ವಾಹನ ಖರೀದಿಸಲು ಯುವಕ/ಯುವತಿಯರಿಗೆ ಸ್ವಾವಲಂಬಿ ಸಾರಥಿ ಯೋಜನೆಯ ಸಹಾಯಧನ ಹೆಚ್ಚಳ..

ಯುವಕರ ಜೀವನವನ್ನು ಸ್ವಾವಲಂಬನೆ ಮಾಡಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಸ್ವಾವಲಂಬಿ ಸಾರಥಿ ಯೋಜನೆಯು ಪರಿಶಿಷ್ಟ ಜಾತಿಯ ಯುವಕ ಯುವತಿಯರಿಗೆ ಟ್ಯಾಕ್ಸಿ ಅಥವಾ ಕ್ಯಾಬ್ ಕಾರ್ ಅಂತಹ ವಾಹನಗಳನ್ನು ಖರೀದಿಸಲು ನೆರವಾಗುವ ಯೋಜನೆ ಆಗಿದೆ. ಈಗಾಗಲೇ ಈ ಯೋಜನೆ ಜಾರಿಯಲ್ಲಿ ಇದ್ದು ಇಷ್ಟು ದಿನಗಳ ವರೆಗೆ 3,50,000 ಲಕ್ಷ ರೂಪಾಯಿ ಸಹಾಯಧನವನ್ನು 50 ಸಾವಿರ ರೂಪಾಯಿ ಹೆಚ್ಚಳ ಮಾಡಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಸ್ವಾವಲಂಬಿ ಸಾರಥಿ ಯೋಜನೆಯ ಉದ್ದೇಶ:- ಹಿಂದುಳಿದ ವರ್ಗಗಳ…

Read More
Tecno Spark20 Pro Plus

108MP ಕ್ಯಾಮೆರಾವನ್ನು ಒಳಗೊಂಡಿರುವ Tecno ನ ಹೊಸ ಸ್ಮಾರ್ಟ್‌ಫೋನ್‌ನ ಬೆಲೆಯನ್ನು ಕೇಳಿದರೆ ನೀವು ಆಶ್ಚರ್ಯಚಕಿತರಾಗುವಿರಿ.

Tecno Spark20 Pro Plus: ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗಾಗಿ ಭಾರತದಲ್ಲಿ ಪ್ರಸಿದ್ಧ ಬ್ರಾಂಡ್ ಆಗಿರುವ ಟೆಕ್ನೋ ಹೊಸ ವರ್ಷದ ಮೊದಲ ತಿಂಗಳಲ್ಲಿ ಶಕ್ತಿಯುತ ಸಾಧನವನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. 15000 ಕ್ಕಿಂತ ಕಡಿಮೆ ಬೆಲೆಯ, Tecno Spark20 Pro Plus ಮಾರುಕಟ್ಟೆಯಲ್ಲಿ ಸ್ಪ್ಲಾಶ್ ಮಾಡುವ ನಿರೀಕ್ಷೆಯಿದೆ. ಮುಂಬರುವ ಈ ಸ್ಮಾರ್ಟ್‌ಫೋನ್‌ನ ಪ್ರಭಾವಶಾಲಿ ವೈಶಿಷ್ಟ್ಯಗಳಿಗಾಗಿ ಉತ್ಸಾಹಿಗಳು ಕಾಯುತ್ತಿದ್ದಾರೆ . ಟೆಕ್ನೋ ಸ್ಪಾರ್ಕ್ 20 ಪ್ರೊ ಪ್ಲಸ್ ತನ್ನ ನವೀನ ಬಾಗಿದ ಡಿಸ್‌ಪ್ಲೇಯೊಂದಿಗೆ ಮಾರುಕಟ್ಟೆಯನ್ನು ಪ್ರವೇಶ ಮಾಡಲು ಸಿದ್ಧವಾಗಿದೆ, ಇದು…

Read More
electric vehicle

ಹಳೆ ವಾಹನ ಕೊಟ್ಟು ಹೊಸ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಸಿಗುತ್ತದೆ ಭರ್ಜರಿ ಡಿಸ್ಕೌಂಟ್; 50 ಸಾವಿರದವರೆಗೂ ಸಿಗುತ್ತದೆ ರಿಯಾಯಿತಿ

Electric Vehicle: ಈಗ ಪೆಟ್ರೋಲ್ ಗಾಡಿಗಳಿಗೆ ಪೈಪೋಟಿ ಕೊಡಲು ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬೈಕ್ ಮತ್ತು ಕಾರ್ ಗಳು ಬಂದಿವೆ. ಇಂಧನ ಉಳಿತಾಯ ಮಾಡಲು ಸಹಾಯ ಆಗುವ ಎಲೆಕ್ಟ್ರಿಕ್ ವಾಹನವನ್ನು ಎಲ್ಲರೂ ಇಷ್ಟ ಪಡುತ್ತಾರೆ. ಹಾಗೆಯೇ 100 ರೂಪಾಯಿ ಗಡಿ ದಾಟಿರುವ ಪೆಟ್ರೋಲ್ ಬೆಲೆಗೆ ಹೋಲಿಕೆ ಮಾಡಿದರೆ ಎಲೆಕ್ಟ್ರಿಕ್ ವಾಹನವು ಸೂಕ್ತ. ಯಾವುದೇ ವಾಹನವನ್ನು ಕೊಂಡುಕೊಳ್ಳುವಾಗ ತೆರಿಗೆಯ ರೂಪದಲ್ಲಿ ಹಣವನ್ನು ಕಟ್ಟಬೇಕು. ಆದರೆ ಈಗ ಹೊಸದಾಗಿ ಎಲೆಕ್ಟ್ರಿಕ್ ವಾಹನ ತೆಗೆದುಕೊಳ್ಳುವವರಿಗೆ ತೆರಿಗೆ ಹಣವನ್ನು ರಿಯಾಯಿತಿ ದರದಲ್ಲಿ ಸರ್ಕಾರ ನೀಡುತ್ತದೆ….

Read More
Ayodhya Ram Mandir Donation

ಅಯೋಧ್ಯೆ ರಾಮಮಂದಿರದ ಮೊದಲ ದಿನದ ಕಾಣಿಕೆ ಹಣ ಎಷ್ಟು?

ಅಯೋಧ್ಯೆ ಈಗ ಭಾರತದ ಶ್ರದ್ಧಾ ಕೇಂದ್ರವಾಗಿದೆ. ರಾಮಲಲ್ಲಾ ಪ್ರಾಣ ಪ್ರತಿಷ್ಠೆ 22- ಜನವರಿ -2024 ರಂದು ಮೋದಿ ಅವರ ನೇತೃತ್ವದಲ್ಲಿ ನಡೆದಿದೆ. ಕೋಟ್ಯಂತರ ಭಕ್ತರು ರಾಮಲಲ್ಲಾ ನ ಪ್ರಾಣ ಪ್ರತಿಷ್ಠೆಯನ್ನು ಟಿ ವಿ ಯಲ್ಲಿ ನೋಡಿ ಕಣ್ತುಂಬಿ ಕೊಂಡಿದ್ದಾರೆ. ಅದರಂತೆಯೇ ರಾಮನ ನೋಡಲು ಅಯೋಧ್ಯೆಗೆ ನಾಲ್ಕು ದಿನದ ಮೊದಲೇ ಅಯೋಧ್ಯೆಯಲ್ಲಿ ಭಕ್ತರ ದಂಡು ಸೇರಿತ್ತು. ಜನವರಿ 22 ರಂದು 12.30 ಗಂಟೆಗೆ ಪ್ರಾಣ ಪ್ರತಿಷ್ಠೆ ಆದ ನಂತರ ಭಕ್ತಾದಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಂಗಳವಾರ ದ ಕಾಣಿಕೆ…

Read More
Oppo Reno 11 5G

Oppo Reno 11 5G, 5000 mAh ಬ್ಯಾಟರಿಯೊಂದಿಗೆ ಅದೂ 6,000 ರೂ.ರಿಯಾಯಿತಿಯಲ್ಲಿ

Oppo Reno 11 5G ಅಧಿಕೃತವಾಗಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ದೇಶಾದ್ಯಂತ ಸ್ಮಾರ್ಟ್‌ಫೋನ್ ಉತ್ಸಾಹಿಗಳನ್ನು ಸಂತೋಷಪಡಿಸಿದೆ. ಅದರ ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಪ್ರಭಾವಶಾಲಿ ವಿಶೇಷತೆಗಳೊಂದಿಗೆ, Oppo ನ ಈ ಇತ್ತೀಚಿನ ಕೊಡುಗೆಯು ನಾವು ಮೊಬೈಲ್ ನ ಹೊಸ ತಂತ್ರಜ್ಞಾನವನ್ನ ಅಳವಡಿಸಿಕೊಳ್ಳಲು ಸಹಾಯಮಾಡುತ್ತದೆ. 5G ಕನೆಕ್ಟಿವಿಟಿಗೆ ಬೇಡಿಕೆ ಹೆಚ್ಚುತ್ತಲೇ ಇರುವುದರಿಂದ, ವೇಗ, ಕಾರ್ಯಕ್ಷಮತೆ ಮತ್ತು ನಾವೀನ್ಯತೆಗಳನ್ನು ಸಂಯೋಜಿಸುವ ಸಾಧನವನ್ನು ತಲುಪಿಸುವ ಮೂಲಕ Oppo ಉದ್ಯಮದಲ್ಲಿ ಮುಂಚೂಣಿಯಲ್ಲಿದೆ. ಅದರ ನಯವಾದ ವಿನ್ಯಾಸ ಮತ್ತು ಶಕ್ತಿಯುತ ಸಾಮರ್ಥ್ಯಗಳೊಂದಿಗೆ, Oppo Reno 11…

Read More
SSLC, PUC Exam Rule

SSLC ಮತ್ತು PUC ಪರೀಕ್ಷಾ ಹೊಸ ನಿಯಮ ಮತ್ತು ಪರೀಕ್ಷಾ ವೇಳಾಪಟ್ಟಿ..

ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದರೆ 10 ನೆ ತರಗತಿ ಮತ್ತು 12 ನೇ ತರಗತಿ. ನಾಳಿನ ಬದುಕಿಗೆ ಎರಡು ಪರೀಕ್ಷೆಗಳ ಅಂಕಗಳು ಬಹಳ ಮುಖ್ಯವಾಗುತ್ತದೆ. ಪಿಯುಸಿ ಮತ್ತು ಎಸೆಸೆಲ್ಸಿ ಎರಡು ಸಹ ಒಂದು ರೀತಿಯ ಅಗ್ನಿಪರೀಕ್ಷೆಗಳು. ಯಾವುದೇ ಒಂದು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರು ಮುಂದಿನ ವಿಧ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತದೆ. ಈ ವರ್ಷ ಪರೀಕ್ಷೆ ಬರೆಯುವ ವಿಧ್ಯಾರ್ಥಿಗಳಿಗೆ ಹೊಸ ಪರೀಕ್ಷೆಯಲ್ಲಿ ಕೆಲವು ತಿದ್ದುಪಡಿಗಳನ್ನು ತಂದಿದೆ. ಅದರ ಬಗ್ಗೆ ವಿವರಗಳನ್ನು ತಿಳಿಯೋಣ. ಏನಿದು ಹೊಸ ಬದಲಾವಣೆ :-…

Read More
Karnataka To Ayodhya train route

ಕರ್ನಾಟಕದಿಂದ ಅಯೋಧ್ಯೆಗೆ ಕೊಪ್ಪಳ ಮಾರ್ಗವಾಗಿ ರೈಲು ಸಂಚಾರ

ಅಯೋಧ್ಯೆ ಭಾರತದ ಪ್ರಸಿದ್ಧ ಯಾತ್ರ ಕ್ಷೇತ್ರವಾಗಿದೆ. ರಾಮನ ಪ್ರತಿಷ್ಠಾಪನೆ ನಂತರ ಅಯೋಧ್ಯೆಗೆ ಭಕ್ತರು ಬರುವ ಸಂಖ್ಯೆ ಹೆಚ್ಚಾಗಿದೆ. ರೈಲು, ಬಸ್ ಎಲ್ಲವೂ ಈಗಾಗಲೇ ಬುಕ್ ಆಗುವೆ. ಎಲ್ಲರಿಗೂ ಅಯೋಧ್ಯೆಯ ರಾಮನ ದರ್ಶನ ಮಾಡಬೇಕು ಎಂಬ ಮಹಾದಾಸೆ. 500 ವರ್ಷಗಳ ಹೋರಾಟದ ಜಯವನ್ನು ಸಂಭ್ರಮಿಸಿ ಅಯೋಧ್ಯೆಯ ರಾಮನ ಕಣ್ತುಂಬಿಕೊಂಡು ಬರಲು ಈಗಾಗಲೇ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ನಿತ್ಯ ಬರುತ್ತಾ ಇದ್ದಾರೆ. ಕರ್ನಾಟಕದಲ್ಲಿ ಸಹ ಭಕ್ತರು ಅಯೋಧ್ಯೆಗೆ ಹೋಗುತ್ತಿದ್ದಾರೆ. ಅಯೋಧ್ಯೆಗೆ ಎಂದೇ ಹಲವಾರು ಜಿಲ್ಲೆಗಳಿಂದ ಸ್ಪೆಷಲ್ ಬಸ್, ರೈಲು ಸಂಪರ್ಕ…

Read More
Techno Spark 20

ಮುಂಬರುವ Tecno Spark 20 256 GB ಸ್ಟೋರೇಜ್ ನೊಂದಿಗೆ ಭಾರತದಲ್ಲಿ ಶೀಘ್ರದಲ್ಲೇ ಅದೂ ಕೇವಲ 12,000 ರೂ.ಗೆ

Techno Spark 20: ಕೈಗೆಟುಕುವ ಮತ್ತು ವೈಶಿಷ್ಟ್ಯಪೂರ್ಣ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾದ ಟೆಕ್ನೋ, ಕಳೆದ ವರ್ಷದಲ್ಲಿ ಭಾರತದಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಕಂಪನಿಯು ತನ್ನ ಇತ್ತೀಚಿನ ಕೊಡುಗೆಯಾದ ಟೆಕ್ನೋ ಸ್ಪಾರ್ಕ್ 20 ಅನ್ನು ಬಿಡುಗಡೆ ಮಾಡುವ ಮೂಲಕ ಹೊಸ ವರ್ಷವನ್ನು ಅಬ್ಬರದಿಂದ ಪ್ರಾರಂಭಿಸಲು ಸಜ್ಜಾಗಿದೆ. ಈ ಬಹು ನಿರೀಕ್ಷಿತ ಫೋನ್‌ನ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿರುವ ಗ್ರಾಹಕರಲ್ಲಿ ನಿರೀಕ್ಷೆ ಹೆಚ್ಚುತ್ತಿದೆ. ಅದರ ಅಧಿಕೃತ ಬಿಡುಗಡೆ ದಿನಾಂಕ ಇನ್ನೂ ನಿಗೂಢವಾಗಿದ್ದರೂ, ಟೆಕ್ನೋ ಸ್ಪಾರ್ಕ್ 20 ನ ವಿಶೇಷಣಗಳು ಈಗಾಗಲೇ ವರದಿಯಾಗಿವೆ. ಪ್ರಭಾವಶಾಲಿ…

Read More
Arun Yogiraj

ಮೈಸೂರಿನಲ್ಲಿರುವ ವಿಷ್ಣುವರ್ಧನ್ ಪುತ್ಥಳಿ ತಯಾರಿಸಿದ್ದು ಅರುಣ್ ಯೋಗರಾಜ್..

ಅರುಣ್ ಯೋಗರಾಜ್ ಅವರ ಬಗ್ಗೆ ಒಂದೊಂದು ರೀತಿಯ ಹೊಸ ವಿಷಯಗಳು ಅವರು ಮಾಡಿದ ಸಾಧನೆಗಳ ಬಗ್ಗೆ ಚರ್ಚೆ ಆಗುತ್ತಲೇ ಇದೆ. ಭಾರತದ ಭವ್ಯತೆಯ ಸಂಕೇತವಾದ ರಾಮ ಮಂದಿರದ ರಾಮ ಲಲ್ಲಾ ನ ಮೂರ್ತಿ ಕೆತ್ತನೆಯನ್ನು ಅರುಣ್ ಯೋಗಿರಾಜ್ ಮಾಡಿದ್ದಾರೆ. ಮೂರು ಶಿಲ್ಪಿಗಳು ಕೆತ್ತಿರುವ ಬಲರಾಮನ ಮೂರ್ತಿಯಲ್ಲಿ ಗರ್ಭಗುಡಿಯಲ್ಲಿ ವಿರಾಜಿಸುತ್ತ ಇರುವುದು ಅರುಣ್ ಯೋಗಿರಾಜ್ ಅವರು ಕೆತ್ತನೆಯ ಬಾಲ ರಾಮನ ಮೂರ್ತಿ. ಇಡೀ ವಿಶ್ವ ಇವರ ಶಿಲ್ಪ ಕಲೆಯನ್ನು ಮೆಚ್ಚಿಕೊಂಡಿದೆ. ರಾಮನ ವಿಗ್ರಹ ಕೆತ್ತನೆಗೆ ಮೊದಲು ಈಗಾಗಲೇ ಅರುಣ್…

Read More
Hyundai Ioniq 7

ಹೊಸ ಹ್ಯುಂಡೈ ಐಯೋನಿಕ್ 7 ನ ವಿನ್ಯಾಸ, ಎಂಜಿನ್ ಮತ್ತು ವೈಶಿಷ್ಟ್ಯಗಳು – ಹಾಗೆಯೇ ಇದು ಭಾರತದಲ್ಲಿ ಯಾವಾಗ ಲಭ್ಯವಿರುತ್ತದೆ

Hyundai Ioniq 7: ಭಾರತವು ತನ್ನ ಜನಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳ (ಇವಿ) ಬಗ್ಗೆ ಹೆಚ್ಚುತ್ತಿರುವ ಆಸಕ್ತಿಯನ್ನು ಕಂಡಿದೆ. ಈ ಬೇಡಿಕೆಗೆ ಸ್ಪಂದಿಸಿದ ಹ್ಯುಂಡೈ ತನ್ನ ಬಹು ನಿರೀಕ್ಷಿತ ಹ್ಯುಂಡೈ Ioniq 7 ಎಂಬ ಎಲೆಕ್ಟ್ರಿಕ್ ಕಾರನ್ನು ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯನ್ನು ಹೊಂದಿದೆ. ಹುಂಡೈ Ioniq 7, ಹ್ಯುಂಡೈನಿಂದ ಮುಂಬರುವ ಎಲೆಕ್ಟ್ರಿಕ್ SUV ಆಗಿದೆ. ಈ ಬಹು ನಿರೀಕ್ಷಿತ ವಾಹನವು ಆಟೋಮೋಟಿವ್ ಉದ್ಯಮದಲ್ಲಿ ಅಲೆಗಳನ್ನು ಸೃಷ್ಟಿಸಲು ಸಿದ್ಧವಾಗಿದೆ. ಈ ಕಾರು ನಂಬಲಾಗದಷ್ಟು ಗಮನ ಸೆಳೆಯುವ…

Read More