10 ದಿನಗಳಲ್ಲಿ100ಕೋಟಿ ಬಾಚುತ್ತ ದಿ ಕೇರಳ ಸ್ಟೋರಿ: ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ ಈ ಸಿನಿಮಾ ಕಲೆಕ್ಷನ್

The Kerala Story: ದಿ ಕೇರಳ ಸ್ಟೋರಿ ಸಿನಿಮಾ ದಿನದಿಂದ ದಿನಕ್ಕೆ ತನ್ನ ಕ್ರೇಜ್ ಅನ್ನ ಹೆಚ್ಚಿಸಿಕೊಳ್ಳುತ್ತಾ ಬಾಕ್ಸ್ ಅಫೀಸ್ ಧೂಳಿಪಟ ಮಾಡ್ತಿದೆ. ಹೌದು ಸುಮಾರು 32 ಸಾವಿರ ಹುಡುಗಿಯರ ನಾಪತ್ತೆ ಪ್ರಕರಣದ ಭಯಾನಕ ಕಥಾಹಂದರವನ್ನು ಹೊಂದಿರುವ ದಿ ಕೇರಳ ಸ್ಟೋರಿ ಕೆಲವರಲ್ಲಿ ಉರಿ ಹೊತ್ತಿಸಿದೆ. ‘ದಿ ಕೇರಳ ಸ್ಟೋರಿ ಕಥೆ’ ವಿರುದ್ಧ ಕೇರಳದ ಸಿಪಿಐಎಂ ಕಾಂಗ್ರೆಸ್ಸಿಗರು ಸೇರಿದಂತೆ ಒಂದಷ್ಟು ವರ್ಗ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಈ ಸಿನಿಮಾದಲ್ಲಿ ಹುಡುಗಿಯರನ್ನು ವಿದೇಶದ ಆಮಿಷವೊಡ್ಡಿ, ಮತಾಂತರಿಸಿ, ಬಲವಂತವಾಗಿ ಐಸಿಸ್ ಉಗ್ರಗಾಮಿಗಳಾಗಿಸುವ…

Read More

DK Ravi Mother: ಡಿ.ಕೆ ರವಿ ತಾಯಿ ಗೌರಮ್ಮ 80ಲಕ್ಷ ತೆಗೆದುಕೊಂಡಿರೋದು ನಿಜಾನಾ? 80ಲಕ್ಷದ ಗುಟ್ಟು ಬಿಚ್ಚಿಟ್ಟು ಗೌರಮ್ಮ ಅವ್ರು ಹೇಳಿದ್ದೇನು ಗೊತ್ತಾ?

DK Ravi Mother: ಸ್ನೇಹಿತರೆ ದಿವಂಗತ ಡಿ. ಕೆ ರವಿ ಅವ್ರ ತಾಯಿ ಗೌರಮ್ಮ 80ಲಕ್ಷ ತೆಗೆದುಕೊಂಡು ಚುನಾವಣಾ ಸಂದರ್ಭದಲ್ಲಿ ಸೊಸೆ ಕುಸುಮ ವಿರುದ್ಧವಾಗಿ ಅಪಪ್ರಚಾರ ಮಾಡಲು 80ಲಕ್ಷಕ್ಕೆ ಬೇಡಿಕೆ ಇಟ್ಟಿದ್ರು ಎನ್ನಲಾದ ವಿಡಿಯೋ ರಾಜ್ಯ ವಿಧಾನ ಸಭಾ ಚುನಾವಣೆಗೆ ಇನ್ನೊಂದೆರಡು ದಿನ ಇದೆ ಅನ್ನೋವಾಗ ಸಿಕ್ಕಾಪಟ್ಟೆ ಸದ್ದು ಮಾಡಿತ್ತು ಎಲ್ಲ ಕಡೆ ಬಹಳ ಬೇಗ ಅಂದ್ರೆ ಅತಿವೇಗವಾಗಿ ವೈರಲ್ ಆಗಿತ್ತು. ಆ ವಿಡಿಯೋ ಮಾಡಿದವರು ಯಾರು, ವೈರಲ್ ಯಾಕ್ ಮಾಡಿದ್ರು, ವಿಡಿಯೋ ಮಾಡಿದ್ದಾದ್ರೂ ಯಾವಾಗ, ತಮ್ಮ…

Read More

Top 10 Kannada Youtubers Earnings: ತಿಂಗಳಿಗೆ ಲಕ್ಷ ಲಕ್ಷ ದುಡಿಯುವ ಕನ್ನಡ ಟಾಪ್ 10 ಯೂಟ್ಯೂಬರ್ಸ್.!!

Top 10 Kannada Youtubers Earnings: ಇಂದು ಆನ್ಲೈನ್ ನಲ್ಲಿ ಹಣ ಗಳಿಸಲು ತುಂಬಾ ಪ್ಲಾಟ್ಫಾರ್ಮ್ ಗಳಿವೆ, ಅದರಲ್ಲಿ ತುಂಬಾ ಜನ ಮೊದಲು ನೋಡುವುದು ಯೂಟ್ಯೂಬ್ ನಿಂದ ವಿಡಿಯೋ ನೋಡುವುದಲ್ಲದೆ ಯೂಟ್ಯೂಬ್ ಗೆ ವಿಡಿಯೋ ಹಾಕಿ ಅದರಿಂದ ಇದೀಗ ಲಕ್ಷ ಲಕ್ಷ ದುಡಿಯುತ್ತಿರುವ ಎಷ್ಟೋ ಪ್ರತಿಭೆಗಳನ್ನು ನೀವು ನೋಡಿರಬಹುದು ಹಾಗೆ ಯೂಟ್ಯೂಬ್ ನಿಂದ ಅವರ ಜೀವನ ಶೈಲಿಯೇ ಬದಲಾಗಿ ಹೋಗಿದೆ. ಇದೀಗ ಯೂಟ್ಯೂಬ್ ನೆಚ್ಚಿಕೊಂಡು ಎಷ್ಟು ಯೂಟ್ಯೂಬರ್ಸ್ ಜೀವನ ನಡೆಸುತ್ತಿದ್ದಾರೆ. ಇನ್ನು ನಮ್ಮ ಕನ್ನಡದಲ್ಲಿ ಇತ್ತೀಚಿಗೆ ತುಂಬಾ…

Read More
Gold Price Today

Gold Price Today: ಚುನಾವಣೆ ಮುಗಿದ ಬಳಿಕ ಚಿನ್ನದ ಬೆಲೆಯಲ್ಲಿ ಬಾರಿ ಬದಲಾವಣೆ? ಎಷ್ಟಿದೆ ಇವತ್ತಿನ ಚಿನ್ನದ ರೇಟ್

Gold Price Today: ಗುರುವಾರ ಮೇ 11, 2023 ರಂದು ಇಂದಿನ ಚಿನ್ನ ಮತ್ತು ಬೆಳ್ಳಿಯ ದರ ಬೆಂಗಳೂರು ಮತ್ತು ಕರ್ನಾಟಕದ ಇನ್ನಿತರ ಜಿಲ್ಲೆಗಳಲ್ಲಿ ಮತ್ತು ದೇಶದಾಂತ್ಯ ಇಂದಿನ ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯ ಏರು ಪೇರುಗಳನ್ನು ನೋಡುತ್ತಿದ್ದೇವೆ ಒಂದು ದಿನ ಚಿನ್ನ ದಿಡೀರ್ ಮೇಲಕ್ಕೆ ಹೋದರೆ ಮತ್ತೊಂದು ದಿನ ಚಿನ್ನದ ಬೆಲೆ ಕಡಿಮೆ ಆಗುತ್ತದೆ ಇನ್ನು ತಮ್ಮ ಭಾರತದ ಜನಗಳಿಗೆ ಚಿನ್ನದ ಮೇಲೆ ಹೆಚ್ಚಿನ ಪ್ರೀತಿ, ಚಿನ್ನದ ಬೆಲೆ…

Read More

The Kerala Story Collection: ಕೇವಲ 5 ದಿನಕ್ಕೆ 50 ಕೋಟಿ ದಾಟಿದ ಕೇರಳ ಸ್ಟೋರಿ ಕಲೆಕ್ಷನ್! ಕಾಶ್ಮೀರ್ ಫೈಲ್ಸ್ ನೇ ಹಿಂದೆ ಹಾಕಿದ ಕೇರಳ ಸ್ಟೋರಿ

The Kerala Story Collection: ವಿವಾದಾತ್ಮಕ ಸಿನಿಮಾ ‘ದಿ ಕೇರಳ ಸ್ಟೋರಿ’ ಮೇ 5ರಂದು ಇಡಿ ದೇಶಾದ್ಯಂತ ರಿಲೀಸ್ ಆಗಿದ್ದರು ಕೂಡ ಕೇರಳ ಹಾಗೂ ತಮಿಳುನಾಡಿನಲ್ಲಿ ಕೆಲವು ಥಿಯೇಟರ್‌ಗಳಲ್ಲಿ ಮಾತ್ರ ಬಿಡುಗಡೆಯಾಯ್ತು. ಆದರು ಕೂಡ ಈ ಸಿನಿಮಾ ಬಗ್ಗೆ ದೇಶದೆಲ್ಲೆಡೆ ಇದೀಗ ಚರ್ಚೆಯಾಗುತ್ತಿದೆ ಕಾರಣ ಇಷ್ಟೇ ಈ ಸಿನಿಮಾದ ಮುಖ್ಯ ಅಂಶ ಮತಾಂತರದ ಕುರಿತು ಇರೋದ್ರಿಂದ ಈ ಸಿನಿಮಾ ಇದೀಗ ಸಾಕಷ್ಟು ಚರ್ಚೆಗೆ ಒಳಪಡುತ್ತಿದೆ. ಹೌದು ಟೀಸರ್ ಹಾಗೂ ಟ್ರೈಲರ್‌ನಲ್ಲಿ ಕೇರಳದ ಸುಮಾರು 32 ಸಾವಿರ ಮಂದಿ…

Read More

How Lightning Forms: ಸಿಡಿಲು ಹೇಗೆ ಉಂಟಾಗುತ್ತೆ, ಆಗ ಏನ್ ಮಾಡ್ಬೇಕು ಗೊತ್ತಾ? ಸಿಡಿಲಿನ ಅಪಾಯದಿಂದ ತಪ್ಪಿಸಿಕೊಳ್ಳುವುದು ಹೇಗೆ?

How Lightning Forms: ರಾಜ್ಯಾದ್ಯಂತ ಇದೀಗ ಬಿಡುವಿಲ್ಲದೆ ಮಳೆ ಸುರಿತ್ತಿದೆ. ಇನ್ನು ಕೆಲ ದಿನಗಳ ಕಾಲ ಮಳೆ ಹೀಗೆ ಮುಂದುವರೆಯುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ ಹೀಗಿರುವಾಗ ಮಳೆ ಬೀಳುವ ಸಮಯದಲ್ಲಿ ಗುಡುಗು ಸಿಡಿಲು ಬೀಳುವುದು ಸಾಮಾನ್ಯ. ಮಳೆಗಾಲ ಬಂತೆಂದರೆ ಸಾಮಾನ್ಯವಾಗಿ ಎಲ್ಲರನ್ನು ಕಾಡುವುದು ಮಳೆಗಿಂತ ಗುಡುಗು, ಸಿಡಿಲಿನ ಭಯ. ಏಕೆಂದರೆ ಸಿಡಿಲಿನ ಆರ್ಭಟವೇ ಅಂತಹದ್ದು. ಗುಡುಗಿನ ಘರ್ಜನೆಯ ಆರ್ಭಟಕ್ಕೆ ಬೆಚ್ಚಿ ಬೀಳದೆ ಇರುವವರು ಕಡಿಮೆ ಜನ. ದೊಡ್ಡವರು ಚಿಕ್ಕವರು ಅನ್ನದೆ ಈ…

Read More

Umapathy Srinivas: ದರ್ಶನ್ ಸರ್ ಫ್ಯಾನ್ ಆಗಿ ಸಿನಿಮಾ ಪ್ರೊಡ್ಯೂಸ್ ಮಾಡಿದ್ದೆ! ಈಗ ಏನೇ ಆಗಿದ್ರು ಕಾಲನೇ ಪಾಠ ಕಲ್ಸುತ್ತೆ.!

Umapathy Srinivas: ಸ್ನೇಹಿತರೆ ನಿಮ್ಮಲ್ಲರಿಗೂ ಗೊತ್ತಿರುವಂತೆ ಈಗಾಗ್ಲೇ ಚುನಾವಣಾ ರಂಗು ರಾಜ್ಯದಲ್ಲಿ ಹೆಚ್ಚಾಗ್ತಲೆ ಇದೆ. ಅದರಲ್ಲಿ ಸಿನಿಮಾ ಸ್ಟಾರ್ ಗಳ ಎಂಟ್ರಿಯಿಂದಾಗಿ ಒಂದಷ್ಟು ಟೀಕೆ ಟಿಪ್ಪಣಿ ಚರ್ಚೆಗಳಾದ್ವು, ಅದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರು ಬೊಮ್ಮನಹಳ್ಳಿ ವಿಧಾನಸಭ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರ ಮತಯಾಚನೆ ಮಾಡಿ ಪ್ರಚಾರ ಕಾರ್ಯಕ್ರಮಗಳಿಗೆ ಹೋಗಿ ಬರುತ್ತಿದ್ರು. ಇದು ಒಂದು ಕಾಲದ ಗೆಳೆಯ ಅಣ್ಣತಮ್ಮಂದಿರಂತಿದ್ದ ಬೊಮ್ಮನಹಳ್ಳಿ ಕ್ಷೇತ್ರದ ಈಗೀನ ಕಾಂಗ್ರೆಸ್ ಅಭ್ಯರ್ಥಿ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡರಿಗೆ ಅರಗಿಸಿಕೊಳ್ಳಲು…

Read More

No Alcohol: ಎಣ್ಣೆ ಪ್ರಿಯರಿಗೆ ಬಿಗ್ ಶಾಕ್! ಮಧ್ಯರಾತ್ರಿ ಯಿಂದ ಎಣ್ಣೆ ಬಂದ್, ಎಷ್ಟು ದಿನ ಸಿಗಲ್ಲ?

No Alcohol: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗದಿಂದ ಮದ್ಯಪ್ರಿಯರಿಗೆ ಒಂದು ಬೇಸರದ ಸುದ್ದಿ ಬಂದಿದೆ. ಮುಂದಿನ ವಾರ ಬರೋಬ್ಬರಿ ನಾಲ್ಕು ದಿನಗಳು ಬಾರ್‌, ಹೋಲ್‌ಸೇಲ್‌ ಮಾರ್ಟ್‌ ಸೇರಿ ಮದ್ಯ ಮಾರಾಟ ಮಳಿಗೆಗಳು ಸಂಪೂರ್ಣ ಬಂದ್‌ ಆಗಲಿವೆ. ಹೌದು, ಚುನಾವಣೆ ಮತ್ತು ಮತ ಎಣಿಕೆ ಹಿನ್ನೆಲೆಯಲ್ಲಿ ಮೇ 8, 9, 10 ಮತ್ತು 13 ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌ ಆಗಲಿದೆ….

Read More

Shivaraj kuamr: ಪ್ರಶಾಂತ್ ಸಂಬರ್ಗಿ ಪೋಸ್ಟ್ ಗೆ ಶಿವಣ್ಣ ಖಡಕ್ ಎಚ್ಚರಿಕೆ.!

Shivaraj kuamr: ಇಂದು ಬೆಳಗ್ಗೆ ಪ್ರಶಾಂತ್ ಸಂಬರ್ಗಿ ಮಾಡಿದ ಫೇಸ್ಬುಕ್ ಪೋಸ್ಟ್ ತುಂಬಾ ವೈರಲ್ ಆಗಿತ್ತು. ಈ ಪೋಸ್ಟ್ ನಲ್ಲಿ ಶಿವಣ್ಣನ ಬಗ್ಗೆ ಹಗುರವಾಗಿ ಬರೆದಿದ್ದ ಪ್ರಶಾಂತ್ ಸಂಬರ್ಗಿ ಶಿವರಾಜ್ ಕುಮಾರ್ ಅವರ ಪ್ರಚಾರದ ಬಗ್ಗೆ ಮತ್ತು ಅವರ ಸಿನಿಮಾ ವಿಚಾರದ ಬಗ್ಗೆ ವ್ಯಂಗ್ಯವಾಗಿ ಬರೆದುಕೊಂಡಿದ್ದಾರು ಇದೀಗ ಈ ಪೋಸ್ಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ ಶಿವರಾಜ್ ಕುಮಾರ್.. ಹುಬ್ಬಳ್ಳಿ ನಗರ ದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಜಗದೀಶ್ ಶೆಟ್ಟರ್ ಅವರ ಪರ ಚುನಾವಣಾ ಪ್ರಚಾರಕ್ಕೆ ಬಂದಿದ್ದಾಗ ಮಾಧ್ಯಮ ಜೊತೆ…

Read More

Prashanth Sambargi: ಶಿವಣ್ಣ ಸ್ಕ್ರಿಪ್ಟ್ ಕೇಳಲ್ಲ ಪೇಮೆಂಟ್ ಕೊಟ್ರೆ ಸಾಕು, ಶಿವಣ್ಣನ ಬಗ್ಗೆ ಹಗುರವಾಗಿ ಮಾತನಾಡಿದ ಪ್ರಶಾಂತ್ ಸಂಬರ್ಗಿ

Prashanth Sambargi: ಇತ್ತೀಚಿನ ದಿನಗಳಲ್ಲಿ ರಾಜಕೀಯ ಅಂದ್ರೆ ಪ್ರಚಾರ, ಪ್ರಚಾರ ಅಂದ್ರೆ ರಾಜಕೀಯ ಅನ್ನುವಂತಾಗಿಬಿಟ್ಟಿದೆ. ದೊಡ್ಡ ದೊಡ್ಡ ಸ್ಟಾರ್ ಗಳು ಚುನಾವಣಾ ಕಣಕ್ಕಿಳಿಯೋದು, ಅಥವಾ ರಾಜಕೀಯ ನಾಯಕರ ಪರ ಅಬ್ಬರದ ಪ್ರಚಾರ ಮಾಡೋದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಹೌದು ಸ್ಟಾರ್ ನಟರನ್ನ ಕರೆಸಿದರೆ ಜನರು ಸುಲಭವಾಗಿ ತಮ್ಮ ಪಕ್ಷವನ್ನು ಬೆಂಬಲಿಸುತ್ತಾರೆ ಅನ್ನೋದು ಕೆಲವೊಂದಿಷ್ಟು ಮಾತ್ರವಲ್ಲ ಬಹುತೇಕ ರಾಜಕಾರಣಿಗಳ ಲೆಕ್ಕಾಚಾರವಾಗಿಬಿಟ್ಟಿದೆ. ಈಗಾಗಿ ಸ್ಟಾರ್ ಪ್ರಚಾರಕ್ಕಂತಲೇ ದೊಡ್ಡ ದೊಡ್ಡ ಸ್ಟಾರ್ ನಟ ನಟಿಯಾರನ್ನ ರಾಜಕೀಯ ನಾಯಕರು ಕರೆಸಿ ಅಬ್ಬರದ ಪ್ರಚಾರ…

Read More