ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ; ಲ್ಯಾಪ್ ಟಾಪ್ ಪಡೆಯೋದು ಹೇಗೆ? ಏನ್ ಮಾಡ್ಬೇಕು? ಕೊನೆ ದಿನ?

ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಇಲಾಖೆಯ ವತಿಯಿಂದ ಕಟ್ಟಡ ಕಾರ್ಮಿಕರು ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಸರ್ಕಾರ ಉಚಿತವಾಗಿ ಲ್ಯಾಪ್ ಟಾಪ್ ವಿತರಣೆ ಮಾಡುತ್ತಿದೆ. ಹೌದು ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸದಿಂದ ಹಿಂದೆ ಸರಿಯಬಾರದು, ಅಗತ್ಯ ಇರುವ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸದ ಸಲಕರಣೆಯನ್ನ ಈ ಹಿಂದಿನಿಂದಲೂ ಸರ್ಕಾರ ವಿತರಣೆ ಮಾಡುತ್ತಿದೆ. ಸಮವಸ್ತ್ರ, ನೋಟ್ ಬುಕ್ಸ್, ಪ್ರೋತ್ಸಾಹ ಧನ, ಸೇರಿದಂತೆ ಸಾಕಷ್ಟು ರೀತಿಯ ಸೌಲಭ್ಯಗಳನ್ನ ನಿಡ್ತಿದೆ. ಇನ್ನು ಇದೀಗ ಪ್ರಥಮ ಹಾಗೂ ದ್ವಿತೀಯ ಪಿಯುಸಿ…

Read More
Hyundai Creta Discount offer

ಜನವರಿ 2024 ರಲ್ಲಿ 50,000 ರೂ. ರಿಯಾಯಿತಿಯೊಂದಿಗೆ ಈ ಅದ್ಭುತ ಕಾರನ್ನು ಕೈಗೆಟುಕುವ ಬೆಲೆಯಲ್ಲಿ ಪಡೆದುಕೊಳ್ಳಲು ಇದು ಉತ್ತಮ ಅವಕಾಶವಾಗಿದೆ ತಪ್ಪಿಸಿಕೊಳ್ಳಬೇಡಿ!

ಹುಂಡೈ ಕ್ರೆಟಾ ಈ ಹೊಸ ವರ್ಷದಲ್ಲಿ ನಿಮ್ಮೆಲ್ಲರಿಗೂ ಅದ್ಭುತವಾದ ರಿಯಾಯಿತಿಯನ್ನು ಹೊತ್ತು ಬಂದಿದೆ ಹ್ಯುಂಡೈ ಕ್ರೆಟಾದ ಎಲ್ಲಾ ಅಭಿಮಾನಿಗಳಿಗೆ ಈ ಅದ್ಭುತ ಕೊಡುಗೆಯನ್ನು ಪಡೆದುಕೊಳ್ಳಲು ಇದು ಉತ್ತಮ ಅವಕಾಶವಾಗಿದೆ. ನೀವು ಡೀಲರ್‌ಶಿಪ್‌ನಲ್ಲಿ ನಿಮ್ಮ ಹಳೆಯ ಹೋಂಡಾ ಕ್ರೆಟಾದಲ್ಲಿ ವ್ಯಾಪಾರ ಮಾಡಿದರೆ, ದೊಡ್ಡ ರಿಯಾಯಿತಿ ಕೊಡುಗೆ, ನಗದು ರಿಯಾಯಿತಿ ಮತ್ತು ₹ 50000 ವರೆಗಿನ ಬೋನಸ್‌ನಂತಹ ಕೆಲವು ಉತ್ತಮ ಕೊಡುಗೆಯನ್ನು ಪಡೆದುಕೊಳ್ಳಬಹುದು. ಹೊಸ ವರ್ಷದ ಆರಂಭದಲ್ಲಿ ನೀವು ಈ ಕಾರನ್ನು ಖರೀದಿಸಲು ಬಯಸಿದರೆ, ಲಾಭ ಪಡೆಯಲು ಇದೊಂದು ಉತ್ತಮ…

Read More
PM Kisan Yojana

PM Kisan Yojana: ಮಹಿಳಾ ರೈತರಿಗೆ ಹಣದ ಸಹಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿರುವ ಸರ್ಕಾರ

ಪ್ರಧಾನಮಂತ್ರಿ ಕಿಸಾನ್ ಯೋಜನೆ ಕುರಿತು ಮಾಹಿತಿಯನ್ನು ತಿಳಿಯೋಣ. ಸರ್ಕಾರ ಈ ಮಧ್ಯಂತರ ಬಜೆಟ್‌ನಲ್ಲಿ ಮಹಿಳಾ ಫಲಾನುಭವಿಗಳಿಗೆ ನೀಡುವ ಆರ್ಥಿಕ ಸಹಾಯವನ್ನು ದ್ವಿಗುಣಗೊಳಿಸುವ ಯೋಜನೆಯನ್ನು ಹೊಂದಿದೆ. ಬಜೆಟ್ ಅನ್ನು ಫೆಬ್ರವರಿ 1 ರಂದು ಮಂಡಿಸಲು ನಿರ್ಧರಿಸಲಾಗಿದೆ, ಬಜೆಟ್ ಅಧಿವೇಶನವು ಜನವರಿ 31 ರಿಂದ ಫೆಬ್ರವರಿ 9 ರವರೆಗೆ ನಡೆಯುತ್ತದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜನವರಿ 31 ರಂದು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸರ್ಕಾರವು ಫೆಬ್ರವರಿ 1 ರಂದು ತನ್ನ ಅಂತಿಮ ಬಜೆಟ್ ಅನ್ನು ಮಂಡಿಸಲಿದೆ….

Read More

Tirupati: ಭಕ್ತರಿಗೆ ದರ್ಶನ ಬೇಗ ನೀಡಲು ಮಹತ್ವದ ನಿರ್ಧಾರ ತೆಗೆದುಕೊಂಡ ತಿರುಪತಿ ದೇವಾಲಯ ಸಮತಿ. ಭಕ್ತಾಧಿಗಳಿಗೆ ಹೊಸ ರೂಲ್ಸ್!

Tirupati: ದೇಶದ ಅತ್ಯಂತ ಶ್ರೀಮಂತ ದೇವಾಲಯ ಮತ್ತು ಹೆಚ್ಚು ಭಕ್ತ ಸಮೂಹವನ್ನು ಹೊಂದಿರುವ ದೇವಸ್ಥಾನವೆನ್ನುವ ಹೆಗ್ಗಳಿಕೆಗೆ ಪಾತ್ರವಾದ ತಿರುಪತಿ ಅಂದ ತಕ್ಷಣ 7 ಬೆಟ್ಟಗಳ ಒಡೆಯ ತಿಮ್ಮಪ್ಪನೇ ನಮ್ಮ ಕಣ್ಣ ಮುಂದೆ ಬರುತ್ತಾನೆ. ಹೌದು ಎಣಿಕೆಗೂ ಮೀರಿದ ಭಕ್ತರು ಭೇಟಿ ನೀಡುವ ಏಕೈಕ ದೇವಾಲಯ ಇದಾಗಿದೆ. ಅದ್ಭುತ ದೈವಿಕ ಶಕ್ತಿಯನ್ನು ಹೊಂದಿರುವ ತಿಮ್ಮಪ್ಪನ ನೆಲೆಗೆ ಪ್ರತಿದಿನ ಏಣಿಕೆಗೂ ಮೀರಿ ಜನ ಬಂದು ದರ್ಶನ ಪಡೆದುಕೊಂಡು ಹೋಗುತ್ತಾರೆ. ಹೀಗಾಗಿ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಿರುಮಲ ತಿರುಪತಿ ದೇವಸ್ಥಾನ ಅಂದ್ರೆ…

Read More
Yuva nidhi Scheme eligible

ಯುವನಿಧಿ ಯೋಜನೆಯ ರಿಜೆಕ್ಟ್ ಅಪ್ಲಿಕೇಶನ್ ಎಷ್ಟು? ಯಾರಿಗೆಲ್ಲಾ ಹಣ ಬರುತ್ತದೆ ತಿಳಿಯಿರಿ

ಕಾಂಗ್ರೆಸ್ ಸರಕಾರ ಅಧಿಕಾರ ಬರುವ ಮುಂಚೆ 5 ಯೋಜನೆಗಳನ್ನು ಜಾರಿ ಮಾಡುವುದಾಗಿ ಭರವಸೆ ನೀಡಿತ್ತು . ಅದರಂತೆಯೇ ಈಗ ಅನ್ನಭಾಗ್ಯ , ಗೃಹಲಕ್ಷ್ಮಿ ,ಹಾಗೂ ಮಹಿಳೆಯರು ಉಚಿತ ಬಸ್ ಪ್ರಯಾಣ ಈಗಾಗಲೇ ಜಾರಿಯಲ್ಲಿ ಇದೆ. ಈಗ ಯುವನಿಧಿ ಯೋಜನೆಗೆ ಅಪ್ಲೈ ಮಾಡಲು ಸೂಚಿಸಿದೆ. ಏನಿದು ಯುವನಿಧಿ ಯೋಜನೆ?:  ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿರುವ ಯುವಜನರಿಗೆ ಉದ್ಯೋಗ ಸಿಗುವಲ್ಲಿಯವರೆಗೆ ಅವರ ವಿದ್ಯಾರ್ಹತೆಯ ಮೇಲೆ ಅವರಿಗೆ ಸರಕಾರ ಪ್ರತಿ ತಿಂಗಳು ಹಣವನ್ನು ನೀಡುತ್ತದೆ. ಡಿಪ್ಲೊಮಾ ಓದಿದವರಿಗೆ 1500 ರೂಪಾಯಿ ಹಾಗೂ ಡಿಗ್ರಿ…

Read More

Gold Price Today: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಬದಲಾಯ್ತು ಚಿನ್ನದ ಬೆಲೆ, ಎಷ್ಟಿದೆ ನೋಡಿ ಇಂದಿನ ಚಿನ್ನದ ಬೆಲೆ?

Gold Price Today: ಚಿನ್ನದ ಬೆಲೆ ಕಳೆದ ಕೆಲವು ದಿನಗಳಿಂದ ಏರಳಿತ ಕಾಣುತ್ತಿದ್ದು ಒಂದು ದಿನ ದಿಡೀರ್ ಏರಿಕೆ ಆದರೆ ಮತ್ತೊಂದು ದಿನ ಚಿನ್ನದ ದರ ಇಳಿಯುತ್ತಿತ್ತು. ಕೆಲವೊಮ್ಮೆ ಸ್ಥಿರವಾಗಿರುವುದರ ಮೂಲಕ ಖರೀದಿಗೆ ಅನುವು ಮಾಡಿಕೊಡುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ಹಾಗೂ ರಾಜ್ಯದ ಯಾವ ಯಾವ ಜಿಲ್ಲೆಗಳಲ್ಲಿ ಇಂದ ಮೇ16 ರಂದು‌ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ನೋಡೋಣ ಬನ್ನಿ, ಮುಂದೆ ಓದಿ. ಇಂದಿನ ಚಿನ್ನದ ಬೆಲೆ (Today Gold Price) ಬೆಂಗಳೂರಿನಲ್ಲಿ 22 ಕ್ಯಾರೆಟ್…

Read More
Upcoming Cars 2024

ಹೊಸ ಕಾರ್ ಖರೀದಿ ಮಾಡುವ ಬಯಕೆ ಇದೆಯೇ ಹಾಗಾದರೆ 2024ನೇ ಇಸವಿಯಲ್ಲಿ ಬಿಡುಗಡೆ ಆಗುವ ಕಾರ್ ಗಳ ಬಗ್ಗೆ ತಿಳಿಯಿರಿ

ಕಾರ್ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ. ಇಂದಿನ ಕಾಲದಲ್ಲಿ ಬಡವರು ಸಹ ಪುಟ್ಟ ಕಾರು ಇರಬೇಕು ಎಂದು ಬಯಸುತ್ತಾರೆ. ಅವರಿಗೂ ಕೈಗೆಟುಕುವ ಬೆಲೆಯಲ್ಲಿ ಹಲವಾರು ಕಾರ್ ಗಳು ಇವೆ. ಸಿರಿವಂತರಿಗೆ ಅಂತು ಕೋಟಿ ರೂಪಾಯಿಯ ಕಾರ್ ಸಹ ನಾವು ಮಾರುಕಟ್ಟೆಯಲ್ಲಿ ನಾವು ನೋಡಬಹುದು. ಈಗ ವರುಷದಿಂದ ವರುಷಕ್ಕೆ ಮಾಡರ್ನ್ ಕಾರ್ ಗಳು ಬರುತ್ತಲೇ ಇರುತ್ತವೆ. ಬಿಡುಗಡೆ ಆಗುವ ಮೊದಲೇ ಕಾರ್ ಗಳ ಮಾಹಿತಿಗಳು, ಕಾರ್ ಬುಕಿಂಗ್ ಗಳು ಈಗ ಸಾಮಾನ್ಯ ಆಗಿದೆ. ಹಾಗಾದರೆ 2024 ರಲ್ಲಿ…

Read More

New KTM 125 Duke: ಹೊಸ ಕೆಟಿಎಂ ವೈಶಿಷ್ಟ್ಯಗಳು ಹಾಗೂ ಇದರ ಬಗ್ಗೆ ಸಂಪೂರ್ಣ ಮಾಹಿತಿ.

New KTM 125 Duke: 2024 ರ ಹೊಸ ಕೆಟಿಎಂ 125 ಡ್ಯೂಕ್ ಭಾರತದಲ್ಲಿ ಪರಿಚಯಿಸಲಾಗುತ್ತಿದೆ. ಈ ಬೈಕ್ ಭಾರತದ ಮಾರುಕಟ್ಟೆಯಲ್ಲಿ ಸ್ಟೈಲಿಶ್ ಮತ್ತು ಪರ್ಫಾರ್ಮೆನ್ಸ್ ಬೈಕ್ ಆಗಿದೆ. ಅದು ಹೊಸ ರೂಪ ಮತ್ತು ಬಣ್ಣಗಳ ಥೀಮ್ ಹೊಂದಿದೆ. ಈ ಮಾಡೆಲ್ ಕೆಟಿಎಂ 125 ಡ್ಯೂಕ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಪುನ: ಪರಿಚಯಿಸಲಾಗಿದೆ. 2024 ಕೆಟಿಎಂ 125 ಡ್ಯೂಕ್ ಹೊಸ ಬಣ್ಣದ ಥೀಮ್ ಹೊಂದಿದ್ದರೂ, ಸೆರಾಮಿಕ್ ಬಿಳಿ ಬಣ್ಣಗಳ ಕೊಳವೆಯ ಮೇಲೆ ಕೆಲವು ಬದಲಾವಣೆಯ ಸಾಧ್ಯತೆಗಳಿವೆ. ಆರೆಂಜ್…

Read More
Gold Price Today

Gold Price Today: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ! ಹೀಗಿದೆ ಇಂದಿನ ಚಿನ್ನ ಮತ್ತು ಬೆಳ್ಳಿಯ ದರ..

Gold Price Today:ಇಂದು ಚಿನ್ನ ಖರೀದಿಸುವವರಿಗೆ ಸ್ವಲ್ಪ ನಿರಾಸೆ ಅಂತಾನೇ ಹೇಳಬಹುದು ಹೌದು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂಪಾಯಿ ಏರಿಕೆ ಆಗಿದೆ. ಇನ್ನು ಬೆಳ್ಳಿಯ ದರದಲ್ಲೂ ಕೂಡ ಏರಿಕೆ ಕಂಡಿದ್ದು ಒಂದು ಕೆಜಿ ಬೆಳ್ಳಿಯ ದರದಲ್ಲಿ 1,000 ರೂಪಾಯಿ ಏರಿಗೆ ಕಂಡಿದೆ ಆಭರಣಗಳ ಬೆಲೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯ ಮೇಲೆ ನಿರ್ಧಾರವಾಗಿರುತ್ತದೆ ಒಂದು ದಿನ ಏರಿಕೆಯಾದರೆ ಮತ್ತೊಂದು ದಿನ ಇಳಿಕೆಯಾಗಿರುತ್ತದೆ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ…

Read More

Darshan apology latter to media: ದರ್ಶನ್ ಅವ್ರು ಮಾಧ್ಯಮದವರಿಗೆ ಕ್ಷಮೆಯಾಚನೆ ಮಾಡಿದ್ರ? ವೈರಲ್ ಆಗ್ತಿರೋ ಪ್ರೆಸ್ ನೋಟ್ ನಿಜಕ್ಕೂ ಸತ್ಯನಾ?

Darshan apology latter to media: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರು ಕನ್ನಡ ಚಿತ್ರರಂಗದಲ್ಲಿ ಒಂದು ದೈತ್ಯ ಪ್ರತಿಭೆ, ಬಹಳ ಕಷ್ಟ ಪಟ್ಟು ಇಂಡಸ್ಟ್ರಿ ಯಲ್ಲಿ ನೆಲೆಯೂರಿದ ಸ್ಟಾರ್ ನಟ. ಆದ್ರೆ ಕೆಲವೊಂದು ಸಂದರ್ಭಗಳಲ್ಲಿ ಕೆಲವೊಂದು ವಿಚಾರಗಳು ಎಷ್ಟೇ ದೊಡ್ಡ ವ್ಯಕ್ತಿಯನ್ನಾದ್ರೂ ತುಂಬಾ ಕೆಳಗಡೆ ಇಳಿಸಿಬಿಡುತ್ತದೆ. ಹೌದು ದರ್ಶನ್ ಅವ್ರು ಮಾಧ್ಯಮದವರ ಬಗ್ಗೆ ಅವಾಚ್ಯ ಶಬ್ದಗಳಿಂದ ಬೈದಿದ್ದರೆ ಅನ್ನೋ ಆಡಿಯೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಹೌದು ದರ್ಶನ್ ಮಾತನಾಡಿದ್ದಾರೆ ಎನ್ನುವ ಆಡಿಯೋ ವೈರಲ್…

Read More