Damage Note Exchange in Bank

ಹರಿದ ನೋಟ್ ಏನು ಮಾಡ್ಬೇಕು ಎಂಬ ಚಿಂತೆ ಕಾಡುತ್ತಿದೆಯ ಹಾಗಾದರೆ ಈ ಸಿಂಪಲ್ ಹಂತವನ್ನು ಅನುಸರಿಸಿ

ಈಗಿನ ಕಾಲದಲ್ಲಿ ಯಾವುದೇ ವಸ್ತು ತೆಗೆದುಕೊಳ್ಳಬೇಕು ಎಂದರು ಸಹ ಮೊದಲು ಹಣ ನೀಡಬೇಕು. ಹಾಗಿದ್ದಾಗ ಒಂದು ನೋಟ್ ಹರಿದು ಹೋಯಿತು ಎಂದರೆ ನಮಗೆ ಬಹಳ ಬೇಸರ ಆಗುತ್ತದೆ. ನೋಟ್ ಗೆ ಗಮ್ ಹಚ್ಚಿ ನೀಡುವವರು ಇದ್ದಾರೆ ಆದರೆ ಅಂತಹ ನೋಟಿನ ಚಲಾವಣೆ ಕಷ್ಟ. ಹಾಗೂ ಇಂತಹ ನೋಟ್ ಗಳನ್ನು ಯಾವುದೇ ಅಂಗಡಿ ಅಥವಾ ಕಚೇರಿಗಳಲ್ಲಿ ತೆಗೆದುಕೊಳ್ಳುವುದು ಇಲ್ಲ. ಹಾಗಿದ್ದಾಗ ನಿಮ್ಮ ಬಳಿ ಇರುವ ನೋಟ್ ಅನ್ನು ಏನು ಮಾಡಬೇಕು ಎಂಬ ಯೋಚನೆ ನಿಮಗೆ ಇದ್ದರೆ ಇಲ್ಲಿದೆ ಸಿಂಪಲ್…

Read More
Google Pixel 8a price

ಅದ್ಭುತ ಖರೀದಿಗೆ ಅವಕಾಶ! ಈ ಉತ್ತಮ ಗೂಗಲ್ ಫೋನ್ ಈಗ ಕೈಗೆಟುಕುವ ಬೆಲೆಯಲ್ಲಿ ಪಡೆಯಿರಿ!

Google Pixel 8a ಅನ್ನು ಇದೀಗ ಬಿಡುಗಡೆ ಮಾಡಲಾಗಿದೆ, ಇದು ಬಳಕೆದಾರರಿಗೆ ತಾಜಾ ಸ್ಮಾರ್ಟ್‌ಫೋನ್ ಅನುಭವವನ್ನು ನೀಡುತ್ತದೆ. ಕಂಪನಿಯು ಅಂತಿಮವಾಗಿ ತನ್ನ ಬಹುನಿರೀಕ್ಷಿತ ಹೊಸ ಫೋನ್ ಅನ್ನು ಅನಾವರಣಗೊಳಿಸುವ ಸುದಿನ ಬಂದಾಗಿದೆ. ಈ ಬಹುನಿರೀಕ್ಷಿತ ಸಾಧನವನ್ನು ಅಂತಿಮವಾಗಿ ಬಿಡುಗಡೆ ಮಾಡಲಾಗುತ್ತಿದೆ, ಇದು ಗ್ರಾಹಕರಿಗೆ ಮೊದಲ ಬಾರಿಗೆ ಖರೀದಿಸಲು ಅನುವು ಮಾಡಿಕೊಡುತ್ತದೆ. ಫ್ಲಿಪ್‌ಕಾರ್ಟ್ ತನ್ನ ಬಹು ನಿರೀಕ್ಷಿತ ಮಾರಾಟವನ್ನು ಇಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭಿಸಿದೆ, ಗ್ರಾಹಕರಿಗೆ ಅದ್ಭುತವಾದ ಡೀಲ್‌ಗಳನ್ನು ಪಡೆದುಕೊಳ್ಳಲು ಉತ್ತಮ ಅವಕಾಶವನ್ನು ನೀಡುತ್ತಿದೆ. ಖರೀದಿದಾರರು ವಿವಿಧ…

Read More
Rain News Karnataka

ಮೇ 20 ರ ವರಗೆ ರಾಜ್ಯದ ಹಲವು ಕಡೆಗಳಲ್ಲಿ ಮಳೆ ಬೀಳಲಿದೆ.

ಈಗಾಗಲೇ ರಾಜ್ಯದ ಹಲವಾರು ಕಡೆಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಮಹಾ ನಗರ ಬೆಂಗಳೂರಿನಲ್ಲಿನ ಗುಡುಗು ಸಹಿತ ಭಾರಿ ಮಳೆ ಆಗಿದೆ. ಈಗ ಹವಾಮಾನ ಇಲಾಖೆಯು ಮತ್ತೆ ಮೇ 20 ರ ವರೆಗೆ ರಾಜ್ಯದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ತಿಳಿಸಿದೆ. ಮಳೆಯಾದರೂ ಬಿಸಿಲಿನ ತಾಪಮಾನ ಕಡಿಮೆ ಆಗಲಿಲ್ಲ.:- ರಾಜ್ಯದಲ್ಲಿ ಮಳೆ ಆದರೂ ಸಹ ಬಿಸಿಲಿನ ಝಳ ಇನ್ನು ಕಡಿಮೆ ಆಗಲಿಲ್ಲ. ಮಳೆ ಆರಂಭ ಆದರೆ ತಾಪಮಾನ ಕಡಿಮೆ ಆಗುವುದು ಸಾಮಾನ್ಯ. ಆದರೆ ಈ ಬಾರಿ ಸೂರ್ಯನ ಬಿಸಿಲಿನ…

Read More
New Maruti Suzuki Suv Car

ಭಾರತದಲ್ಲಿ SUV ಗಳೊಂದಿಗೆ ತನ್ನ ಪ್ರಾಬಲ್ಯವನ್ನು ಸಾಧಿಸುತ್ತಿರುವ SUZUKI, ಯಶಸ್ಸಿನ ಹಿಂದಿರುವ ಗುಟ್ಟೇನು?

ಸುಜುಕಿ ಮೋಟಾರ್ ಕಾರ್ಪೊರೇಶನ್ ತನ್ನ ಬೆಳೆಯುತ್ತಿರುವ ವಾಹನಗಳ ಶ್ರೇಣಿಯೊಂದಿಗೆ ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಿದೆ. ಕಂಪನಿಯು ತನ್ನ SUV ಗಳ ಆಯ್ಕೆಯನ್ನು ಭಾರತೀಯ ಮಾರುಕಟ್ಟೆಯಲ್ಲಿ ವಿಸ್ತರಿಸುವ ಉದ್ದೇಶವನ್ನು ಬಹಿರಂಗಪಡಿಸಿದೆ. ಪ್ರಯಾಣಿಕ ವಾಹನ ವಿಭಾಗದಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಕಂಪನಿಯು ಈ ಕ್ರಮವನ್ನು ಕೈಗೊಂಡಿದೆ. ಸುಜುಕಿ ತನ್ನ SUV ಗಳ ಆಯ್ಕೆಯನ್ನು ಭಾರತೀಯ ಮಾರುಕಟ್ಟೆಯಲ್ಲಿ ವಿಸ್ತರಿಸಲು ಯೋಜಿಸಿದೆ. ಕಂಪನಿಯು ಭಾರತದಲ್ಲಿ ದೊಡ್ಡ ಬೇಡಿಕೆಯನ್ನು ಹೊಂದಿದೆ. ಕಂಪನಿಯ ನಿವ್ವಳ ಮಾರಾಟವು ಆರ್ಥಿಕ ವರ್ಷದಲ್ಲಿ ಗಮನಾರ್ಹ ಏರಿಕೆ…

Read More
PM Ujjwala Yojana

ಪಿಎಂ ಉಜ್ವಲ ಯೋಜನೆಯ ಲಿಸ್ಟ್ ನಲ್ಲಿ ನಿಮ್ಮ ಹೆಸರನ್ನು ಆನ್ಲೈನ್ ಮೂಲಕ ತಿಳಿಯುವ ವಿಧಾನ ಇಲ್ಲಿದೆ

ಮಾಧ್ಯಮ ಮತ್ತು ಕೆಳವರ್ಗದ ಮಹಿಳೆಯರ ಆರೋಗ್ಯ ಕಲ್ಯಾಣಕ್ಕೆ ಕೇಂದ್ರ ಸರ್ಕಾರವು ಉಜ್ವಲ ಯೋಜನೆಯನ್ನು ಆರಂಭಿಸಿತು. ಈ ಯೋಜನೆಯಲ್ಲಿ ಮಹಿಳೆಯರು ಉಚಿತವಾಗಿ ಸಿಲೆಂಡರ್ ಗ್ಯಾಸ್ ಪಡೆಯಬಹುದಾಗಿದೆ. 2024 ರ ಉಜ್ವಲ ಯೋಜನೆಯ ಫಲಾನುಭವಿಗಳ ಲಿಸ್ಟ್ ಅನ್ನು ಬಿಡುಗಡೆ ಮಾಡಿದ್ದು, ನಿಮ್ಮ ಹೆಸರು ಉಜ್ವಲ ಯೋಜನೆಯಲ್ಲಿ ಸೇರಿದೆಯೇ ಎಂಬುದನ್ನು ಆನ್ಲೈನ್ ಮೂಲಕ ನೀವು ತಿಳಿಯಲು ಸಾಧ್ಯವಿದೆ. ಇಲ್ಲಿಯ ತನಕ 30 ಕೋಟಿ ಮಹಿಳೆಯರು ಉಜ್ವಲ ಯೋಜನೆಯ ಲಾಭ ಪಡೆದಿದ್ದಾರೆ :- ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ…

Read More
new Tvs Iqube Electric Scooter

ಹೊಸ ಟಿವಿಎಸ್ ಐಕ್ಯೂಬ್ ಇವಿ; ಕೇವಲ ಒಂದು ಚಾರ್ಜ್‌ನಲ್ಲಿ 150 ಕಿಮೀ ದೂರದ ಸವಾರಿಯನ್ನು ಪಡೆಯಿರಿ!

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜನಪ್ರಿಯ EV ಸ್ಕೂಟರ್ iqube ನ ನವೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿದೆ. EV ಸ್ಕೂಟರ್‌ನ ಈ ಹೊಸ ಆವೃತ್ತಿಯು ಈಗ ಮಾರುಕಟ್ಟೆಯಲ್ಲಿ ಐದು ವಿಭಿನ್ನ ಮಾದರಿಗಳೊಂದಿಗೆ ಲಭ್ಯವಿದೆ, ಎಲ್ಲಾ ಸ್ಪರ್ಧಾತ್ಮಕ ಬೆಲೆಯಲ್ಲಿದೆ. ಟಿವಿಎಸ್ ತನ್ನ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನ ಹೊಸ ಮಾದರಿಯನ್ನು ಬಿಡುಗಡೆ ಮಾಡಿದೆ. ಕಂಪನಿಯು ತನ್ನ ಗ್ರಾಹಕರ ವಿವಿಧ ಅಗತ್ಯಗಳನ್ನು ಪೂರೈಸಲು ಸ್ಕೂಟರ್‌ನ ಐದು ವಿಭಿನ್ನ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್ ನ ವೈಶಿಷ್ಟ್ಯತೆಗಳು: ಹೊಸ EV ಸ್ಕೂಟರ್…

Read More
Gram Panchayat Property Tax

ಸಕಾಲಕ್ಕೆ ಆಸ್ತಿ ತೆರಿಗೆಯನ್ನು ಪಾವತಿಸಿದರೆ ಶೇಕಡಾ 5% ರಿಯಾಯಿತಿ ಘೋಷಣೆ ಮಾಡಿದ ಪಂಚಾಯತ್ ರಾಜ್ ಇಲಾಖೆ

ಈಗಾಗಲೇ ಸರ್ಕಾರ ಎಲ್ಲ ತೆರಿಗೆಗಳನ್ನು ಏರಿಸಿದೆ ಎಂಬ ಆರೋಪ ಎದುರಿಸುತ್ತಿರುವ ರಾಜ್ಯ ಸರ್ಕಾರವು ಈಗ ಸರಿಯಾದ ಸಮಯಕ್ಕೆ ತೆರಿಗೆ ಪಾವತಿ ಮಾಡಿದರೆ ರಿಯಾಯಿತಿ ಪಡೆಯಿರಿ ಎಂದು ರಾಜ್ಯದ ಜನರಿಗೆ ಗುಡ್ ನ್ಯೂಸ್ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ. 5 ರಷ್ಟು ರಿಯಾಯಿತಿ ಪಡೆಯಿರಿ ಎಂದು ಘೋಷಣೆ ಮಾಡಿರುವುದು ಸಂತಸ ತಂದಿದೆ. ಯಾರು ಈ ಲಾಭವನ್ನು ಪಡೆಯಬಹುದು: ಈ ವಿಶೇಷ ರಿಯಾಯಿತಿಯನ್ನು ಗ್ರಾಮ್ ಪಂಚಾಯಿತಿಯಲ್ಲಿ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಿಗೆ ಪಂಚಾಯತ್ ರಾಜ್ ವಿಧಿಸುವ ತೆರಿಗೆಯನ್ನು ಪಾವತಿಸುವವರು…

Read More
Aadhaar Linking With Pahani mandatory

ಕರ್ನಾಟಕ ರೈತರ ಗಮನಕ್ಕೆ; ಪಹಣಿಗೆ ಇನ್ಮುಂದೆ ಆಧಾರ್ ಲಿಂಕ್ ಕಡ್ಡಾಯ.

ಈಗ ಯಾವುದೇ ಸರಕಾರಿ ಕೆಲಸಕ್ಕೆ ಕಡ್ಡಾಯವಾಗಿ ಆಧಾರ್ ಸಂಖ್ಯೆ ಕೇಳುವುದು ಸಾಮಾನ್ಯ ಆಗಿದೆ. ಅದೇ ರೀತಿ ಈಗಾಗಲೇ ಪಾನ್ ಕಾರ್ಡ್(Pan Card) ಮತ್ತು ರೇಷನ್ ಕಾರ್ಡ್ ಗೆ ಆಧಾರ್ ಜೋಡಣೆ ಕಡ್ಡಾಯ ಗೊಳಿಸಿರುವುದು ಎಲ್ಲರಿಗೂ ತಿಳಿದಿದೆ. ಈಗ ರೈತರಿಗೆ ತಮ್ಮ ಜಮೀನಿನ ಪಹಣಿಗೆ ಸಹ ಆಧಾರ್ ಲಿಂಕ್ ಮಾಡಿಸುವುದು ಕಡ್ಡಾಯ ಎಂದು ಇಲಾಖೆ ತಿಳಿಸಿದೆ. ಯಾಕೆ ಆಧಾರ್ ಲಿಂಕ್ ಕಡ್ಡಾಯ ಗೊಳಿಸಲಾಗಿದೆ?: ಕಂದಾಯ ಇಲಾಖೆಯನ್ನು ಆಧುನೀಕರಣ ಗೊಳಿಸಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈಗಲೇ…

Read More
Lava 02 Smartphone Discount

7999 ರೂ.ಗಳಲ್ಲಿ ಈ ಅಗ್ಗದ ಫೋನ್ ಅನ್ನು ಖರೀದಿಸಿ, ಹೆಚ್ಚಿನ ಫೀಚರ್ ಗಳನ್ನು ಪಡೆಯಿರಿ!

ಲಾವಾ ಫೋನ್‌ಗಳಲ್ಲಿನ ಬೆಲೆಗಳು ಎಲ್ಲಾ ಗ್ರಾಹಕರಿಗೆ ಕೈಗೆಟುಕುವಂತೆ ಇವೆ. ಈ ಅವಕಾಶಗಳಿಂದ ನೀವು ದೊಡ್ಡ ಮೊತ್ತಗಳನ್ನು ಉಳಿಸಬಹುದು. Lava ಫೋನ್ ಮಾದರಿಗಳಲ್ಲಿ ವಿವಿಧ ವೈಶಿಷ್ಟ್ಯತೆಗಳು ಲಭ್ಯವಿದೆ. ಈ ಫೋನ್‌ಗಳು ಹೆಚ್ಚು ಜನಪ್ರಿಯವಾಗುತ್ತಿವೆ ಏಕೆಂದರೆ ಅವುಗಳು ಕೈಗೆಟುಕುವ ಬೆಲೆಯಲ್ಲಿ ಪ್ರಭಾವಶಾಲಿ ವೈಶಿಷ್ಟ್ಯಗಳನ್ನು ನೀಡುತ್ತವೆ. ಮಾರಾಟದ ಸಮಯದಲ್ಲಿ ಈ ಫೋನ್‌ಗಳನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿಸುವ ಅವಕಾಶವನ್ನು ಪಡೆದುಕೊಳ್ಳಬಹುದು. ವೈವಿಧ್ಯಮಯ ಶ್ರೇಣಿಯ ಫೋನ್‌ಗಳಲ್ಲಿ ವಿವಿಧ ಅದ್ಭುತ ರಿಯಾಯಿತಿಗಳನ್ನು ನೋಡೋಣ. ಗ್ರಾಹಕರು Lava O2 ಮೇಲೆ ಉತ್ತಮ ರಿಯಾಯಿತಿಯನ್ನು ಪಡೆಯಬಹುದು. ಈ…

Read More