Hardik Pandya Divorce

ಹಾರ್ದಿಕ್ ಪಾಂಡ್ಯ ಡಿವೋರ್ಸ್ ವದಂತಿ; ಹೆಂಡತಿಗೆ ವಿಚ್ಛೇದನ ಕೊಟ್ಟರೆ 70% ಆಸ್ತಿ ಕಳೆದುಕೊಳ್ಳಲಿದ್ದಾರೆ ಹಾರ್ದಿಕ್

ಹೌದು, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಐಪಿಎಲ್ 2024 ಒಂದು ಕಠಿಣ ಋತುವಾಗಿತ್ತು. ತಂಡವು ಕೇವಲ 4 ಗೆಲುವುಗಳೊಂದಿಗೆ ಕೊನೆಗೊಂಡಿತು. ಈ ದುರ್ಬಲ ಪ್ರದರ್ಶನದಿಂದಾಗಿ, ರೋಹಿತ್ ಶರ್ಮಾ ಅವರಿಂದ ನಾಯಕತ್ವ ವಹಿಸಿಕೊಂಡ ನಂತರ ಅಭಿಮಾನಿಗಳಿಂದ ಟೀಕೆಗೆ ಒಳಗಾಗಿದ್ದರು. ಆದರೆ ಕ್ರಿಕೆಟ್ ಮೈದಾನದ ಹೊರಗೂ ಪಾಂಡ್ಯ ಅವರಿಗೆ ವೈಯಕ್ತಿಕ ಸವಾಲುಗಳಿವೆ ಎಂಬ ಊಹಾಪೋಹೆಗಳು ಹರಡುತ್ತಿವೆ. ಕೆಲವು ವರದಿಗಳು ಅವರ ಪತ್ನಿ ನತಾಶಾ ಸ್ಟಾನ್ಕೋವಿಕ್ ಅವರೊಂದಿಗಿನ ಸಂಬಂಧದಲ್ಲಿ ಒಡಕುಗಳಿವೆ ಎಂದು ಸೂಚಿಸುತ್ತದೆ. ಈ ವದಂತಿಗಳಿಗೆ ಯಾವುದೇ ಖಚಿತವಾದ…

Read More
Post Office Recruitment

ಅಂಚೆ ಇಲಾಖೆಯಲ್ಲಿ 40,000 ಗ್ರಾಮೀಣ ಡಾಕ್ ಸೇವಕ ಹುದ್ದೆಗಳ ಅಧಿಸೂಚನೆ ಹೊರಡಿಸಲಿದೆ.

ಅಂಚೆ ಇಲಾಖೆಯಲ್ಲಿ ಕೆಲಸ ಮಾಡಬೇಕು ಎಂದುಕೊಂಡವರಿಗೆ 40,000 ಗ್ರಾಮೀಣ ಡಾಕ್ ಸೇವಕ ಹುದ್ದೆಗಳ ಅರ್ಜಿ ಗೆ ಅಧಿಸೂಚನೆ ಹೊರಡಿಸಲಿದೆ. ಹುದ್ದೆಗಳ ಬಗ್ಗೆ ಪೂರ್ಣ ವಿವರಗಳು ಇಲ್ಲಿವೆ. ಹುದ್ದೆಗಳ ವಿವರ ಇಲ್ಲಿದೆ:- ಅಂಚೆ ಇಲಾಖೆಯಲ್ಲಿ ಬ್ರಾಂಚ್ ಪೋಸ್ಟ್ ಮಾಸ್ಟರ್ಸ್, ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ಸ್, ಡಾಕ್ ಸೇವಕ್ ಮತ್ತು ಶಾಖಾ ಅಂಚೆ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗುತ್ತದೆ. ಪೋಸ್ಟ್ ಹುದ್ದೆಗಳ ನೇಮಕಾತಿ 2024ಕ್ಕೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆ…

Read More
Kavya Ys Ifs

ಸತತ ಪರಿಶ್ರಮದಿಂದ IFS ನಲ್ಲಿ ರಾಷ್ಟ್ರಕ್ಕೆ 7 ನೇ ಸ್ಥಾನಗಳಿಸಿದ ಕನ್ನಡತಿ ವೈ.ಎಸ್.ಕಾವ್ಯ.

Kavya Ys Ifs: ಬದುಕಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸಬೇಕು ಎಂಬ ಛಲ ಹೊತ್ತ ವೈ.ಎಸ್ .ಕಾವ್ಯ ಅವರು ಕುಟುಂಬದ ಬೆಂಬಲದಿಂದ ಈಗ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಸತತ ಪರಿಶ್ರಮದಿಂದ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿದ್ದಾರೆ. ವೈ.ಎಸ್ .ಕಾವ್ಯ ಅವರ ಸಾಧನೆಯ ಹಾದಿಯ ಬಗ್ಗೆ ತಿಳಿಯೋಣ. ವೈ.ಎಸ್ .ಕಾವ್ಯ ಅವರ ಶಿಕ್ಷಣ ಬದುಕಿನ ನೋಟ :- ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ವಿ.ಯರದಕೆರೆ ಎಂಬ ಹಳ್ಳಿಯಲ್ಲಿ ಜನಿಸಿದವರು. ಇವರ ತಂದೆ ಸೋಮಶೇಖರಪ್ಪ, ತಾಯಿ ರತ್ನಮ್ಮ ಹಾಗೂ ಇವರ ಸಹೋದರಿ ವೈ.ಎಸ್…

Read More
Honor Magic 6 Pro

180MP ಕ್ಯಾಮೆರಾ ಹೊಂದಿರುವ ಹೊಸ ಫೋನ್ ಅನ್ನು ಬಿಡುಗಡೆ ಮಾಡುತ್ತಿರುವ Honor

ಭಾರತವು ಹೆಚ್ಚು ನಿರೀಕ್ಷಿತ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್, Honor Magic 6 Pro ಅನ್ನು ಪರಿಚಯಿಸುತ್ತಿದೆ. Honor Magic 6 Pro ಸುಧಾರಿತ ವೈಶಿಷ್ಟ್ಯಗಳು ಮತ್ತು ವಿಶೇಷಣಗಳನ್ನು ಹೊಂದಿದ್ದು, ಅದು ಸ್ಮಾರ್ಟ್‌ಫೋನ್ ಉದ್ಯಮವನ್ನು ಸಮರ್ಥವಾಗಿ ನಿಭಾಯಿಸುತ್ತಿದೆ. ಭಾರತೀಯ ಗ್ರಾಹಕರಿಗೆ ಇತ್ತೀಚಿನ ತಂತ್ರಜ್ಞಾನ ಮತ್ತು ನವೀನ ವಿನ್ಯಾಸವನ್ನು ಒದಗಿಸುವ ಗುರಿಯನ್ನು ಹಾನರ್ ಹೊಂದಿದೆ. ಹಾನರ್ Magic 6 Pro ನ ಭಾರತೀಯ ಬಿಡುಗಡೆ ಮತ್ತು ಲಭ್ಯತೆಯ ಕುರಿತು ತಿಳಿದುಕೊಳ್ಳಿ. ಕಂಪನಿಯು ಈಗ ತನ್ನ ಫೋನ್ ಅನ್ನು ಜಾಹೀರಾತು ಮಾಡುತ್ತಿದೆ. ಕಂಪನಿಯು…

Read More
Driving license New Rules

ಜೂನ್ 1 ರಿಂದ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಭಾರಿ ಬದಲಾವಣೆ! ಹೊಸ ನಿಯಮಗಳನ್ನು

ಈಗ ವಾಹನ ಚಲಾವಣೆಗೆ ವಯಸ್ಸಿನ ಮಿತಿ ಕೇವಲ ರೂಲ್ಸ್ ಬುಕ್ ನಲ್ಲಿ ಇದ್ದಂತೆ ಆಗಿದೆ. 5, 6 ತರಗತಿಯಲ್ಲಿ ಓದುತ್ತಿರುವ ಮಕ್ಕಳ ಸಹ ತಂದೆ ತಾಯಿಯ ಬೈಕ್ ಪಡೆದು ಓಡಿಸುತ್ತಾರೆ. ಆದರೆ ನಿಯಮದ ಪ್ರಕಾರ ಇದು ಅಪರಾಧ ಇಂತಹ ಹಲವು ಪ್ರಕರಣವು ಸರಕಾರದ ಗಮನಕ್ಕೆ ಬಂದಿರುವುದರಿಂದ ಈಗ ಸ್ಟ್ರಿಕ್ಟ್ ರೂಲ್ಸ್ ಜಾರಿಗೆ ತರುತ್ತಿದೆ. ಜೂನ್ 1 ರಿಂದ ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ ಮಾಡಿದರೆ ದಂಡ ವಿಧಿಸಲಾಗುತ್ತದೆ :- 18 ವರ್ಷಗಳ ಒಳಗಿನವರು ವಾಹನ ಚಾಲನೆ ಮಾಡಿದರೆ…

Read More
Rrc Ser Recruitment 2024

ಭಾರತೀಯ ರೈಲ್ವೆಯ ಆಗ್ನೇಯ ರೈಲ್ವೆಯಲ್ಲಿ ಸಹಾಯಕ ಲೋಕೋ ಪೈಲಟ್ ಮತ್ತು ಟ್ರೈನ್ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ; ಪೂರ್ತಿ ವಿವರ ಇಲ್ಲಿದೆ..

ಭಾರತೀಯ ರೈಲ್ವೆಯ ಆಗ್ನೇಯ ರೈಲ್ವೆ (SER) ತನ್ನ ಜಿಡಿಸಿಇ ಕೋಟಾ ಅಡಿಯಲ್ಲಿ ಸಹಾಯಕ ಲೋಕೋ ಪೈಲಟ್ ಮತ್ತು ಟ್ರೈನ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಅವಕಾಶದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rrcser.co.in ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 12, 2024 ಎಂದು ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ: ಅಧಿಕೃತ ವೆಬ್‌ಸೈಟ್ rrcser.co.in ಗೆ ಭೇಟಿ ನೀಡಿ. “ಆನ್‌ಲೈನ್ ಅರ್ಜಿ” ಟ್ಯಾಬ್ ಕ್ಲಿಕ್ ಮಾಡಿ. ಸಹಾಯಕ ಲೋಕೋ ಪೈಲಟ್…

Read More
Canara Bank Recruitment 2024

ಕೆನರಾ ಬ್ಯಾಂಕ್ 2024 ರಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಸುವರ್ಣ ಅವಕಾಶ!

ಅತ್ಯಂತ ಗೌರವಾನ್ವಿತ ಕೆನರಾ ಬ್ಯಾಂಕ್‌ನಲ್ಲಿ ಕಾರ್ಯದರ್ಶಿ ಹುದ್ದೆಗೆ ಅವಕಾಶ ಇದೆ. ನಿಮಗೆ ಆಸಕ್ತಿ ಇದ್ದರೆ, ನೀವು ಅಪ್ಲಿಕೇಶನ್ ಲಿಂಕ್ ಅನ್ನು ಇಲ್ಲಿ ನೋಡಬಹುದು. ಅಭ್ಯರ್ಥಿಯ ವರ್ಗವನ್ನು ಆಧರಿಸಿ ವಯಸ್ಸಿನ ಅವಶ್ಯಕತೆಯು ಬದಲಾಗುತ್ತದೆ. SC/ST ಅಭ್ಯರ್ಥಿಗಳಿಗೆ ವಯೋಮಿತಿ 28, ಇತರರಿಗೆ 25 ಆಗಿರುತ್ತದೆ. ಅರ್ಜಿದಾರರು B.Com ಪದವಿ ಹೊಂದಿರಬೇಕು. ಅರ್ಜಿದಾರರು ಬಲವಾದ ಕಂಪ್ಯೂಟರ್ ಕೌಶಲ್ಯಗಳ ಜೊತೆಗೆ ಖಾತೆಗಳು ಮತ್ತು ಆಡಳಿತದಲ್ಲಿ 2 ವರ್ಷಗಳ ಅನುಭವವನ್ನು ಹೊಂದಿರಬೇಕು. ಈ ಸ್ಥಾನಕ್ಕಾಗಿ ನೀವು ಅಕೌಂಟಿಂಗ್ ಸಾಫ್ಟ್‌ವೇರ್‌ನೊಂದಿಗೆ ಸ್ವಲ್ಪ ಅನುಭವವನ್ನು ಹೊಂದಿರಬೇಕು. ಆಯ್ಕೆಯಾದ…

Read More
Monsoon rains

ಜೂನ್ 1 ರಿಂದ ರಾಜ್ಯದಲ್ಲಿ ಮುಂಗಾರು ಮಳೆ ಆರಂಭ.. ಸಂತಸದಲ್ಲಿ ಕರುನಾಡು.

ಬರಗಲಾದ ಸ್ಥಿತಿಯಿಂದ ಕಂಗೆಟ್ಟ ಕರುನಾಡ ಜನತೆಗೆ ಈಗ ಹವಾಮಾನ ಇಲಾಖೆ ಶುಭ ಸುದ್ದಿ ನೀಡಿದ್ದು ಇದೆ ಬರುವ ಜೂನ್ 1 2024 ರಿಂದ ರಾಜ್ಯಕ್ಕೆ ಮುಂಗಾರು ಮಳೆ ಬರಲಿದೆ ಎಂದು ತಿಳಿಸಿದೆ. ಇದು ರಾಜ್ಯಾದ ರೈತರ ಪಾಲಿಗಂತೂ ಸಂತಸದ ಸುದ್ದಿ ಆಗಿದೆ. ಈಗಾಗಲೇ ಮುಂಗಾರು ಮಳೆಯ ಆರಂಭದ ಕೆಲಸಗಳಲ್ಲಿ ರಾಜ್ಯದ ರೈತರು ನಿರತರಾಗಿದ್ದು ಮುಂಗಾರು ಬರುವ ದಿನಕ್ಕೆ ಕಾಯುತ್ತಿದ್ದಾರೆ. ಹಲವು ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಣೆ ಆಗಿದೆ.:- ಕರ್ನಾಟಕಕ್ಕೆ ಇನ್ನು ಮುಂಗಾರು ಬಂದಿಲ್ಲ. ಆದರೆ ಈಗಾಗಲೇ ಹಲವು…

Read More
UPI Transaction Limit

ಆದಾಯ ತೆರಿಗೆ ಹಾಗೂ GST ಪ್ರಕಾರ UPI ವಹಿವಾಟಿನ ಮಿತಿಯ ಬಗ್ಗೆ ತಿಳಿಯಿರಿ

ಸಾಮಾನ್ಯವಾಗಿ ನಾವು ಯಾವುದೇ ಅಂಗಡಿ ಅಥವಾ ಮಾಲ್ ನಲ್ಲಿ ಹಣ ಪಾವತಿ ಮಾಡುವಾಗ UPI ಬಳಸುತ್ತೇವೆ. ಹಾಗೆಯೇ ನಮ್ಮ ಸ್ನೇಹಿತರಿಗೆ ಹಣ ಹಾಗೂ ನಮ್ಮ ಬಾಡಿಗೆ ಹಣ ಹೀಗೆ ಎಲ್ಲವನ್ನೂ without cash ಎಂದರೆ ಆನ್ಲೈನ್ UPI ಪೇಮೆಂಟ್ ಅಪ್ಲಿಕೇಶನ್ ಮೂಲಕ ಮಾಡುತ್ತೇವೆ. ಆದರೆ ನಾವು ವರುಷಕ್ಕೆ ಪಾವತಿಸುವ ಹಣಕ್ಕೆ ನಾವು ತೆರಿಗೆ ಕಟ್ಟಬೇಕಾಗುತ್ತದೆ. ತೆರಿಗೆ ರಹಿತವಾಗಿ ಏಷ್ಟು ಹಣವನ್ನು transaction ಮಾಡಬಹುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ. ತೆರಿಗೆ ನಿಯಮದ ಪ್ರಕಾರ ಒಂದು ದಿನಕ್ಕೆ…

Read More