ಬಡವರ ಕಲ್ಯಾಣ ಆಗದೆ ಶ್ರೀರಾಮನ ಚರಿತ್ರೆ ಆಗಲೂ ಸಾಧ್ಯವಿಲ್ಲ. – ನರೇಂದ್ರ ಮೋದಿ

ಜನವರಿ 22 ರಂದು ರಾಮ ಮಂದಿರದ ಪ್ರತಿಷ್ಠೆ ನೆರವೇರಲಿದೆ. ಅದನ್ನು ನರೇಂದ್ರ ಮೋದಿ ನೆರವೇರಿಸುತ್ತಾರೆ. ಬಡವರ ಕಲ್ಯಾಣಕ್ಕೆ ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿ ಮಾಡಿರುವ ಸರ್ಕಾರ ಈಗ ಇನ್ನಷ್ಟು ಬಡವರ ಜೀವನವನ್ನು ಸಬಳಗೊಳಿಸುವ ನಿಟ್ಟಿನಲ್ಲಿ ಒಂದಿಷ್ಟು ಯೋಜನೆಗಳನ್ನು ಜಾರಿ ಮಾಡಿದೆ. ಈಗಾಗಲೇ 10 ಕೋಟಿ ನಿರಾಶ್ರಿತರಿಗೆ ಮನೆಯನ್ನು ಕಲ್ಪಿಸಲಾಗಿದೆ ಎಂದು ಸೋಮವಾರ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಸೋಮವಾರ ನಡೆದ ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನದ (PM-JANMAN) ಪ್ರಧಾನ ಮಂತ್ರಿ ಆವಾಸ್ ಯೋಜನೆ…

Read More
Jawa 350

ರೂ. 2.14 ಲಕ್ಷಕ್ಕೆ ಬಿಡುಗಡೆಯಾದ Jawa 350, ನವೀಕರಿಸಿದ ಎಂಜಿನ್ ಮತ್ತು ಹೆಚ್ಚಿನ ವೈಶಿಷ್ಟ್ಯತೆಗಳೊಂದಿಗೆ

jawa Yezdi ಬೈಕ್ ಗಳು ತಮ್ಮ ಇತ್ತೀಚಿನ ಮಾದರಿಯಾದ ಜಾವಾ 350 ಅನ್ನು ಬಿಡುಗಡೆ ಮಾಡಿದೆ, ಇದು ಈಗ ರೂ 2,14,950 (ಎಕ್ಸ್-ಶೋ ರೂಂ,) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಹೊಸ ಜಾವಾ 350 ಮೂಲತಃ ಜಾವಾ ಸ್ಟ್ಯಾಂಡರ್ಡ್ ಬೈಕ್‌ನ ನವೀಕರಿಸಿದ ಆವೃತ್ತಿಯಾಗಿದೆ. ಈ ಬೈಕ್ ನಿಮಗೆ 3 ವಿಭಿನ್ನ ಬಣ್ಣಗಳಲ್ಲಿ ಬರುತ್ತದೆ. ಕಂಪನಿಯು ಹೊಸ ಮಾದರಿಯ ಎಂಜಿನ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ ಮತ್ತು ಈಗ ಇದು ಶಕ್ತಿಯುತ 334 ಸಿಸಿ ಎಂಜಿನ್ ಅನ್ನು ಹೊಂದಿದೆ. ಜಾವಾ ಸ್ಟ್ಯಾಂಡರ್ಡ್…

Read More
PM Janman Scheme

ಪಿಎಂ ಜನ್ ಮನ್ ಯೋಜನೆಯ ಮೊದಲ ಕಂತಿನ ಹಣ ಬಿಡುಗಡೆ; 1 ಲಕ್ಷ ಫಲಾನುಭವಿಗಳಿಗೆ ಹಣ ಜಮಾ

ಪ್ರಧಾನಮಂತ್ರಿಗಳ ಹತ್ತು ಹಲವು ಯೋಜನೆಗಳಲ್ಲಿ ಇದು ಸಹ ಒಂದು . ದೇಶದ ಆದಿವಾಸಿ ಬುಡಗಟ್ಟು ಜನಾಂಗದವರಿಗೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅವರನ್ನು ಮುಂದೆ ತರಬೇಕು ಎಂಬ ನಿಟ್ಟಿನಲ್ಲಿ ಶುರುವಾದ ಯೋಜನೆ ಇದು. ಮೂಲ ಸೌಕರ್ಯ ಇಲ್ಲದೆ ಇರುವ ಜನರ ಬದುಕಿನ ಬದಲಾವಣೆಗೆ ಈ ಸ್ಕೀಮ್ ಕೇಂದ್ರ ಸರಕಾರವು 24,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಇದರಿಂದ ಈ ಜನಾಂಗವು ಎಲ್ಲರಂತೆ ಬಾಳ್ವೆ ಮಾಡಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಸಮಾನತೆ ತರುವ ಉದ್ದೇಶದಿಂದ ಈ ಯೋಜನೆ ಜಾರಿಗೆ ಬರುತ್ತಿದೆ. ಪ್ರಧಾನಮಂತ್ರಿ…

Read More
Nothing Phone 2 Discount

10% ರಿಯಾಯಿತಿಯೊಂದಿಗೆ ಭಾರತದಲ್ಲಿ Nothing Phone 2, ಇದರ ಬೆಲೆಯನ್ನು ತಿಳಿಯಬೇಕಾ ಇಲ್ಲಿದೆ ನೋಡಿ

ಗಣರಾಜ್ಯೋತ್ಸವದಂದು ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿರುವ ಪ್ರಸ್ತುತ ರಿಯಾಯಿತಿಯ ಬಗ್ಗೆ ತಿಳಿದುಕೊಳ್ಳೋಣ. ಸ್ಮಾರ್ಟ್‌ಫೋನ್‌ಗಳ ಮೇಲೆ ಕೆಲವು ಉತ್ತಮ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ನಥಿಂಗ್ ಫೋನ್ 2 ಎಂಬ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ತರಲಾಗಿದೆ. ಈ ಲೇಖನದಲ್ಲಿ ನಾವು ನಿಮಗೆ ನಥಿಂಗ್ ಫೋನ್ 2 ಆಫರ್ ಮತ್ತು ಅದರ ವಿಶೇಷತೆಗಳ ಬಗ್ಗೆ ಎಲ್ಲಾ ವಿವರಗಳನ್ನು ನೀಡುತ್ತೇವೆ. ಇದು ಆಂಡ್ರಾಯ್ಡ್ v13 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಸ್ನಾಪ್‌ಡ್ರಾಗನ್ 8 ಪ್ಲಸ್ ಮತ್ತು ಆಕ್ಟಾ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಇದನ್ನು ನೀವು…

Read More
Ram Mandir

ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಯಾವ ಯಾವ ದೇಶದವರನ್ನು ಆಹ್ವಾನ ಮಾಡಲಾಗಿದೆ? ಏಷ್ಟು ರಾಷ್ಟ್ರಗಳ ಜನರು ಬರುತ್ತಿದ್ದಾರೆ ಅಯೋಧ್ಯೆಗೆ

ಹಿಂದೂಗಳ ಸಂಭ್ರಮ ಮುಗಿಲು ಮುಟ್ಟಿದೆ. ಹಿಂದೂಗಳ ಧಾರ್ಮಿಕ ಗ್ರಂಥ ರಾಮಾಯಣದ ಪ್ರತಿ ಪಾತ್ರವೂ ಒಂದೊಂದು ಕಥೆ ಹೇಳುತ್ತದೆ. ಜಗತ್ತಿದೆ ಸತ್ಯ ಮತ್ತು ಧರ್ಮದ ಸಾರವನ್ನು ಸಾರಿದ ಗ್ರಂಥ ಎಂದರೆ ರಾಮಾಯಣ . ಐದೂ ನೂರು ವರುಷಗಳ ಸಾವಿರಾರು ಸಂತರ ಲಕ್ಷಾಂತರ ಮಂದಿಯ ಹೋರಾಟಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಜಯ ಸಿಕ್ಕಿತು . ಆನಂತರದಲ್ಲಿ ರಾಮ ಮಂದಿರದ ಗುದ್ದಲಿ ಪೂಜೆ ಹಾಗೂ ಮಂದಿರ ಕಟ್ಟುವ ಕೆಲಸ ಆರಂಭವಾಯಿತು . ಸಾವಿರಾರು ಕಾರ್ಮಿಕರು ಹಗಲು ರಾತ್ರಿ ಎನ್ನದೆ ರಾಮ ಮಂದಿರದ…

Read More
farmers a new scheme

ಅನ್ನದಾತರಿಗೆ ಶುಭ ಸುದ್ದಿ , ರೈತರಿಗೆ ಮೋದಿ ಸರಕಾರ ನೀಡುತ್ತಿದ್ದೆ ಹೊಸದೊಂದು ಯೋಜನೆ !

ಅನ್ನದಾತ ದೇಶದ ಬೆನ್ನೆಲುಬು. ನಾವು ಊಟ ಮಾಡುವ ಪ್ರತಿ ತುತ್ತು ರೈತ ನೀಡಿದ ಭಿಕ್ಷೆ . ಅನ್ನದಾತನ ಪ್ರತಿ ಹನಿಯೂ ದೇಶಕ್ಕೆ ದೊಡ್ಡ ಆಸ್ತಿಯಾಗಿದೆ. ರೈತ ಸಾಲದ ಸುಳಿಯಿಂದ , ಬೆಳೆದ ಬೆಳೆಯನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಹಲವಾರು ಬಗೆಯ ಸಂಕಷ್ಟಗಳನ್ನು ಅನುಭವಿಸುತ್ತಾ ಇದ್ದಾನೆ. ಇದನ್ನು ಅರಿತ ಸರಕಾರವು ಈಗಾಗಲೇ ಮೋದಿ ಸರಕಾರ ಅಧಿಕಾರ ಬಂದಾಗ ಮೊದಲು ಪ್ರತಿ ರೈತನ ಖಾತೆಗೆ ನೇರವಾಗಿ 2,000 ರೂಪಾಯಿ ಹಣವನ್ನು ಜಮಾ ಮಾಡುತ್ತಾ ಬಂದಿದೆ. ಅದರ ಜೊತೆಗೆ ಹಲವು ಯೋಜನೆಗಳು ರೈತನಿಗೆ…

Read More
Airtel Jio

ತಮ್ಮ ಅನ್ಲಿಮಿಟೆಡ್ 5G ಡೇಟಾ ಯೋಜನೆಗಳನ್ನು ಸ್ಥಗಿತಗೊಳಿಸುತ್ತಿರುವ Jio ಮತ್ತು Airtel, 10% ಹೆಚ್ಚುವರಿ ಶುಲ್ಕವನ್ನು ವಿಧಿಸುವ ಸಾಧ್ಯತೆ

ಏರ್‌ಟೆಲ್ ಮತ್ತು ಜಿಯೋ ತಮ್ಮ ಅನಿಯಮಿತ 5G ಡೇಟಾ ಯೋಜನೆಯನ್ನು ನೀಡುವುದನ್ನು ನಿಲ್ಲಿಸಬಹುದು. ಭಾರತದಲ್ಲಿ 5G ರೋಲ್‌ಔಟ್‌ನಲ್ಲಿ ಜಿಯೋ ಮತ್ತು ಏರ್‌ಟೆಲ್ ಮುಂಚೂಣಿಯಲ್ಲಿವೆ. ಎರಡೂ ಕಂಪನಿಗಳು ತಮ್ಮ ಎಲ್ಲಾ ಸೆಲ್ಯುಲಾರ್ ಯೋಜನೆಗಳಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಿಮಗೆ ಅನಿಯಮಿತ 5G ಡೇಟಾವನ್ನು ನೀಡುತ್ತಿವೆ. ದೇಶದಲ್ಲಿ ಹೆಚ್ಚಿನ ಜನರು 5G ಬಳಸಲು ಕಂಪನಿಗಳು ಇದನ್ನು ಮಾಡುತ್ತಿವೆ. ಆದರೆ ಅನಿಯಮಿತ 5G ಅನ್ನು ಉಚಿತವಾಗಿ ಆನಂದಿಸುವ ದಿನಗಳು ಕೊನೆಗೊಳ್ಳುವ ಸಾಧ್ಯತೆಯಿದೆ ಎಂದು ತೋರುತ್ತಿದೆ. ಆದ್ದರಿಂದ, ಜಿಯೋ ಮತ್ತು ಏರ್‌ಟೆಲ್ 5G…

Read More
Gruhalakshmi Anna Bhagya Scheme

ಸಂಕ್ರಾಂತಿಗೆ ಭರ್ಜರಿ ಉಡುಗೊರೆ !! ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಐದನೇ ಕಂತಿನ ಹಣ ಇಂದೆ ಸಿಗಬಹುದು !!

ಸಂಕ್ರಾಂತಿಯ ಸಡಗರದ ಜೊತೆಗೆ ನಿಮಗೆ ಇದು ಒಂದು ಸಿಹಿ ಸುದ್ದಿ. ಸರ್ಕಾರದ ಮುಖ್ಯ ಯೋಜನೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ. ಬಡವರ ಮತ್ತು ಮಹಿಳೆಯರ ಸಹಾಯಕ್ಕೆ ಎಂದೇ ಈ ಯೋಜನೆ ಜಾರಿಯಾಗಿದೆ. ಸರ್ಕಾರದ 5 ಗ್ಯಾರೆಂಟಿ ಗಳಲ್ಲಿ ಬಹಳ ಮುಖ್ಯ ಇವೆರಡೂ ಯೋಜನೆಗಳು. ಯಾವುದೇ ಮಧ್ಯವರ್ತಿಗಳ ಕೈ ಗೆ ಹೋಗದೆ ನೇರವಾಗಿ ನಿಮ್ಮ ಖಾತೆಗೆ ಹಣವೂ ವರ್ಗಾವಣೆ ಆಗುತ್ತಿದೆ. ಈಗಾಗಲೇ ಕೆಲವರಿಗೆ ನಾಲ್ಕೂ ಹಂತದ ಹಣವೂ ವರ್ಗಾವಣೆ ಆಗಿದೆ. ಕೆಲವು ತಾಂತ್ರಿಕ ದೋಷಗಳಿಂದ ಕೆಲವರ ಖಾತೆಗೆ ಹಣ ವರ್ಗಾವಣೆ…

Read More

Amazonನ sale ನಲ್ಲಿ ಲ್ಯಾಪ್‌ಟಾಪ್‌ಗಳನ್ನು 50% ರಷ್ಟು ರಿಯಾಯಿತಿಯಲ್ಲಿ ನಿಮ್ಮ ಮನೆಗೆ ತೆಗೆದುಕೊಂಡು ಬನ್ನಿ. ಇದರ ಬೆಲೆಗಳನ್ನು ಕೇಳಿದರೆ ಆಶ್ಚರ್ಯಗೊಳ್ಳುತ್ತೀರ.

ಅಮೆಜಾನ್, ಲ್ಯಾಪ್‌ಟಾಪ್‌ಗಳಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಅದ್ಭುತ ಮಾರಾಟವನ್ನು ಮಾಡುತ್ತಿದೆ. ಪ್ರತಿ ಪ್ರಮುಖ ಹಬ್ಬಗಳಂದು ಮಾರಾಟ ಮಾಡುವುದು ಅವರಿಗೆ ಸಂಪ್ರದಾಯವಿದ್ದಂತೆ. ಮತ್ತು ಈ ಮಾರಾಟದ ಸಮಯದಲ್ಲಿ ಅವರು ತಮ್ಮ ಉತ್ಪನ್ನಗಳ ಮೇಲೆ ಕೆಲವು ಉತ್ತಮ ರಿಯಾಯಿತಿಗಳು ಮತ್ತು ಕೊಡುಗೆಗಳನ್ನು ನೀಡುತ್ತಾರೆ. ಆದ್ದರಿಂದ, ನೀವು ಹೊಸ ಲ್ಯಾಪ್‌ಟಾಪ್‌ಗಾಗಿ ಮಾರುಕಟ್ಟೆಯಲ್ಲಿ ಹುಡುಕಾಟ ನಡೆಸುತ್ತಿದ್ದರೆ ಅಮೆಜಾನ್‌ನ ಗಣರಾಜ್ಯೋತ್ಸವದ ಸೇಲ್ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ. ಅಮೆಜಾನ್ ತನ್ನ ವಾರ್ಷಿಕ ಮಾರಾಟವನ್ನು ಗಣರಾಜ್ಯ ದಿನದಂದು ಪ್ರಾರಂಭಿಸುತ್ತಿದೆ. ಗಣರಾಜ್ಯೋತ್ಸವದ ಸಮೀಪದಲ್ಲಿಯೇ, Amazon ನಿಮಗಾಗಿ ಕೆಲವು ಅದ್ಭುತ ಕೊಡುಗೆಗಳು…

Read More
Ola S1 X Electric Scooter

20,000 ರಿಯಾಯಿತಿಯೊಂದಿಗೆ Ola S1 X ಎಲೆಕ್ಟ್ರಿಕ್ ಸ್ಕೂಟರ್; ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.

Ola S1 X ನಲ್ಲಿ ಇದೀಗ ಕೆಲವು ಉತ್ತಮ ರಿಯಾಯಿತಿಗಳು ಲಭ್ಯವಿವೆ. ನೀವು ಸಂಪೂರ್ಣ ರಿಯಾಯಿತಿಯಲ್ಲಿ ಮತ್ತು ಕೈಗೆಟುಕುವ ಬೆಲೆಯಲ್ಲಿ ಈ ಸ್ಕೂಟರ್ ಅನ್ನು ಪಡೆದುಕೊಳ್ಳಬಹುದು. Ola S1 ನಲ್ಲಿ ರೂ 20,000 ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಈ ಕೊಡುಗೆಯ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ಹೊಸ ವರ್ಷದ ಮಹಾ ಸಮಯದಲ್ಲಿ ಓಲಾ ಸ್ಕೂಟರ್ ಅನ್ನು ಖರೀದಿ ಮಾಡಲು ನೀವು ಯೋಚಿಸುತ್ತಿದ್ದರೆ, ಇದು ಒಂದು ಒಳ್ಳೆಯ ಸಮಯವಾಗಿದೆ. ಓಲಾ ಕಂಪನಿಯು ಕಾರ್ಪೊರೇಟ್ ರಿಯಾಯಿತಿ, ಬೋನಸ್, ನಗದು…

Read More