಂತೂ ಕರೆಂಟ್ ಬಿಲ್ ಕಟ್ಟಂಗಿಲ್ಲ! ಕೆಇಬಿಯವರ ಜೊತೆ ವಾದಕ್ಕಿಳಿದ ಶಿಕ್ಷಕಿ! ವೈರಲ್ ವಿಡಿಯೋ

ಕಾಂಗ್ರೆಸ್ ಪಕ್ಷ ಚುನಾವಣೆಗು ಮುನ್ನ ಗೆಲ್ಲಲು ಜನರನ್ನ ಸೆಳೆಯಲು ಸಿದ್ದಪಡಿಸಿದ್ದಾ ಪ್ರಣಾಳಿಕೆ ಕರ್ನಾಟಕದ ಜನರನ್ನ ಆಕರ್ಷಸುವಲ್ಲಿ ಯಶಸ್ವಿಯಾಯಿತು. ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿ ಆಗಿ ಸದ್ಯ ಸಿಎಂ ಯಾರಗಬೇಕು ಅನ್ನುವ ಕಂಗಂಟನ್ನ ಹೈಕಮಾಂಡ್ ಭೇಧಿಸುವಲ್ಲಿ ಯಶಶ್ವಿಯಾಗಿ ಡಿಕೆಶಿ ಮನವೊಲಿಸಿ ಸಿದ್ದರಾಮಯ್ಯ ಅವ್ರನ್ನ ಕರ್ನಾಟಕದ ನೂತನ ಸಿಎಂ ಅಂತ ಹೇಳಲಾಗಿದೆ. ಇದೆಲ್ಲಾ ಪ್ರಹಸನದ ನಡುವೆ ರಾಜ್ಯದ ಹಲವೆಡೆ ಉಚಿತ ವಿದ್ಯುತ್ ನೀಡುವ ಯೋಜನೆ ಅನುಷ್ಠಾನಕ್ಕೂ ಮುನ್ನವೇ ಸಾಕಷ್ಟು ಚರ್ಚೆಯಾಗ್ತಿದ್ದು, ಫ್ರೀ ಕರೆಂಟ್ ಕೊಡುವುದಾಗಿ ಭರವಸೆ…

Read More