Kodi Mutt Swamiji: ಬೆಳ್ಳಂ ಬೆಳಗ್ಗೆ ಕೊಡಿಶ್ರೀ ಭವಿಷ್ಯ! ಇದೇ ಪಕ್ಷ ಅಧಿಕಾರಕ್ಕೆ ಬರುತ್ತೆ!?

Kodi Mutt Swamiji: ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆ ಕುರಿತು ಇದೀಗ ಮತ್ತೊಮ್ಮೆ ಕೊಡಿ ಶ್ರೀಗಳು ರಾಜಕೀಯ ಭವಿಷ್ಯ ನುಡಿಯುವುದರ ಮೂಲಕ ಇದೀಗ ಭಯಂಕರ ಶಾಕಿಂಗ್ ಸುದ್ದಿಯನ್ನು ಹೊರ ಹಾಕಿದ್ದಾರೆ ರಾಜಕೀಯ ಭವಿಷ್ಯದಲ್ಲಿ ಕೊಡಿ ಶ್ರೀಗಳು ಏನು ಹೇಳಿದ್ದಾರೆ ಈ 2023ರ ನಮ್ಮ ಕರ್ನಾಟಕ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಭವಿಷ್ಯ ನುಡಿಯುವುದರ ಮೂಲಕ ಕೂಡಿಶ್ರೀ ಅವರು ಮಾಹಿತಿಯನ್ನು ಕೊಟ್ಟಿದ್ದಾರೆ ಏನಿದು ವಿಷಯ ಕೊಡಿ ಶ್ರೀ ಅವರು ನುಡಿದಿರುವ ಭವಿಷ್ಯ ಏನು ಬನ್ನಿ ನೋಡೋಣ, ಮುಂದೆ ಓದಿ..

WhatsApp Group Join Now
Telegram Group Join Now

2023 ರ ವಿಧಾನಸಭಾ ಚುನಾವಣೆ ಬಗ್ಗೆ ಕೊಡಿಶ್ರೀ ಹೇಳಿದ ಭವಿಷ್ಯ ಏನು?

ಹೌದು ಕೊಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Kodi Mutt Swamiji) ಭವಿಷ್ಯ ನುಡಿದಿದ್ದು ಈಗಾಗಲೇ ರಾಜ್ಯ ದಲ್ಲಿ ವಿಧಾನಸಭೆ ಚುನಾವಣೆ ತಯಾರಿಯು ಬರದಿಂದ ಸಾಗುತ್ತಿದು ಜಿದ್ದಾಜಿದ್ದಿ ಫೈಟ್ ನಡೆಯುತ್ತಿದ್ದು ಪ್ರಬಲ ಪಕ್ಷಗಳು ಪ್ರಚಾರ ಕಾರ್ಯಗಳನ್ನು ಚುರುಕುಗೊಳಿಸುತ್ತಿದೆ ಈ ನಡುವೆ ರಾಜಕೀಯ ಭವಿಷ್ಯ ನುಡಿಯುವುದರಲ್ಲಿ ಮುಂಚೂಣಿಯಲ್ಲಿರುವ ಕೋಡಿ ಮಠದ ಶ್ರೀಗಳು ಇದೀಗ ರಾಜ್ಯದ ರಾಜಕೀಯ ಭವಿಷ್ಯವನ್ನು ನುಡಿದಿದ್ದಾರೆ ಹೌದು ರಾಜ್ಯ ದಲ್ಲಿ ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದು ಇದಕ್ಕೂ ಮುನ್ನ ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರವಿತ್ತು ಆದರೆ ಮೈತ್ರಿ ಸರ್ಕಾರವನ್ನ ಕೆಡುವುದರ ಮೂಲಕ ಬಿಜೆಪಿ ಅಧಿಕಾರವನ್ನು ಈ ಹಿಂದೆ ಪಡೆದುಕೊಂಡಿತು ಆದರೆ ಈ ಬಾರಿಯೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳು ಪ್ರಬಲವಾಗಿ ಪೈಪೋಟಿ ನಡೆಸುತ್ತಿದ್ದು ಹೀಗಾಗಿ ಕೊಡಿ ಶ್ರೀ ಅವರು ಇದೇ ಸಂದರ್ಭದಲ್ಲಿ ಭವಿಷ್ಯ ನುಡಿದಿದ್ದು ಸಾಕಷ್ಟು ಕುತೂಹಲವನ್ನು ಹುಟ್ಟುಹಾಕುತ್ತಿದೆ ಕೂಡಿಶ್ರೀ ಅವರು ನುಡಿದಿರುವ ಭವಿಷ್ಯದಲ್ಲಿ ಏನಿದೆ ಅಂತ ನೋಡೋದಾದ್ರೆ.

ರಾಜಕೀಯ ಅಸ್ಥಿರತೆ ಇದ್ದು ಮತದಾನ ಮುಗಿದು ಫಲಿತಾಂಶ ಬರುವವರೆಗೂ ಯಾವುದೇ ಸಮಯದಲ್ಲಿ ಏನು ಹೇಳುವುದಕ್ಕೂ ಆಗಲ್ಲ ಎಲ್ಲಾ ಡಿವೈಡ್ ಆಗುವ ಲಕ್ಷಣ ಇದೆ ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಸಿದ್ದಾರೆ. ಒಲೆ ಹೊತ್ತಿ ಉರಿದರೆ ನಿಲ್ಲಬಹುದು, ಧರೆ ಹೊತ್ತಿ ಉರಿದರೆ ನಿಲ್ಲದು ನಾನು ಹೇಳಿದ ಎಲ್ಲಾ ಘಟನೆಗಳು ಎಲ್ಲಾ ಭವಿಷ್ಯಗಳು ಕೂಡ ಮುಂಬರುವ ದಿನಗಳಲ್ಲಿ ನಿಮಗೆ ಸವಿಸ್ತಾರವಾಗಿ ಗೊತ್ತಾಗಲಿದೆ, ಇನ್ನೂ ಕೆಲವೇ ದಿನ ಗಳಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಸುತ್ತೇನೆ ಅಂತ ಕೊಡಿ ಶ್ರೀ ಗಳು ರಾಜಕೀಯ ಭವಿಷ್ಯವನ್ನು ನುಡಿದಿದ್ದಾರೆ..

ಇದನ್ನೂ ಓದಿ: ಇಂದು SSLC ರಿಸಲ್ಟ್ ಬರುತ್ತಾ!? ಆನ್ಲೈನ್ ಹಾಗೂ ಆಫ್ ಲೈನ್ ನಲ್ಲಿ ರಿಸಲ್ಟ್ ನೋಡೋದೇಗೆ?

ನಿಖರ ಭವಿಷ್ಯಕ್ಕೆ ಹೆಸರಾದ ಕೊಡಿ ಶ್ರೀಗಳು ವಿಧಾನಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ನೀಡಿರುವ ಭವಿಷ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ ರಾಜಕೀಯ ವಿದ್ಯಮಾನ, ಮಳೆ, ಮುಂದಿನ ಭವಿಷ್ಯಗಳ ವಿಚಾರದ ಬಗ್ಗೆ ಕೊಡಿ ಶ್ರೀಗಳು ಭವಿಷ್ಯವಾಣಿ ನುಡಿಯುತ್ತಾರೆ ಈಗ ರಾಜಕೀಯ ಭವಿಷ್ಯ ನುಡಿದಿರುವ ಸ್ವಾಮಿಗಳ ಭವಿಷ್ಯ ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ..

ಇದನ್ನೂ ಓದಿ: ಮುಂದಿನ 48 ಗಂಟೆಗಳ ಕಾಲ ರಣ ಮಳೆ, ಈ 7 ಜಿಲ್ಲೆಗಳಿಗೆ ರೆಡ್ ಅಲರ್ಟ್

ಇದನ್ನೂ ಓದಿ: ರೈಲಿನಲ್ಲಿ ರಾತ್ರಿ ಸಮಯ ಜರ್ನಿ ಮಾಡುವವರಿಗೆ ಹೊಸ ನಿಯಮ ಎಲ್ಲರೂ ನೋಡಬೇಕಾದ ವಿಷಯ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram