ವರುಣ್ – ವರ್ಷ ಲವ್ ಬ್ರೇಕಪ್.! ಸೋಶಿಯಲ್ ಮೀಡಿಯಾ ಸ್ಟಾರ್ ನಡುವೆ ಆಗಿದ್ದೇನು ಗೊತ್ತಾ? ವರ್ಷಾಗೆ ವರುಣ್ ಮೋಸ ಮಾಡಿದ್ನಾ?

ಸ್ನೇಹಿತರೆ ಡಿಜಿಟಲ್‌ ಯುಗದಲ್ಲಿ ಪ್ರೀತಿ ಪ್ರೇಮ ಎಲ್ಲ ಸಾಮಾನ್ಯವಾಗಿದೆ. ಅದರಲ್ಲೂ ಒಂದು ತಾಸಿಗೆ ಲವ್‌ ಇನ್ನೊಂದು ತಾಸಿಗೆ ಬ್ರೇಕಪ್‌ ಎನ್ನುವಂತಾಗಿದೆ. ಹಾಗಂತ ನಿಜವಾದ ಪ್ರೀತಿ ಆಗುವುದೇ ಇಲ್ಲ ಅಂತ ಹೇಳೋಕಾಗಲ್ಲ. ಆಗುತ್ತೆ, ಆದರೆ ಅದು ನೂರಾರು ಜೋಡಿಗಳಲ್ಲಿ, ಕೆಲವರಲ್ಲಿ ಮಾತ್ರ ನಿಜವಾದ ಪ್ರೀತಿ ಇರುತ್ತದೆ. ಪ್ರೀತಿ ಕುರುಡು ಎನ್ನುವ ಮಾತಿನಂತೆ ಪ್ರೀತಿಸಿದವರನ್ನು ಹುಚ್ಚರಂತೆ ನಂಬುವವರು ಇದ್ದಾರೆ. ಸದ್ಯದ ಸ್ಥಿತಿಯಲ್ಲಿ ಎಲ್ಲವೂ ಸತ್ಯವಲ್ಲ. ಹಾಗಂತ ಎಲ್ಲವೂ ಸುಳ್ಳಲ್ಲ. ಯಾಕಂದ್ರೆ ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮಿಡಿಯಾಗಳೇ ಎಷ್ಟೋ ಜನರ ಜೀವನವಾಗಿವೆ….

Read More
Yuva nidhi scheme

ಯುವಕ ಯುವತಿಯರಿಗೆ ಮತ್ತೊಂದು ಗುಡ್ ನ್ಯೂಸ್; ರಾಷ್ಟ್ರೀಯ ಯುವದಿನದಂದು ಯುವ ನಿಧಿ ಯೋಜನೆ ಜಾರಿ

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಯುವನಿಧಿ ಯೋಜನೆಯ(Yuva nidhi scheme) ಸೌಲಭ್ಯ ದೊರೆಯಲು ಬಾಕಿ ಇದ್ದು ಇದೀಗ ನಿರುದ್ಯೋಗ ಯುವಕ ಯುವತಿಯರಿಗೆ ಅರ್ಜಿ ಸಲ್ಲಿಕೆ ಮಾಡಲು ಕೂಡ ಅವಕಾಶ ನೀಡಲಾಗಿದೆ. ಈ ಯೋಜನೆ ಮೂಲಕ 3,000 ರೂಪಾಯಿ ಮತ್ತು 1,500 ರೂಪಾಯಿ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ‌. ಇನ್ನು ಉದ್ಯೋಗ ಸಿಗದೇ ಇದ್ದವರು ಈ ಯೋಜನೆಯಡಿ ಮಾಸಿಕ ಹಣ ಪಡೆಯಲು ಅರ್ಹರಾಗಿದ್ದು ಅರ್ಜಿ ಸಲ್ಲಿಸುವ ಫಲಾನುಭವಿಗಳು 2022-23 ಶೈಕ್ಷಣಿಕ ವರ್ಷದಲ್ಲಿ ಡಿಪ್ಲೊಮಾ ಅಥವಾ ಪದವಿ ಪಾಸಾಗಿದ್ದರೆ ಮಾತ್ರ ನೊಂದಣಿ…

Read More
Week52 Kannada serial TRP

ಬಿಗ್ ಬಾಸ್ ನ ಹಿಂದಿಕ್ಕಿ ಟಿ.ಆರ್.ಪಿ ಹೆಚ್ಚಿಸಿಕೊಂಡ ಸೀತಾರಾಮ ಧಾರಾವಾಹಿ; ಬಿಗ್ ಬಾಸ್ ಗೆ ಸಿಕ್ಕ ಟಿ.ಆರ್.ಪಿ ಎಷ್ಟು?

ಪ್ರತಿ ವಾರ ಟಿ.ಆರ್.ಪಿ ಬಿಡುಗಡೆಯಾಗುತ್ತದೆ. ಟಿ.ಆರ್.ಪಿ ಯು ಎಲ್ಲಾ ಧಾರಾವಾಹಿಗಳು ಹಾಗೂ ಶೋಗಳಿಗೆ ತುಂಬಾ ಮುಖ್ಯ. ಕೆಲವು ಧಾರಾವಾಹಿಗಳು ಕಡಿಮೆ ಟಿ.ಆರ್.ಪಿ ಪಡೆದು ಕೆಲ ತಿಂಗಳುಗಳಲ್ಲೇ ಮುಕ್ತಾಯವಾಗಿದೆ. ಇನ್ನೂ ಟಿ.ಆರ್.ಪಿ ಅನ್ನುವುದು ಪ್ರತಿವಾರ ಕೂಡ ಬದಲಾವಣೆ ಆಗುತ್ತಿರುತ್ತದೆ ಒಂದು ವಾರ ಟಾಪ್ ನಲ್ಲಿ ಇದ್ದಂತ ಧಾರಾವಾಹಿಗಳು ಮುಂದಿನ ವಾರ ಕೆಳಗೆ ಕುಸಿಯಬಹುದು ಹಾಗೆ ಕೆಳಗೆ ಇದ್ದಂತ ಧಾರಾವಾಹಿಗಳು ಟಾಪ್ ಸ್ಥಾನವನ್ನು ಪಡೆಯಬಹುದು. ಇನ್ನೂ ಕೆಲ ತಿಂಗಳುಗಳಿಂದ ನಂಬರ್ ಒನ್ ಕನ್ನಡ ಧಾರಾವಾಹಿ ಆಗಿರುವ ಪುಟ್ಟಕ್ಕನ ಮಕ್ಕಳು ಈ…

Read More
Residential Schools

2024-25 ನೇ ಸಾಲಿನ ವಸತಿ ಶಾಲೆಗಳಿಗೆ ಆರನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ರಾಜ್ಯದ ಹಿಂದುಳಿದ ವರ್ಗಗಳ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ಸಲುವಾಗಿ ವಸತಿ ಶಾಲೆಗಳು ಆರಂಭ ಆದವು. ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಡಿಯಲ್ಲಿ 123 ವಿವಿಧ ವಸತಿ ಶಾಲೆಗಳು ಇವೆ. ಪ್ರತಿ ಮಗುವೂ ಶಿಕ್ಷಣದಿಂದ ವಂಚಿತ ಆಗಬಾರದು ಎಂದು ಸರ್ಕಾರ ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಉಚಿತ ವಸತಿ ಶಾಲೆಗಳು ಸಹ ಒಂದು. ಈಗಾಗಲೇ ಈ ಯೋಜನೆ ಹಲವಾರು ವರ್ಷಗಳಿಂದ ಜಾರಿಯಲ್ಲಿ ಇದೆ. ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಒಳ್ಳೆಯ ಊಟ ಹಾಗೂ ವಸತಿ ನೀಡುತ್ತಾರೆ.  ಅಲ್ಪಸಂಖ್ಯಾತರ ನಿರ್ದೇಶನಾಲಯದ…

Read More

ನವರಾತ್ರಿಯಲ್ಲಿ ಈ ತಪ್ಪುಗಳನ್ನು ಮಾಡಿದರೆ ಕಷ್ಟ ಬೆನ್ನಟ್ಟಿ ಬರುವುದು ಗ್ಯಾರಂಟಿ. ಎಂದಿಗೂ ಕೂಡ ಈ ತಪ್ಪುಗಳನ್ನ ಮಾಡಬೇಡಿ.

ಮನುಷ್ಯ ಅಂದಮೇಲೆ ತಪ್ಪು ಮಾಡುವುದು ಸಹಜ. ಆದರೆ ಪ್ರತಿ ಬಾರಿ ತಪ್ಪು ಮಾಡುವುದು ಒಳ್ಳೆಯದಲ್ಲ. ಸಮಯ ಸಂದರ್ಭ ಅಂತ ನೋಡಿಕೊಳ್ಳಬೇಕು. ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವೊಂದು ತಪ್ಪುಗಳು ಜೀವನದಲ್ಲಿ ನಡೆದು ಹೋಗುತ್ತದೆ ಕಾಕತಾಳಿಯ ಎನ್ನುವಂತೆ ನಮಗೆ ಅರಿವಿಲ್ಲದಂತೆ ಭಗವಂತ ನಮ್ಮ ಕೈಯಿಂದ ತಪ್ಪನ್ನು ಮಾಡಿಸುತ್ತಾನೆ. ಆದರೆ ನವರಾತ್ರಿಯಂದು ಈ ತಪ್ಪುಗಳನ್ನ ಖಂಡಿತವಾಗಲೂ ಮಾಡಬೇಡಿ. ನವರಾತ್ರಿ(Navratri) ಎಂದರೆ ಶ್ರೀ ಶಕ್ತಿಯಾದ ದುರ್ಗಾದೇವಿಯ 9 ಅವತಾರಗಳು. ಇಂತಹ ವಿಶೇಷವಾದ ದಿನಗಳಂದು ಈ ತಪ್ಪುಗಳನ್ನು ಮಾಡಬೇಡಿ. ಹಾಗಾದರೆ ಯಾವ ತಪ್ಪುಗಳನ್ನು ಮಾಡಬಾರದು…

Read More
Truecaller new ai feature update

ಟ್ರೂ ಕಾಲರ್ ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡಿದೆ. ಈ ಫೀಚರ್‌ಗಳ ಬಗ್ಗೆ ತಿಳಿದರೆ ನಿಮಗೆ ಖುಷಿ ಆಗುತ್ತದೆ.

ಟ್ರೂ ಕಾಲರ್ ಅಪ್ಲಿಕೇಶನ್ ನಮ್ಮ ಮೊಬೈಲ್ ನಂಬರ್ ಗೆ Unkown ನಂಬರ್ ನಿಂದ ಫೋನ್ ಅಥವ ಮೆಸೇಜ್ ಬಂದರೆ ಪತ್ತೆ ಹಚ್ಚುವ ಅಪ್ಲಿಕೇಶನ್ ಆಗಿದ್ದು. ಇದರಿಂದ ನಾವು Fake Number ನಿಂದ ಫೋನ್ ಅಥವಾ ಮೆಸೇಜ್ ಬಂದರೆ ನಾವು ಈ ಆ್ಯಪ್ ಮೂಲಕ ಪತ್ತೆ ಹಚ್ಚಬಹುದು. ಈಗ fake call ಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಇದು ಅದಕ್ಕೆ ಬಹಳ use ಆಗಿದೆ. ಯಾವುದೇ ಅಪ್ಲಿಕೇಶನ್ ಅಪ್ಡೇಟ್ ಆಗುವ ಸಮಯದಲ್ಲಿ ಒಂದಿಷ್ಟು ಹೊಸ ಫೀಚರ್‌ಗಳನ್ನು ನೀಡುವುದು ಸಾಮಾನ್ಯವಾಗಿದೆ….

Read More

2 ಸಾವಿರ ಪ್ರತಿ ತಿಂಗಳು ನಿಮ್ಮ ಅಕೌಂಟ್ ಗೆ ಬರ್ಬೇಕು ಅಂದ್ರೆ ಏನ್ ಮಾಡ್ಬೇಕು? ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಬೇಕು ಈ ಕಾರ್ಡ್

ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿಯೇನೋ ಹಿಡಿದಿದೆ. ಆದ್ರಿಗ ಸರ್ಕಾರ ರಚನೆಗೂ ಮುನ್ನವೆ ಚುನಾವಣೆಗೂ ಮುನ್ನವೇ ನೀಡಿದ ಗ್ಯಾರಂಟಿ ಯೋಜನೆಗಳು ಸಾಕಷ್ಟು ಸೌಂಡ್ ಮಾಡ್ತಿವೆ. ಹೌದು ಅದು ಫ್ರಿ ಇದು ಫ್ರೀ ಅಂತ ಹೇಳಿದ್ದೆ ಈಗ ಸರ್ಕಾರಕ್ಕೆ ಮುಳುವಾಗುವಂತೆ ಕಾಣಿಸುತ್ತಿದ್ದೂ, ಕೆಲವೊಂದು ಯೋಜನೆಗಳು ಹೊಡೆತ ನೀಡುವ ಲಕ್ಷಣಗಳು ಕೂಡ ಕಾಣ್ತಿವೆ. ಇನ್ನು ಅದ್ರಲ್ಲಿ ಒಂದು ಪ್ರಮುಖ ಯೋಜನೆ ಅಂದ್ರೇ ಅದು ಗೃಹ ಲಕ್ಷ್ಮಿ, ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ ಗಳಲ್ಲಿ ಮಹಿಳೆಯರನ್ನ ಹೆಚ್ಚು ಆಕರ್ಷಸಿದ ಯೋಜನೆ…

Read More

ಮೊದಲನೇ ಹೆಂಡತಿ ಬದುಕಿರುವಾಗಲೇ ಎರಡನೇ ಮದುವೆಯಾದ ಪತ್ನಿಗೆ ಕಾನೂನಿನ ಪ್ರಕಾರ ಗಂಡನ ಪಿಂಚಣಿಯಲ್ಲಿ ಯಾವುದೇ ಅಧಿಕಾರವಿರುವುದಿಲ್ಲ, ಹೈಕೋರ್ಟ್ ಮಹತ್ವದ ತೀರ್ಪು

ಹೌದು ಸ್ನೇಹಿತರೆ, ಮೊದಲ ಹೆಂಡತಿ ಬದುಕಿರುವಾಗಲೇ ಎರಡನೇ ಮದುವೆಯಾದರೆ, ಆ ಎರಡನೇ ಹೆಂಡತಿಗೆ ಗಂಡನ ಪಿಂಚಣಿಯಲ್ಲಿ ಯಾವುದೇ ಅಧಿಕಾರವಿರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಯಾವುದೇ ಕಾರಣಕ್ಕೂ ಎರಡನೇ ಹೆಂಡತಿಗೆ ಗಂಡನ ಕುಟುಂಬದ ಪಿಂಚಣಿಯಲ್ಲಿ ಕಿಂಚಿತ್ತು ಸಹ ಅಧಿಕಾರವಿರುವುದಿಲ್ಲ ಅದೇನಿದ್ದರೂ ಸಹ ಮೊದಲನೇ ಹೆಂಡತಿಗೆ ಮಾತ್ರ ದೊರೆಯುತ್ತದೆ ಎಂದು ಹೈ ಕೋರ್ಟ್ ಕಟ್ಟುನಿಟ್ಟಾಗಿ ತೀರ್ಪನ್ನು ನೀಡಿದೆ. ಹೌದು ಇತ್ತೀಚಿಗೆ ಅಕ್ರಮ ಸಂಬಂಧಗಳು ಹೆಚ್ಚಾಗುತ್ತಿವೆ ಹಾಗೆ ಮೊದಲನೇ ಹೆಂಡತಿ ಬದುಕಿರುವಾಗಲೇ ಎರಡನೇ ಮದುವೆಯಾಗುವುದು ಕೂಡ ಹೆಚ್ಚಾಗಿ…

Read More
PM Mudra Scheme Loan

ಪಿಎಂ ಮುದ್ರಾ ಯೋಜನೆಯಲ್ಲಿ ಯಾವುದೇ ಪತ್ರವನ್ನು ಅಡ ಇಡದೆಯೆ ಸಿಗುತ್ತದೆ 10 ಲಕ್ಷ ರೂಪಾಯಿ ಸಾಲ

ಸಾಮಾನ್ಯವಾಗಿ ನಾವು ಯಾವುದೇ ಬ್ಯಾಂಕ್ ಅಥವಾ ಯಾವುದೇ ದಲ್ಲಾಳಿಗಳ ಬಳಿ ಸಾಲ ಪಡೆದುಕೊಳ್ಳಬೇಕು ಎಂದರೆ ನಮ್ಮ ಮನೆ ಪತ್ರ ಅಥವಾ ನಮ್ಮ ಜಾಮೀನಿನ ಪಾತ್ರವನ್ನು ಅಡ ಇಟ್ಟು ನಂತರ ಸಾಲ ತೆಗೆದುಕೊಳ್ಳಬೇಕು. ಆದರೆ ಕೇಂದ್ರ ಸರ್ಕಾರವು ಈಗ ಯಾವುದೇ ಪತ್ರವನ್ನು ಅಥವಾ ಒಡವೆಯನ್ನು ಅಡ ಇಡದೆ ನಿಮಗೆ ಬರೋಬ್ಬರಿ 10 ಲಕ್ಷ ರುಪಾಯಿ ಸಾಲವನ್ನು ನೀಡುತ್ತಿದೆ. ಕಡಿಮೆ ಬಡ್ಡಿದರದಲ್ಲಿ ಅಥವಾ ಯಾವುದೇ documents ನೀಡದೆ ಎಲ್ಲಿ ಸಾಲವನ್ನು ಪಡೆಯುವುದು ಎಂದು ನೀವು ಯೋಚಿಸುತ್ತಾ ಇದ್ದರೆ ಈಗಲೇ ಪಿಎಂ…

Read More
Loan Up to 5 Lakh Without Interest

ಮಹಿಳೆಯರಿಗೆ ಲಖ್ಪತಿ ದೀದಿ ಯೋಜನೆಯಲ್ಲಿ 5 ಲಕ್ಷ ರೂಪಾಯಿಯ ವರೆಗೆ ಬಡ್ಡಿರಹಿತ ಸಾಲ ಸಿಗುತ್ತದೆ.

ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಿ ಬದುಕಬೇಕು ಎಂದು ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಈಗ ರಾಜ್ಯ ಮತ್ತು ಕೇಂದ್ರ ಸರಕಾರಗಳು ಸೇರಿ ಲಖ್ಪತಿ ದೀದಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿಯಬಹುದು. ಏನಿದು ಲಖ್ಪತಿ ದೀದಿ ಯೋಜನೆ?: ಈ ಯೋಜನೆಯು ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡುವ ಯೋಜನೆ ಆಗಿದ್ದು ಈ ಯೋಜನೆಯಲ್ಲಿ ಮಹಿಳೆಯರ ಉದ್ಯಮ್ಯಕ್ಕೆ 1 ಲಕ್ಷ…

Read More