IPL ನಿಂದ ಬದಲಾಯ್ತು ಹಣೆಬರಹ, ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ವಾಚ್ ಮ್ಯಾನ್ ಮಗ!

IPL: ಲಕ್ ಯಾವಾಗ ಯಾರಿಗೆ ಹೇಗೆ ಕೈ ಹಿಡಿಯಿತ್ತೆ ಅಥವ ಕೈ ಕೊಡುತ್ತೆ ಅಂತ ಯಾರಿಗೂ ಗೊತ್ತಾಗಲ್ಲ. ಆದ್ರೆ ಅದೃಷ್ಟ ಒಮ್ಮೆ ಖುಲಾಯಿಸಿತು ಅಂದ್ರೆ ತಿರುಕನು ಶ್ರೀಮಂತನಾಗ್ತಾನೆ ಅದೇ ಅದೃಷ್ಟ ಕೈ ಕೊಟ್ರೆ ಕೋಟ್ಯಧಿಪತಿ ಕೂಡ ಬೀದಿಲಿ ನಿಲ್ತಾನೆ… ಆದ್ರೆ ಇಲ್ಲೊಬ್ಬ ರಾತ್ರೊರಾತ್ರಿ 2ಕೋಟಿ ಗೆದ್ದು ಕೋಟ್ಯಾಧಿಪತಿಯಾಗಿದ್ದಾನೆ.. ಅಚ್ಚರಿ ಅನ್ನಿಸಿದರು ಇದು ಸತ್ಯ. ಡ್ರೀಮ್ 11 ಈ ಆಟ ಎಲ್ಲರಿಗೂ ಗೊತ್ತೇ ಇರುತ್ತೆ. ಈ ಒಂದು ಅದಿಂದಲೇ ಈ ವ್ಯಕ್ತಿ ಇಂದು ಕೋಟ್ಯಧಿಪತಿ ಆಗಿರೋದು.. ಆಗಂತ ಈ…

Read More
Karnataka Rain News

ರಾಜ್ಯದ ಈ ಜಿಲ್ಲೆಗಳಲ್ಲಿ ಒಂದು ವಾರ ಭಾರಿ ಮಳೆ ಬೀಳಲಿದೆ.

ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದೆ. ಕಳೆದೊಂದು ವಾರದಿಂದ ರಾಜ್ಯದಾದ್ಯಂತ ಗುಡುಗು ಸಹಿತ ಮಳೆ ಬೀಳುತ್ತಿದೆ. ಇನ್ನು ಒಂದು ವಾರ ರಾಜ್ಯಾದ್ಯಂತ ಗುಡುಗು ಸಹಿತ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಹಲವೆಡೆ ಆರೆಂಜ್ ಅಲರ್ಟ್ ಹಾಗೂ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂದಿನ 7 ದಿನಗಳು ರಾಜ್ಯದ ಹಲವೆಡೆ ಮಳೆ ಬೀಳಲಿದೆ :- ರಾಜ್ಯದ ಕರಾವಳಿ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಹಿತ ಭಾರಿ ಭಾರೀ…

Read More
Gruhalakshmi Yojana Amount

ಗೃಹಲಕ್ಷ್ಮಿ ಖಾತೆಯ ಫಲಾನುಭವಿಗಳಿಗೆ ಏಪ್ರಿಲ್ ತಿಂಗಳಲ್ಲಿ 4,000 ರೂಪಾಯಿ ಹಣ ಜಮಾ ಆಗಿದೆ.

ಗೃಹಲಕ್ಷ್ಮಿ ಯೋಜನೆ ಕರ್ನಾಟಕ ರಾಜ್ಯ ಸರ್ಕಾರವು ಮಹಿಳೆಯರ ಸಬಲೀಕರಣಕ್ಕೆ ನೀಡುವ ಸಹಾಯಧನ ಯೋಜನೆ ಆಗಿದ್ದು. ಲಕ್ಷಾಂತರ ಫಲಾನುಭವಿಗಳು ಈ ಸಹಾಯಧನದ ಪ್ರಯೋಜನವನ್ನು ಪಡೆಯುತ್ತಾ ಇದ್ದಾರೆ. ಪ್ರತೀ ತಿಂಗಳು ಪ್ರತಿಯೊಬ್ಬ ಮನೆಯ ಹಿರಿಯ ಮಹಿಳೆಯ ಖಾತೆಗೆ 2,000 ರೂಪಾಯಿ ಹಣ ಬರುತ್ತಿದ್ದು ಈಗ ಚುನಾವಣೆಯ ಹೊಸ್ತಿಲಲ್ಲಿ 4,000 ರೂಪಾಯಿ ಬಂದಿದೆ. ಹಾಗಾದರೆ ಯಾಕೆ 4,000 ರೂಪಾಯಿ.ಹಣ ಬಂತು ಎಂಬ ವಿವರಗಳನ್ನು ಈ ಲೇಖನದಲ್ಲಿ ತಿಳಿಯೋಣ. 4,000 ಹಣ ಜಮಾ ಆಗಿದ್ದು ಏಕೆ? ಗೃಹಲಕ್ಷ್ಮಿ ಯೋಜನೆಯು ಆರಂಭವಾದಾಗಿನಿಂದ ಇಲ್ಲಿಯವರೆಗೆ ಪ್ರತಿ…

Read More
old pension scheme

2006ರ ನಂತರದಲ್ಲಿ ಸರಕಾರಿ ಕೆಲಸಕ್ಕೆ ಜಾಯಿನ್ ಆದ 13000 ನೌಕರರಿಗೆ ಶುಭಸುದ್ದಿ, ಅವರನ್ನು ಹಳೆಯ ಪಿಂಚಣಿ ವ್ಯವಸ್ಥೆಗೆ ಸೇರಿಸಲಿದ್ದಾರೆ

ಸರ್ಕಾರಿ ನೌಕರಿ ಸಿಗುವವರೆಗೆ ನಾಳಿನ ಭವಿಷ್ಯದ ಬಗ್ಗೆ ಅಭಧ್ರತೆ ಇರುವುದಿಲ್ಲ. ದುಡಿದ ಹಣವೂ ತಿಂಗಳ ಮೊದಲು ಖಾಲಿಯಾಗುತ್ತದೆ ಮುಂದಿನ ನಮ್ಮ ಭವಿಷ್ಯಕ್ಕೆ ಹಣವೇ ಇಲ್ಲದಂತೆ ಆಗುತ್ತದೆ. ಆದರೆ ಸರ್ಕಾರಿ ಕೆಲಸದಲ್ಲಿ ಹಾಗೆ ಆಗುವುದಿಲ್ಲ. ಪ್ರತಿ ತಿಂಗಳು ಪಿಂಚಣಿ ಹಣ ಕಡಿತವಾಗಿ ನಿಮಗೆ ಸಂಬಳ ಬರುತ್ತದೆ. ಅದಕ್ಕೆ ಸರ್ಕಾರಿ ಕೆಲಸ ಬೇಕು ಎಂದು ಎಲ್ಲರೂ ಆಸೆ ಪಡುತ್ತಾರೆ. ನಿತ್ಯದ ಬದುಕಿನ ಜೊತೆಗೆ ರಿಟೈರ್ಮೆಂಟ್ ಲೈಫ್ ನಲ್ಲಿ ನಾವು ಬದುಕಲು ಈ ಹಣ ಸಹಾಯ ಆಗುತ್ತದೆ. ಈ ಹಿಂದೆ 2006…

Read More

Karnataka Rain: ರಾಜ್ಯದಲ್ಲಿ 5ದಿನ ವರುಣ ಆರ್ಭಟ ಶುರುವಾಗಲಿದೆ, ಯಾವ ಯಾವ ಜಿಲ್ಲೆಗಳಲ್ಲಿ ಸುರಿಯುತ್ತೆ ಅತೀ ಹೆಚ್ಚು ಮಳೆ

Karnataka Rain: ಕರ್ನಾಟಕದಲ್ಲಿ ಈ ಭಾರಿ ಮಳೆಯ ಪ್ರಮಾಣ ಕಡಿಮೆ ಇದ್ರೂ ಕೂಡ ಬಿರುಗಾಳಿ ಸಮೇತ ಸುರಿಯುತ್ತಿರುವ ಭಾರಿ ಮಳೆಗೆ ರೈತ ಕಂಗಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬಂತೆ ಬೆಳೆ ನಾಶವಾಗಿದೆ ಕಷ್ಟಕ್ಕೆ ಸಿಲುಕಿ ಹಾಕಿಕೊಳ್ಳಿತ್ತಿದ್ದಾನೆ. ಈ ನಡುವೆ 4ದಿನಗಳ ಕಾಲ ಮಳೆಯಾಗುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಹೌದು ರಾಜ್ಯದ ದಕ್ಷಿಣ ಒಳನಾಡಿನ 6 ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದು,ಯೆಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದೆ. ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು,…

Read More
Labour Card Application Karnataka

ಲೇಬರ್ ಕಾರ್ಡ್ ನೊಂದಣಿ ಪ್ರಕ್ರಿಯೆ ಆರಂಭ; ಹೊಸ ಲೇಬರ್ ಕಾರ್ಡ್ ಪಡೆಯಲು ಏನ್ ಮಾಡಬೇಕು

ಕಟ್ಟಡ ಮತ್ತು ಇತರೆ ಕೆಲಸ ಮಾಡುವವವರಿಗೆ ಇದೀಗ ಸಿಹಿ ಸುದ್ದಿ ಬಂದಿದೆ ಅಂತಲೇ ಹೇಳಬಹುದು. ಹೌದು, ಇದೀಗ ಸರ್ಕಾರದಿಂದ ಅನೇಕ ಯೋಜನೆಗಳು ಜಾರಿಯಾಗುತ್ತಿವೆ ಈ ಎಲ್ಲ ಯೋಜನೆಗಳಿಂದ ಮಹಿಳೆಯರಿಗೆ, ಬಡವರಿಗೆ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಹಿಂದುಳಿದಿರುವವರಿಗೆ ಸರ್ಕಾರದಿಂದ ಸಿಗುವ ಈ ಯೋಜನೆಗಳು, ಸಾಲ ಸೌಲಭ್ಯಗಳು ಬಹಳ ಉಪಯೋಗವಾಗಲಿವೆ. ಇದರಿಂದ ಅವರು ತಮ್ಮ ತಮ್ಮ ಸ್ವಂತ ಉದ್ಯೋಗ ನಡೆಸಿಕೊಂಡು ಜೀವನ ನಡೆಸಲು ಸಹಾಯವಾಗಲಿದೆ. ಹಾಗೆಯೇ ಇದೀಗ ಕಾರ್ಮಿಕ ಇಲಾಖೆಯಿಂದ ಹಲವಾರು ಯೋಜನೆಗಳು ಜಾರಿಯಾಗುತ್ತಿವೆ. ಅವುಗಳನ್ನು ಪಡೆಯಲು ಕಾರ್ಮಿಕರು ಲೇಬರ್…

Read More

ಅಭಿ ಭಾವಿ ಪತ್ನಿ ಮನೆಯಲ್ಲಿ ಶುರುವಾಗಿದೆ ಮದುವೆ ರಂಗು- ಶುರುವಾಯ್ತು ಅರಿಶಿಣ ಶಾಸ್ತ್ರ, ಅವಿವಾ ಫುಲ್ ಮಿಂಚಿಂಗ್

ಸ್ಯಾಂಡಲ್​ವುಡ್​​ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವ್ರ ಸುಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ವಿವಾಹಕ್ಕೆ ಸಕಲ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿದೆ. ಹೌದು ವಧು ಹಾಗೂ ವರ ಇಬ್ಬರ ಮನೆಯಲ್ಲಿಯೂ ಕೂಡ ಸಂಭ್ರಮ ಜೋರಾಗಿದ್ದು, ಮದುವೆಯ ವಾತಾವರಣ ಕಳೆಗಟ್ಟಿದೆ. ಹೌದು ಇಬ್ಬರ ಮನೆಯಲ್ಲಿಯೂ ಅರಿಶಿನ ಶಾಸ್ತ್ರಕ್ಕೆ ವಿಭಿನ್ನವಾಗಿ ಡೇಕೋರೇಷನ್ ಮಾಡಲಾಗಿದ್ದು, ಮದುವೆಯ ಸಂಭ್ರಮದಲ್ಲಿ ನಟ ಅಭಿಷೇಕ್ ಹಾಗೂ ಮಾಡೆಲ್ ಅವಿವಾ ಇದ್ದಾರೆ. ಹೌದು ಈಗಾಗ್ಲೇ ಎರಡು ಮನೆಯಲ್ಲಿ ನಡೆದಿರುವ ಅರಿಶಿಣ ಶಾಸ್ತ್ರದ ಫೋಟೋ ಹಾಗೂ ವಿಡಿಯೋಗಳು…

Read More
Tata Nexon Discount

ಟಾಟಾ EV ಗಳಿಗೆ ಭರ್ಜರಿ ರಿಯಾಯಿತಿ! ಮೇ ತಿಂಗಳಲ್ಲಿ ಖರೀದಿಸಿದರೆ 75,000 ರೂ.ಗಳ ವರೆಗೆ ಉಳಿತಾಯ!

ಮೇ ತಿಂಗಳಲ್ಲಿ, ಟಾಟಾ ಮೋಟಾರ್ಸ್ MY2023 ಮತ್ತು MY2024 ರಿಂದ ನೆಕ್ಸಾನ್ ಮತ್ತು ಟಿಯಾಗೊ EV ಗಳಲ್ಲಿ ಕೆಲವು ಅದ್ಭುತ ರಿಯಾಯಿತಿಯನ್ನು ಕೊಡುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಸಾಕಷ್ಟು ಉಳಿತಾಯವನ್ನು ನೀಡುತ್ತಿವೆ. ವ್ಯಕ್ತಿಗಳಿಗೆ ವ್ಯಾಪಾರ ಪ್ರೋತ್ಸಾಹ, ವಿನಿಮಯ ಪ್ರತಿಫಲಗಳು ಮತ್ತು ಮಾಸಿಕ ‘ಹಸಿರು ಬೋನಸ್’ಗಳನ್ನು ಪಡೆಯಲು ಅವಕಾಶವಿದೆ. ಪ್ರಯೋಜನಗಳು, ನಗರ ಮತ್ತು ಸ್ಟಾಕ್ ಲಭ್ಯತೆಯಂತಹ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ನೀವು ಆಸಕ್ತಿ ಹೊಂದಿದ್ದರೆ, ನಿಖರವಾದ ಮತ್ತು ವ್ಯಾಪಕವಾದ ಮಾಹಿತಿಗಾಗಿ ನಿಮ್ಮ ಸ್ಥಳೀಯ ಡೀಲರ್‌ಶಿಪ್‌ಗಳನ್ನು ಸಂಪರ್ಕಿಸಿ. ಟಾಟಾ ಮೋಟಾರ್ಸ್ ತನ್ನ ಸ್ಥಾನವನ್ನು…

Read More
Free Cycle Scheme for Students in Karnataka

8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ಯೋಜನೆಯನ್ನು ರಾಜ್ಯ ಸರ್ಕಾರ ಮತ್ತೆ ಪುನರಾರಂಭ ಮಾಡುತ್ತಾ

ಉಚಿತ ಶಿಕ್ಷಣ ಮತ್ತು ಉಚಿತವಾಗಿ ಯೂನಿಫಾರ್ಮ್ ನೀಡುವ ಜೊತೆಗೆ ಮಕ್ಕಳಿಗೆ ಉಚಿತವಾಗಿ ಮಧ್ಯಾನ್ಹದ ಊಟವನ್ನು ಪ್ರಾಥಮಿಕ ಶಾಲೆ ಮತ್ತು ಹೈಸ್ಕೂಲ್ ವಿಧ್ಯಾರ್ಥಿಗಳಿಗೆ ನೀಡುತ್ತಿದೆ ಸರ್ಕಾರ. ಈ ಹಿಂದೆ ರಾಜ್ಯ ಸರ್ಕಾರವು 8 ತರಗತಿಯ ಹಿಂದುಳಿದ ಮಕ್ಕಳಿಗೆ ಉಚಿತ ಸೈಕಲ್ ನೀಡುತ್ತಿತ್ತು. ನಂತರ ಇದನ್ನು ಎಲ್ಲಾ ವರ್ಗದ ಮಕ್ಕಳಿಗೂ ನೀಡಬೇಕು ಎಂದು ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿತ್ತು . ಹಲವು ಕಾರಣಗಳಿಂದ ಈ ಯೋಜನೆಯನ್ನು ರಾಜ್ಯ ಸರ್ಕಾರ ಕೈ ಬಿಟ್ಟಿತ್ತು. ಈಗ ಮತ್ತೆ ಈ ಯೋಜನೆಯನ್ನು ರಾಜ್ಯ ಸರ್ಕಾರವು…

Read More

ಕರ್ನಾಟಕದ ಅತಿ ಹೆಚ್ಚು ಭೂಪ್ರದೇಶವನ್ನು ಹೊಂದಿದ ಜಿಲ್ಲೆ ಯಾವುದು?

ಭಾರತದ ನೈರುತ್ಯ ಭಾಗದಲ್ಲಿ ಇರುವ ಕರ್ನಾಟಕ, ಸಾಂಸ್ಕೃತಿಕ ನಗರಿ ಮೈಸೂರು, ಅತಿ ಹೆಚ್ಚು ಐಟಿ ಕಂಪನಿಗಳ ಹೊಂದಿರುವ ಬೆಂಗಳೂರು, ಕಬ್ಬಿಗೆ ಹೆಸರು ವಾಸಿಯಾದ ಮಂಡ್ಯ, ಸುಂದರ ಪ್ರಕೃತಿಯ ಮಡಿಲಲ್ಲಿ ಮಿಂದೇಳುವ ಅನುಭವ ಕೊಡುವ ಮಲೆನಾಡು ಹೀಗೆ ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಒಂದೊಂದು ವೈಶಿಷ್ಟ್ಯ ಇದೆ. ಸಾಂಸ್ಕತಿಕ ಕಲೆಗಳು ಇಲ್ಲಿನ ಜನರ ಬದುಕಿನ ಜೀವಾಳ. ಭೂಪ್ರದೇಶದಲ್ಲಿ , ಸಂಸ್ಕೃತಿಯಲ್ಲಿ, ಬುದ್ಧಿವಂತಿಕೆಯಲ್ಲಿ, ವಾಸಿಸುವ ಜನರ ಸಂಖ್ಯೆಯಲ್ಲಿ ಹೀಗೆ ಒಂದೊಂದು ರಾಜ್ಯ ದೊಡ್ಡದಾಗಿದೆ. ಯಕ್ಷಗಾನ, ಕೋಲಾಟ, ಡೊಳ್ಳು ಕುಣಿತ, ವೀರಗಾಸೆ, ಹೀಗೆ…

Read More