New Income Tax Rules From April 1

ಏಪ್ರಿಲ್ ಒಂದರಿಂದ ಹೂಸ ತೆರಿಗೆ ನಿಯಮಗಳು ಜಾರಿಯಾಗಲಿದೆ

ಏಪ್ರಿಲ್ ಒಂದರಿಂದ ಹೊಸ ಹಣಕಾಸು ವರ್ಷ ಆರಂಭ ಆಗುವುದು. ಅದರ ಜೊತೆ ಜೊತೆಗೆ ಹೊಸದಾಗಿ ನಿಯಮಗಳಲ್ಲಿ ಬದಲಾವಣೆ ಹಾಗೂ ಹಿಂದಿನ ನಿಯಮಗಳ ತಿದ್ದುಪಡಿಗಳು ಆಗುತ್ತವೆ. ಈಗಾಗಲೇ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ಕೆಲವು ಆದಾಯ ತೆರಿಗೆ ನಿಯಮಗಳ ಬಗ್ಗೆ ತಿಳಿಸಿದ್ದಾರೆ ಅದರ ಜೊತೆಗೆ ಇನ್ನೂ ಯಾವ ಯಾವ ನಿಯಮಗಳೂ ಬದಲಾವಣೆ ಆಗುತ್ತಿವೆ ಎಂಬುದನ್ನು ನೋಡೋಣ. ಹೊಸ ತೆರಿಗೆ ಪದ್ಧತಿ ವಿವರ:- ಪ್ರತಿ ವರ್ಷ ನಮ್ಮ ವಾರ್ಷಿಕ ಆದಾಯದ ಮೇಲೆ ನಾವು ಆದಾಯ ತೆರಿಗೆಯನ್ನು ನೀಡಬೇಕು. ಹೊಸ…

Read More
Today Gold Price

ಕೇಂದ್ರ ಬಜೆಟ್ ಚಿನ್ನ ಮತ್ತು ಬೆಳ್ಳಿಯ ಬೆಲೆಯ ಮೇಲೆ ನೇರ ಪರಿಣಾಮ ಬೀರಲಿದೆ; ಇಂದಿನ ಬೆಳ್ಳಿ ಮತ್ತು ಬಂಗಾರ ದರದ ಮಾಹಿತಿ

Today Gold Price: ಫೆಬ್ರುವರಿ 1 ಕೇಂದ್ರ ಮಧ್ಯಂತರ ಬಜೆಟ್ ಮಂಡನೆ ಮಾಡಲಿದೆ ಇದರಿಂದ ಬಂಗಾರ ಮತ್ತು ಬೆಳ್ಳಿಯ ದರದಲ್ಲಿ ನೇರವಾಗಿ ಪರಿಣಾಮ ಬೀರಲಿದೆ. ಬಂಗಾರ ಪ್ರಿಯರಿಗೆ ಈಗಾಗಲೇ ಈ ವಿಷಯವನ್ನು ಸ್ವಲ್ಪ ಪ್ರಮಾಣದ ಅರಿವಿದ್ದರೂ ನಿಜವಾದ ಪರಿಣಾಮ ಅರಿವಾಗುವುದು ಇಂದಿನ ಬೆಳ್ಳಿ ಮತ್ತು ಬಂಗಾರದ ಬೆಲೆ ಅರಿತಾಗ ಮಾತ್ರ. ಹಾಗಾದರೆ ಇಂದಿನ ಬಂಗಾರದ ಬೇಳೆಯ ಬಗ್ಗೆ ನಿಖರ ಮಾಹಿತಿ ಇಲ್ಲಿದೆ. ಚಿನ್ನದ (Gold )ಬೆಲೆ:- ಇಂದಿನ ಬಂಗಾರದ ದರ(Today Gold Price), 22 ಕ್ಯಾರೆಟ್ ಚಿನ್ನದ…

Read More
Moto G24 Power

8 GB RAM ಮತ್ತು 5000 mAh ಬ್ಯಾಟರಿಯನ್ನು ಹೊಂದಿರುವ Moto G24 Power ನ ಬಿಡುಗಡೆಯ ದಿನಾಂಕವನ್ನು ತಿಳಿಯಬೇಕಾ?

Moto G24 Power ಬಿಡುಗಡೆ ದಿನಾಂಕ ಪ್ರಮುಖ ಸ್ಮಾರ್ಟ್‌ಫೋನ್ ತಯಾರಕರಾದ Moto, ತನ್ನ ಇತ್ತೀಚಿನ ಸೇರ್ಪಡೆಯನ್ನು ಲೈನ್‌ಅಪ್‌ಗೆ ಪರಿಚಯಿಸಲು ಸಿದ್ಧವಾಗಿದೆ ಅದುವೇ Moto G24 Power. ಈ ವರ್ಷದ ಆರಂಭದಲ್ಲಿ Moto G34 ನ ಯಶಸ್ವಿ ಬಿಡುಗಡೆಯ ನಂತರ, ಕಂಪನಿಯು ಈಗ ಈ ಶಕ್ತಿಯುತ ಸ್ಮಾರ್ಟ್ ಫೋನ್ ಅನ್ನು ಪ್ರಾರಂಭಿಸಲು ಸಜ್ಜಾಗಿದೆ, ಇದು ಈಗಾಗಲೇ ಅದರ ಅಧಿಕೃತ ಅನಾವರಣಕ್ಕೆ ಮುಂಚಿತವಾಗಿ ಸಾಕಷ್ಟು buzz ಅನ್ನು ಸೃಷ್ಟಿಸಿದೆ. ಈ ಲೇಖನದಲ್ಲಿ ನಾವು Moto G24 Power ನ ಬಿಡುಗಡೆ…

Read More

ಡಿಸೆಂಬರ್ ತಿಂಗಳು ಮುಗಿಯುವುದರೊಳಗಾಗಿ ಈ ಕೆಲಸವನ್ನು ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ.

ರಾಜ್ಯದಲ್ಲಿ ಬಹಳಷ್ಟು ಅಕ್ರಮ ನಡೆಯುತ್ತಿದ್ದು, ಹಲವಾರು ಕುಟುಂಬಗಳು ಶಕ್ತಿ ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಂಡುಬಂದಿದೆ ಇದರಿಂದ ಎಚ್ಚೆತ್ತ ಸರ್ಕಾರ ಪಡಿತರ ಚೀಟಿಯನ್ನು ಹೊಂದಿದವರಿಗೆ ಕೆಲವೊಂದು ಕಾಯ್ದೆಗಳನ್ನು ಜಾರಿಗೊಳಿಸಿದೆ. ಇದು ಜನಗಳ ಹಿತರಕ್ಷಣೆಗಾಗಿಯೇ ಹೊರತು ಇನ್ಯಾವ ಉದ್ದೇಶಗಳಿಗೂ ಕೂಡ ಮೀಸಲಾಗಿಲ್ಲ. ಹೌದು ವೀಕ್ಷಕರೇ, ಬಡವ ಹಾಗೂ ಮಹಿಳೆಯರ ಸದೃಢೀಕರಣಕ್ಕಾಗಿ ಕೆಲವೊಂದು ಯೋಜನೆಗಳನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಿದೆ ಆದರೆ ಹಲವರು ತಮ್ಮ ಅಗತ್ಯತೆಗಳನ್ನು ಮೀರಿ ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಇದು ಸರ್ಕಾರದ ಗಮನಕ್ಕೆ ಬಂದಿದ್ದು,ಈ ಅಕ್ರಮವನ್ನು ತಪ್ಪಿಸಲು ಸರ್ಕಾರವು ಕೆಲವೊಂದು ಕಾಯ್ದೆ ಕಾನೂನನ್ನು…

Read More

ತಿಮ್ಮಪ್ಪನ ಸನ್ನಿಧಿಯಲ್ಲಿ ಖಾಲಿಯಿದೆ ವಿವಿಧ ಹುದ್ದೆಗಳು; ಅಭ್ಯರ್ಥಿಗಳ ಕೈ ಸೇರಲಿದೆ ಭರ್ಜರಿ ಸಂಬಳ, ಹೇಗೆ ಅರ್ಜಿ ಸಲ್ಲಿಸುವುದು?

ಹೆಚ್ಚು ಭಕ್ತ ಸಮೂಹವನ್ನು ಹೊಂದಿರುವ, ಆರ್ಥಿಕವಾಗಿ ಸದೃಢವಾಗಿರುವ, ಪ್ರಭಾವಶಾಲಿ ದೇವಾಲಯಗಳಲ್ಲಿ ತಿರುಮಲ ಬೆಟ್ಟದ ಮೇಲೆ ನೆಲೆಗೊಂಡ ತಿರುಪತಿ ತಿಮ್ಮಪ್ಪನ ದೇವಸ್ಥಾನವೂ ಒಂದು. ತಮ್ಮ ಇಚ್ಛೆಯನ್ನು ಈಡೇರಿಸಿಕೊಳ್ಳುವುದಕ್ಕಾಗಿ ಲಕ್ಷಾಂತರ ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ. ತಿರುಮಲ ತಿರುಪತಿ ದೇವಾಲಯವನ್ನು ಹಿಂದೂ ಧರ್ಮಗ್ರಂಥಗಳಲ್ಲಿ ವಿಷ್ಣು ದೇವನು ಕಲಿಯುಗದಲ್ಲಿ ವಾಸಿಸುವ ಐಹಿಕ ಸ್ಥಳವೆಂದು ವೈಭವಯುತವಾಗಿ ವಿವರಿಸಲಾಗಿದೆ. ತಿರುಪತಿ ಬಾಲಾಜಿ ಅಥವಾ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ಹಿಂದೂ ಪುರಾಣದ ಅತ್ಯಂತ ಪ್ರಮುಖ ಹೆಗ್ಗುರುತುಗಳಲ್ಲಿ ಒಂದಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಾವು ಈ…

Read More

Ankita kundu: ವಿಚಿತ್ರವಾಗಿ ಮೇಕಪ್ ಮಾಡಿಕೊಳ್ಳಬೇಡಿ, ನೀವು ನಿವಾಗಿಯೇ ಇರಿ.! ಅಂಕಿತಾ ಕುಂಡುಗೆ ಅಭಿಮಾನಿಗಳ ಮನವಿ

ಅಂಕಿತ ಕುಂಡು ಇಂದಿಗೂ ಕೂಡ ಗಾಯನ ಲೋಕದಲ್ಲಿ ಅಲೆಎಬ್ಬಿಸುತ್ತಿರುವ ಯುವ ಪ್ರತಿಭೆ.. ಇದರಲ್ಲಿ ಒಂದು ತುಂಬಾ ಇಂಟರ್ಸ್ಟ್ಟಿಂಗ್ ಸಂಗತಿ ಏನಪ್ಪಾ ಅಂದ್ರೆ ಕನ್ನಡ ಬಾರಾದ ಬೆಂಗಾಲಿ ಬೆಡಗಿಯ ಹಾಡಿಗೆ ತಲೆದೂಗದವರೇ ಇಲ್ಲ. ತನ್ನ ಸಂಗೀತದಿಂದ ಮೋಡಿ ಮಾಡಿ ಎಲ್ಲರ ಮನಸ್ಸು ಗೆದಿಕುಂಡು ದ್ರು.. ಆದ್ರೆ ಇತ್ತೀಚೆಗೆ ಅವ್ರು ಶೇರ್ ಮಾಡ್ತಿರೋ ಫೋಟೋಗಳನ್ನ ನೋಡಿ ಎಲ್ಲರು ನಿಬ್ಬೆರಗಾಗಿದ್ದಾರೆ. ಕಾರಣ ಏನು ಅಂತೀರಾ ಮುಂದೆ ಓದಿ.. ಅಂಕಿತ ಕುಂಡು ಹುಟ್ಟಿದ್ದು ಮೇ 27,2002 ದೆಹಲಿಯಲ್ಲಿ. ಈಗ ಇವ್ರಿಗೆ 21ವರ್ಷ. ತಂದೆ…

Read More
Fastag Kyc Update

ಫಾಸ್ಟ್ ಟ್ಯಾಗ್ ಇ-ಕೆವೈಸಿ ಮಾಡಿಸಲು ಇಂದೆ ಕೊನೆಯ ದಿನ

ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹಾಗೂ ಜಿಲ್ಲೆಯಿಂದ ಜಿಲ್ಲೆಗೆ ಟೂಲ್ ಗೇಟ್ ಗಳು ಇರುವುದು ಸಾಮಾನ್ಯ. ಟೂಲ್ ಗೇಟ್ ಗಳಿಗೆ ಒಬ್ಬೊಬ್ಬ ವಾಹನ ಸವಾರರ ಟೋಲ್ ಶುಲ್ಕ ನೀಡುತ್ತಾ ಇರುವಾಗ ಟ್ರಾಫಿಕ್ ಜಾಮ್ ಆಗುತ್ತದೆ. ಸಮಯ ಉಳಿಸಲು ಈಗ ಕಾರ್ ನಂಬರ್ ಗೆ ಬ್ಯಾಂಕ್ ಖಾತೆಗೆ ಅಥವಾ ಪ್ರಿಪೇಯ್ಡ್ ಕಾರ್ಡ್ ಗೆ ಕಾರಿನ ವಿಂಡ್‌ಸ್ಕ್ರೀನ್‌ಗೆ ಟ್ಯಾಗ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಜಾರಿ ಮಾಡಲಾಗಿದೆ. ಇದರಿಂದ ವಾಹನ ಸವಾರರ ಸಮಯದ ಜೊತೆಗೆ ಟ್ರಾಫಿಕ್ ಜಾಮ್ ಸಹ ಕಡಿಮೆ ಆಗಲಿದೆ….

Read More
Poco F6 5G Price

Poco F6 5G; 50MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಭರ್ಜರಿ ರಿಯಾಯಿತಿಯೊಂದಿಗೆ!

Poco ತನ್ನ 5G ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ, Poco F6 5G ಅನ್ನು ಮೊದಲು ಪರಿಚಯಿಸಿದಾಗಿನಿಂದ ಹೆಚ್ಚಿನ ಗಮನವನ್ನು ಸೆಳೆಯುತ್ತಿದೆ. ಕಂಪನಿಯ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗಾಗಿ ಜನರು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ. ಇಂದು, ಮೇ 29 ರಂದು, ಹೆಚ್ಚು ನಿರೀಕ್ಷಿತ ಫೋನ್ ಅಂತಿಮವಾಗಿ ಪಾದಾರ್ಪಣೆ ಮಾಡುತ್ತಿದೆ. ಈ ಬಹು ನಿರೀಕ್ಷಿತ ಆಗಮನವು ಖಂಡಿತವಾಗಿಯೂ ಟೆಕ್ ಉತ್ಸಾಹಿಗಳು ಮತ್ತು ಗ್ರಾಹಕರಿಬ್ಬರನ್ನೂ ಪ್ರಚೋದಿಸುತ್ತದೆ. ಈ ಫೋನ್ ತನ್ನ ಸುಧಾರಿತ ವೈಶಿಷ್ಟ್ಯಗಳು ಮತ್ತು ಫ್ಯಾಶನ್ ವಿನ್ಯಾಸದಿಂದಾಗಿ ಸ್ಮಾರ್ಟ್‌ಫೋನ್, ಮಾರುಕಟ್ಟೆಯಲ್ಲಿ ವಿಶಿಷ್ಟವಾಗಿದೆ….

Read More

Singer Ashwin Sharma: ಸರಿಗಮಪ ಖ್ಯಾತಿಯ ಅಶ್ವಿನ್ ಶರ್ಮ ಎಂಗೇಜ್ಮೆಂಟ್ ಸಂಭ್ರಮ.. ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡ ಅಶ್ವಿನ್

Singer Ashwin Sharma: ಕನ್ನಡ ಕಿರುತೆರೆ ಹೆಸರಾಂತ ರಿಯಾಲಿಟಿ ಶೋ ಅದರಲ್ಲೂ ಕನ್ನಡಕ್ಕೆ ಸಾಕಷ್ಟು ಸ್ಟಾರ್ ಸಿಂಗರ್ ಗಳನ್ನ ನೀಡಿರುವ ಖ್ಯಾತ ರಿಯಾಲಿಟಿ ಶೋ ಅಂದ್ರೆ ಅದು ಕನ್ನಡದ ಸರಿಗಮಪ ಹೌದು ಕನ್ನಡ ಕಿರುತೆರೆಯಲ್ಲಿ ಸ್ವರ ಮಾಧುರ್ಯದಿಂದಲೇ ಮೋಡಿ ಮಾಡುವ ಈ ಶೋ ಮೂಲಕ ಸಾಕಷ್ಟು ಹೊಸ ಪ್ರತಿಭೆಗಳು ಇಂದು ಚಿತ್ರರಂಗದಲ್ಲಿ ಸ್ಥಾನ ಪಡೆದಿದ್ದಾರೆ. ಅದರಲ್ಲಿ ಸೀಸನ್ 17ರ ರನ್ನರ್ ಅಪ್ ಅಶ್ವಿನ್ ಶರ್ಮ ಕೂಡ ಅಂತದ್ದೇ ಅದ್ಭುತ ಪ್ರತಿಭೆ. ಸೀಸನ್ 17ರಲ್ಲಿ ಎಲ್ಲರ ಹಾಟ್ ಫೇವರೇಟ್…

Read More

ಮಡದಿಯನ್ನ ನೆನೆದು ಅಕ್ಷರಶಃ ಮಗುವಾದ ರಾಘು; ಕೆಲ್ಸಕ್ಕೆ ಹಾಜರಾದ ರಾಘು ಯಾವತ್ತೂ ಕಣ್ಣೀರಾಕಲ್ಲ ಎಂದಿದ್ದೆಕೆ?

ಸ್ಯಾಂಡಲ್ವುಡ್ ನಾ ಚಿನ್ನಾರಿ ಮುತ್ತ ಮಡದಿ ಇಲ್ಲದೆ ಅಕ್ಷರಸ ನರಕಯಾತನೆ ಅನುಭವಿಸುತ್ತಿದ್ದಾರೆ. ಹೌದು ಪತ್ನಿಯ ನಿಧನದಿಂದ ಮೌನಕ್ಕೆ ಶರಣಾಗಿದ್ದ ವಿಜಯ್ ಮೊನ್ನೆಯಷ್ಟೇ ಸ್ಪಂದನಾ ಬಗ್ಗೆ ಭಾವುಕರಾಗಿ ವೀಡಿಯೋ ಮೂಲಕ ಮನದಾಳದ ಭಾವನೆಗಳನ್ನ ಅಕ್ಷರ ರೂಪಕ್ಕೆ ಇಳಿಸಿದ್ದರು. ಸ್ಪಂದನಾ ನೆನಪನ್ನ ತಮ್ಮೊಳಗಿನ ಪ್ರೀತಿಯನ್ನ ಅವರು ಬಿಚ್ಚಿಟ್ಟಿದ್ದರು. ಆ ಸಾಲುಗಳು ಅನೇಕರನ್ನು ಭಾವುಕರನ್ನಾಗಿಸಿದ್ದು ನಿಜ. ಸದ್ಯ ಇದೀಗ ಪತ್ನಿ ಸ್ಪಂದನಾ ಅಗಲಿಕೆಯ ಬಳಿಕ ಮೊದಲ ಬಾರಿ ವೇದಿಕೆಯಲ್ಲಿ ಕಾಣಿಸಿಕೊಂಡ ನಟ ವಿಜಯ್ ರಾಘವೇಂದ್ರ ಸ್ವಲ್ಪ ಸ್ವಲ್ಪವೇ ಎಲ್ಲದರಿಂದ ಆಚೆ ಬಂದು…

Read More