iPhone 14 Plus Discount Offer

ಈ ಅವಕಾಶವನ್ನು ನೀವು ಬಳಸಿಕೊಂಡರೆ ನೀವು iPhone 14 ಅಥವಾ 14 Plus ಖರೀದಿಯಲ್ಲಿ 22,000 ರೂಪಾಯಿಗಳನ್ನು ಉಳಿಸಬಹುದು.

ಇಂದಿನ ತಂತ್ರಜ್ಞಾನ ಹಾಗೂ ಬುದ್ಧಿವಂತ ಜಗತ್ತಿನಲ್ಲಿ Apple iPhone ಪಡೆಯುವುದು ನಿಜವಾಗಿಯೂ ಒಂದು ಆಕರ್ಷಕವಾದ ಸಂಗತಿಯಾಗಿದೆ. ಐಫೋನ್ ಅನೇಕ ಜನರು ಬಯಸುವ ಸಾಧನವಾಗಿದೆ ಏಕೆಂದರೆ ಅದು ಚೆನ್ನಾಗಿ ಕಾಣುವುದಷ್ಟೇ ಅಲ್ಲದೆ ಸೊಗಸಾದ ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಬಳಸಲು ಸುಲಭವಾಗಿದೆ. ನೀವು ಹೆಚ್ಚಿಗೆ ತಂತ್ರಜ್ಞಾನವುಳ್ಳ ಏನಾದರೂ ಒಳ್ಳೆಯದನ್ನು ಬಯಸಿದರೆ, ಐಫೋನ್ ನಿಮಗಾಗಿ ವಿಭಿನ್ನ ಆಯ್ಕೆಗಳನ್ನು ಹೊಂದಿದೆ. ಸುಧಾರಿತ ಕ್ಯಾಮೆರಾ ಸಾಮರ್ಥ್ಯಗಳೊಂದಿಗೆ ಇತ್ತೀಚಿನ ಮಾದರಿಗಳಿಂದ ಹಿಡಿದು ಇನ್ನೂ ಪ್ರಭಾವಶಾಲಿ ಕಾರ್ಯಕ್ಷಮತೆಯನ್ನು ನೀಡುವ ಹೆಚ್ಚು ಕೈಗೆಟುಕುವ ಆಯ್ಕೆಗಳವರೆಗೆ ಎಲ್ಲರಿಗೂ ಐಫೋನ್ ಇಷ್ಟ…

Read More
Karnataka 1st PUC Result

ನಾಳೆ ಪ್ರಥಮ ಪಿಯುಸಿ ಫಲಿತಾಂಶ; ರಿಸಲ್ಟ್ ಹೇಗೆ ಚೆಕ್ ಮಾಡುವುದು?

ಪರೀಕ್ಷಾ ಫಲಿತಾಂಶ ಬರುತ್ತದೆ ಎಂದರೆ ವಿದ್ಯಾರ್ಥಿಗಳಿಗೆ ಭಯ ಆತಂಕ ಇದ್ದೆ ಇರುತ್ತದೆ. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಇದೆ ಬರುವ ಮಾರ್ಚ್ 30 ರಂದು ವೆಬ್ಸೈಟ್ ನಲ್ಲಿ ಫಲಿತಾಂಶ ಬಿಡುಗಡೆ ಮಾಡುವುದಾಗಿ ಇಲಾಖೆಯು ತಿಳಿಸಿದೆ. ಯಾವ ಸಮಯದಲ್ಲಿ ಫಲಿತಾಂಶ ಪ್ರಕಟ ಆಗಲಿದೆ ?: ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ (KSEAB) 2023-24ನೇ ಸಾಲಿನ ಪ್ರಥಮ ಪಿಯುಸಿ ಪರೀಕ್ಷೆಯ ಫಲಿತಾಂಶವು ಶನಿವಾರ, ಮಾರ್ಚ್ 30 ರಂದು ಬಿಡುಗಡೆಯಾಗಲಿದೆ. ಫಲಿತಾಂಶವು ಬೆಳಿಗ್ಗೆ 9 ರಿಂದ 11 ರವರೆಗೆ ಲಭ್ಯವಿರುತ್ತದೆ. ಫಲಿತಾಂಶ ವೀಕ್ಷಣೆ…

Read More

ಗ್ರಾಮ ಪಂಚಾಯಿತಿಗಳಿಗೆ ನೇಮಕಾತಿ ಆರಂಭ; ಕೆಪಿಎಸ್ ಸಿಯಲ್ಲಿ ಅಧಿಸೂಚನೆ 700ಕ್ಕು ಅಧಿಕ ಹುದ್ದೆಗಳಿಗೆ ನೇಮಕಾತಿ

ಆರ್ ಡಿ ಪಿ ಆರ್ ಇಲಾಖೆಯ ಕರ್ನಾಟಕ ಸರ್ಕಾರವು ಶೀಘ್ರದಲ್ಲೇ ಖಾಲಿ ಇರುವ ಪಿಡಿಒ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಹೌದು ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದೆ. ಬಿಜೆಪಿ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದರೆ ಕಳೆದ ಮಾರ್ಚ್‌ನಲ್ಲಿ ನೇಮಕ ವಿಧಾನದ ಅಂತಿಮ 326 ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ನೇಮಕ ಮಾಡಲು ಆದೇಶ ಹೊರಡಿಸಲಾಗಿತ್ತು. ಇದರ ಜೊತೆಗೆ ಕೆಲವೊಂದು ಪಂಚಾಯಿತಿಗಳಲ್ಲಿ 2-3 ಪಂಚಾಯಿತಿಗಳಿಗೆ ಒಬ್ಬರೇ ಪಿಡಿ ಒ ಇದ್ದು, ಪಂಚಾಯಿತಿ ಅಭಿವೃದ್ಧಿ ಕೆಲ್ಸಗಳು ಕುಂಟಿತವಾಗುತ್ತೆ ಅನ್ನೋ ಮಾತುಗಳು…

Read More
Mahindra Thar Waiting Period

ಆಫ್-ರೋಡ್ ಚಾಂಪಿಯನ್ ಆದ ಮಹೀಂದ್ರ ಥಾರ್ ಫ್ರೈರಿ, ಇದರ ಬುಕಿಂಗ್ ಪಿರಿಯಡ್ ಎಷ್ಟು ಗೊತ್ತಾ?

ಮಹೀಂದ್ರ ಥಾರ್ ಆಫ್-ರೋಡ್ ಉತ್ಸಾಹಿಗಳಿಗೆ ಸೂಕ್ತವಾಗಿದೆ. ಇದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ, ವಿಶೇಷವಾಗಿ ಕಡಿಮೆ-ಸಮಯ ವಿನ್ಯಾಸವನ್ನು ಹೊಂದಿರುವ ಮತ್ತು 4×4 ಆಯ್ಕೆಯನ್ನು ನೀಡುವ ವಾಹನದೊಂದಿಗೆ ವ್ಯವಹರಿಸುವಾಗ ಥಾರ್ ಹೆಚ್ಚು ಜನಪ್ರಿಯವಾಗಿದೆ ಮತ್ತು ಮಹೀಂದ್ರಾದ ಅತ್ಯಂತ ಅಪೇಕ್ಷಿತ ಕಾರುಗಳಲ್ಲಿ ಒಂದಾಗಿದೆ. ಮಹೀಂದ್ರ ಥಾರ್‌ಗಾಗಿ ವೇಟಿಂಗ್ ಪಿರಿಯಡ್ ಜಾಸ್ತಿ ಇದೆ. ಈ ನಿರ್ದಿಷ್ಟ ಥಾರ್ ಮಾದರಿಯ 4×4 ರೂಪಾಂತರವು ಇತರ ಆವೃತ್ತಿಗಳಿಗಿಂತ ಕಡಿಮೆ ಕಾಯುವ ಅವಧಿಯನ್ನು ಹೊಂದಿದೆ. ನೀವು ಥಾರ್ ಅನ್ನು ಬುಕ್ ಮಾಡಿದಾಗ, ನೀವು ಅದನ್ನು ಕೇವಲ ಎರಡು…

Read More

Joker Felix: ಎಲ್ಲರ ಎದುರು ಡಬಲ್ ಮರ್ಡರ್ ಮಾಡಿದ ಟಿಕ್ ಟಾಕ್ ಸ್ಟಾರ್! ಮರ್ಡರ್ ಸುದ್ದಿಯನ್ನ ತನ್ನ ಸ್ಟೋರಿಯಲ್ಲಿ ಹಂಚಿಕೊಂಡ ಭೂಪ

Joker Felix: ನಿಜಕ್ಕೂ ಒಮೊಮ್ಮೆ ಇಂತಹ ಸಮಾಜದಲ್ಲಿ ಹೇಗಪ್ಪಾ ಬದುಕೋದು ಅನಿಸಿಬಿಡುತ್ತೆ. ಒಳ್ಳೆಯವರಾಗಿದ್ರು ಕಷ್ಟ ಕೆಟ್ಟವರಾಗಿದ್ರು ಕಷ್ಟ ನೇರವಾಗಿದ್ರು ಕಷ್ಟ ಇಲದಿದ್ರೂ ಕಷ್ಟ ಮತ್ತೆ ಜೀವನ ನಡೆಸೋದು ಹೇಗಪ್ಪಾ ಅನ್ನೋ ಯಕ್ಷ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಶುರುವಾಗಬಿಟ್ಟಿದೆ. ನಮ್ಮ ಸಮಾಜದಲ್ಲಿ ಒಬ್ಬ ವ್ಯಕ್ತಿಯ ಜೀವ ತೆಗೆಯೋದು ಅಂದ್ರೆ ಈಗ ಎಷ್ಟು ಸುಲಭ ಆಗಬಿಟ್ಟಿದೆ ಅಂದ್ರೆ ಜೀವ ತೆಗೆದ ವ್ಯಕ್ತಿಗೆ ಆ ಪಾಪ ಪ್ರಜ್ಞೆ ಕೂಡ ಇರೋದಿಲ್ಲ ಅಷ್ಟು ಗಟ್ಟಿಯಾಗಿ ಇರ್ತಾರೆ. ಇದೆಲ್ಲವನ್ನ ನೋಡ್ತಿದ್ರೆ ನಮ್ಮ ಸಮಾಜ ಯತ್ತ…

Read More
Aprilia RS 457

ಭಾರತೀಯ ಹೆದ್ದಾರಿಗಳಲ್ಲಿ ಶೀಘ್ರದಲ್ಲೇ ಸದ್ದು ಮಾಡಲಿರುವ ಅಸಾಧಾರಣ ಎಪ್ರಿಲಿಯಾ, ಇದರ ವೈಶಿಷ್ಟ್ಯತೆಯನ್ನು ತಿಳಿಯಿರಿ!

ಏಪ್ರಿಲ್ 2021 ರಲ್ಲಿ, ಪ್ರಖ್ಯಾತ ಇಟಾಲಿಯನ್ ವಾಹನ ತಯಾರಕರಾದ ಎಪ್ರಿಲಿಯಾಗೆ ಮಹತ್ವದ ಮೈಲಿಗಲ್ಲು ಗುರುತಿಸಲಾಗಿದೆ, ಏಕೆಂದರೆ ಅವರು ಅಂತಿಮವಾಗಿ ತಮ್ಮ ಹೆಚ್ಚು ನಿರೀಕ್ಷಿತ ಎಪ್ರಿಲಿಯಾ RS 457 ಬೈಕನ್ನು ಬಿಡುಗಡೆ ಮಾಡಿದರು. ಈ ಅತ್ಯಾಧುನಿಕ ಸೂಪರ್ ಬೈಕ್ ತ್ವರಿತವಾಗಿ ಭಾರತದಾದ್ಯಂತ ಮೋಟಾರ್‌ಸೈಕಲ್ ಉತ್ಸಾಹಿಗಳಿಂದ ಅಪಾರ ಗಮನ ಮತ್ತು ಉತ್ಸಾಹವನ್ನು ಗಳಿಸಿದೆ. ಈಗ, ಬಹು ಅಪೇಕ್ಷಿತ ಎಪ್ರಿಲಿಯಾ RS 457 ರ ವಿತರಣೆಯು ಪ್ರಾರಂಭವಾದ ಕಾರಣ ಕಾಯುವಿಕೆ ಮುಗಿದಿದೆ. ಒಂದು ಮಹತ್ವದ ಸಂದರ್ಭದಲ್ಲಿ, ಈ ಮಾದರಿಯ ಮೊದಲ ಬೈಕ್…

Read More
Hsrp Number Plate Deadline

HSRP ನಂಬರ್ ಪ್ಲೇಟ್ ಅಳವಡಿಕೆಗೆ ಜೂನ್ 12 ರ ವರೆಗೆ ಗಡುವು ವಿಸ್ತರಣೆ ಮಾಡಲಾಗಿದೆ.

HSRP ನಂಬರ್ ಪ್ಲೇಟ್ ಅನ್ನು ಸರ್ಕಾರ ದ್ವಿಚಕ್ರ ತ್ರಿಚಕ್ರ, ನಾಲ್ಕು ಚಕ್ರ ಹಾಗೂ ಭಾರಿ ಗಾತ್ರದ ವಾಹನಗಳಿಗೆ ಕಡ್ಡಾಯ ನಿಯಮವನ್ನು ಜಾರಿಗೆ ತಂದಿರುವುದು ಎಲ್ಲರಿಗೂ ತಿಳಿದಿದೆ. ಈ ಹಿಂದೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ಮೇ 31 2024 ಕೊನೆಯ ದಿನ ಎಂದು ರಾಜ್ಯ ಸರ್ಕಾರ ತಿಳಿಸಿತ್ತು. ಆದರೆ ಈಗ ಈ ಗಡುವನ್ನು ಜೂನ್ 12 2024 ರ ವರೆಗೆ ವಿಸ್ತರಿಸಲಾಗಿದೆ. ಗಡುವು ವಿಸ್ತರಣೆಗೆ ಕಾರಣ ಏನು? ಜೂನ್ 1 2024 ರಿಂದ HSRP ನಂಬರ್ ಪ್ಲೇಟ್…

Read More

ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಬೆಳ್ಳಿಗೆ 11 ಗಂಟೆಗೆ ಹಣ ಬಿಡುಗಡೆ; ಹಣ ಪಡೆಯಲು ಇರುವ ಕಂಡೀಷನ್ಸ್ ಏನ್ ಗೊತ್ತಾ?

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಆಗಸ್ಟ್ 27ಕ್ಕೆ ನೂರು ದಿನ ಪೂರೈಸಿದ್ದು, ಇದೀಗ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ವಿತರಣಾ ಕಾರ್ಯಕ್ರಮದ ಪೂರ್ವಸಿದ್ಧತೆ ಕುರಿತು ಪ್ರತಿದಿನ ಒಂದೊಂದು ಅಪ್ಡೇಟ್ಸ್ ಬರುತ್ತಲೇ ಇರುತ್ತೆ. ಇನ್ನು ಗೃಹಲಕ್ಷ್ಮೀ ಯೋಜನೆ ಚಾಲನೆಗೆ ಇದೀಗ ಕ್ಷಣಗಣನೆ ಆರಂಭವಾಗಿದೆ. ಇದುವರೆಗೆ 1.1 ಕೋಟಿ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದು, ಆಗಸ್ಟ್‌ 30ಕ್ಕೆ ರಾಹುಲ್‌ ಗಾಂಧಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಮಹಿಳೆಯರ ಖಾತೆಗೆ 2000 ರೂ. ಜಮೆ ಆಗಲಿದೆ….

Read More

Gold Price Today: ಚಿನ್ನವನ್ನು ಖರೀದಿಸುವ ಯೋಚನೆ ಇದ್ದರೆ ಒಮ್ಮೆ ಬೆಲೆ ಪರಿಶೀಲನೆ ಮಾಡಿ; ಇಂದಿನ ಚಿನ್ನ, ಬೆಳ್ಳಿಯ ದರ

Gold Price Today: ಚಿನ್ನದ ಬೆಲೆ ಸತತ ಮೂರು ದಿನಗಳಿಂದ ಸ್ವಲ್ಪ ಸ್ವಲ್ಪವೇ ಏರಿಕೆಯಾಗುತ್ತಿದೆ ಇಂದು ಕೂಡ ಪ್ರತಿ 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ದರದಲ್ಲಿ 100 ರೂಪಾಯಿ ಏರಿಕೆ ಆಗಿದೆ. ಬೆಳ್ಳಿಯ ಬೆಲೆಯಲ್ಲೂ ಕೆಜಿಗೆ 750 ರೂಪಾಯಿ ಏರಿಕೆ ಆಗಿದೆ. ಇನ್ನು ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಒಂದು ದಿನ ಏರಿಕೆಯಾದರೆ ಮತ್ತೊಂದು ದಿನ ಇಳಿಕೆ ಆಗಿರುತ್ತದೆ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ…

Read More