ದೀಪಾವಳಿಯಿಂದ ಕೆಲವು ರಾಶಿಗಳಿಗೆ ಅದೃಷ್ಟವೋ ಅದೃಷ್ಟ, ಆ ರಾಶಿಗಳು ಯಾವವು ಎಂದು ತಿಳಿಯಬೇಕಾ? ಹಾಗಾದ್ರೆ ಪೂರ್ತಿ ಲೇಖನವನ್ನು ಓದಿ.

ಇನ್ನೇನು ದೀಪಾವಳಿಗೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಉಳಿದಿದೆ ದೀಪಾವಳಿ ಬಂತೆಂದರೆ ಎಲ್ಲರಲ್ಲೂ ಸಡಗರ ಈ ಬೆಳಕಿನ ಹಬ್ಬದಂದು ಎಲ್ಲರ ಮನೆಯಲ್ಲಿಯೂ ಬಹು ಸಂಭ್ರಮದೊಂದಿಗೆ ಅನಂತ ದೀಪಗಳು ಬೆಳಗುತ್ತವೆ. ದೀಪಾವಳಿ ಬಂತು ಎಂದರೆ ಎಲ್ಲರಿಗೂ ಸಡಗರವೋ ಸಡಗರ ಎಲ್ಲರ ಮನೆಯಲ್ಲೂ ದೀಪ ಬೆಳಗುವುದನ್ನು ನೋಡಿದರೆ ಕಣ್ಣಿಗೆ ಒಂದು ಹಬ್ಬವೇ ಸರಿ. ಹಾಗೆ ದೀಪಾವಳಿಯ ಈ ಬೆಳಕಿನ ಹಬ್ಬದಿಂದ ಕೆಲವೊಂದು ರಾಶಿಗಳಿಗೆ ಬಹಳ ಅದೃಷ್ಟ ಒದಗಿ ಬರಲಿದೆ ಹಾಗಾದರೆ ಆ ರಾಶಿಗಳು ಯಾವವು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ…

Read More

ತಲೆ ತಗ್ಗಿಸುವ ಕೆಲಸ ಮಾಡಿಲ್ಲ, ಮಾಡೋದು ಇಲ್ಲ; ತಾಯಿ ಕಾಣಿಕೆ ಬಗ್ಗೆ ತಲೆ ಕೆಡಿಸಿಕೊಂಡವರಿಗೆ ಧನ್ಯವಾದಗಳು ಎಂದ ಜಗ್ಗೇಶ್..

ಆಯುಧ ಪೂಜೆ ದಿನ ಶುರುವಾದ ಹುಲಿ ಉಗುರು ಪೆಂಡೆಂಟ್ ನ್ನ ವಿಚಾರ ಇದೀಗ ರಾಜ್ಯಾದ್ಯಂತ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಹೌದು ಹುಲಿ ಉಗುರಿನ ಲಾಕೆಟ್​ ಧರಿಸಿದ್ದ ರೈತ ಹಾಗೂ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಬಂಧನವಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ. ಇದಾದ ಬಳಿಕ ಹುಲಿ ಉಗುರಿನ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ವಿಚಾರದಲ್ಲಿ ನಟ ಜಗ್ಗೇಶ್‌ಗೂ ಸಂಕಷ್ಟ ಎದುರಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ದೂರು ಕೂಡಾ ದಾಖಲಾಗಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ…

Read More
Bengaluru Rural District Court Recruitment 2024

ಬೆಂಗಳೂರಿನ ಗ್ರಾಮಾಂತರ ಜಿಲ್ಲಾ ನ್ಯಾಯಾಲಯದಲ್ಲಿ ಪ್ಯೂನ್, ಟೈಪಿಸ್ಟ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ

ಯಾವುದೇ ಸರ್ಕಾರಿ ಹುದ್ದೆ ಸಿಕ್ಕಿದರೆ ಜೀವನ ಬಹಳ ಆರಾಮದಾಯಕವಾಗಿ ಇರುತ್ತದೆ. ಯಾಕೆ ಅಂದ್ರೆ ಪ್ರೈವೇಟ್ ಆಗಿ ಕೆಲಸ ಮಾಡುವವರಿಗೆ ಹೋಲಿಸಿದರೆ ಸರ್ಕಾರಿ ಹುದ್ದೆಯ ನೌಕರಿಗೆ ಹೆಚ್ಚಿನ ಸೌಲಭ್ಯಗಳು ಸಿಗುತ್ತದೆ. ಪ್ರೈವೇಟ್ ಜಾಬ್ ಗಿಂತ ಹೆಚ್ಚಿನ ವೇತನ, ಹಾಗೂ ಆರೋಗ್ಯ ವಿಮೆ ಸೌಲಭ್ಯ ಪಿಂಚಣಿ ಯೋಜನೆ ಮತ್ತು ಹೆಚ್ಚಿನ ರಜಾದಿನ ಸಿಗುತ್ತದೆ. ಅಷ್ಟೇ ಅಲ್ಲದೆ ಉದ್ಯೋಗದ ಬಗ್ಗೆ ಖಾತರಿ ಇರುತ್ತದೆ. ಆದರೆ ಪ್ರೈವೇಟ್ ನಲ್ಲಿ ಯಾವಾಗ ಬೇಕಾದರೂ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಬಹುದು ಅಥವಾ ಕಂಪನಿ ಯಾವುದೇ ಸಮಯದಲ್ಲಿ…

Read More

ಇಬ್ಬರು ಹೆಣ್ಣುಮಕ್ಕಳ ಮದುವೆಗೆ ಓಡಾಡಿ ತಯಾರಿ ಮಾಡಿದ್ದ ಅಪ್ಪ ಆದರೆ ಮದುವೆ ಒಂದು ದಿನ ಮುಂಚೆ ಅಪಘಾತದಲ್ಲಿ ಸಾವು!

ಯಾರ್ ಯಾರ್ ಜೀವನದಲ್ಲಿ ಭಗವಂತ ಏನೇನ್ ಬರೆದಿರುತ್ತಾನೋ ಮೊದಲೇ ಯಾರಿಗೂ ಗೊತ್ತಿರಲ್ಲ. ವಿಧಿ ಯಾವಾಗ ಹೇಗೆ ತನ್ನ ಘೋರ ಆಟವನ್ನ ಆಡಿಬಿಡುತ್ತೋ ಅದು ಕೂಡ ಹೇಳೋಕಾಗಲ್ಲ. ಹೌದು ಒಂದು ಚಂದದ ಸಂಸಾರ ಅಮ್ಮನನ್ನ ಕಳೆದುಕೊಂಡಿದ್ದ ಇಬ್ಬರು ಹೆಣ್ಣು ಮಕ್ಕಳಿಗೆ ತಾನೇ ಅಪ್ಪ ಅಮ್ಮ ಆಗಿ ಮಕ್ಕಳನ್ನ ಅಜ್ಜಿ ತಾತರ ಮನೆಯಲ್ಲಿಟ್ರು ಬಹಳ ಚಂದವಾಗಿ ನೋಡಿಕೊಳ್ಳುತ್ತಿದ್ದ ಅಪ್ಪ, ಮಕ್ಕಳಿಬ್ಬರಿಗೂ ಒಟ್ಟಿಗೆ ಮದುವೆ ಮಾಡಲು ನಿರ್ಧರಿಸಿ ಎಲ್ಲ ಸಿದ್ಧತೆಯನ್ನ ಮಾಡಿಕೊಂಡು ಮನೆಯಲ್ಲಿ ಮದುವೆ ಚಪ್ಪರ, ಸಡಗರ ಸಂಭ್ರಮ, ಇನ್ನೇನು ಮದುವೆ…

Read More
Electric Scooter Discount price

ಅದ್ಭುತ ಆಫರ್! ಈ ಎಲೆಕ್ಟ್ರಿಕ್ ಸ್ಕೂಟರ್‌ನ ಮೇಲೆ ಭರ್ಜರಿ ರೂ. 34,000 ರಿಯಾಯಿತಿ ಪಡೆಯಿರಿ!

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸುತ್ತಿದ್ದಾರೆ. ಈ ಸ್ಕೂಟರ್ ಗಳು ತಮ್ಮ ಸೊಗಸಾದ ವಿನ್ಯಾಸ ಮತ್ತು ಪರಿಸರ ಸ್ನೇಹಿ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳು ಇಂಗಾಲದ ಡಿಸ್ಚಾರ್ಜ್ ಅನ್ನು ಕಡಿಮೆ ಮಾಡುವ ಮತ್ತು ಸಾರಿಗೆಯನ್ನು ಹೆಚ್ಚು ಕೈಗೆಟುಕುವ ಸಾಮರ್ಥ್ಯವನ್ನು ನೀಡುತ್ತವೆ. ಸಾಂಪ್ರದಾಯಿಕ ಸ್ಕೂಟರ್ ಗಳ ಪರಿಸರದ ಪ್ರಭಾವದ ಬಗ್ಗೆ ಜನರು ಹೆಚ್ಚು ಜಾಗೃತರಾಗುತ್ತಿದ್ದಾರೆ, ಇದು ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೆಚ್ಚಿನ ಬೇಡಿಕೆಗೆ ಕಾರಣವಾಗುತ್ತದೆ. ಜನರು ಸುಸ್ಥಿರ ಮತ್ತು ಪರಿಣಾಮಕಾರಿ ಸಾರಿಗೆಯ ಮೇಲೆ ಹೆಚ್ಚು ಗಮನಹರಿಸಲು ಪ್ರಾರಂಭಿಸುತ್ತಿದ್ದಾರೆ….

Read More

Gold Price Today: ದೀಪಾವಳಿ ಹಬ್ಬದ ದಿನ ಚಿನ್ನದ ಬೆಲೆಯಲ್ಲಿ ಇಳಿಕೆ! ಚಿನ್ನ, ಬೆಳ್ಳಿಯ ದರ ಎಷ್ಟಾಗಿದೆ ನೋಡಿ?

Gold Price Today: ಇಂದು ದೇಶಾದ್ಯಂತ ದೀಪಾವಳಿ ಹಬ್ಬ ಸಡಗರ ಸಂಭ್ರಮದಿಂದ ನಡೆಯುತ್ತಿದ್ದು ಇಂದಿನ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದ್ದು. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರವೂ 55,450 ರೂಪಾಯಿ ಆಗಿದ್ದು. 24 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ದರ 60,490 ರೂಪಾಯಿ ಆಗಿದೆ. ಬೆಳ್ಳಿಯ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡಿಲ್ಲ ಆಭರಣಗಳ ದರಗಳು ಅಂತರಾಷ್ಟ್ರೀಯ ಮಾರುಕಟ್ಟೆ ಹಾಗು ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ…

Read More

ರಾಜ್ಯ ಸರ್ಕಾರದಿಂದ ಮಹಿಳೆಯರಿಗಾಗಿ 2 ಲಕ್ಷ ರೂಪಾಯಿವರೆಗೂ ಬಡ್ಡಿ ರಹಿತ ಸಾಲ ಸೌಲಭ್ಯ..

State Government: ರಾಜ್ಯ ಸರ್ಕಾರವು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸುತ್ತಿದೆ. ಮೇಲಿನಿಂದ ಮೇಲೆ ಬಂಪರ್ ಆಫರ್ ಗಳನ್ನು ಕೊಡುತ್ತಿದೆ. ಮಹಿಳೆಯರ ಏಳಿಗೆಗಾಗಿ ಮಹಿಳೆಯರು ತಮ್ಮ ಕಾಲು ಮೇಲೆ ನಿಂತುಕೊಳ್ಳಬೇಕು ಎನ್ನುವುದೊಂದೇ ಸರ್ಕಾರದ ಆಶಯವಾಗಿದೆ. ಅದಕ್ಕಾಗಿ ಹೊಸ ಹೊಸ ಯೋಜನೆಗಳನ್ನ ನಿರ್ಮಾಣ ಮಾಡಿ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸುತ್ತಿದೆ ಸರ್ಕಾರ. ಹಾಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಪಣತೊಟ್ಟಾಗಿದೆ ಮಹಿಳೆಯರ ಅಭಿವೃದ್ಧಿ ನಿಶ್ಚಿತ. ಮಹಿಳೆಯರು ಎಂದರೆ ಕೇವಲ ಮನೆಗಷ್ಟೇ…

Read More

ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ರೇಷನ್ ಅಕ್ಕಿ; ಯಾರಿಗೆಲ್ಲ ಸಿಗಲಿದೆ ಯೋಜನೆಯ ಲಾಭ? ಫಲಾನುಭವಿಗಳು ಏನ್ ಮಾಡ್ಬೇಕು?

BPL ಕಾರ್ಡ್ ದಾರರಿಗೆ ತಿದ್ದುಪಡಿ ನೀಡಿದ ಬಳಿಕ ಇದೀಗ ರಾಜ್ಯ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಲು ಸಿದ್ಧತೆ ನಡೆಸಿದೆ. ವಯೋವೃದ್ಧರು ತಮ್ಮ ವ್ಯಾಪ್ತಿಯಲ್ಲಿ ಪಡಿತರ ಪಡೆಯಲು ಹರಸಾಹಸ ಪಡುತ್ತಿರುವದನ್ನು ಗಮನಿಸಿ 90 ವರ್ಷ ದಾಟಿದವರ ಮನೆ ಬಾಗಿಲಿಗೆ ಆಹಾರ ಧಾನ್ಯ ಪೂರೈಸಲು ಈ ಯೋಜನೆ ಹಾಕಿಕೊಂಡಿದೆ. ಇವರಿಗಾಗಿಯೇ ಅನ್ನ ಸುವಿಧಾ ಆಪ್ ಅಭಿವೃದ್ಧಿಪಡಿಸಿದ್ದು, ನವೆಂಬರ್‌ನಲ್ಲಿ ಅಧಿಕೃತವಾಗಿ ಈ ಯೋಜನೆ ಜಾರಿಗೊಳ್ಳುವ ಸಾಧ್ಯತೆ ಇದೆ. ಹೌದು ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅನ್ನ ಭಾಗ್ಯ ಯೋಜನೆಯಡಿ…

Read More
Honor Choice Smartwatch Price

1.95 ಇಂಚಿನ AMOLED ಸ್ಕ್ರೀನ್ ಮತ್ತು 12 ದಿನಗಳ ಬ್ಯಾಟರಿಯೊಂದಿಗೆ Honor 5G ಸ್ಮಾರ್ಟ್ ವಾಚ್ ನ ವಿಶಿಷ್ಟತೆಯನ್ನು ತಿಳಿಯಿರಿ

Honor X9b 5G ಮತ್ತು Honor Choice X5 TWS ಇಯರ್‌ಫೋನ್‌ಗಳನ್ನು ಫೆಬ್ರವರಿ 15 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಈ ಸ್ಮಾರ್ಟ್‌ವಾಚ್ ಆಯತಾಕಾರದ AMOLED ಡಿಸ್ಪ್ಲೇ, ಮೆಟಾಲಿಕ್ ಕೇಸಿಂಗ್ ಮತ್ತು ಗ್ರಾಹಕೀಯಗೊಳಿಸಬಹುದಾದ ಸಿಲಿಕೋನ್ ಗಳನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್ ಹಲವಾರು ವೈಶಿಷ್ಟ್ಯಗಳನ್ನು ಮತ್ತು ಸುಂದರವಾದ ಬಣ್ಣಗಳನ್ನು ಹೊಂದಿದೆ. ಬಳಕೆದಾರರು 120 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳು ಮತ್ತು 100 ವಾಚ್ ಫೇಸ್‌ಗಳೊಂದಿಗೆ ತಮ್ಮ ಅನುಭವವನ್ನು ಕಸ್ಟಮೈಸ್ ಮಾಡಬಹುದು. ಚಾಯ್ಸ್ ವಾಚ್ 12-ದಿನಗಳ ಬ್ಯಾಟರಿ ಬಾಳಿಕೆ…

Read More

ಸ್ಪಂದನಾ ಡೈರಿಯಲ್ಲಿ ಇದ್ದ ಬಹು ದೊಡ್ಡ ಆಸೆ ಏನ್ ಗೊತ್ತಾ? ಸ್ಪಂದನಾ ಸಾವಿನ ಬಳಿಕ ಡೈರಿಯಲ್ಲಿದ್ದ ವಿಷಯ ತಿಳಿಸಿದ ಸಂಬಂಧಿಕರು

ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಬದುಕಿನಲ್ಲಿ ವಿಧಿಯು ಆಟವಾಡಿದೆ. ಜೀವಕ್ಕೆ ಜೀವ ಆಗಿದ್ದ ಪತ್ನಿ ಸ್ಪಂದನ ಅವರನ್ನ ಕ್ರೂರ ವಿಧಿ ಕಿತ್ತುಕೊಂಡಿದ್ದಾನೆ. ಕುಟುಂಬ ಸದಸ್ಯರು ಹಾಗು ಸ್ನೇಹಿತರ ಜೊತೆ ಥೈಲ್ಯಾಂಡ್ ನ ಬ್ಯಾಂಕಾಕ್ ಪ್ರವಾಸಕ್ಕೆ ಹೋಗಿದ್ದ ಸ್ಪಂದನ ಅವರು ಅಲ್ಲಿಯೇ ಬದುಕಿನ ಯಾತ್ರೆ ಮುಗಿಸಿದ್ದಾರೆ. ರಾತ್ರಿ ಮಲಗಿದ್ದ ಸ್ಪಂದನ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಮತ್ತೆ ಮೇಲೆ ಏಳಲೇ ಇಲ್ಲ. ಈ ಸುದ್ಧಿಯು ಅವರ ಕುಟುಂಬಕ್ಕೆ ಬಹುದೊಡ್ಡ ಆಘಾತವನ್ನುಂಟು ಮಾಡಿದೆ. ಇದೀಗ ವಿಜಯ ರಾಘವೇಂದ್ರ ಅವರು ಪತ್ನಿಯನ್ನ ಕಳೆದುಕೊಂಡು…

Read More