ದೀಪಾವಳಿಯಿಂದ ಕೆಲವು ರಾಶಿಗಳಿಗೆ ಅದೃಷ್ಟವೋ ಅದೃಷ್ಟ, ಆ ರಾಶಿಗಳು ಯಾವವು ಎಂದು ತಿಳಿಯಬೇಕಾ? ಹಾಗಾದ್ರೆ ಪೂರ್ತಿ ಲೇಖನವನ್ನು ಓದಿ.

ಇನ್ನೇನು ದೀಪಾವಳಿಗೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಉಳಿದಿದೆ ದೀಪಾವಳಿ ಬಂತೆಂದರೆ ಎಲ್ಲರಲ್ಲೂ ಸಡಗರ ಈ ಬೆಳಕಿನ ಹಬ್ಬದಂದು ಎಲ್ಲರ ಮನೆಯಲ್ಲಿಯೂ ಬಹು ಸಂಭ್ರಮದೊಂದಿಗೆ ಅನಂತ ದೀಪಗಳು ಬೆಳಗುತ್ತವೆ. ದೀಪಾವಳಿ ಬಂತು ಎಂದರೆ ಎಲ್ಲರಿಗೂ ಸಡಗರವೋ ಸಡಗರ ಎಲ್ಲರ ಮನೆಯಲ್ಲೂ ದೀಪ ಬೆಳಗುವುದನ್ನು ನೋಡಿದರೆ ಕಣ್ಣಿಗೆ ಒಂದು ಹಬ್ಬವೇ ಸರಿ. ಹಾಗೆ ದೀಪಾವಳಿಯ ಈ ಬೆಳಕಿನ ಹಬ್ಬದಿಂದ ಕೆಲವೊಂದು ರಾಶಿಗಳಿಗೆ ಬಹಳ ಅದೃಷ್ಟ ಒದಗಿ ಬರಲಿದೆ ಹಾಗಾದರೆ ಆ ರಾಶಿಗಳು ಯಾವವು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಪೂರ್ತಿ ಲೇಖನವನ್ನು ಓದಿ.

WhatsApp Group Join Now
Telegram Group Join Now

ಈ ವರ್ಷ ದೀಪಾವಳಿ ಹಬ್ಬವನ್ನು ನವೆಂಬರ್ 12ನೇ ತಾರೀಕು ರವಿವಾರದಂದು ಆಚರಿಸಲಾಗುತ್ತದೆ ಶನಿವಾರ ಧನತ್ರಯೋದಶಿ ಹಾಗೂ ರವಿವಾರ ಲಕ್ಷ್ಮಿ ಪೂಜೆಯೊಂದಿಗೆ ಹಬ್ಬವನ್ನು ಆಚರಿಸಲಾಗುತ್ತದೆ. ದೀಪಾವಳಿಗೂ ಮೊದಲು ಶನಿ ಕನ್ಯಾ ರಾಶಿಯಲ್ಲಿ ಶುಕ್ರ ಸಂಚಾರ ಮತ್ತು ದೃಶ್ಚಿಕ ರಾಶಿಯಲ್ಲಿ ಬುಧನ ಸಂಚಾರದಿಂದ ಕೆಲವು ರಾಶಿಗಳಿಗೆ ತುಂಬಾ ಅದೃಷ್ಟವನ್ನು ತರಲಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಹಾಗಾದರೆ ಅದೃಷ್ಟ ಹೊಂದಲಿರುವ ರಾಶಿಗಳು ಯಾವವು?

ಮೊದಲನೆಯದಾಗಿ ಮೇಷ ರಾಶಿ, ಮೇಷ ರಾಶಿಯಿಂದ ರಾಹು ಬೇರೆ ಮನೆಗೆ ಈಗಾಗಲೇ ಹೊರಟಾಗಿದೆ. ಜೊತೆಗೆ ಶುಕ್ರನು ಸಹ ಮೇಷ ರಾಶಿಯಲ್ಲಿ ಸಂಚಾರ ನಡೆಸುತ್ತಿದ್ದಾನೆ. ಮೇಷ ರಾಶಿಯವರಿಗೆ ಈ ಸಂದರ್ಭದಲ್ಲಿ ಭಾಗ್ಯದ ಬಾಗಿಲು ತೆರೆಯುತ್ತದೆ ರಾಹು ಮೇಷ ರಾಶಿಯಿಂದ ಹೊರಗಡೆ ಹೋಗಿದ್ದಾನೆ ಇದರಿಂದ ಎಲ್ಲಾ ನೆಗೆಟಿವ್ ಎನರ್ಜಿಗಳು ರಾಹುವಿನ ಜೊತೆಗೆ ಹೋಗಿವೆ ಆದ್ದರಿಂದ ಮೇಷ ರಾಶಿಯವರಿಗೆ ಮಾಡುವ ಕೆಲಸದಲ್ಲಿ ತುಂಬಾ ಏಳಿಗೆ ಉಂಟಾಗಲಿದೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಯಶಸ್ಸು ಅನ್ನೋದು ಇವರಿಗೆ ಕಟ್ಟಿಟ್ಟ ಬುತ್ತಿಯಾಗಲಿದೆ.

ಇನ್ನು ಎರಡನೆಯದಾಗಿ ವೃಷಭ ರಾಶಿ, ವೃಷಭ ರಾಶಿಯವರಿಗೆ ಅದೃಷ್ಟ ಕೈ ಹಿಡಿಯಲಿದೆ ದೀಪಾವಳಿಯ ನಂತರ ಇವರಿಗೆ ಎಲ್ಲಾ ಕೆಲಸ ಕಾರ್ಯಗಳು ಯಶಸ್ಸು ಉಂಟಾಗಲಿದೆ. ಅದೃಷ್ಟ ಬರುತ್ತದೆ ಅಂತ ಕೈ ಕಟ್ಟಿ ಕುಳಿತುಕೊಂಡರೆ ಅದೃಷ್ಟವು ತಾನಾಗೆ ಬರುವುದಿಲ್ಲ ಕಠಿಣ ಪರಿಶ್ರಮದಿಂದ ನಿತ್ಯ ಶ್ರದ್ಧೆಯಿಂದ ನಿಮಗೆ ಏಳಿಗೆ ಉಂಟಾಗುತ್ತದೆ. ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತವೆ ನಿಮಗೆ ಹಣಕಾಸಿನ ಕೊರತೆ ಉಂಟಾಗುವುದಿಲ್ಲ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಈ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಕಾಳಜಿಯನ್ನ ವಹಿಸುವುದು ಮುಖ್ಯವಾಗಿದೆ.

ಮೂರನೆಯದಾಗಿ ಮಿಥುನ ರಾಶಿ: ಮಿಥುನ ರಾಶಿಯವರಿಗೆ ದೀಪಾವಳಿಯ ನಂತರ ಶುಭ ಸಂದರ್ಭ ಅಂತಾನೆ ಹೇಳಬಹುದು ಆರ್ಥಿಕವಾಗಿ ಸುಧಾರಿಸುತ್ತೀರಿ ಕುಟುಂಬದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯಂತ ಮುಖ್ಯ ಜೊತೆಗೆ ನಿಮ್ಮ ಆರೋಗ್ಯವನ್ನು ಕೂಡ ನೋಡಿಕೊಳ್ಳಿ ನಿಮಗೆ ಋತುಮಾನದ ಸಮಸ್ಯೆ ಅಂದರೆ ನೆಗಡಿ ಕೆಮ್ಮು ಈ ರೀತಿಯ ಆರೋಗ್ಯ ಸಮಸ್ಯೆ ಕಾಡುವ ಒಂದು ಸೂಚನೆ ಇದೆ ಆದ್ದರಿಂದ ಆರೋಗ್ಯದ ಬಗ್ಗೆ ನಿಮ್ಮ ಹಾಗೂ ನಿಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಿ.

ನಾಲ್ಕನೆಯದಾಗಿ ಕಟಕ ರಾಶಿ: ಶನಿಯ ಪ್ರಭಾವದಿಂದಾಗಿ ಕಟಕ ರಾಶಿಯವರಿಗೆ ಆರ್ಥಿಕವಾಗಿ ಲಾಭ ಉಂಟಾಗಲಿದೆ ಕರ್ಮಕಾರಕನಾದ ಶನಿಯು ನಿಮ್ಮ ಪಾಪ ಪುಣ್ಯಕ್ಕೆ ತಕ್ಕಂತೆ ಫಲವನ್ನು ಕೊಡಲಿದ್ದಾನೆ ನಿಮಗೆ ಈ ಸಮಯದಲ್ಲಿ ಅದೃಷ್ಟವೂ ಕೈಹಿಡಿಯಲಿದೆ ಇಷ್ಟು ದಿನದಿಂದ ಅರ್ಧಕ್ಕೆ ನಿಂತ ಕೆಲಸವು ಮುಂದುವರಿಯಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ನಿಮ್ಮ ಕಠಿಣ ಪರಿಶ್ರಮದಿಂದಾಗಿ ಹೆಚ್ಚಿನ ಲಾಭವನ್ನು ಗಳಿಸುತ್ತೀರಿ.

ಐದನೆಯದಾಗಿ ಸಿಂಹ ರಾಶಿ: ಕೌಟುಂಬಿಕ ವಿಷಯದಲ್ಲಿ ಹೆಚ್ಚಿನ ಕಾಳಜಿ ಅವಶ್ಯಕವಾಗಿದೆ ಹಾಗೂ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ತೆಗೆದುಕೊಳ್ಳಿ ದೊಡ್ಡದಾದ ಸಮಸ್ಯೆ ಏನು ಉಂಟಾಗುವುದಿಲ್ಲ ಏನಾದ್ರೂ ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಡುವ ಲಕ್ಷಣವಿದೆ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದುತ್ತೀರಿ ಯಾವುದೇ ಕೆಲಸಕ್ಕೂ ಕೈ ಹಾಕಿದರೂ ಕೂಡ ನಿಮಗೆ ಯಶಸ್ಸು ದೊರೆಯಲಿದೆ ಯಾವುದೇ ಆದಂತಹ ದೊಡ್ಡದಾದ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ ದೀಪಾವಳಿಯ ನಂತರ ನಿಮಗೆ ಶುಭವಾಗಲಿದೆ.

ಆರನೆಯದಾಗಿ ಕನ್ಯಾ ರಾಶಿ: ಆರ್ಥಿಕವಾಗಿ ಬಹಳಷ್ಟು ಲಾಭವನ್ನು ಪಡೆಯುತ್ತೀರಿ ಇಷ್ಟು ದಿನ ನಿಮಗೆ ಯಾವ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಎನ್ನುವ ಗೊಂದಲ ಕಾಡುತ್ತಿತ್ತು ಆದರೆ ಇನ್ನು ನಿಮಗೆ ದಾರಿ ಸ್ಪಷ್ಟವಾಗಿ ಗೋಚರಿಸಲಿದೆ ಒಂದು ಉತ್ತಮವಾದ ಪರಿಹಾರದೊಂದಿಗೆ ಹೆಚ್ಚಿನ ಆರ್ಥಿಕ ಲಾಭವನ್ನು ಗಳಿಸುತ್ತೀರಿ ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯುತ್ತವೆ ಯಾವುದರೆ ತೊಂದರೆ ತೊಡಕು ಇಲ್ಲದೆ ವ್ಯಾಪಾರದಲ್ಲಿ ಉತ್ತಮ ಲಾಭ ಉಂಟಾಗುತ್ತದೆ.

ತುಲಾ ರಾಶಿ ಮತ್ತು ವೃಶ್ಚಿಕ ರಾಶಿ

ಏಳನೆಯದಾಗಿ ತುಲಾ ರಾಶಿ: ತುಲಾ ರಾಶಿಯವರಿಗೆ ಸ್ವಲ್ಪ ಖರ್ಚು ಹೆಚ್ಚಾಗಬಹುದು ಆದ್ದರಿಂದ ಸ್ವಲ್ಪ ಹಣವನ್ನು ಖರ್ಚು ಮಾಡುವಾಗ ಅಥವಾ ಯಾರಿಗಾದರೂ ಹಣವನ್ನು ಕೊಡುವಾಗ ಸ್ವಲ್ಪ ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ ಯಾಕೆಂದರೆ ಆರ್ಥಿಕ ಸಂಕಷ್ಟವನ್ನು ನೀವು ಎದುರಿಸಬಾರದು ಆರ್ಥಿಕವಾಗಿ ಸ್ವಲ್ಪ ಹುಷಾರಾಗಿರುವುದು ಮುಖ್ಯ. ಸಂಬಂಧಗಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ ಇಷ್ಟು ದಿನ ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದರೆ ಅದರಿಂದ ನೀವು ಮುಕ್ತಿ ಹೊಂದುತ್ತೀರಿ ನಿಮಗೆ ಆರೋಗ್ಯ ಲಾಭವು ದೊರಕುತ್ತದೆ.

ಕೊನೆಯದಾಗಿ ವೃಶ್ಚಿಕ ರಾಶಿ: ಆರ್ಥಿಕವಾಗಿ ಯಶಸ್ಸು ವೃತ್ತಿಯಲ್ಲಿ ಬರ್ತಿ ಎಲ್ಲವನ್ನು ಪಡೆಯುತ್ತೀರಿ ಆದರೆ ಕೌಟುಂಬಿಕವಾಗಿ ಕೆಲವೊಂದು ಸಮಸ್ಯೆ ತಲೆದೋರುತ್ತದೆ ನಿಮ್ಮ ಸಂಬಂಧವನ್ನು ಚೆನ್ನಾಗಿ ಉಳಿಸಿಕೊಳ್ಳಿ ಈ ಸಮಯದಲ್ಲಿ ನಿಮಗೆ ಕೋಪ ತಾಪಗಳು ಜಾಸ್ತಿ ಇರುತ್ತವೆ ನಿಮ್ಮ ಸಿಟ್ಟಿನಿಂದಾಗಿ ಕೆಲವೊಂದು ಹಾನಿಯಾಗುವ ಸಾಧ್ಯತೆ ಇರುತ್ತದೆ ಆದ್ದರಿಂದ ನಿಮ್ಮ ಸಿಟ್ಟನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಿ ಈ ಸಮಯದಲ್ಲಿ ಸ್ವಲ್ಪ ಒತ್ತಡ ಉಂಟಾಗಬಹುದು ಯೋಗ ಪ್ರಾಣಾಯಾಮವನ್ನು ಮಾಡುವುದರ ಮೂಲಕ ನಿಮ್ಮ ಆರೋಗ್ಯವನ್ನು ನಿಮ್ಮ ಮಾನಸಿಕ ಒತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.

ಇದನ್ನೂ ಓದಿ: ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ರೇಷನ್ ಅಕ್ಕಿ; ಯಾರಿಗೆಲ್ಲ ಸಿಗಲಿದೆ ಯೋಜನೆಯ ಲಾಭ? ಫಲಾನುಭವಿಗಳು ಏನ್ ಮಾಡ್ಬೇಕು?

ಇದನ್ನೂ ಓದಿ: ಇನ್ನುಂದೆ ಪ್ರತಿ ತಿಂಗಳು ಯಾವ ದಿನ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತೆ ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram