Today Vegetable Price

Today Vegetable Price: ವೀಕೆಂಡ್ ನಲ್ಲಿ ತರಕಾರಿಗಳ ಬೆಲೆ ಎಷ್ಟಿದೆ ನೋಡಿ? ಈರುಳ್ಳಿ, ಟೊಮೆಟೊ, ಹಸಿರು ಮೆಣಸಿನಕಾಯಿ ದರ..

Today Vegetable Price: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ಬೆಲೆ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ.., ತರಕಾರಿಗಳ ಬೆಲೆ ತರಕಾರಿ ಹೋಲ್ ಸೇಲ್ ದರ/ 1 ಕೆ.ಜಿ ರಿಟೇಲ್ ದರ/ 1 ಕೆ.ಜಿ ಈರುಳ್ಳಿ ₹ 25 ₹ 29 ಟೊಮೆಟೊ ₹ 24 ₹ 28 ಹಸಿರು ಮೆಣಸಿನಕಾಯಿ ₹ 43 ₹ 49 ಬೀಟ್ರೂಟ್ ₹ 30 ₹ 35 ಆಲೂಗಡ್ಡೆ ₹…

Read More
First PUC result

ಇಂದು ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ; ಈ ರೀತಿ ರಿಸಲ್ಟ್ ಚೆಕ್ ಮಾಡಿ

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಇಂದು ಫಲಿತಾಂಶ ಪ್ರಕಟ ಆಗಲಿದೆ. ವಿದ್ಯಾರ್ಥಿಗಳು ಮೊಬೈಲ್ ಮೂಲಕವೇ ಫಲಿತಾಂಶ ವೀಕ್ಷಣೆ ಮಾಡಬಹುದು. ಹಾಗೂ ಇದರ ಜೊತೆಗೆ ಕಾಲೇಜ್ ನಲ್ಲಿ ಸಹ ನೋಟಿಸ್ ಬೋರ್ಡ್ ನಲ್ಲಿ ಫಲಿತಾಂಶ ಪ್ರಕಟ ಆಗಲಿದೆ. ಫಲಿತಾಂಶ ಯಾವ ಸಮಯಕ್ಕೆ ಬರುತ್ತದೆ ಮತ್ತು ಆನ್ಲೈನ್ ನಲ್ಲಿ ಫಲಿತಾಂಶ ನೋಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ. 2023-24 ರ ಪ್ರಥಮ ಪಿಯುಸಿ ಫಲಿತಾಂಶದ ಬಿಡುಗಡೆಯ ಸಮಯ ಯಾವುದು?: ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ (KSEAB) ಬಿಡುಗಡೆ ಮಾಡುವ 2023-24ನೇ ಸಾಲಿನ…

Read More
OnePlus Low Price 5G Phone

ಕಡಿಮೆ ಬೆಲೆಯಲ್ಲಿ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ OnePlus 5G ಫೋನ್..

ನೀವು OnePlus ನ ಅತ್ಯಂತ ಕೈಗೆಟುಕುವ 5G ಫೋನ್‌ನ ಹುಡುಕಾಟದಲ್ಲಿದ್ದರೆ ಭಾರತದಲ್ಲಿ OnePlus ನ ಅಗ್ಗದ ಸ್ಮಾರ್ಟ್‌ಫೋನ್ Nord CE 3 Lite 5G ಆಗಿದೆ. ನಿಮಗೆ ಅನುಕೂಲವಾಗುವಂತೆ ಈ ಫೋನ್ ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 ನಿಂದ ನಡೆಸಲ್ಪಡುವ ಪ್ರಾಥಮಿಕ ಕ್ಯಾಮೆರಾವು ಅತ್ಯುತ್ತಮವಾದ ಶಾಟ್ಗಳನ್ನು ಸೆರೆಹಿಡಿಯುತ್ತದೆ. ವೇಗದ ಮತ್ತು ವಿಶ್ವಾಸಾರ್ಹ ನೆಟ್‌ವರ್ಕ್ ವ್ಯಾಪ್ತಿಯನ್ನು ಆನಂದಿಸಲು 9 ವಿಭಿನ್ನ 5G ಬ್ಯಾಂಡ್‌ಗಳಿಗೆ ಈ ಫೋನ್ ಅನ್ನು ಸಂಪರ್ಕಿಸಬಹುದು. ಬ್ಯಾಟರಿಯು 5000 mAh ನ…

Read More
Discount On Maruti Cars

ಇದು ನಿಮ್ಮ ಕನಸಿನ ಕಾರು ಖರೀದಿಸಲು ಉತ್ತಮ ಸಮಯ! Alto, Wagon R ಮತ್ತು Celerio ಮೇಲೆ ಭಾರಿ ರಿಯಾಯಿತಿ

ಎಲ್ಲರಿಗೂ ಕಾರು ಕೊಂಡುಕೊಳ್ಳಬೇಕು ಎಂಬ ಕನಸು ಇದ್ದೆ ಇರುತ್ತದೆ. ಆದರೆ ನಮ್ಮ ಕನಸಿನ ಕಾರು ನಮಗೆ ಕೈಗೆಟುಕದ ಬೆಲೆಯಲ್ಲಿ ಇದ್ದಾಗ ನಾವು ನಿರಾಶೆ ಗೊಳ್ಳುತ್ತೇವೆ. ಮಾರ್ಚ್ ತಿಂಗಳು ಹಣಕಾಸು ವರ್ಷದ ಕೊನೆಯ ತಿಂಗಳು ಈ ಸಮಯದಲ್ಲಿ ಹಲವಾರು ಕಂಪನಿಗಳು ಅಥವಾ ಅಂಗಡಿಗಳು ಹಲವಾರು ಉಡುಗೆಗಳನ್ನು ಗ್ರಾಹಕರಿಗೆ ನೀಡುತ್ತಾರೆ. ಅದರಂತೆ ಈಗ ರಿಯಾಯಿತಿ ದರದಲ್ಲಿ ಕಾರ್ ಸಿಗಲಿದೆ. ಯಾವ ಕಂಪನಿಯಿಂದ ರಿಯಾಯಿತಿ ದರವು ಸಿಗಲಿದೆ?: ಸಾಮಾನ್ಯವಾಗಿ ಹೊಸ ಹಣಕಾಸು ವರ್ಷ ಬಂದರೆ ಹಲವಾರು ಕಾರು ಕಂಪನಿಗಳು ಬೆಲೆ ಏರಿಸುತ್ತವೆ….

Read More
PM Ujjwala Yojana 2.0 Connection

ಈ ಕಾರ್ಡ್ ಇದ್ರೆ ಸಾಕು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಉಚಿತ ಗ್ಯಾಸ್ ಸಿಲೆಂಡರ್ ಸಿಗಲಿದೆ.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ LPG ಸಂಪರ್ಕಗಳನ್ನು ಒದಗಿಸುವ ಉದ್ದೇಶದಿಂದ 2016 ರ ಮೇ 1 ರಂದು ಪ್ರಧಾನ ಮಂತ್ರಿ ಉಜ್ವಲ ಉಚಿತ ಗ್ಯಾಸ್ ಸಿಲೆಂಡರ್ ಯೋಜನೆ ಆರಂಭ ಆಗಿರುವುದು ಎಲ್ಲರಿಗೂ ತಿಳಿದಿದೆ. ಈ ಯೋಜನೆಯಲ್ಲಿ ಹಲವಾರು ಕುಟುಂಬಗಳು ಉಚಿತವಾಗಿ ಪ್ರತಿ ತಿಂಗಳು ಗ್ಯಾಸ್ ಸಿಲೆಂಡರ್ ಪಡೆಯುತ್ತಾ ಇದ್ದಾರೆ. ಇದರಿಂದ ಮಹಿಳೆಯರಿಗೆ ಸೌದೆ ಒಲೆಯ ಮುಂದೆ ಕುಳಿತು ಅಡಿಗೆ ಮಾಡುವ ಪ್ರಮೇಯ ಇಲ್ಲ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಇದೊಂದು ಕಾರ್ಡ್ ಇದ್ದರೆ ಸಾಕು. ಹಾಗಾದರೆ…

Read More
Mutual Fund SIP Investment

500 ರೂಪಾಯಿಯನ್ನು ಹೂಡಿಕೆ ಮಾಡಿ 1 ಲಕ್ಷ ರಿಟರ್ನ್ ಅನ್ನು ಪಡೆಯಿರಿ, ಹೇಗೆ ಪಡೆಯುವುದು? ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರತಿ ತಿಂಗಳು ಕೇವಲ 500 ರೂಪಾಯಿ ಹೂಡಿಕೆ ಮಾಡುವ ಮೂಲಕ ನೀವು 10 ವರ್ಷಗಳಲ್ಲಿ 1.25 ಲಕ್ಷದವರೆಗೆ ಸುಲಭವಾಗಿ ಉಳಿಸಬಹುದು. ಹೇಗೆ ಅಂತೀರಾ? ಮೊದಲು ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಿ ಮತ್ತು ನಿಮ್ಮ ಹಣಕಾಸಿನ ಗುರಿಯನ್ನು ತಲುಪಲು ನೀವು ಏನು ಮಾಡಬೇಕೋ ಅದನ್ನು ನಾವು ತಿಳಿಸಿಕೊಡುತ್ತೇವೆ.ಸ್ಟಾಕ್ ಮಾರುಕಟ್ಟೆಯು ಅಪಾಯಕಾರಿಯಾಗಬಹುದು, ಅಪಾಯವನ್ನು ತಪ್ಪಿಸಲು ನಿಮ್ಮ ಸ್ವಂತ ಸಹಿಷ್ಣುತೆಯ ಬಗ್ಗೆ ಎಚ್ಚರಿಕೆಗಳು ಅಗತ್ಯವಿರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿದೆ. ನಾವು ಮೊದಲೇ ಹೇಳಿದ SIP ವಿಧಾನದ ಬಗ್ಗೆ ಒಂದಷ್ಟು ಸಂಪೂರ್ಣವಾದ…

Read More
Mutual Fund Investors

ಮಾರ್ಚ್ 31ರ ಒಳಗಾಗಿ ಮ್ಯೂಚುಯಲ್ ಫಂಡ್ ಹೂಡಿಕೆದಾರರು ಇದೊಂದು ಕೆಲಸವನ್ನು ತಪ್ಪದೇ ಮಾಡಿ, ಇಲ್ಲದೆ ಹೋದರೆ ನಿಮ್ಮ ಖಾತೆಗೆ ನಿರ್ಬಂಧ!!

ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆದಾರರಿಗೆ KYC ಪೂರ್ಣಗೊಳಿಸಲು ಅಂತಿಮ ದಿನಾಂಕ ಮಾರ್ಚ್ 31 ಆಗಿದೆ. ನೀವು ಈ ಅವಧಿಯೊಳಗೆ ಈ ಕೆವೈಸಿ ಯನ್ನು ಮಾಡದಿದ್ದರೆ ನಿಮ್ಮ ಮ್ಯೂಚುವಲ್ ಫಂಡ್ ಖಾತೆಯನ್ನು ಮುಚ್ಚಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆದಾರರು ತಮ್ಮ KYC (ನಿಮ್ಮ ಗ್ರಾಹಕರಿಗೆ ತಿಳಿಸಿ) ಪ್ರಕ್ರಿಯೆಯನ್ನು ಮಾರ್ಚ್ 31 ರೊಳಗೆ ಪೂರ್ಣಗೊಳಿಸಬೇಕು. ಈ ಹಂತವು ನಿಜವಾಗಿಯೂ ಮುಖ್ಯವಾಗಿದೆ. ಇದು ನಿಯಮಗಳನ್ನು ಅನುಸರಿಸಲು ಮತ್ತು ಹೂಡಿಕೆದಾರರನ್ನು ಸುರಕ್ಷಿತವಾಗಿಡಲು ಈ ನಿಯಮವನ್ನು ಜಾರಿಗೆ ತರಲಾಗಿದೆ. ಹೂಡಿಕೆದಾರರು ತಮ್ಮ…

Read More
Karnataka 1st PUC Result

ನಾಳೆ ಪ್ರಥಮ ಪಿಯುಸಿ ಫಲಿತಾಂಶ; ರಿಸಲ್ಟ್ ಹೇಗೆ ಚೆಕ್ ಮಾಡುವುದು?

ಪರೀಕ್ಷಾ ಫಲಿತಾಂಶ ಬರುತ್ತದೆ ಎಂದರೆ ವಿದ್ಯಾರ್ಥಿಗಳಿಗೆ ಭಯ ಆತಂಕ ಇದ್ದೆ ಇರುತ್ತದೆ. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಇದೆ ಬರುವ ಮಾರ್ಚ್ 30 ರಂದು ವೆಬ್ಸೈಟ್ ನಲ್ಲಿ ಫಲಿತಾಂಶ ಬಿಡುಗಡೆ ಮಾಡುವುದಾಗಿ ಇಲಾಖೆಯು ತಿಳಿಸಿದೆ. ಯಾವ ಸಮಯದಲ್ಲಿ ಫಲಿತಾಂಶ ಪ್ರಕಟ ಆಗಲಿದೆ ?: ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ (KSEAB) 2023-24ನೇ ಸಾಲಿನ ಪ್ರಥಮ ಪಿಯುಸಿ ಪರೀಕ್ಷೆಯ ಫಲಿತಾಂಶವು ಶನಿವಾರ, ಮಾರ್ಚ್ 30 ರಂದು ಬಿಡುಗಡೆಯಾಗಲಿದೆ. ಫಲಿತಾಂಶವು ಬೆಳಿಗ್ಗೆ 9 ರಿಂದ 11 ರವರೆಗೆ ಲಭ್ಯವಿರುತ್ತದೆ. ಫಲಿತಾಂಶ ವೀಕ್ಷಣೆ…

Read More
New MGNREGA Wage Rates

ಕೇಂದ್ರ ಸರ್ಕಾರದಿಂದ ನರೇಗಾ ಕಾರ್ಮಿಕರ ದಿನಗೂಲಿ ಹೆಚ್ಚಳ, ಯಾವ ರಾಜ್ಯದಲ್ಲಿ ಎಷ್ಟು ವೇತನ?

ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿಯವರಿಂದ ಬಹಳ ಪ್ರಭಾವಿತವಾಗಿದೆ. ಅವರ ಆಲೋಚನೆಗಳು ಸರ್ಕಾರದ ನೀತಿಗಳು ಮತ್ತು ನಿರ್ಧಾರಗಳ ಮೇಲೆ ಮಹತ್ವದ ಪ್ರಭಾವ ಬೀರಿದೆ. ಗಾಂಧಿಯವರ ಅಹಿಂಸೆ, ಸತ್ಯ ಮತ್ತು ಸಾಮಾಜಿಕ ನ್ಯಾಯದ ವಿಚಾರಗಳು ನಾಯಕರು ಮತ್ತು ಶಾಸಕರ ಮೇಲೆ ಆಳವಾಗಿ ಪ್ರಭಾವ ಬೀರಿ, ಶಾಂತಿ, ಸಮಾನತೆ ಮತ್ತು ಒಳಗೊಳ್ಳುವ ಚಳವಳಿಗಳ ಉದಯಕ್ಕೆ ಕಾರಣವಾಯಿತು. ಕೇಂದ್ರ ಸರ್ಕಾರವು ಉದ್ಯೋಗ ಖಾತ್ರಿ ಯೋಜನೆಯ ಮೂಲಕ ರಾಷ್ಟ್ರೀಯ ಗ್ರಾಮೀಣ ಕಾರ್ಮಿಕರನ್ನು ಗುರುತಿಸಿ ಅವರಿಗೆ ಸಾಕಷ್ಟು ಅನುಕೂಲವನ್ನು ಒದಗಿಸುವ ಯೋಜನೆಯನ್ನು ಜಾರಿಗೊಳಿಸಿದೆ. ದಿನನಿತ್ಯದ ವೇತನ…

Read More