ಸೂರ್ಯ ದೇವನ ಕೇಂದ್ರ ಪ್ರಭಾವದಿಂದ ಈ ರಾಶಿಗಳಿಗೆ ಅದೃಷ್ಟದ ಬಾಗಿಲು ತೆಗೆಯಲಿದೆ.

ಮಕರ ಸಂಕ್ರಾಂತಿಯ ಸಂಭ್ರಮ ಎಲ್ಲೆಡೆ ಮುಗಿದು ಕೆಲವೇ ದಿನಗಳು ಆಗಿವೆ. ಮಕರ ಸಂಕ್ರಮಣದ ದಿನ ಸೂರ್ಯ ದೇವಾ ತನ್ನ ಪಥವನ್ನು ಬದಲಾಯಿಸುತ್ತಾರೆ. ಇದರಿಂದ ಕೆಲವು ರಾಶಿಗಳಿಗೆ ಅದೃಷ್ಟ ಆದರೆ ಇನ್ನೂ ಕೆಲವು ರಾಶಿಗಳಿಗೆ ಕಷ್ಟದ ದಿನವೂ ಆರಂಭವಾಗಬಹುದು. ಆದರೆ ಈಗ ನಾವು ಹೇಳುತ್ತಾ ಇರುವುದು ಸೂರ್ಯ ದೇವನ ಕೇಂದ್ರ ಪ್ರಭಾವದಿಂದ ಮೂರು ರಾಶಿಯ ವ್ಯಕ್ತಿಗಳಿಗೆ ಅದೃಷ್ಟಕರವಾಗುತ್ತದೆ. ಸೂರ್ಯ ದೇವನ ಪ್ರಭಾವದ ಜೊತೆಗೆ ಮಂಗಳ ಗ್ರಹ ಮತ್ತು ಗುರು ಗ್ರಹಗಳು ಸಹ ತಮ್ಮ ಸ್ಥಾನವನ್ನು ಬದಲಾಯಿಸಿವೆ. ಇದು ಸಹ ನಮ್ಮ ಜಾತಕದಲ್ಲಿ ಹಲವಾರು ರೀತಿಯ ಪರಿಣಾಮಗಳು ಆಗುತ್ತವೆ.

WhatsApp Group Join Now
Telegram Group Join Now

ಯಾವ ಯಾವ ರಾಶಿಗೆ ಅದೃಷ್ಟದ ಬಾಗಿಲು ತೆರೆಯುತ್ತದೆ?

ಸೂರ್ಯ ದೇವನ ಕೇಂದ್ರ ಪ್ರಭಾವದಿಂದ 3 ರಾಶಿಗಳಿಗೆ ಉತ್ತಮವಾದ ಸಮಯ ಇದಾಗಿದೆ. 50 ವರ್ಷಗಳ ನಂತರ ಈ ರಾಶಿಗಳ ಮೇಲೆ ಸೂರ್ಯನ ಕೇಂದ್ರ ಪ್ರಭಾವ ಬೀಳುತ್ತಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿದೆ. ಆ ಮೂರು ರಾಶಿಗಳು ಯಾವುವು ಎಂದರೆ ಮೇಷ ರಾಶಿ , ಕರ್ಕಾಟಕ ರಾಶಿ ಮತ್ತು ತುಲಾ ಸೂರ್ಯ ದೇವನ ಕೇಂದ್ರ ಪ್ರಭಾವದಿಂದ ಈ ರಾಶಿಗಳಿಗೆ ಅದೃಷ್ಟದ ಬಾಗಿಲು ತೆಗೆಯಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯಾವ ಯಾವ ರಾಶಿಗೆ ಅದೃಷ್ಟದ ಬಾಗಿಲು ತೆರೆಯುತ್ತದೆ?

ಸೂರ್ಯ ದೇವನ ಕೇಂದ್ರ ಪ್ರಭಾವದಿಂದ 3 ರಾಶಿಗಳಿಗೆ ಉತ್ತಮವಾದ ಸಮಯ ಇದಾಗಿದೆ. 50 ವರ್ಷಗಳ ನಂತರ ಈ ರಾಶಿಗಳ ಮೇಲೆ ಸೂರ್ಯನ ಕೇಂದ್ರ ಪ್ರಭಾವ ಬೀಳುತ್ತಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿದೆ. ಆ ಮೂರು ರಾಶಿಗಳು ಯಾವುವು ಎಂದರೆ ಮೇಷ ರಾಶಿ , ಕರ್ಕಾಟಕ ರಾಶಿ ಮತ್ತು ತುಲಾ ರಾಶಿ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಅದೃಷ್ಟ ರಾಶಿಗಳ ಸಂಕ್ರಾಂತಿ ಫಲವೇನು?

ಮೇಷ ರಾಶಿ:- 12 ರಾಶಿಗಳಲ್ಲಿ ಇದು ಮೊದಲನೇ ರಾಶಿ ಆಗಿದೆ. ಸೂರ್ಯನ ಕೇಂದ್ರ ಪ್ರಭಾವದಿಂದ ಈ ರಾಶಿಗೆ ಉತ್ತಮ ಫಲಗಳು ಇವೆ ಎಂದು ಜ್ಯೋತಿಷ್ಯರು ತಿಳಿಸಿದ್ದಾರೆ. ಈ ಸಮಯದಲ್ಲಿ ನೀವು ಅಂದುಕೊಂಡ ಕೆಲಸಗಳು ಯಾವುದೇ ಅಡೆತಡೆ ಇಲ್ಲದೆಯೇ ನಡೆಯುತ್ತವೆ. ಉದ್ಯೋಗದಲ್ಲಿ ನೀವು ಪ್ರಗತಿ ಸಾಧಿಸುತ್ತೀರಿ. ಗುರು ಮೇಷ ರಾಶಿಗೆ ಪ್ರವೇಶ ಮಾಡುವುದರಿಂದ ವಿಧ್ಯಾರ್ಥಿಗಳಿಗೆ ಉತ್ತಮ ಸಮಯ ಇದಾಗಿದೆ. ಗುರು ನಿಮಗೆ ಈ ರಾಶಿಗೆ ಭಾಗ್ಯ ಸ್ಥಾನವನ್ನು ನೀಡುವುದರಿಂದ ನಿಮ್ಮ ವೃತ್ತಿ ಜೀವನದಲ್ಲಿ ಹಾಗೂ ನಿಮ್ಮ ವೈಯಕ್ತಿಕ ಜೀವನದಲ್ಲಿ ಯಶಸ್ಸು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಕೋರ್ಟ್ ವ್ಯಾಜ್ಯಗಳು ನಿಮ್ಮ ಪರವಾಗಿವ ಸಾಧ್ಯತೆ ಹೆಚ್ಚಿದೆ.

ಕರ್ಕಾಟಕ ರಾಶಿ:- ಕರ್ಕಾಟಕ ರಾಶಿಯವರಿಗೆ ಈ ಸಮಯ ಬಹಳ ಅನುಕೂಲಕರವಾಗಿದೆ. ಸೂರ್ಯನ ಕೇಂದ್ರ ಪ್ರಭಾವದಿಂದ ನಿಮ್ಮ ಜೀವನದಲ್ಲಿ ಉತ್ತಮ ಯಶಸ್ಸು ಸಿಗುತ್ತದೆ. 7 ನೆ ಮನೆಯಲ್ಲಿ ಗುರು ಇರುವುದರಿಂದ ನಿಮಗೆ ಧನಲಾಭ ಆಗಲಿದೆ. ನೀವು ಯಾವುದೇ ರೀತಿಯ ಜಾಮೀನು ಅಥವಾ ಮನೆ ಖರೀದಿಸಲು ಇದು ಸೂಕ್ತ ಸಮಯ. ಹೊಸದಾಗಿ ಮನೆ ಕಟ್ಟಬೇಕು ಎಂದು ಬಯಸುವವರು ಈ ಸಮಯದಲ್ಲಿ ಮನೆ ಕಟ್ಟುವ ಕೆಲಸಕ್ಕೆ ಕೈ ಹಾಕಬಹುದು. ಈ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳು ಇವೆ. ಹಾಗೆಯೇ ಈ ರಾಶಿಯವರ ವೈವಾಹಿಕ ಜೀವದಲ್ಲಿ ಭಿನ್ನಾಭಿಪ್ರಾಯ ಮತ್ತು ಜಗಳ ಆಗುವ ಸಾಧ್ಯತೆ ಇದೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಸಂಗಾತಿಗಳೊಂದಿಗೆ ಪ್ರೀತಿಯಿಂದ ವರ್ತಿಸಿ ಹಾಗೂ ನಿಮ್ಮ ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ.

ತುಲಾ ರಾಶಿ :- ಈ ರಾಶಿಯವರಿಗೆ ಈ ಸಮಯ ಅದೃಷ್ಟ ತಂದುಕೊಡುತ್ತದೆ. ವಿವಾಹ ಆಗದೆ ಇರುವವರಿಗೆ ವಿವಾಹ ಯೋಗ ಬರಲಿದೆ. ಈ ಸಮಯದಲ್ಲಿ ವಿದೇಶ ಪ್ರಯಾಣ ಮಾಡುವ ಸಾಧ್ಯತೆ ಇದೆ. ವೃತ್ತಿಯ ಸಲುವಾಗಿ ಅಥವಾ ಯಾವುದೇ ರೀತಿಯ ಟ್ರಿಪ್ ನೆಪದಲ್ಲಿ ನೀವು ವಿದೇಶಕ್ಕೆ ತೆರಳಬಹುದು. ನೀವು ಈ ಸಮಯದಲ್ಲಿ ಆಸ್ತಿ ಖರೀದಿ ಮಾಡಬಹುದು.

ಇದನ್ನೂ ಓದಿ: ಫೆಬ್ರುವರಿ 22 ರಂದು ಭಾರತೀಯ ಮಾರುಕಟ್ಟೆಗೆ ಕಾಲಿಡಲಿರುವ iQOO ನಿಯೋ 9 ಪ್ರೊ, ಅಬ್ಬಾ ! ಎಂತಹ ಅದ್ಭುತ ವೈಶಿಷ್ಟ್ಯತೆಗಳು

ಇದನ್ನೂ ಓದಿ: ಗಣರಾಜ್ಯೋತ್ಸವದ ದಿನದಂದು, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ರಾಜ್ಯದ 21 ಅಧಿಕಾರಿಗಳಿಗೆ ಸಿಗಲಿದೆ ರಾಷ್ಟ್ರಪತಿ ಪದಕ