One Vehicle One FASTag

One Vehicle One FASTag; ಫಾಸ್ಟ್ ಟ್ಯಾಗ್ ಬಳಸುವ ವಾಹನ ಸವಾರರಿಗೆ ಏಪ್ರಿಲ್ ಒಂದರಿಂದ ಹೊಸ ನಿಯಮ ಜಾರಿಯಾಗಿದೆ.

One Vehicle One FASTag: ಈಗಾಗಲೇ ಹೊಸ ಆರ್ಥಿಕ ವರ್ಷ ಆರಂಭವಾಗಿದೆ ಅದರ ಜೊತೆಗೆ ಹಲವಾರು ನಿಯಮಗಳು ಬದಲಾವಣೆ ಆಗಲಿದೆ. ಈಗಾಗಲೇ ಬ್ಯಾಂಕ್ ನ ಕೆಲವು ನಿಯಮಗಳು ಹಾಗೂ ಪಿಎಫ್ ನಿಯಮಗಳು ಬದಲಾವಣೆ ಆಗಿವೆ. ಅದರ ಜೊತೆ ಜೊತೆಗೆ ಏಪ್ರಿಲ್ ಒಂದರಿಂದ ಫಾಸ್ಟ್ ಟ್ಯಾಗ್ ನಿಯಮಗಳು ಸಹ ಬದಲಾವಣೆ ಆಗಲಿವೆ. ಹಾಗಾದರೆ ಬದಲಾವಣೆ ಆಗಿರುವ ನಿಯಮಗಳ ಬಗ್ಗೆ ತಿಳಿಯೋಣ. ಫಾಸ್ಟ್ ಟ್ಯಾಗ್ ನಿಯಮಗಳು :- ಈಗಾಗಲೇ ಹೇಳಿರುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವು ಇನ್ನೂ ಮುಂದೆ ಒಂದು…

Read More
OnePlus Nord CE 4 5G

ಅತೀ ಕಡಿಮೆ ಬೆಲೆಯಲ್ಲಿ OnePlus Nord CE 4 5G, ಸಾಮಾನ್ಯ ವರ್ಗದವರೂ ಖರೀದಿಸಬಹುದು!

OnePlus ಇದೀಗ ತನ್ನ ಹೊಸ ಸ್ಮಾರ್ಟ್‌ಫೋನ್ OnePlus Nord CE 4 5G ಅನ್ನು ಬಿಡುಗಡೆ ಮಾಡಿದೆ. ಈ ಹೊಸ OnePlus ನಾರ್ಡ್ ಮಾದರಿಯು ಅಭಿಮಾನಿಗಳು ಮತ್ತು ಟೆಕ್ ಉತ್ಸಾಹಿಗಳಿಂದ ಹೆಚ್ಚು ನಿರೀಕ್ಷಿತವಾಗಿದೆ. OnePlus ಇದೀಗ ಮಧ್ಯ ಶ್ರೇಣಿಯ ವರ್ಗದಲ್ಲಿ ಹೊಸ ಫೋನ್ ಅನ್ನು ಬಿಡುಗಡೆ ಮಾಡಿದೆ. ಸಾಧನವು ಇತ್ತೀಚಿನ Snapdragon 7 Gen 3 ಚಿಪ್‌ಸೆಟ್‌ನೊಂದಿಗೆ ಬರುತ್ತದೆ, ಇದು ವರ್ಧಿತ ಶಕ್ತಿ ಮತ್ತು ಕಾರ್ಯಕ್ಷಮತೆಯನ್ನು ನೀಡುತ್ತದೆ. ಒನ್ ಪ್ಲಸ್ ಫೋನ್ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ…

Read More
2nd PUC Result 2024 Date Karnataka

ಏಪ್ರಿಲ್ 10ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಬರುವ ಸಾಧ್ಯತೆ?

ವಿದ್ಯಾರ್ಥಿ ಜೀವನದ ಪ್ರಮುಖ ಹಂತ ದ್ವಿತೀಯ ಪಿಯುಸಿ. ಮುಂದಿನ ಶೈಕ್ಷಣಿಕ ಜೀವನಕ್ಕೆ ಇದು ಪ್ರಮುಖ ಘಟ್ಟ. ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿದಿವೆ ಇನ್ನೇನು ಫಲಿತಾಂಶ ಬರುವುದು ಒಂದೇ ಬಾಕಿ. ಹಾಗಾದರೆ ಪಿಯುಸಿ ಫಲಿತಾಂಶ ಯಾವಾಗ ಬರಲಿದೆ ಎಂಬ ಪೂರ್ಣ ಮಾಹಿತಿ ಇಲ್ಲಿದೆ. ಫಲಿತಾಂಶ ಯಾವಾಗ ಪ್ರಕಟಣೆ ಆಗಲಿದೆ?: ಮಂಡಳಿಯ ಅಧಿಕಾರಿಗಳು ನೀಡಿದ ಮಾಹಿತಿ ಅನುಸಾರವಾಗಿ ಈಗಾಗಲೇ ಬಹುತೇಕ ಮೌಲ್ಯಮಾಪನ ನಡೆದಿದ್ದು ಅಂತಿಮ ಹಂತದ ಮೌಲ್ಯಮಾಪನ ನಡೆಯುತ್ತಾ ಇದೆ. ಇನ್ನೇನು ಒಂದು ವಾರದೊಳಗೆ ಎಲ್ಲ ಪತ್ರಿಕೆಯ ಮೌಲ್ಯಮಾಪನ…

Read More
Toyota To Hike Prices in India

ದುಬಾರಿ ಯಾಗಲಿರುವ ಈ ಕಂಪನಿಯ ಕಾರುಗಳು, ಇನ್ನು ಮುಂದೆ ಕಾರು ಖರೀದಿಸುವುದು ಕಷ್ಟವಾಗಲಿದೆ!!

ಹೊಸ ಆರ್ಥಿಕ ವರ್ಷವು ಏಪ್ರಿಲ್ 1 ರಂದು ಪ್ರಾರಂಭವಾಗುತ್ತಿದ್ದಂತೆ ಕಾರಿನ ಬೆಲೆಗಳು ಹೆಚ್ಚಾಗುತ್ತಿವೆ. ಇತ್ತೀಚಿನ ಘಟನೆಗಳಿಗೆ ಪ್ರತಿಕ್ರಿಯೆಯಾಗಿ ವಾಹನ ತಯಾರಕರು ಈ ತಿಂಗಳು ಅನೇಕ ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಹೊಸ ಹಣಕಾಸು ವರ್ಷದ ಆರಂಭದಲ್ಲಿ ಕಂಪನಿಗಳು ವಾಹನಗಳ ಬೆಲೆಯನ್ನು ಹೆಚ್ಚಿಸಿವೆ. TKM(Toyota Kirloskar Motor) ದೊಡ್ಡ ವಾಹನ ತಯಾರಕ. TKM ತನ್ನ ಅತ್ಯುತ್ತಮ ಖ್ಯಾತಿ ಮತ್ತು ವ್ಯಾಪಕ ಶ್ರೇಣಿಯ ಆಟೋಮೊಬೈಲ್‌ಗಳಿಗೆ ಹೆಸರುವಾಸಿಯಾದ ಜನಪ್ರಿಯ ಬ್ರಾಂಡ್ ಆಗಿದೆ. TKM ಅದರ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯಿಂದಾಗಿ ಕಾರು…

Read More
PM Kisan Scheme

PM ಕಿಸಾನ್ ಸ್ಟೇಟಸ್; 17ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತದೆ?

ಭಾರತದ ರೈತರಿಗೆ ಆರ್ಥಿಕ ನೆರವು ನೀಡಬೇಕು ಎಂಬ ಉದ್ದೇಶದಿಂದ ಆರಂಭವಾದ ಕೇಂದ್ರ ಸರ್ಕಾರದ ಯೋಜನೆ ಕಿಸಾನ್ ಸಮ್ಮನ್. ಈಗಾಗಲೇ 16 ಕಂತುಗಳನ್ನು ಯಶಸ್ವಿಯಾಗಿ ಮುಗಿಸಿದೆ. ಭಾರತದ ಲಕ್ಷಾಂತರ ರೈತರು ಈ ಯೋಜನೆಯ ಲಾಭ ಪಡೆಯುತ್ತ ಇದ್ದಾರೆ. ವರುಷಕ್ಕೆ 6,000 ರೂಪಾಯಿಯಂತೆ ಮೂರು ಕಂತುಗಳಲ್ಲಿ ಈ ಹಣವನ್ನು ಕೇಂದ್ರವು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಿದೆ. ಪಿಎಂ ಕಿಸಾನ್ ಸಮ್ಮನ್ ಯೋಜನೆಯ ಮುಂದಿನ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತದೆ ಎಂಬ ಮಾಹಿತಿ ಇಲ್ಲಿದೆ. 16 ಕಂತುಗಳು ಬಿಡುಗಡೆ…

Read More
No Diesel Petrol Cars In India Soon Nitin Gadkari

ರಾತ್ರೋ ರಾತ್ರಿ ಕೇಂದ್ರದಿಂದ ಹೊಸ ಸೂಚನೆ ಇನ್ನೂ ಮುಂದೆ ಇಂತಹ ಇಂಧನ ಉಳ್ಳ ವಾಹನಗಳು ಇರೋದಿಲ್ಲ, ಸಚಿವ ನಿತಿನ್ ಗಡ್ಕರಿ ಹೇಳಿಕೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೈಬ್ರಿಡ್ ಆಟೋಮೊಬೈಲ್‌ಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಿದ್ದಾರೆ. ಈ ಬದಲಾವಣೆಯು ಭಾರತೀಯ ವಾಹನ ಉದ್ಯಮದ ಮೇಲೆ ಪರಿಣಾಮ ಬೀರಲಿದೆ. ಈ ನೀತಿಯು ಪ್ರಸ್ತುತ ಬಳಕೆಯಲ್ಲಿರುವ ಹೆಚ್ಚಿನ ಸಂಖ್ಯೆಯ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನು ಪರಿಗಣಿಸಿ ಹೆಚ್ಚು ಪರಿಸರ ಸ್ನೇಹಿ ವಾಹನಗಳ ಅಳವಡಿಕೆಯನ್ನು ಉತ್ತೇಜಿಸುತ್ತದೆ. ಹೈಬ್ರಿಡ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಮತ್ತು ಹೈಬ್ರಿಡ್ ವಾಹನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ಹೆಚ್ಚು ಪರಿಸರ ಸ್ನೇಹಿ…

Read More
Itel S24 Price And Specification

Itel ನಿಂದಾ ಹೊಸ ಫೋನ್ ಬಿಡುಗಡೆ; ಅತ್ಯುತ್ತಮವಾದ ಫೀಚರ್ ಜೊತೆಗೆ 108mp ಕ್ಯಾಮೆರಾ, ಬೆಲೆ ತುಂಬಾ ಕಡಿಮೆ, ಖರೀದಿಸಲು ಮುಗಿಬಿದ್ದ ಜನ

ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ, ಪ್ರಮುಖ ಸ್ಮಾರ್ಟ್‌ಫೋನ್ ತಯಾರಕ ಐಟೆಲ್ ತನ್ನ ಇತ್ತೀಚಿನ ಮಾದರಿಯನ್ನು ಪರಿಚಯಿಸಿದೆ. ಕಂಪನಿಯು 108 ಮೆಗಾಪಿಕ್ಸೆಲ್‌ಗಳ ಕ್ಯಾಮೆರಾ ಮತ್ತು ಅಪ್-ಟು-ಡೇಟ್ ವಿಶೇಷಣಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸಾಧನವು ನಿಜವಾಗಿಯೂ ಉತ್ತಮವಾಗಿದೆ ಮತ್ತು ಇದು ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಭಾರತೀಯ itel S24 ಯಾವಾಗ ಬಿಡುಗಡೆಯಾಗಿದೆ?: ಪ್ರಪಂಚದಾದ್ಯಂತ ಹೊಚ್ಚ ಹೊಸ ಫೋನ್ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಮಾರ್ಚ್ 29 ರಂದು ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್ ತನ್ನ ಪ್ರಭಾವಶಾಲಿ 108-ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ…

Read More
Bengaluru To Tumakuru Namma Metro

ಬೆಂಗಳೂರಿನಿಂದ ತುಮಕೂರು ವರೆಗೆ ಸಂಚರಿಸಲಿದೆ ನಮ್ಮ ಮೆಟ್ರೋ!

ಭಾರತದ ಹಲವು ರಾಜ್ಯಗಳ ಸಿಟಿಯಲ್ಲಿ ಮೆಟ್ರೋ ಸಾಮಾನ್ಯ ಆಗಿದೆ. ಹಾಗೆಯೇ ನಮ್ಮ ಮಹಾ ನಗರಿ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಮೆಟ್ರೋ ಟ್ರೈನ್ ಓಡಾಡುತ್ತಿದೆ. ಈ ಟ್ರಾಫಿಕ್ ನಲ್ಲಿ ಓಡಾಡುವ ಬದಲು ಮೆಟ್ರೋ ದಲ್ಲಿ ಓಡಾಡುವುದು ಆರಾಮದಾಯಕ ಎಂದು ಮಹಾನಗರಿಯ ಬಹುಪಾಲು ಜನರು ದಿನನಿತ್ಯ ತಮ್ಮ ವ್ಯವಹಾರಗಳಿಗೆ ಮೆಟ್ರೋ ಬಳಸುತ್ತಾರೆ. ಈಗ ಹೊಸದಾಗಿ ಮೆಟ್ರೋ ಬೆಂಗಳೂರಿನಿಂದ ಬೇರೆ ಜಿಲ್ಲೆಗೆ ಓಡಾಡುವ ಸುದ್ದಿ ಎಲ್ಲೆಡೆ ಹರಿದಾಡುತ್ತಿವೆ. ರಾಜ್ಯ ಸರ್ಕಾರ ಯೋಜನೆಗೆ ಚಾಲನೆ ನೀಡಿದೆ:- ರಾಜ್ಯ ಸರ್ಕಾರದಿಂದ ಬೆಂಗಳೂರು ಮತ್ತು ತುಮಕೂರಿಗೆ…

Read More
Electricity Rate Reduce in Karnataka

100 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ವಿದ್ಯುತ್ ದರ ಇಳಿಕೆ ಆಗಲಿದೆ.

ದರ ಏರಿಕೆಯ ಸಂಕಷ್ಟದಲ್ಲಿರುವ ಕರುನಾಡ ಜನತೆಗೆ ರಾಜ್ಯ ಸರ್ಕಾರವು ದರ ಇಳಿಕೆಗೆ ಸುದ್ದಿ ನೀಡಿದೆ. ರಾಜ್ಯದಲ್ಲಿ 100 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸುವ ಕುಟುಂಬಕ್ಕೆ ಈ ನೂತನ ದರ ಅನ್ವಯ ಆಗಲಿದ್ದು, ನಿಯಮಗಳು ಮತ್ತು ನೂತನ ದರ ಯಾವಾಗಿನಿಂದ ಜರುಗಲಿದೆ ಎಂದು ಪೂರ್ಣ ಮಾಹಿತಿ ಇಲ್ಲಿದೆ. 15 ವರ್ಷಗಳ ಬಳಿಕ ದರ ಇಳಿಕೆ ಆಗಿದೆ :- ಆರರಿಂದ ಎಂಟು ತಿಂಗಳ ಹಿಂದೆ ವಿದ್ಯುತ್ ದರ ಏರಿಕೆ ಆಗಿ ಜನರ ಆಕ್ರೋಶಕ್ಕೆ ಕಾರಣ ಆಗಿತ್ತು. ಆದರೆ ಈಗ…

Read More