Post Office Scheme High interest Rate

ತೆರಿಗೆ ಮುಕ್ತ ಎಫ್‌ಡಿಗಿಂತ ಉತ್ತಮ ಬಡ್ಡಿಯನ್ನು ಪಡೆಯುವ ಪೋಸ್ಟ್ ಆಫೀಸ್ ಸ್ಕೀಮ್ ಬಗ್ಗೆ ತಿಳಿಯಿರಿ

ಯಾವುದೇ ಹೂಡಿಕೆಯ ಸ್ಕೀಮ್ ನಲ್ಲಿ ಹೂಡಿಕೆ ಮಾಡುವ ಮುನ್ನ ನನಗೆ ಏನು ಲಾಭ ಇದೆ ಎಂದು ತಿಳಿಯುವುದು ಬಹಳ ಮುಖ್ಯವಾಗಿದೆ. ಹೂಡಿಕೆಯ ಲಾಭಗಳು ಏನು ಎಂಬುದರ ವಿವರಗಳನ್ನು ಪಡೆದು ಹಣವನ್ನು ಹೂಡಿಕೆ ಮಾಡಬೇಕು. ಈಗ ಪೋಸ್ಟ್ office ನಲ್ಲಿ 5 ವರ್ಷ ಎಫ್ ಡಿ ಯೋಜೇನೆಯಲ್ಲಿಂಹುದಿಕೆ ಮಾಡಿದರೆ ತೆರಿಗೆ ಕಟ್ಟಬೇಕು ಎಂಬ ನಿಯಮ ಇಲ್ಲ. ಅದರಂತೆಯೇ ಈಗ ಪೋಸ್ಟ್ ಆಫೀಸ್ ತನ್ನ ಗ್ರಾಹಕರಿಗೆ ಇನ್ನೊಂದು ಉತ್ತಮ ಹೂಡಿಕೆ ಯೋಜನೆ ಒಂದನ್ನು ಬಿಡುಗಡೆ ಮಾಡಿದೆ. ಪೋಸ್ಟ್ ಆಫೀಸ್ ನ…

Read More
IQOO Z9 5G Discount

5000 mAh ಬ್ಯಾಟರಿ ಮತ್ತು 50MP ಕ್ಯಾಮೆರಾ ಹೊಂದಿರುವ IQOO Z9 5G ಫೋನ್ ಬೆಲೆಯಲ್ಲಿ ಭರ್ಜರಿ ಡಿಸ್ಕೌಂಟ್.

ನೀವು 5G ಜೊತೆಗೆ ಹೊಸ ಸ್ಮಾರ್ಟ್‌ಫೋನ್ ಬಯಸಿದರೆ, ಇತ್ತೀಚೆಗೆ ಬಿಡುಗಡೆಯಾದ ಮಾಡೆಲ್ ಅನ್ನು ಕಡಿಮೆ ಬೆಲೆಗೆ ಖರೀದಿಸಿ. ಫೋನ್‌ನ ಬೆಲೆ ರೂ 19,999 ಆಗಿದೆ, ಇದು ಸಾಕಷ್ಟು ಅನುಕೂಲಕರವಾದ ಫೋನ್ ಅಂತನೇ ಹೇಳಬಹುದು. ಆದರೆ ನೀವು ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗಿಲ್ಲ. ಈ ಫೋನ್ ಕಡಿಮೆ ವೆಚ್ಚದಲ್ಲಿ ಲಭ್ಯವಿದೆ. iQOO Z9 5G ಸ್ಮಾರ್ಟ್‌ಫೋನ್ ಎರಡು ಆಯ್ಕೆಗಳಲ್ಲಿ ಲಭ್ಯವಿದೆ: 8GB RAM ಜೊತೆಗೆ 128GB ಸಂಗ್ರಹಣೆ ಮತ್ತು 8GB RAM ಜೊತೆಗೆ 256GB ಸಂಗ್ರಹಣೆ. ಮೊದಲನೆಯದು 19,999…

Read More
Post Office Scheme

ಅಂಚೆ ಕಚೇರಿಯಲ್ಲಿ 10,000 ಹೂಡಿಕೆ ಮಾಡಿ 7.10 ಲಕ್ಷ ರೂಪಾಯಿ ಗಳಿಸಿ

ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುವ ಮಾರ್ಗಗಳ ಕಡೆಗೆ ಜನರು ಬೇಗ ಆಕರ್ಷಿತರಾಗುತ್ತಾರೆ. ಹಲವರು ಬ್ಯಾಂಕ್, ಸೊಸೈಟಿ, ಅಂಚೆ ಕಚೇರಿ, ಹಾಗೂ ಹಲವಾರು ಪ್ರೈವೇಟ್ ಕಂಪನಿಗಳು ಜನರಿಗೆ ಹೂಡಿಕೆಯ ಅವಕಾಶಗಳನ್ನು ನೀಡುತ್ತಿವೆ. ನಿಮಗೆ ಎಲ್ಲಿ ಹೆಚ್ಚಿನ ಲಾಭ ಸಿಗುವುದು ಎಂದು ನೋಡಿ ನೀವು ಹಣ ಹೂಡಿಕೆ ಮಾಡಬಹುದು. ಈಗ ಹೊಸದಾಗಿ ಅಂಚೆ ಕಚೇರಿಯಲ್ಲಿ 10,000 ರೂಪಾಯಿ ಹೂಡಿಕೆ ಮಾಡಿ 7.10 ಲಕ್ಷವನ್ನು ಪಡೆಯುವ ಸ್ವಿಮ್ ಬಗ್ಗೆ ಮಾಹಿತಿ ಇಲ್ಲಿದೆ. ಪ್ರತಿ ತಿಂಗಳು 10,000 ಹೂಡಿಕೆ…

Read More

Gold Rate Today: ಚಿನ್ನದ ಬೆಲೆಯಲ್ಲಿ ದಿಡೀರ್ 490 ರೂಪಾಯಿ ಇಳಿಕೆ, ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಗೊತ್ತಾ?

Gold Rate Today: ಇಂದು ಮಹಿಳೆಯರಿಗೆ ಹಾಗೂ ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ಅಂತಾನೆ ಹೇಳಬಹುದು. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಪ್ರತಿದಿನ ಚಿನ್ನದ ಬೆಲೆಯಲ್ಲಿ ಏರಿಳಿತಗೊಳ್ಳುತ್ತದೆ. ಒಂದು ದಿನ ದರ ಹೆಚ್ಚಾದರೆ ಮತ್ತೊಂದು ದಿನ ದರ ಇಳಿಕೆ ಆಗುತ್ತದೆ. ಭಾರತೀಯರಾದ ನಾವು ಚಿನ್ನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ ಚಿನ್ನದ ಬೆಲೆ ಎಷ್ಟು ಆದರು ಖರೀದಿ ನಡೆಯುತ್ತಲೇ ಇರುತ್ತದೆ. ಇಂದು ಮೇ 26ರಂದು ಬೆಂಗಳೂರು ಸೇರಿದಂತೆ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ…

Read More

ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿದರೂ ಉಳಿಯಲಿಲ್ಲ ನಟಿ ಮಾನ್ವಿತಾ ತಾಯಿ! ಅನಾಥೆ ಆದ ಮಾನ್ವಿತಾ

ಕೆಂಡಸಂಪಿಗೆ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಮಂಗಳೂರು ಹುಡುಗಿ ಮಾನ್ವಿತಾ ಕಾಮತ್. ಬಹಳ ಕ್ಯೂಟ್ ಹಾಗೂ ಹಾಗಯೇ ಅಷ್ಟೇ ಸಹಜವಾಗಿ ಮನೋಜ್ಞವಾಗಿ ನಟನೆ ಮಾಡುವ ನ್ಯಾಚುರಲ್ ಬ್ಯುಟಿ. ಕೆಂಡ ಸಂಪಿಗೆ ನಂತರ ಬಹಳ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿರುವ ಅದ್ಭುತ ನಟಿ. ಮೊದಲಿಗೆ ಆರ್‌ ಜೆ ಆಗಿ ರೇಡಿಯೊ ಮಿರ್ಚಿ ಯಲ್ಲಿ ವೃತ್ತಿ ಆರಂಭಿಸಿದ್ದ ಮಾನ್ವಿತಾ ನಂತರ ಕೆಂಡಸಂಪಿಗೆ’ ಚಿತ್ರಕ್ಕೆ ಆಡಿಶನ್ ನೀಡಿ ಆಯ್ಕೆ ಆದರು. ಕೆಂಡಸಂಪಿಗೆ’ ನಂತರ ಚೌಕ ಚಿತ್ರ ದಲ್ಲಿ ನಟಿಸಿದ್ದರು ಆದ್ರೂ ಇವ್ರ ವೃತ್ತಿ…

Read More

Saregamapa season 19 kannada winner: ಸರಿಗಮಪ ಸೀಸನ್ 19 ವಿನ್ನರ್ ಮತ್ತು ರನ್ನರ್ ಗೆ ಸಿಕ್ಕ ಬಹುಮಾನ ಹಾಗೂ ಹಣ ಎಷ್ಟು ಗೊತ್ತಾ?

Saregamapa season 19 kannada winner: ಸರಿಗಮಪ ಸೀಸನ್ 19 ಗ್ರಾಂಡ್ ಫಿನಾಲೆ ಎಪಿಸೋಡ್ ಇದೇ ಶನಿವಾರ ಮತ್ತು ಭಾನುವಾರ ದಂದು ಪ್ರಸಾರವಾಯಿತ್ತು. ಕನ್ನಡದ ಜನಪ್ರಿಯ Singing ಶೋ ಎಂದರೆ ಅದು ಜೀ ಕನ್ನಡದ ಸರಿಗಮಪ ಶೋ, ಈ ಶೋ ಈಗಾಗಲೇ ಸಾಕಷ್ಟು ಸೀಸನ್ ಗಳನ್ನು ಮುಗಿಸಿದ್ದು ಕಳೆದ ವರ್ಷ ಅಂದರೆ 2022 ಅಕ್ಟೋಬರ್ ನಲ್ಲಿ ಸರಿಗಮಪ ಲಿಟಲ್ ಚಾಂಪ್ ಸೀಸನ್ 19 ಶುರು ಮಾಡಿದ್ದು ಕರ್ನಾಟಕದ ಮೂಲೆ ಮೂಲೆ ಗಳಿಂದ ಪ್ರತಿಭೆಗಳನ್ನು ಹುಡುಕಿ ಒಳ್ಳೆ ಒಳ್ಳೆಯ…

Read More
Today Vegetable Rate

Today Vegetable Rate: ಇಂದಿನ ತರಕಾರಿ ರೇಟ್ ಎಷ್ಟಿದೆ ಗೊತ್ತಾ? ರಾಜ್ಯದಲ್ಲಿ ತರಕಾರಿಯ ಬೆಲೆ ಹೀಗಿದೆ ನೋಡಿ

Today Vegetable Rate: ದಿನನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಲೇ ಬರುತ್ತಿದೆ ಆಗಸ್ಟ್ 1ನೇ ತಾರೀಖಿನಿಂದ ಹಾಲಿನ ದರ ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಿಗೆ ಆಯಿತು, ತರಕಾರಿ ಬೆಲೆಗಳು ಕೂಡ ಏರಿಕೆಯಾಗಿದೆ ಇಂದು ತರಕಾರಿಯ ದರ ಎಷ್ಟಿದೆ ನೋಡೋಣ ಬನ್ನಿ, ಮುಂದೆ ಓದಿ.. ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 24 ₹ 28 ಟೊಮೆಟೊ ₹ 148  ₹…

Read More

ನಿಜವಾಗ್ತಿದ್ಯ ಕೋಡಿ ಶ್ರೀಗಳು ನುಡಿದ ಭವಿಷ್ಯ; ಇಸ್ರೇಲ್ ಹಾಗೂ ಪ್ಯಾಲೇಸ್ತೇನ್ 2ದೇಶಗಳ ನಡುವಿನ ಯುದ್ಧ ಇದಕ್ಕೆ ಸಾಕ್ಷಿನಾ?

ಸ್ನೇಹಿತರೆ ತಮ್ಮಲ್ಲರಿಗೂ ಗೊತ್ತಿರುವಂತೆ ತಮ್ಮ ಭವಿಷ್ಯವಾಣಿಯಿಂದಲೇ ಹೆಚ್ಚು ಸುದ್ದಿಯಲ್ಲಿರುವ ಹಾಸನದ ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ಮಹಾ ಸ್ವಾಮೀಜಿಗಳು ಮತ್ತೊಂದು ಭಯಾನಕ ಭವಿಷ್ಯವನ್ನು ನುಡಿದಿದ್ದರು. ಹೌದು ಈಗಾಗಲೇ ಅವ್ರು ನುಡಿದಿದ್ದ ಎರಡು ಭವಿಷ್ಯಗಳು ನಿಜವಾಗಿವೆ. ಇದರ ಬೆನ್ನಲೇ ಜಗತ್ತಿಗೆ ಮತ್ತೊಂದು ಗಂಡಾಂತರ ಎದುರಾಗಲಿದೆ ಎಂದಿದ್ದರು. ಈ ಹಿಂದೆ ಅವ್ರು ಹೇಳಿದಂತೆ ರಾಜ್ಯದಲ್ಲಿ ಬಹುಮತದ ಸರ್ಕಾರ ಬಂದಿದೆ. ಈ ವರ್ಷದಲ್ಲಿ ದೊಡ್ಡ ಅವಘಡ ನಡೆಯುತ್ತದೆ ಎಂದು ಹೇಳಿದ್ರು, ಅದರಂತೆ ಒಡಿಶಾದಲ್ಲಿ ರೈಲು ದುರಂತವು ಸಂಭವಿಸಿದೆ. ಇದೀಗ ನಡೆಯುತ್ತಿರುವ ಘಟನೆಯೊಂದನ್ನ…

Read More
Best LIC Insurance Plans

LIC ಲೈಫ್ ಇನ್ಸೂರೆನ್ಸ್ 5 ವಿಮಾ ಉತ್ತಮ ಸ್ಕೀಮ್ ಗಳ ಬಗ್ಗೆ ತಿಳಿಯಿರಿ.

ಹಣವನ್ನು ಉಳಿತಾಯ ಮಾಡಬೇಕು ಎಂಬುದು ಪ್ರತಿಯೊಬ್ಬರ ಕನಸು. ಹೇಗೆ ಎಂಬುದು ಮಾತ್ರ ಬಹಳ ಜನರಿಗೆ ಗೊಂದಲ ಇರುತ್ತದೆ. ಎಲ್ಲಿ ಹಣ ಹೂಡಿಕೆ ಮಾಡಿದರೆ ನಮಗೆ ಹೆಚ್ಚಿನ ಲಾಭ ಸಿಗುವ ಸಾಧ್ಯತೆ ಇದೆ ಎಂಬುದನ್ನು ನೋಡಿ ಹಣ ಹೂಡಿಕೆ ಮಾಡಬೇಕು. ಇಂದು ಹಣ ಉಳಿತಾಯ ಮಾಡಲು ಹಲವಾರು ಬಗೆಯ ಯೋಜನೆಗಳು ಲಭ್ಯವಿದೆ. ಇನ್ಸೂರೆನ್ಸ್ ಪಾಲಿಸಿಗಳು ಷೇರು ಮಾರುಕಟ್ಟೆ ಬ್ಯಾಂಕ್ ನಲ್ಲಿ ಹಲವು ಸ್ಕೀಮ್ ಗಳು ಹಣವನ್ನು ಹೂಡಿಕೆ ಮಾಡಲು ಇವೆ. ಆದರೆ ನಮಗೆ ಎಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ…

Read More
First PU Exam Time Table in Karnataka

ಫೆಬ್ರವರಿ 13 ರಿಂದ ಆರಂಭವಾಗುವ ಪ್ರಥಮ ಪಿಯು ಪರೀಕ್ಷೆ ವೇಳಾಪಟ್ಟಿಯನ್ನು ವೀಕ್ಷಿಸಿ.

ಇದೀಗ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2023-24ನೇ ಶೈಕ್ಷಣಿಕ ವರ್ಷದ ಕರ್ನಾಟಕ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕ ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು 2024 ನೇ ವರ್ಷದಲ್ಲಿ ಫೆಬ್ರವರಿ 13 ರಿಂದ 28 ರವರೆಗೆ ತಮ್ಮ ವಾರ್ಷಿಕ ಪರೀಕ್ಷೆಯನ್ನು ನೀಡಬೇಕಾಗುತ್ತದೆ. ನೀವು ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಹೋದರೆ, ನೀವು ವೇಳಾಪಟ್ಟಿಯನ್ನು ಪರಿಶೀಲಿಸಬಹುದು. ಪರೀಕ್ಷೆಯ ವಿಷಯವನ್ನು ಕ್ರಮವಾಗಿ ಆಯೋಜಿಸಲಾಗಿದೆ, ಆದ್ದರಿಂದ ನಿಮ್ಮ ಪರೀಕ್ಷೆಗಳನ್ನು ಯಾವಾಗ ನಿಗದಿಪಡಿಸಲಾಗಿದೆ ಎಂಬುದನ್ನು ನೀವು ಸುಲಭವಾಗಿ…

Read More