Ipl Successful Captains List

ಯಶಸ್ವಿ ಐಪಿಎಲ್ ನಾಯಕ ಧೋನಿ ಅಥವಾ ರೋಹಿತ್? ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕ ಕಿಂಗ್ ಕೊಹ್ಲಿ ಇಲ್ಲಿದ್ದಾರೆ.

ಹರ್ಷದಾಯಕ IPL 2024 ಸಮೀಪಿಸುತ್ತಿದೆ ಮತ್ತು ಅಭಿಮಾನಿಗಳು ಅಸಹನೆಯಿಂದ ಅದರ ಪ್ರಾರಂಭಕ್ಕಾಗಿ ಕಾಯುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತ್ಯಾಕರ್ಷಕ 17 ನೇ ಸೀಸನ್ ಮಾರ್ಚ್ 22 ರಂದು ಪ್ರಾರಂಭವಾಗುತ್ತದೆ. ಕೌಂಟ್‌ಡೌನ್ ಪ್ರಾರಂಭವಾಗುತ್ತಿದ್ದಂತೆ, ವಿಶ್ವಾದ್ಯಂತ ಭಾಗವಹಿಸುವವರು, ಉತ್ಸಾಹಭರಿತ ಸ್ಪರ್ಧೆಗಾಗಿ ತಮ್ಮ ಸಹ ಆಟಗಾರರೊಂದಿಗೆ ಆಸಕ್ತಿಯಿಂದ ಮತ್ತೆ ಒಂದಾಗುತ್ತಿದ್ದಾರೆ. ತಂಡದ ಯಶಸ್ಸಿಗೆ ಐಪಿಎಲ್ ನಾಯಕರು ಮುಖ್ಯ. ಅವರ ನಿರ್ಧಾರಗಳು ಮತ್ತು ಬುದ್ಧಿವಂತಿಕೆಯು ತಂಡದ ಯಶಸ್ಸಿಗೆ ಸಹಾಯ ಮಾಡುತ್ತದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನೇಕ ಸ್ಟಾರ್ ಕ್ರಿಕೆಟಿಗರನ್ನು ತಮ್ಮ ತಂಡಗಳಿಗೆ…

Read More
Shoaib Malik Marriage

ಸಾನಿಯಾ ಮಿರ್ಜಾ ಅವರನ್ನು ಬಿಟ್ಟು ಶೋಯೆಬ್ ಮಲ್ಲಿಕ್ ನಟಿ ಸನಾ ಅವರನ್ನು ಮದುವೆಯಾಗಲು ಕಾರಣವೇನು?

ಶೋಯೆಬ್ ಮಲಿಕ್ ಒಬ್ಬ ಪ್ರಸಿದ್ಧ ಕ್ರಿಕೆಟಿಗ. ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ 12 ಏಪ್ರಿಲ್ 2010 ರಂದು ವಿವಾಹವಾದರು ಈ ವಿಚಾರ ಎಲ್ಲರಿಗೂ ಗೊತ್ತಿದೆ ಆದರೆ ಈಗ ಶೋಯೆಬ್ ಪಾಕಿಸ್ತಾನದ ಖ್ಯಾತ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ. ಮದುವೆಯ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಎರಡನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದ್ದರಿಂದ ಶನಿವಾರ ಬೆಳಿಗ್ಗೆ, ಶೋಯೆಬ್ ಮುಂದೆ ಹೋಗಿ ತನ್ನ ಮದುವೆಯ ಫೋಟೋವನ್ನು…

Read More
IPL Auction 2024 Time And Where To Watch Live Streaming

IPL Auction 2024: ನಾಳೆ ಐಪಿಎಲ್ ಹರಾಜು ಪ್ರಕ್ರಿಯೆ ಎಷ್ಟು ಗಂಟೆಗೆ? ಯಾವ ಚಾನೆಲ್ ನಲ್ಲಿ ಲೈವ್ ನೋಡಬಹುದು? ಸಂಪೂರ್ಣ ಮಾಹಿತಿ

IPL Auction 2024: ನಾಳೆ ಐಪಿಎಲ್ ಹರಾಜು ಯಾವಾಗ? ಲೈವ್ ವೀಕ್ಷಣೆಯನ್ನು ಎಲ್ಲಿ ನೋಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ. ಐಪಿಎಲ್ 2024 ರ ಮಿನಿ ಹರಾಜು ಐಪಿಎಲ್ ಇತಿಹಾಸದಲ್ಲಿ ಭಾರತದ ಹೊರಗೆ ನಡೆಯುತ್ತಿರುವ ಮೊದಲ ಹರಾಜು ಆಗಿದೆ. ದುಬೈನ ಕೋಕಾ-ಕೋಲಾ ಅರೆನಾದಲ್ಲಿ ಹರಾಜು ನಡೆಯಲಿದೆ. IPL 2024 ರ ಜನಪ್ರಿಯತೆಯು ಪ್ರತಿ ಹಾದುಹೋಗುವ ದಿನದಿಂದ ವೇಗವಾಗಿ ಬೆಳೆಯುತ್ತಿದೆ. ನಿಮಗೆ ತಿಳಿದಿರುವಂತೆ, IPL 2024 ರ ಹರಾಜು ಡಿಸೆಂಬರ್ 19 ರಂದು ನಡೆಯಲಿದೆ. ಪ್ರತಿಯೊಂದು ಫ್ರಾಂಚೈಸಿಯು ಕೆಲವು ಆಟಗಾರರನ್ನು…

Read More

ಏಕದಿನ ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಯು.ಪಿ ಸಿ ಎಂ ಯೋಗಿ ಆದಿತ್ಯನಾಥ್ ಅವರು ಮೊಹಮ್ಮದ್ ಶಮಿ ಅವರಿಗೆ ಬಂಪರ್ ಗಿಫ್ಟ್ ಅನ್ನು ಘೋಷಣೆ ಮಾಡಿದ್ದಾರೆ.

ಭಾರತ ತಂಡದ ಅತ್ಯುತ್ತಮ ಪ್ರದರ್ಶನದಿಂದ ಫಿನಾಲೆಗೆ ಸೇರಿದ್ದು ಹೊಸದಾಗಿ ಮೋದಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಾಡುತ್ತಿರುವ ರೋಹಿತ್ ಪಡೆ ಅದ್ಭುತ ಫಾರ್ಮ್ ನಿಂದ ವ್ಯಾಪಕ ಗಮನ ಸೆಳೆದಿದ್ದಾರೆ. ಎಲ್ಲರೂ ಸಹಿತ ಫಿನಾಲೆ ನೋಡಲು ಕಾಯುತ್ತಿದ್ದಾರೆ. ಮೊಹಮ್ಮದ್ ಶಮಿ(Mohammad shami) ಟೀಂ ಇಂಡಿಯಾ ಕ್ರಿಕೆಟ್ ತಂಡದ ಮುಖ್ಯ ಬೌಲಿಂಗ್ ಪ್ರತಿಭೆ ಅಂತಾನೇ ಹೇಳಬಹುದು. ಅವರ ನಿರ್ಭೀತ ಬೌಲಿಂಗ್ ಮತ್ತು ವೇಗದ ಚಾರ್ಮ್ ತಂಡಕ್ಕೆ ಪ್ರಮುಖ ಆಧಾರವಾಗಿದೆ. ಅವರ ಸಹನೆಯ ಮೂಲಕ ತಂಡಗಳ ಸಂಕಷ್ಟವನ್ನು ನಿವಾರಿಸುವ ಶಕ್ತಿ ಅವರಿಗಿದೆ. ಇದರ…

Read More

ಶುಭಮನ್ ಗಿಲ್ ಸಿಕ್ಸರ್ ಹೊಡೆತಕ್ಕೆ ಚಪ್ಪಾಳೆ ತಟ್ಟಿ ಕುಣಿದ ಸಚಿನ್ ಮಗಳು ಸಾರಾ ತೆಂಡೂಲ್ಕರ್..

ಭಾರತ ಮತ್ತು ಬಾಂಗ್ಲಾದೇಶ ಪಂದ್ಯ ಈಗಷ್ಟೇ ಮುಗಿದಿದ್ದು, ಇಂಡಿಯನ್ ಬೌಲಿಂಗ್ ನಲ್ಲಿ ಅತ್ಯದ್ಭುತ ಪ್ರದರ್ಶನವನ್ನು ಪ್ರದರ್ಶಿಸಿದೆ. ಹಾಗೆ ಬ್ಯಾಟಿಂಗ್ಗೂ ಕೂಡ ನಾವೇ ಸೈ ಅಂತ ತೋರಿಸಿಕೊಟ್ಟಿದೆ. ಟೀಮ್ ಇಂಡಿಯಾ ಅದ್ಭುತ ಪ್ರದರ್ಶನದಿಂದ ಬಾಂಗ್ಲಾ ವನ್ನು ಸುಲಭವಾಗಿ ಹಿಂದಿಕ್ಕಲು ಸಹಾಯವಾಯಿತು. ಟೀಮ್ ಇಂಡಿಯಾ ಅಭಿಮಾನಿಗಳು ಹಲವರು ಈ ಪ್ರದರ್ಶನವನ್ನು ಟಿವಿಯಲ್ಲಿ ವೀಕ್ಷಿಸಿದರೆ ಇನ್ನೂ ಹಲವರು ಮೈದಾನದಲ್ಲಿ ನೆರೆದಿದ್ದರು. ಟೀಮ್ ಇಂಡಿಯಾ ಆಟಕ್ಕೆ ಮನಸೋತು ಎಲ್ಲರು ಕೇಕೆ ಹಾಕಿ ಕುಣಿದಿದ್ದರು. ಟೀಮ್ ಇಂಡಿಯಾ ಆಟಗಾರ ಶುಭಮನ್ ಗಿಲ್(Shubman Gill) ಮತ್ತು…

Read More

ಒಂದಾದ್ರು ವಿರಾಟ್ ಕೊಹ್ಲಿ – ನವೀನ್; ಇಬ್ಬರು ರಾಜಿ ಮಾಡಿಕೊಂಡಿದ್ದರ ಬಗ್ಗೆ ಗಂಭೀರ್ ಹೇಳಿದ್ದೇನು ಗೊತ್ತಾ?

ಸ್ನೇಹಿತರೆ ಆಟ ಯಾವತ್ತಿದ್ರೂ ಮೈದಾನಕ್ಕೆ ಮಾತ್ರ ಸೀಮಿತವಾಗಬೇಕು, ಅಲ್ಲಿನ ಸರಿ ತಪ್ಪುಗಳನ್ನ ಅಲ್ಲಿಯೇ ಬಿಟ್ಟು ಹೊರಬರಬೇಕು ಇಲ್ಲವಾದಲ್ಲಿ ಇಲ್ಲದ ತಲೆನೋವು ಮನಸ್ತಾಪಗಳು ಶುರುವಾಗಿತ್ತೇ. ಸದ್ಯ ಇದೀಗ ಇಬ್ಬರು ಕ್ರಿಕೆಟರ್ ನಡುವಿನ ಮುನಿಸು ಮುರಿದಿದ್ದು ಇಬ್ಬರು ಒಂದಾಗಿದ್ದಾರೆ. ಹೌದು 2023ರ ಮೇ 1 ರಂದು ಲಖನೌದಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ವಾಗ್ವಾದ ನಡೆಸಿದ್ದರು. ಈ ಪಂದ್ಯದಲ್ಲಿ ಆರ್‌ಸಿಬಿ…

Read More

ಭಾರತಕ್ಕೆ ಬಂದಿಳಿದ ಪಾಕಿಸ್ತಾನಿ ಕ್ರಿಕೆಟ್ ಆಟಗಾರರು; ಕೇಸರಿ ಶಾಲು ಹಾಕಿ ಭವ್ಯ ಸ್ವಾಗತ ಕೋರಿದ ಭಾರತ

ಭಾರತ ಪಾಕಿಸ್ತಾನ ಮಧ್ಯೆ ನಡೆಯುವ ಕ್ರಿಕೆಟ್ ಸೆಣೆಸಾಟ ನೋಡಲು ಕ್ರೀಡಾಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿರುತ್ತರೆ. ದೇಶ ಅಂತ ಬಂದಾಗ ಅಭಿಮಾನಿಗಳು ಯಾವಾಗಲೂ ಒಂದು ಕೈ ಮೇಲೆ ಇರುತ್ತಾರೆ. ದೇಶ ಅಂತ ಬಂದಾಗ ಆಟ ಯಾವುದೇ ಇದ್ರೆ ಎಲ್ಲ ವರ್ಗದ ಜನರು ಭಾರತ ಅಂತಾರೆ ಅದರಲ್ಲಿ ಇತಿಹಾಸ ಸೃಷ್ಟಿಸಿರೋದು ಕ್ರಿಕೆಟ್. ಅದರಲ್ಲೂ ಬರೋಬ್ಬರಿ 7 ವರ್ಷಗಳ ಬಳಿಕ ಪಾಕಿಸ್ತಾನ ತಂಡ ಭಾರತ ಪ್ರವಾಸ ಕೈಗೊಂಡಿದೆ. 2016ರಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನ ಕ್ರಿಕೆಟ್‌ಗಾಗಿ ಭಾರತಕ್ಕೆ ಬಂದಿತ್ತು. ಪಾಕಿಸ್ತಾನದ ಆಟಗಾರರಿಗೆ ವಿಮಾನ…

Read More

ನಾನು ಇಲ್ಲಿಗೆ ಆಟ ಆಡಲು ಬಂದವನು ಯಾವುದೇ ಕಾರಣಕ್ಕೂ ಕರ್ನಾಟಕ ವಿರೋಧಿ ಆಗಲಾರೆ; ಕಾವೇರಿ ವಿಚಾರವಾಗಿ ಧೋನಿ ಹೇಳಿದ್ದೇನು ಗೊತ್ತಾ?

ಇಡಿ ಕರ್ನಾಟಕದದ್ಯಂತ ಕಾವೇರಿ ನಮ್ಮ ಜೀವನಾಡಿ, ನಮಗೆ ನೀರಿಲ್ಲ ಹಿಂಗಿರುವಾಗ ಇನ್ನೊಬ್ಬರಿಗೆ ನೀರು ಕೊಡಿ ಅನ್ನೋದು ಯಾವ ನ್ಯಾಯ ಅಂತ ಎಲ್ಲೆಡೆ ಹೋರಾಟ ಧರಣಿ ಪ್ರತಿಭಟನೆಗಳು ನಡೀತಿದೆ. ಬೆಂಗಳೂರು ಬಂದ್ ಕರ್ನಾಟಕ ಬಂದ್ ಅಂತ ಎಲ್ಲ ಕಡೆ ಬಂದ್ ಬಿಸಿ ಪ್ರತಿಯೊಬ್ಬರಿಗೂ ತಟ್ಟುತ್ತಿದೆ. ಈ ಮಧ್ಯೆ ಸ್ಯಾಂಡಲ್ವುಡ್ ನಟರು ಕಾವೇರಿ ಪರ ಧ್ವನಿ ಎತ್ತುತ್ತಿಲ್ಲ ಅಂತ ಸಾಕಷ್ಟು ಟ್ರೋಲ್ ಆಗಿತ್ತು. ಆಗ ಕನ್ನಡದ ನಟರು ಕೂಡ ಹೋರಾಟದ ಪರ ಧ್ವನಿ ಎತ್ತಿ ಆಡಳಿತರೂಢ ಸರ್ಕಾರಕ್ಕೆ ಬಿಸಿ ಮುಟ್ಟಿಸೋ…

Read More

ಧೋನಿಗೆ ಧನಸಹಾಯ ನೀಡಿದ್ದ ಕಲಿಯುಗದ ಕರ್ಣ ಅಂಬರೀಶ್! ಹಳೆ ಫೋಟೋ ಹಂಚಿಕೊಂಡು ಸುಮಲತಾ ಹೇಳಿದ್ದೇನು?

ನಟ ದಿವಗಂತ ಅಂಬರೀಶ್ ಅವರು ಇಂದು ನಮ್ಮ ಕಣ್ಣ ಮುಂದೆ ಇಲ್ಲದಿರಬಹುದು ಆದ್ರೆ ಅವ್ರು ಕೆಲವೊಂದು ವಿಚಾರಗಳೊಂದಿಗೆ ಸದಾ ನಮ್ಮೊಂದಿಗೆ ಇರುತ್ತಾರೆ ಅನ್ನೋದು ಪದೇ ಪದೇ ಸಾಬೀತಾಗುತಿದೆ. ನಟನಾಗಿ ರಾಜಕಾರಣಿಯಾಗಿ ಸಾಕಷ್ಟು ಜನಪ್ರಿಯ ಆಗಿಯೇ ಹೆಸರು ಮಾಡಿದ್ದವರು. ಹೌದು ಮಂಡ್ಯದವರ ಗತ್ತೇನು ಅನ್ನೊದು ಇಡೀ ಇಂಡಿಯಾದವರಿಗೇ ಗೊತ್ತು ಅಂತಾರೆ ಅದು ನಿಜಕ್ಕೂ ಅಂಬಿ ವಿಚಾರದಲ್ಲಿ ನಿಜ ಯಾಕಂದ್ರೆ ಕಷ್ಟ ಎಂದು ಕೇಳಿಕೊಂಡವರಿಗೆ ಸದಾ ಸಹಾಯ ಮಾಡ್ತಿದ್ರು.. ಕಷ್ಟ ಇದೇ ಅಂತ ಗೊತ್ತಾಗುತ್ತಿದ್ದಂತೆ ಅಂಬಿಯ ಹೃದಯ ಕರಗಿ ಹೋಗುತ್ತಿತ್ತು….

Read More

IPL 2023 Final: ಇಂದು ಕೂಡ ಮಳೆ ಬಂದರೆ ಯಾರಿಗೆ ಐಪಿಎಲ್ ಟ್ರೋಪಿ ? ಇಂದು ಮಳೆ ಬರುವ ಸಾಧ್ಯತೆ ಇದೆ..

IPL 2023 Final: ಸುಮಾರು 16 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಫೈನಲ್ ದಿನ ಪಂದ್ಯ ನಡೆಯದೆ ಮುಂದಿನ ದಿನದಂದು ನಡೆಯುತ್ತಿರುವುದು ಇದೇ ಮೊದಲ ಬಾರಿಗೆ ಭಾನುವಾರ ನಡೆಯಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಫೈನಲ್ ಹಣಹಣಿ ರಣಭಯಂಕರ ಮಳೆಗೆ ಕೊಚ್ಚಿ ಹೋಯಿತ್ತು. ಗುಜರಾತ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸುರಿದ ರಣ ಮಳೆಗೆ ಟಾಸ್ ಪ್ರಕ್ರಿಯೆ ಕೂಡ ನಡೆಯಲಿಲ್ಲ . ಸದ್ಯ ಪಂದ್ಯವನ್ನು ಮುಂದಿನ ದಿನ ಅಂದರೆ ಇಂದು ಸೋಮವಾರದಂದು ಮುಂದೂಡಲಾಗಿದೆ. ನಿನ್ನೆ…

Read More