ಸುಕನ್ಯಾ ಸಮೃದ್ಧಿ ಯೋಜನೆ 2023 ಯೋಜನೆಯ ಸಂಪೂರ್ಣ ವಿವರಗಳು ಮತ್ತು ಪ್ರಯೋಜನಗಳ ಬಗ್ಗೆ..

Sukanya Samriddhi Yojana 2023: ಮೊದಲೆಲ್ಲಾ ಹೆಣ್ಣು ಮಗುವನ್ನ ಹೊರೆ, ಯಾಕಾದ್ರೂ ಹುಟ್ಟಿದಳೊ ಅಂತ ಮೂಗು ಮುರುತ್ತಿದ್ದ ಜನರೇ ಹೆಚ್ಚು ಆದ್ರೆ ಕಾಲ ಬದಲಾದಂತೆ ಇದರಲ್ಲಿ ಸ್ವಲ್ಪ ಬದಲಾವಣೆ ಆಗಿರ ಬಹುದೇ ಹೊರತು ಪೂರ್ಣ ಪ್ರಮಾಣದಲ್ಲಿ ಬದಲಾವಣೆ ಅನ್ನೋದು ಮರೀಚಿಕೆ ಆಗ್ಬಿಟ್ಟಿದೆ.. ಹೀಗಾಗಿ ಭಾರತದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿ ಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಯೋಜನೆಯೇ ಸುಕನ್ಯಾ ಸಮೃದ್ಧಿ ಯೋಜನೆ. ಕಾಲ ಹೇಗಿತ್ತು ಅಂದ್ರೆ ಹೆಣ್ಣು ಮಗು ಹುಟ್ಟಿದ ಕೂಡಲೇ ಅಯ್ಯೋ…

Read More

IPL ನಿಂದ ಬದಲಾಯ್ತು ಹಣೆಬರಹ, ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ವಾಚ್ ಮ್ಯಾನ್ ಮಗ!

IPL: ಲಕ್ ಯಾವಾಗ ಯಾರಿಗೆ ಹೇಗೆ ಕೈ ಹಿಡಿಯಿತ್ತೆ ಅಥವ ಕೈ ಕೊಡುತ್ತೆ ಅಂತ ಯಾರಿಗೂ ಗೊತ್ತಾಗಲ್ಲ. ಆದ್ರೆ ಅದೃಷ್ಟ ಒಮ್ಮೆ ಖುಲಾಯಿಸಿತು ಅಂದ್ರೆ ತಿರುಕನು ಶ್ರೀಮಂತನಾಗ್ತಾನೆ ಅದೇ ಅದೃಷ್ಟ ಕೈ ಕೊಟ್ರೆ ಕೋಟ್ಯಧಿಪತಿ ಕೂಡ ಬೀದಿಲಿ ನಿಲ್ತಾನೆ… ಆದ್ರೆ ಇಲ್ಲೊಬ್ಬ ರಾತ್ರೊರಾತ್ರಿ 2ಕೋಟಿ ಗೆದ್ದು ಕೋಟ್ಯಾಧಿಪತಿಯಾಗಿದ್ದಾನೆ.. ಅಚ್ಚರಿ ಅನ್ನಿಸಿದರು ಇದು ಸತ್ಯ. ಡ್ರೀಮ್ 11 ಈ ಆಟ ಎಲ್ಲರಿಗೂ ಗೊತ್ತೇ ಇರುತ್ತೆ. ಈ ಒಂದು ಅದಿಂದಲೇ ಈ ವ್ಯಕ್ತಿ ಇಂದು ಕೋಟ್ಯಧಿಪತಿ ಆಗಿರೋದು.. ಆಗಂತ ಈ…

Read More

K.S Eshwarappa: ಈಶ್ವರಪ್ಪ ಧೀಡಿರ್ ರಾಜಕೀಯ ನಿವೃತ್ತಿಗೆ ಕಾರಣ ಏನು? ಈಶ್ವರಪ್ಪ ಆಸ್ತಿ ಎಷ್ಟು?

K.S Eshwarappa: ಕರ್ನಾಟಕ ಬಿಜೆಪಿಯ ಹಿರಿಯ ನಾಯಕ, ಅದರಲ್ಲೂ 40% ಕಮಿಷನ್ ಆರೋಪದಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದ ಕೆ.ಎಸ್.ಈಶ್ವರಪ್ಪ ದಿಡೀರ್ ರಾಜಕೀಯ ನಿವೃತ್ತ ಘೋಷಿಸಿದ್ದಾರೆ. ಹೌದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿರುವ ಈಶ್ವರಪ್ಪ, “ಸ್ವ-ಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಲು ಬಯಸಿದ್ದೇನೆ” ಎಂದು ತಿಳಿಸಿರುವುದಾಗಿ ಪತ್ರ ಬರೆದಿದ್ದಾರೆ.ಅಲ್ಲದೆ ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಕ್ಷೇತ್ರಕ್ಕೆ ನನ್ನ ಹೆಸರನ್ನು ಪರಿಗಣಿಸಬಾರದು”ಅಂತಲೂ ಬರೆದಿರುವ ಈಶ್ವರಪ್ಪ ಅವ್ರ ಮುಂದಿನ ನಡೆ ಏನಿರಬಹುದು ಅಂತ ಎಲ್ಲರಲ್ಲೂ ಕುತೂಹಲ ಶುರುವಾಗಿದೆ. 40ಕ್ಕೂ…

Read More

Who is Mallikarjuna Mutya: ಯಾರಿದು ಈ ಮಲ್ಲಿಕಾರ್ಜುನ ಮುತ್ಯ ಇವರು ದೇವರಂತೆ ನಿಜಾನಾ!?

Mallikarjuna Mutya: ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಟ್ರೆಂಡ್ ಹೇಗಿದೆ ಅಂದ್ರೆ.. ಒಂದು ರಾತ್ರಿ ಕಳೆದು ಹಗಲು ಬರೋ ಅಷ್ಟ್ರಲ್ಲಿ ಎಷ್ಟು ಬದಲಾವಣೆ ಆಗ್ಬಿಡುತ್ತೆ ಅಂದ್ರೆ,ಇದ್ರಿಂದಾನೆ ಸೋಷಿಯಲ್ ಮೀಡಿಯಾ. ಸ್ಟಾರ್ ಗಳು ಹೆಚ್ಚಾಗುತ್ತಿದ್ದಾರೆ. ಕಣ್ಣು ಮುಚ್ಚಿ ಬಿಡೊದ್ರೊಳಗೆ ಫೇಮಸ್ ಆಗಿ ಮಿಲಿಯನ್ಗಟ್ಟಲೆ ಫಾಲ್ಲೋರ್ಸ ಗಳ್ಳನ್ನ ಸಂಪಾದನೆ ಮಾಡಿರ್ತಾರೆ.. ಇದೀಗ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರೋ ಮಲ್ಲಿಕಾರ್ಜುನ ಮುತ್ಯಾ ಯಾರು? ಇಷ್ಟು ಚಿಕ್ಕ ವಯಸ್ಸಿಗೆ ಇದೆಲ್ಲಾ ಸಾಧ್ಯವಾಗಿದ್ದು ಹೇಗೆ ಕಂಪ್ಲೀಟ್ ಆಗಿ ತಿಳಿದುಕೊಳ್ಳೋಣ ಬನ್ನಿ. ಹೌದು…

Read More

Karnataka 2nd PUC Result 2023: ಮೇ 5ಕ್ಕೆ ದ್ವಿತೀಯ ಪಿ.ಯು.ಸಿ ಫಲಿತಾಂಶ ಬರುತ್ತಾ!? ರಿಸೆಲ್ಟ್ ಚೆಕ್ ಮಾಡೋದು ಹೇಗೆ?

Karnataka 2nd PUC Result 2023: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಮೇ 5ರಂದು ಪ್ರಕಟಿಸುತ್ತದೆ ಅಂತ ಕೆಲವರು ಹೇಳ್ತಿದ್ದಾರೆ. ಇದರ ಬಗ್ಗೆ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಸೇರಿದಂತೆ ಪೋಷಕರಲ್ಲೂ ಕೂಡ ಗೊಂದಲ ಇದೆ ಹಾಗಾದ್ರೆ ರಿಸಲ್ಟ್ ಯಾವಾಗ ಬರುತ್ತೆ, ಅದನ್ನ ಚೆಕ್ ಮಾಡೋದು ಹೇಗೆ ನೋಡೋಣ ಬನ್ನಿ. ಹೌದು ಈ ವರ್ಷ, ದ್ವಿತೀಯ ಪಿಯುಸಿ ಪರೀಕ್ಷೆಯು ಕಳೆದ ಮಾರ್ಚ್ 9 ರಿಂದ ಮಾರ್ಚ್ 29ರವರೆಗೆ ನಡೆದಿತ್ತು. ಇದರಲ್ಲಿ…

Read More

dr cn manjunath: ಅಳಿಯನನ್ನೇ ದೇವೇಗೌಡ್ರು ಅನುಮಾನಿಸಿದ್ರು ಯಾಕೆ!?

dr cn manjunath: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಅನೇಕ ಸಾಧಕರ ಸಾರ್ಥಕ ಬದುಕಿಗೆ ಹಿಡಿದ ಕೈಗನ್ನಡಿ. ಈ ವಾರದ ಸಾಧಕರ ಕುರ್ಚಿಗೆ ಸಾರ್ಥಕವಾಗಿದ್ದು, ಆ ಕುರ್ಚಿಯ ಮೇಲೆ ಖ್ಯಾತ ಹೃದ್ರೋಗ ತಜ್ಞ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ ಸಿಎನ್ ಮಂಜುನಾಥ್ ಅವ್ರು ಕುಳಿತ ಮೇಲೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಹೌದು ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಡಾ. ಮಂಜುನಾಥ್ ಅವ್ರ ಸಾಧನೆಯ ಜೊತೆಗೆ ಅವರ ಸಾರ್ಥಕ ಬದುಕಿನ ಅನವರಣವಾಗಿದೆ.. ಅದ್ರಲ್ಲಿ ಕೆಲವೊಂದು ಇಂಟರ್ಸ್ಟ್ಟಿಂಗ್ ಸಂಗತಿಗಳು ಹೊರಬಂದಿದ್ದು, ಸ್ವಾರಸ್ಯ…

Read More

Vinod Raj: ಮದುವೆಯಾಗಿ ಸುಖವಾಗಿದ್ರು ವಿನೋದ್ ರಾಜ್ ಸುಳ್ಳು ಹೇಳುದ್ರ??

Vinod Raj: ಸ್ನೇಹಿತರೆ ಈಗಿನ ಕಾಲದಲ್ಲಿ ಯಾರನ್ನ ಯಾವಾಗ ಹೇಗೆ ಯಾವದ್ರಲ್ಲೂ ನಂಬೋಕೆ ಸ್ವಲ್ಪ ಕಷ್ಟನೇ ಬಿಡಿ. ಕೆಲವೊಬ್ಬರು ಹಣ ಆಸ್ತಿ ಮತ್ತಿತರ ಕಾರಣಗಳಿಗೆ ಸುಳ್ಳು ಹೇಳ್ತಾರೆ, ಇನ್ನು ಕೆಲವರು ಯಾಕೆ ಸತ್ಯ ಮುಚ್ಚಿಡ್ತಾರೆ ಅಂತ ಗೊತ್ತಾಗೋದೇ ಇಲ್ಲ.ಆಗಂತ ಆ ಸುಳ್ಳನ್ನ ಹೆಚ್ಚು ದಿನ ಮುಚ್ಚಿಡಲು ಸಾಧ್ಯನೇ ಇಲ್ಲ ಯಾಕಂದ್ರೆ ಅದು ಬೂದಿ ಮುಚ್ಚಿದ ಕೆಂಡದಂತೆ ಒಂದಿಲ್ಲೊಂದು ದಿನ ಗೊತ್ತಾಗಲೇ ಬೇಕು.. ಇದು ನಟಿ ಲೀಲಾವತಿ ಹಾಗೂ ಅವರ ಪುತ್ರ ವಿನೋದ್ ರಾಜ್ ಅವ್ರ ಜೀವನದಲ್ಲಿ ನಿಜವಾಗ್ತಿದೆ…

Read More