Karnataka Rain News: ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ. ಈ ಜಿಲ್ಲೆಗಳಿಗೆ ಮಳೆಯ ಹೈ ಅಲರ್ಟ್.!!

Karnataka Rain News: ಈ ಬಿಸಿಲಿನ ಕಾಟಕ್ಕೆ ಬೆಂದು ಹೋಗಿರುವ ಜನರು ಈ ಮಳೆ ಯಾವಾಗ ಬರುತ್ತದೆ ಎನ್ನುತ್ತಿದ್ದಾರೆ. ಹೌದು ಈ ವರ್ಷ ಅತಿ ಹೆಚ್ಚು ಬಿಸಿಲು ಜನರಿಗೆ ಕಾಟ ಕೊಡುತ್ತಿದೆ. ಜನರು ಹೊರೆಗೆ ಹೋಗಲು ಭಯಪಡುವಂತಾಗಿದೆ ಹೊರಗೆ ಕೆಲಸ ಮಾಡುವರ ಪಾಡು ಕೇಳುವಂತಿಲ್ಲ. ಮನೆ ಒಳಗೂ ಇರಲು ಬಿಡದ ಈ ಬಿಸಿಲು ಫ್ಯಾನ್ ಇರದಂತೆ ಒಂದು ನಿಮಿಷ ಇರಲು ಆಗುತ್ತಿಲ್ಲ ಅದಕ್ಕೆ ಜನರು ಈ ಬಿಸಿಲು ಯಾವಾಗ ಹೋಗಿ ಮಳೆ ಬರುತ್ತದೆ ಎಂದು ಕಾಯುತ್ತಿದ್ದಾರೆ. ಹವಾಮಾನ…

Read More

Chandan gowda kr pete: ಯೂಟ್ಯೂಬರ್ ಚಂದನ್ ಗೌಡಗೆ ಸಿಗ್ತಿದೆ ಅಪಾರ ಜನಬೆಂಬಲ! ನೈತಿಕ ಚುನಾವಣೆಗೆ ನಾಂದಿ ಹಾಡ್ತಾರಾ ಕೆ. ಆರ್. ಪೇಟೆ ಜನ

Chandan gowda kr pete: ಒಬ್ಬ ಯೂಟ್ಯೂಬರ್ ಇಷ್ಟರ ಮಟ್ಟಿಗೆ ಜನಬೆಂಬಲ ಪಡೆದು, ಯಾವುದೇ ಹಣ ಆಮಿಷಗಳನ್ನ ನೀಡದೆ ಕೇವಲ ಅಭಿವೃದ್ಧಿ ವಿಚಾರ ವನ್ನ ಇಟ್ಟುಕೊಂಡು 16ಜನರ ಟೀಮ್ ನಲ್ಲಿ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸ್ತಿರೋ ಪರಿ ಹುಮ್ಮಸ್ಸು, ಚಂದನ್ ಮುಖದಲ್ಲಿರುವ ತೇಜಸ್ಸು, ಕಳೆ ನೋಡ್ತಿದ್ರೆ ಎಂಥವರಿಗೂ ಈ ಹುಡಗನನ್ನ ಒಮ್ಮೆ ಗೆಲ್ಲಿಸಿ ಕಳುಹಿಸಬೇಕು ಅನ್ನಿಸದೆ ಇರದು. ಇಷ್ಟು ಚಿಕ್ಕ ವಯಸ್ಸಿಗೆ ಆ ತಾಳ್ಮೆ, ಗುಂಪಲ್ಲಿ ಮಾತನಾಡುವಾಗ ಅವರಿಗಿರುವ ಪ್ರಭುದ್ಧತೆ ನಿಜಕ್ಕೂ ನಮ್ಮ ಈಗಿನ ರಾಜಕಾರಣಿಗಳಿಗೆ ಬರಲು…

Read More

ದ್ವಿತೀಯ PUC ಯಲ್ಲಿ ಕಡಿಮೆ ಮಾರ್ಕ್ಸ್ ಬಂದಿದ್ಯ ಟೆನ್ಶನ್ ಬಿಡಿ. ಫೇಲ್ ಆಗಿದ್ರು ಭಯಪಡಬೇಡಿ.3ವಿಧಾನಗಳ ಬಗ್ಗೆ ಸರಿಯಾಗಿ ತಿಳಿದುಕೊಂಡ್ರೆ ಸಾಕು, ನೋ ವರಿ!

ಕರ್ನಾಟಕ ರಾಜ್ಯಾದ್ಯಂತ ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಹೌದು 2022-23ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ತನ್ನ ಅಧಿಕೃತ ವೆಬ್‌ಸೈಟ್‌ www.karresults.nic.in ನಲ್ಲಿ ಬಿಡುಗಡೆ ಮಾಡಿದೆ. ಈಗಾಗಿ ಹಲವಾರು ವಿದ್ಯಾರ್ಥಿಗಳಿಗೆ ಫಲಿತಾಂಶ ನೋಡಿ ಬೇಜಾರಿನ ಜೊತೆ ಭಯ ಕೂಡ ಶುರುವಾಗಿರುತ್ತೆ. ಯಾಕಂದ್ರೆ ಎಲ್ಲರಿಗೂ ಒಂದೇ ರೀತಿಯ ಫಲಿತಾಂಶ ಅನ್ನೋದು ಬಂದಿರಲ್ಲ. ಅತಿಹೆಚ್ಚು ಅಂಕ ಪಡೆದು ಖುಷಿ ಪಡೋರು ಒಂದು ಕಡೆ ಆದ್ರೆ ಅಯ್ಯೋ ನಂಗೆ ಕಡಿಮೆ ಮಾರ್ಕ್ಸ್…

Read More

Vaisshnavi: ಕಿರುತರೆಯಲ್ಲಿ ಮತ್ತೆ ಮಿಂಚಲು ರೆಡಿಯಾದ ವೈಷ್ಣವಿ ಗೌಡ..ಶೂಟಿಂಗ್ ಸಮಯದ ಫೋಟೋಗಳನ್ನ ಹಂಚಿಕೊಂಡು ಖುಷಿ ಪಟ್ಟ ನಟಿ

Vaisshnavi gowda: ಕನ್ನಡ ಕಿರುತರೆ ಲೋಕದ ಡಿಂಪಲ್ ಚೆಲುವೆ, ಗುಳಿಕೆನ್ನೆ ಬೆಡಗಿ ವೈಷ್ಣವಿ ಗೌಡ ಮತ್ತೆ ಧಾರಾವಾಹಿ ಲೋಕಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಅಗ್ನಿಶಾಕ್ಷಿ ಸೀರಿಯಲ್ ಬಳಿಕ ಯಾವುದೇ ಧಾರಾವಾಹಿ ಗಳಲ್ಲಿ ನಟಿಸದ ವೈಷ್ಣವಿ ಗೌಡ ಇದೀಗ ಮತ್ತೊಂದು ಹೊಸ ಧಾರಾವಾಹಿ ಯೊಂದಿಗೆ ಕಿರುತರೆ ಪ್ರೇಕ್ಷಕರನ್ನ ರಂಜಿಸಲು ರೆಡಿ ಆಗಿದ್ದಾರೆ. ಅಗ್ನಿಸಾಕ್ಷಿ ನಂತರ ಬಿಗ್ ಬಾಸ್ ಗೆ ಬಂದು ಸಾಕಷ್ಟು ಮನೋರಂಜನೆ ನೋಡಿದ ವೈಷ್ಣವಿ ಸಾಕಷ್ಟು ಅಭಿಮಾನಿಗಳ ಹಾಟ್ ಫೇವರೇಟ್ ಕೂಡ ಹೌದು. ಧಾರಾವಾಹಿಯೊಂದರ…

Read More

Viral Video: ನಿಯತ್ತು ಅನ್ನೋದನ್ನು ಪ್ರಾಣಿಪಾಕ್ಷಿಗಳಲ್ಲೇ ಜಾಸ್ತಿ ಅನ್ನೋದಕ್ಕೆ ಇದೆ ಸಾಕ್ಷಿ.ತನ್ನನ್ನು ಕಾಪಡಿದವನಿಗೆ ಈ ಪಕ್ಷಿ ತೋರಿದ್ದು ಎಂತಹ ಪ್ರೀತಿ ಗೊತ್ತಾ?

Viral Video: ನಾಯಿಗಿರೋ ನಿಯತ್ತು ಮನಷ್ಯ ನಿಗೆ ಇಲ್ಲ ಅನ್ನೋ ಮಾತನ್ನ ನಾವು ಸಾಕಷ್ಟು ಬಾರಿ ಕೇಳಿರ್ತೀವಿ ಅಂತಹ ಘಟನೆಗಳು ನಮ್ ಕಣ್ ಮುಂದೆ ತುಂಬಾನೇ ನಡೆದಿರುತ್ತೆ ಕೂಡ.. ಅದರಲ್ಲೂ ಈಗಿನ ಕಾಲ ದಲ್ಲಿ ಮನುಷ್ಯನಿಗೆ ಮನುಷ್ಯತ್ವ, ಸಂಬಂಧ, ಪ್ರೀತಿ, ವಾತ್ಸಲ್ಯ, ಮಮಕಾರ, ಕರುಣೆ ಅನ್ನೋ ಪದಗಳಿಗೆ ಅರ್ಥನೇ ಗೊತ್ತಿಲ್ಲ ಅನ್ನೋ ತರ ಯಾಂತ್ರಿಕ ಜೀವನ ನಡೆಸುತ್ತಿದ್ದಾನೆ. ಆಗೊಮ್ಮೆ ಇಗೊಮ್ಮೆ ಕೆಲವೊಂದು ಮನಸ್ಸಿಗೆ ಥಟ್ಟುವ ಘಟನೆಗಳು ನಡೆದ್ರು ಕೂಡ ಖಂಡಿತಾವಾಗಿಯು ನಮ್ ಸಮಾಜ ದಲ್ಲಿ ಮನುಷ್ಯತ್ವಕ್ಕೆ ಬೆಲೆ…

Read More

DK Shivakumar Declares Assets: 5ವರ್ಷದಲ್ಲೆ 600ಕೋಟಿ ಆಸ್ತಿ ಹೆಚ್ಚಳವಾಗಿದ್ದು ಹೇಗೆ? ಸಾವಿರ ಕೋಟಿ ಒಡೆಯರಾದ ಡಿ.ಕೆ ಶಿವಕುಮಾರ್..

DK Shivakumar Declares Assets: ಕರ್ನಾಟಕ ಕಾಂಗ್ರೆಸ್‌ನ ಪ್ರಭಾವಿ ನಾಯಕ, ರಾಜ್ಯದ ಯುವ ಶಕ್ತಿ ಸಂಘನೆಗಳು ರಾಜ್ಯದಲ್ಲಿ ಸ್ಥಾಪನೆಯಾಗುವಲ್ಲಿ ಮಹತ್ವದ ಪಾತ್ರವಹಿಸುವುದರ ಜೊತೆಗೆ ನ್ಯಾಷನಲ್ ಎಜುಕೇಶನ್ ಫೌಂಡೇಷನ್‌ನ ಸ್ಥಾಪಕ ಅಧ್ಯಕ್ಷರಾಗಿ, ಇಂಜಿನಿಯರಿಂಗ್, ನರ್ಸಿಂಗ್ ಕಾಲೇಜುಗಳನ್ನು ನಡೆಸುತ್ತಾ, ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಮೂಲಕ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಹಳ್ಳಿಗಳಲ್ಲಿ ಮನೆಮಾತಾಗಿರುವ ಡಿಕೆ ಶಿವಕುಮಾರ್ ಯುವಕರ ಹಿಂದಿನ ಶಕ್ತಿ. ಆಸ್ತಿ ಮಾಡಿ ಎಷ್ಟು ಸಂಕಷ್ಟಕ್ಕೆ ಗುರಿಯಾದ್ರೋ ಅದೇ ರೀತಿ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನ ಮಾಡುತ್ತಾ…

Read More

ದ್ವಿತೀಯ PUC ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಈ ವಾರದಲ್ಲಿ ರಿಸಲ್ಟ್ ಬರೋದು ಪಕ್ಕನಾ!?

ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಯಾವಾಗ ಅಂತ ಎಲ್ಲಾ ವಿದ್ಯಾರ್ಥಿಗಳು ಕಾಯುತ್ತಿದ್ದು, ಕೆಲವೊಂದಿಷ್ಟು ಸುಳ್ಳು ಸುದ್ದಿಗಳು ಸಹ ಕೇಳಿಬರುತ್ತಿರುತ್ತವೆ. ಹೌದು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ಎಲ್ಲ ವಿದ್ಯಾರ್ಥಿಗಳು ಹಾಗು ಪೋಷಕರು ಬಹಳ ಕುತೂಹಲದಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಅದ್ರಲ್ಲೂ ಏಪ್ರಿಲ್ 3ನೆ ವಾರದಲ್ಲಿ ರಿಸಲ್ಟ್ ಬರುತ್ತೆ ಅನ್ಕೊಂಡಿದ್ರು, ಹಾಗಾದ್ರೆ ಈ ವಾರ ರಿಸಲ್ಟ್ ಬರೋದು ಪಕ್ಕನಾ ಅಂತ ಕೇಳೋರಿಗೆ ಮತ್ತೊಂದು ಗುಡ್ ನ್ಯೂಸ್ ಇದೆ,…

Read More

Saregamapa season 19 kannada winner: ಸರಿಗಮಪ ಸೀಸನ್ 19 ವಿನ್ನರ್ ಮತ್ತು ರನ್ನರ್ ಗೆ ಸಿಕ್ಕ ಬಹುಮಾನ ಹಾಗೂ ಹಣ ಎಷ್ಟು ಗೊತ್ತಾ?

Saregamapa season 19 kannada winner: ಸರಿಗಮಪ ಸೀಸನ್ 19 ಗ್ರಾಂಡ್ ಫಿನಾಲೆ ಎಪಿಸೋಡ್ ಇದೇ ಶನಿವಾರ ಮತ್ತು ಭಾನುವಾರ ದಂದು ಪ್ರಸಾರವಾಯಿತ್ತು. ಕನ್ನಡದ ಜನಪ್ರಿಯ Singing ಶೋ ಎಂದರೆ ಅದು ಜೀ ಕನ್ನಡದ ಸರಿಗಮಪ ಶೋ, ಈ ಶೋ ಈಗಾಗಲೇ ಸಾಕಷ್ಟು ಸೀಸನ್ ಗಳನ್ನು ಮುಗಿಸಿದ್ದು ಕಳೆದ ವರ್ಷ ಅಂದರೆ 2022 ಅಕ್ಟೋಬರ್ ನಲ್ಲಿ ಸರಿಗಮಪ ಲಿಟಲ್ ಚಾಂಪ್ ಸೀಸನ್ 19 ಶುರು ಮಾಡಿದ್ದು ಕರ್ನಾಟಕದ ಮೂಲೆ ಮೂಲೆ ಗಳಿಂದ ಪ್ರತಿಭೆಗಳನ್ನು ಹುಡುಕಿ ಒಳ್ಳೆ ಒಳ್ಳೆಯ…

Read More

Siddaramaiah wife: ಸಿದ್ದರಾಮಯ್ಯ ಅವರ ಹೆಂಡತಿ ಫೋಟೋವನ್ನ ಪೋಲೀಸರು ಡಿಲೀಟ್ ಮಾಡಿಸಿದ್ಯಾಕೆ?

ಕರ್ನಾಟಕದಲ್ಲಿ ಜಾತಿ, ಧರ್ಮ, ಮತ ಭೇದಗಳನ್ನ ಹೊರತುಪಡಿಸಿ ಹೇಳುವುದಾದ್ರೆ ಯಾವುದೇ ಅಕ್ರಮ ಆಸ್ತಿ ಚಿಂತೆ ಇಲ್ಲದೆ ಇನ್ಕಮ್ ಟ್ಯಾಕ್ಸ್ ಭಯ ಇಲ್ಲದೆ ರಾತ್ರಿ ನೆಮ್ಮದಿಯಿಂದ ಮಲಗುವ ಕೆಲವೇ ಕೆಲವು ನಾಯಕರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಒಬ್ಬರು. ಹೌದು ಕರ್ನಾಟಕ ದಲ್ಲಿ ರಾಜಕೀಯವಾಗಿ ಮನಸಾಕ್ಷಿಯಿಂದ ಪ್ರಾಮಾಣಿಕ ಕೆಲಸ ಮಾಡುವವರಲ್ಲಿ ಇವರು ಒಬ್ಬರು. ಆದ್ರೆ ಮಾತು ಸ್ವಲ್ಪ ಒರಟಾದರೂ ಇವರ ಹೃದಯ ಮಾತ್ರ ಹೂವಿನಂತದ್ದು. ಹೌದು ಕರ್ನಾಟಕದ ಮಾಜಿ ಸಿಎಂ ಆಗಿದ್ರು ಇವ್ರ ಮಕ್ಕಳನ್ನ ಹೊರತುಪಡಿಸಿದ್ರೆ ಸ್ವತಃ…

Read More

SSLC ರಿಸಲ್ಟ್ ಯಾವಾಗ? ಯಾವ ವಿಧ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಸೀಗುತ್ತೆ ಸಂಪೂರ್ಣ ವಿವರ

ಇಡೀ ದೇಶದಾದ್ಯಂತ ಕೊರೋನ ಎಲ್ಲರನ್ನು ನಲುಗುವಂತೆ ಮಾಡಿತ್ತು ಪ್ರತಿ ಯೊಂದು ಕ್ಷೇತ್ರವು ಕೂಡ ನಷ್ಟದ ಹಾದಿ ಹಿಡಿದಿತ್ತು. ಅದರಲ್ಲೂ ಶಿಕ್ಷಣ ಕ್ಷೇತ್ರ ದಲ್ಲಿ ಏನ್ ಮಾಡ್ಬೇಕು ಅಂತಲೇ ಗೊತ್ತಾಗಿಲ್ಲ.. ಯಾಕಂದ್ರೆ ಶಾಲಾ ಕಾಲೇಜು ಗಳು ಮಹಾಮಾರಿ ಕಾಟಕ್ಕೆ ಬಂದ್ ಆಗಿದ್ವು. ಮಕ್ಕಳಿಗೆ ಕಲಿಕೆ ಮರೀಚಿಕೆ ಆಯ್ತು.. ಆದರೂ ಆನ್ಲೈನ್ ತರಗತಿ ಗಳು ಶುರುವಾದ್ವಲ್ಲ ಅಂತ ಕೊಂಚ ನಿರಾಳ ಆದ್ರೂ ಎಲ್ಲ ವಿದ್ಯಾರ್ಥಿಗಳಿಗೂ ಅದು ಅರ್ಥವಾಗೋದು ಡೌಟ್ ಆಗಿತ್ತು.. ಆದ್ರೂ ಹೇಗೋ ವಿದ್ಯಾರ್ಥಿ ಗಳು ಕೊರೋನ ನಡುವೆಯೇ ಪರೀಕ್ಷೆ…

Read More