drought relief money

ರೈತರಿಗೆ ಈ ವಾರವೇ ‘ಡಿಬಿಟಿ’ ಮೂಲಕ ಮೊದಲ ಕಂತಿನ ಬರ ಪರಿಹಾರದ ಹಣ ಜಮೆ

ಬರಗಾಲದಿಂದ ಸಂತ್ರಸ್ತರಾದ ರೈತರಿಗೆ ಸಹಾಯ ಮಾಡುವ ಯೋಜನೆಯನ್ನು ಒಂದು ವಾರದಲ್ಲಿ ಪ್ರಾರಂಭಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಚಿತ್ರದುರ್ಗದ ಚಳ್ಳಕೆರೆಯಲ್ಲಿ ಬರಗಾಲದಿಂದ ಬೆಳೆನಷ್ಟ ಅನುಭವಿಸಿದ ರೈತರಿಗೆ ಬರ ಪರಿಹಾರ ನೀಡಲು ಪ್ರಾರಂಭಿಸುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಪರಿಹಾರದ ಮೊತ್ತವು 2000 ರೂ.ವರೆಗೆ ಇರುತ್ತದೆ. ಸೋಮವಾರದಂದು ನಮ್ಮ ರಾಜ್ಯದಲ್ಲಿನ ಬರಗಾಲದ ಕುರಿತಾದ ಮಾತುಕತೆಗೆ ಪ್ರತಿಕ್ರಿಯೆಯಾಗಿ, ಅವರು ಈ ವರ್ಷ ಜೂನ್‌ನಲ್ಲಿ ಶೇಕಡ 57 ರ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ. ಜುಲೈನಲ್ಲಿ ಮತ್ತು ಆಗಸ್ಟ್‌ನಲ್ಲಿ…

Read More
Vijayapura City Corporation Recruitment 2024

ವಿಜಯಪುರ ನಗರದಲ್ಲಿ 93 ಪೌರಕಾರ್ಮಿಕರು ಹುದ್ದೆಗಳಿಗೆ ಅರ್ಜಿ ಆಹ್ವಾನ; ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ

ಬಾಗಲಕೋಟೆ ಜಿಲ್ಲೆಯ ವಿಜಯಪುರ ಮಹಾನಗರಪಾಲಿಕೆಯಲ್ಲಿ ಪೌರ ಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪೌರ ಕಾರ್ಮಿಕ ಹುದ್ದೆಗೆ ಈಗಾಗಲೇ ಎಕ್ಸ್ಪೀರಿಯೆನ್ಸ್ ಇರುವವರಿಗೆ ಮೊದಲ ಆದ್ಯತೆ ನೀಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ಹುದ್ದೆಯನ್ನು ಹುಡುಕುತ್ತಾ ಇರುವವರು ಈಗಲೇ ಅರ್ಜಿ ಸಲ್ಲಿಸಿ. ಉದ್ಯೋಗದ ಬಗ್ಗೆ ಮಾಹಿತಿ :- ಅರ್ಜಿ ಆಹ್ವಾನ ಮಾಡಿದ ಸಂಸ್ಥೆಯ ಹೆಸರು ವಿಜಯಪುರ ನಗರ ನಿಗಮ. 93 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಲಾಗಿದೆ. ಉದ್ಯೋಗ ಮಾಡುವ…

Read More

SSLC Result 2023: ಎಸ್ ಎಸ್ ಎಲ್ ಸಿ ಫಲಿತಾಂಶಕ್ಕೆ ಡೇಟ್ ಫಿಕ್ಸ್!? ಮೇ 8ಕ್ಕೆ ಫಲಿತಾಂಶ ಪ್ರಕಟವಾಗೋದು ಬಹುತೇಕ ಖಚಿತ.

SSLC Result 2023: ರಾಜ್ಯಾದ್ಯಂತ ಈಗಾಗ್ಲೇ SSLC ಫಲಿತಾಂಶಕ್ಕಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಹೀಗಿರುವಾಗ ದಿನಕ್ಕೊಂದು ಹೊಸ ಹೊಸ ಅಪ್ಡೇಟ್ಸ್ ಗಳು ಸೇರಿದಂತೆ ಗಾಳಿಸುದ್ದಿಗಳು ಬರುತ್ತಾ ವಿದ್ಯಾರ್ಥಿಗಳನ್ನ ಗೊಂದಲಕ್ಕಿಡು ಮಾಡಿತ್ತು. ಆದರೆ ಇದೀಗ ಫಲಿತಾಂಶ ಪ್ರಕಟ ಮಾಡುವ ದಿನಾಂಕ ಬಹುತೇಕ ಅಧಿಕೃತವಾಗಿದ್ದು, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಹೌದು ಶಿಕ್ಷಣ ಇಲಾಖೆಯಿಂದ ಬಹುತೇಕ ಅಧಿಕೃತವಾಗಿ ಮಾಹಿತಿ ಬಂದಿದ್ದು, SSLC ಫಲಿತಾಂಶ ಯಾವಾಗವಾಗುತ್ತೆ? ರಿಸೆಲ್ಟ್ ನೋಡೋದು ಹೇಗೆ ನೋಡೋಣ ಬನ್ನಿ. ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ…

Read More
Jio Airtel Offers A special Reacharge Plan For Ipl Lovers

ವಿಶೇಷವಾಗಿ ಐಪಿಎಲ್ ವೀಕ್ಷಕರಿಗೆ: ಹೊಸ ರಿಚಾರ್ಜ್ ಯೋಜನೆಯನ್ನು ಪಡೆಯಿರಿ ತಡೆರಹಿತ ವೀಕ್ಷಣೆಯನ್ನು ಆನಂದಿಸಿ

IPL 2024: ಬಹು ನಿರೀಕ್ಷಿತ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಅಂತಿಮವಾಗಿ ಪ್ರಾರಂಭವಾಗಿದೆ, ಎಲ್ಲೆಡೆ ಕ್ರಿಕೆಟ್ ಉತ್ಸಾಹಿಗಳಿಗೆ ಅಪಾರ ಉತ್ಸಾಹವನ್ನು ತರುತ್ತಿದೆ. ಸ್ಮಾರ್ಟ್‌ಫೋನ್‌ಗಳ ಅನುಕೂಲದೊಂದಿಗೆ, ಹೆಚ್ಚಿನ ಕ್ರಿಕೆಟ್ ಪ್ರೇಮಿಗಳು ಲೈವ್ ಪಂದ್ಯಗಳನ್ನು ವೀಕ್ಷಿಸಲು ಶುರು ಮಾಡಿದ್ದಾರೆ. ಆದಾಗ್ಯೂ, ಅವರ ಡೇಟಾ ತ್ವರಿತವಾಗಿ ಖಾಲಿಯಾಗುವುದರಿಂದ ವೀಕ್ಷಣೆಗೆ ಸ್ವಲ್ಪಮಟ್ಟಿಗೆ ಅಡೆತಡೆ ಉಂಟಾಗುತ್ತಿದೆ. IPL ವೀಕ್ಷಣೆ ಇನ್ನು ಮುಂದೆ ಬಹಳ ಸುಲಭ: ಈ ಕಾಳಜಿಯನ್ನು ಗುರುತಿಸಿ, ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಐಡಿಯಾದಂತಹ ದೊಡ್ಡ ಕಂಪನಿಗಳು ಐಪಿಎಲ್ ಅಭಿಮಾನಿಗಳಿಗೆ…

Read More
Honor Choice Earbuds X5

35 ಗಂಟೆಗಳ ಬ್ಯಾಟರಿಯೊಂದಿಗೆ ಹೊಸ Honor Choice X5 ಇಯರ್ ಬಡ್ಸ್ ಅನ್ನು ಪಡೆಯಿರಿ, ಅದೂ ಕೇವಲ ಕೈಗೆಟುಕುವ ಬೆಲೆಯಲ್ಲಿ

Honor ಇತ್ತೀಚೆಗೆ ಭಾರತದಲ್ಲಿ Honor X9B ಸ್ಮಾರ್ಟ್‌ಫೋನ್, Honor Choice ಸ್ಮಾರ್ಟ್‌ವಾಚ್ ಮತ್ತು ಹೆಚ್ಚು ನಿರೀಕ್ಷಿತ Honor Choice X5 ಇಯರ್‌ಬಡ್‌ಗಳನ್ನು ಒಳಗೊಂಡಂತೆ ತನ್ನ ಇತ್ತೀಚಿನ ಉತ್ಪನ್ನಗಳ ಶ್ರೇಣಿಯನ್ನು ಬಿಡುಗಡೆ ಮಾಡಿದೆ. ಇಂದು, ನಾವು ಹಾನರ್ ಚಾಯ್ಸ್ X5 ನ ವಿವರಗಳನ್ನು ನೋಡೋಣ. ಅದರ ಬೆಲೆ ಮತ್ತು ವಿಶೇಷಣಗಳ ಬಗ್ಗೆ ತಿಳಿದುಕೊಳ್ಳೋಣ. ಈ ಅತ್ಯಾಧುನಿಕ ಇಯರ್‌ಬಡ್‌ಗಳು IP54 ನೀರಿನ ಪ್ರತಿರೋಧವನ್ನು ಹೊಂದಿವೆ ಮತ್ತು ವರ್ಧಿತ ಆಡಿಯೊ ಅನುಭವಕ್ಕಾಗಿ ಮೀಸಲಾದ ಗೇಮಿಂಗ್ ಮೋಡ್ ಅನ್ನು ನೀಡುತ್ತವೆ. ಪ್ರಭಾವಶಾಲಿ ವೈಶಿಷ್ಟ್ಯಗಳನ್ನು…

Read More

2 ಸಾವಿರ ಪ್ರತಿ ತಿಂಗಳು ನಿಮ್ಮ ಅಕೌಂಟ್ ಗೆ ಬರ್ಬೇಕು ಅಂದ್ರೆ ಏನ್ ಮಾಡ್ಬೇಕು? ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಬೇಕು ಈ ಕಾರ್ಡ್

ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿಯೇನೋ ಹಿಡಿದಿದೆ. ಆದ್ರಿಗ ಸರ್ಕಾರ ರಚನೆಗೂ ಮುನ್ನವೆ ಚುನಾವಣೆಗೂ ಮುನ್ನವೇ ನೀಡಿದ ಗ್ಯಾರಂಟಿ ಯೋಜನೆಗಳು ಸಾಕಷ್ಟು ಸೌಂಡ್ ಮಾಡ್ತಿವೆ. ಹೌದು ಅದು ಫ್ರಿ ಇದು ಫ್ರೀ ಅಂತ ಹೇಳಿದ್ದೆ ಈಗ ಸರ್ಕಾರಕ್ಕೆ ಮುಳುವಾಗುವಂತೆ ಕಾಣಿಸುತ್ತಿದ್ದೂ, ಕೆಲವೊಂದು ಯೋಜನೆಗಳು ಹೊಡೆತ ನೀಡುವ ಲಕ್ಷಣಗಳು ಕೂಡ ಕಾಣ್ತಿವೆ. ಇನ್ನು ಅದ್ರಲ್ಲಿ ಒಂದು ಪ್ರಮುಖ ಯೋಜನೆ ಅಂದ್ರೇ ಅದು ಗೃಹ ಲಕ್ಷ್ಮಿ, ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ ಗಳಲ್ಲಿ ಮಹಿಳೆಯರನ್ನ ಹೆಚ್ಚು ಆಕರ್ಷಸಿದ ಯೋಜನೆ…

Read More
Gruhalakshmi Yojana 9Th Installment

ಗೃಹಲಕ್ಷ್ಮಿ 9ನೇ ಕಂತಿನ ಹಣದ ಕುರಿತು ಬಂತು ಹೊಸ ಅಪ್ಡೇಟ್.

ರಾಜ್ಯದ ಪ್ರತಿ ಕುಟುಂಬದ ಮಹಿಳೆಗೆ ತಿಂಗಳಿಗೆ 2,000 ನೀಡುವ ಯೋಜನೆ ಗೃಹ ಲಕ್ಷ್ಮಿ. ಮಹಿಳೆಯರ ಸ್ವಾಭಿಮಾನ ಮತ್ತು ಆರ್ಥಿಕ ಸ್ಥಿತಿ ಸುಧಾರಿಸಬೇಕು ಎಂಬ ಉತ್ತಮ ಉದ್ದೇಶದೊಂದಿಗೆ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿತು. ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬರುವ ಮುಂಚೆ ತಾವು ಅಧಿಕಾರಕ್ಕೆ ಬಂದಲ್ಲಿ ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಹೇಳಿತ್ತು. ಅದರಂತೆಯೇ ಈಗ ಯೋಜನೆ ಜಾರಿಗೆ ಬಂದು ಎಂಟು ಕಂತಿನ ಹಣವನ್ನು ನೇರವಾಗಿ ಮಹಿಳೆಯರ ಖಾತೆಗೆ ಹಾಕಲಾಗಿದೆ. ಈಗ ಒಂಬತ್ತನೇ ಖಾತೆ ಹಣ ಯಾವಾಗ ಬರುತ್ತದೆ ಎಂಬ…

Read More
Post Office Scheme High interest Rate

ತೆರಿಗೆ ಮುಕ್ತ ಎಫ್‌ಡಿಗಿಂತ ಉತ್ತಮ ಬಡ್ಡಿಯನ್ನು ಪಡೆಯುವ ಪೋಸ್ಟ್ ಆಫೀಸ್ ಸ್ಕೀಮ್ ಬಗ್ಗೆ ತಿಳಿಯಿರಿ

ಯಾವುದೇ ಹೂಡಿಕೆಯ ಸ್ಕೀಮ್ ನಲ್ಲಿ ಹೂಡಿಕೆ ಮಾಡುವ ಮುನ್ನ ನನಗೆ ಏನು ಲಾಭ ಇದೆ ಎಂದು ತಿಳಿಯುವುದು ಬಹಳ ಮುಖ್ಯವಾಗಿದೆ. ಹೂಡಿಕೆಯ ಲಾಭಗಳು ಏನು ಎಂಬುದರ ವಿವರಗಳನ್ನು ಪಡೆದು ಹಣವನ್ನು ಹೂಡಿಕೆ ಮಾಡಬೇಕು. ಈಗ ಪೋಸ್ಟ್ office ನಲ್ಲಿ 5 ವರ್ಷ ಎಫ್ ಡಿ ಯೋಜೇನೆಯಲ್ಲಿಂಹುದಿಕೆ ಮಾಡಿದರೆ ತೆರಿಗೆ ಕಟ್ಟಬೇಕು ಎಂಬ ನಿಯಮ ಇಲ್ಲ. ಅದರಂತೆಯೇ ಈಗ ಪೋಸ್ಟ್ ಆಫೀಸ್ ತನ್ನ ಗ್ರಾಹಕರಿಗೆ ಇನ್ನೊಂದು ಉತ್ತಮ ಹೂಡಿಕೆ ಯೋಜನೆ ಒಂದನ್ನು ಬಿಡುಗಡೆ ಮಾಡಿದೆ. ಪೋಸ್ಟ್ ಆಫೀಸ್ ನ…

Read More
New Airtel Payments Bank Smartwatch

ಇನ್ನು ಮುಂದೆ ಸ್ಮಾರ್ಟ್ಫೋನ್ ಇಲ್ಲದೇ ಪೇಮೆಂಟ್ ಮಾಡುವುದು ಸುಲಭ, ಅದು ಕೂಡ ಸ್ಮಾರ್ಟ್ ವಾಚ್ ನ ಮುಖಾಂತರ!

ನೀವು ಸ್ಮಾರ್ಟ್‌ವಾಚ್ ಬಳಸಿ ಪಾವತಿ ಮಾಡಲು ಬಯಸಿದರೆ, ಸ್ಮಾರ್ಟ್‌ಫೋನ್ ಅಗತ್ಯವಿಲ್ಲದೇ ಪಾವತಿ ಮಾಡಲು ನಿಮಗೆ ಅನುಕೂಲವಾಗುವ ಸ್ಮಾರ್ಟ್‌ವಾಚ್ Noise ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಮತ್ತು ಮಾಸ್ಟರ್‌ಕಾರ್ಡ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಸ್ಮಾರ್ಟ್‌ವಾಚ್ ಅನ್ನು ಪರಿಚಯಿಸಲಾಗುತ್ತಿದೆ, ಇದು ನಿಮ್ಮ ವ್ಯಾಲೆಟ್ ಅನ್ನು ಹೊರತೆಗೆಯದೆಯೇ ಪಾವತಿಗಳನ್ನು ಮಾಡಲು ಸುಲಭವಾದ ಮಾರ್ಗವಾಗಿದೆ. ಈ ಲೇಖನವು ನಿಮಗೆ ಏರ್‌ಟೆಲ್ ಪಾವತಿಗಳ ಬ್ಯಾಂಕ್ ಸ್ಮಾರ್ಟ್‌ವಾಚ್ ಮತ್ತು ಅದು ಏನು ಮಾಡಬಹುದು ಎಂಬುದರ ಕುರಿತು ಎಲ್ಲಾ ಮಾಹಿತಿಯನ್ನು ನೀಡುತ್ತದೆ. ಸ್ಮಾರ್ಟ್‌ವಾಚ್‌ನಿಂದ ಪಾವತಿಯು ಮೊದಲು…

Read More
Kisan Vikas Patra Scheme

ಕಿಸಾನ್ ವಿಕಾಸ್ ಯೋಜನೆಯಡಿ ಹೂಡಿಕೆ ಮಾಡಿ; ಅಂಚೆ ಕಚೇರಿ ಮಹತ್ವದ ಯೋಜನೆಯಿಂದ ಉತ್ತಮ ಲಾಭ ಪಡಿಯಿರಿ

Kisan Vikas Patra Scheme: ಅಂಚೆ ಇಲಾಖೆಯಲ್ಲಿ ಹಣ ಉಳಿತಾಯ ಮಾಡಲು ಉತ್ತಮ ಯೋಜನೆಗಳು ಲಭ್ಯವಿದ್ದು, ಹೂಡಿಕೆಗೆ ತಕ್ಕಂತೆ ಒಳ್ಳೆ ಫಲಿತಾಂಶ ಲಭ್ಯವಿದ್ದು ಚಿಕ್ಕವರಿಂದ ಹಿಡಿದು ವಯಸ್ಸಾಗಿರೋ ವೃದ್ಧರಾಧಿ ಪ್ರಯೋಜನವನ್ನ ಪಡೆಯಬಹುದು. ಅದೇ ರೀತಿ, ಅಂಚೆ ಕಚೇರಿಯಲ್ಲಿ ಕಿಸಾನ್‌ ವಿಕಾಸ್‌ ಪತ್ರ ಉಳಿತಾಯ ಯೋಜನೆಯು ಹೂಡಿಕೆದಾರರಿಗೆ ಖಾತರಿಯ ಆದಾಯವನ್ನು ನೀಡುತ್ತದೆ. ಜತೆಗೆ ಇದರಲ್ಲಿ ಹೂಡಿಕೆದಾರರ ಹಣ 10 ವರ್ಷ 2 ತಿಂಗಳಿನಲ್ಲಿ ಇಮ್ಮಡಿಯಾಗಬಹುದು. ಹೌದು ಪ್ರತಿಯೊಬ್ಬರೂ ತಾವು ಗಳಿಸುವ ಬಹಳಷ್ಟು ಹಣವನ್ನು ಉಳಿಸುವ ಬಗ್ಗೆ ಯೋಚಿಸುತ್ತಾರೆ. ತಮ್ಮ…

Read More