Headlines
Gruhalakshmi Yojana 11Th Installment Amount

ಮಹಿಳೆಯರಿಗೆ ಸಿಹಿಸುದ್ದಿ; ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಅಪ್ಡೇಟ್

Gruhalakshmi Yojana: ಈಗಾಗಲೇ 10 ಗೃಹಲಕ್ಷ್ಮಿ ಕಂತುಗಳು ಬಿಡುಗಡೆಯಾಗಿದ್ದು, 11ನೇ ಕಂತು ಮತ್ತು ಮುಂದಿನ ಕಂತುಗಳು ಎರಡರಿಂದ ಮೂರು ದಿನಗಳಲ್ಲಿ ಬಿಡುಗಡೆಯಾಗಲಿವೆ. ಮುಂಬರುವ ಬಿಡುಗಡೆಯ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಮಾಡಲಾಗಿದೆ. ಅರ್ಹತೆ ಪಡೆದವರಿಗೆ ರಾಜ್ಯ ಸರ್ಕಾರ ಹಣವನ್ನು ವಿತರಿಸುತ್ತದೆ. ಪ್ರಚಂಡ ವಿಜಯೋತ್ಸವದೊಂದಿಗೆ 10 ಕಂತುಗಳನ್ನು ವಿತರಣೆ ಮಾಡಿದೆ. ಸದ್ಯದಲ್ಲೇ 11ನೇ ಕಂತಿನ ಹಣ ಜಮೆಯಾಗಲಿದೆ: ಹಣವನ್ನು ವರ್ಗಾಯಿಸಲು ಅಥವಾ ಕೆಲವು ಸೇವೆಗಳನ್ನು ಪಡೆದುಕೊಳ್ಳಲು ಸಂಪೂರ್ಣ ಮತ್ತು ನವೀಕೃತ KYC ಹೊಂದಿರುವುದು ಅತ್ಯಗತ್ಯ. ಆದರೆ ಕೆಲವೊಮ್ಮೆ, ನೀಡಿರುವ KYC…

Read More
How Increase pf contribution

ಪಿಎಫ್ ಖಾತೆಗೆ ಹೆಚ್ಚಿನ ಹಣ ಹೂಡಿಕೆ ಮಾಡುವ ವಿಧಾನ ಮತ್ತು ವಿಪಿಎಫ್ ಖಾತೆಯ ಬಗ್ಗೆ ಮಾಹಿತಿ..

ಖಾಸಗಿ ಕಂಪನಿ ಉದ್ಯೋಗಿಗಳಿಗೆ ರಿಟೈರ್ಮೆಂಟ್ ನಂತರ ಪೆನ್ಷನ್ ಹಣ ಸಿಗುವುದಿಲ್ಲ. ಅಥವಾ ಯಾವುದೇ ರೀತಿಯಲ್ಲಿ ಕಂಪನಿ ಅವರಿಗೆ ಆರ್ಥಿಕ ಸಹಾಯ ನೀಡುವುದಿಲ್ಲ. ಆದರಿಂದ ಪಿಎಫ್ ( ಪ್ರೊವಿಡೆಂಟ್ ಫಂಡ್ ) ಹಣವನ್ನು ಪ್ರತಿ ತಿಂಗಳು ಉಳಿತಾಯ ಮಾಡುತ್ತಾರೆ. ಸಾಮಾನ್ಯವಾಗಿ ಕಂಪನಿಯಲ್ಲಿ ಈ ಯೋಜನೆ ಲಭ್ಯವಿರುತ್ತದೆ. ಆದರೆ ಕೆಲವು ಕಂಪೆನಿಗಳು ಉದ್ಯೋಗಿಯ ಹಣವನ್ನು ಪಿಎಫ್ ಖಾತೆಗೆ ಜಮಾ ಮಾಡದೆಯೇ ಪೂರ್ಣ ಹಣವನ್ನು Salary ರೂಪದಲ್ಲಿ ನೀಡುತ್ತದೆ. ಆದರೆ ಪಿಎಫ್ ಎಂಬುದು ಪ್ರತಿಯೊಬ್ಬ ಉದ್ಯೋಗಿಯ ಭವಿಷ್ಯದ ದೃಷ್ಟಿಯಿಂದ ಉಪಯೋಗ. ಮಕ್ಕಳ…

Read More

ಅಮಾವಾಸ್ಯೆಯ ದಿನ ಈ 3 ವಸ್ತುಗಳನ್ನು ಮನೆಗೆ ತರಬಾರದು! ಲಕ್ಷ್ಮೀ ದೇವಿ ನಿಮ್ಮ ಮನೆಯಿಂದ ಶಾಶ್ವತವಾಗಿ ಹೊರಹೋಗಿ ಬಿಡ್ತಾಳೆ!

ನಮ್ಮ ಹಿಂದೂ ಧರ್ಮದ ಸನಾತನ ಸಂಸ್ಕೃತಿಯಲ್ಲಿ ಅನೇಕ ಬಗೆಯ ಆಚರಣೆಗಳಿವೆ. ಪ್ರತಿಯೊಂದು ಆಚರಣೆಗು ಅದರದ್ದೇ ಆದ ಮಹತ್ವವಿದೆ. ಇನ್ನು ಪಂಚಾಂಗದಲ್ಲಿ ನಮೂದಿಸಿದ ತಿಥಿ, ಮೂಹೂರ್ತಗಳಿಗನುಗುಣವಾಗಿ ಕೆಲವೊಂದು ದಿನಗಳು ಕೆಲವು ಕೆಲಸಗಳಿಗೆ ನಿಷಿದ್ಧವಾಗಿರುತ್ತದೆ. ಅಂದ್ರೆ ಆ ಒಂದು ಕೆಲಸಗಳನ್ನು ಅವತ್ತಿನ ದಿನ ಮಾಡಲೆಬಾರದು ಅಂತ ಹಿರಿಯರು ಹಾಗೂ ತಿಳಿದವರು ಹೇಳ್ತಾರೆ. ಹೌದು ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಹುಟ್ಟಿದ ವಾರ ಕ್ಷೌರ ಮಾಡಿಸಿಕೊಳ್ಳುವುದು, ಉಗುರು ಕತ್ತರಿಸುವುದು ಮಾಡಬಾರದು ಎಂಬ ನಿಯಮವಿದೆ. ಹಾಗೆಯೇ ತಿಥಿಯ ಪ್ರಕಾರ ಏಕಾದಶಿಯಂದು ಕೆಲವರು ಉಪವಾಸ…

Read More
Uttara Karnataka Court Recruitment 2024

ಉತ್ತರ ಕನ್ನಡದಲ್ಲಿ SSLC ಪಾಸ್ ಆದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ ಇದೆ.

ಸರ್ಕಾರಿ ಕೆಲಸ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ. ಉದ್ಯೋಗದ ಭದ್ರತೆಯ ಜೊತೆಗೆ ಉತ್ತಮ ಸಂಬಳ ಸಿಗುವ ಕೆಲಸ ಸಿಕ್ಕಿದರೆ ಸಾಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಸುತ್ತಲೂ ಇರುವವರು ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಬಗ್ಗೆ ಪೂರ್ಣ ಮಾಹಿತಿ ಈ ಲೇಖನದಲ್ಲಿ ನೋಡೋಣ. ಹುದ್ದೆಗಳ ಬಗ್ಗೆ ಪೂರ್ಣ ಮಾಹಿತಿ :- ಉತ್ತರ ಕನ್ನಡ ಜಿಲ್ಲೆಯ ತಾಲೂಕು ಹಾಗೂ ಜಿಲ್ಲಾ ನ್ಯಾಯಾಲಯಗಳಲ್ಲಿ ಖಾಲಿ ಇರುವ ಆದೇಶ ಜಾರಿಕಾರ ಹುದ್ದೆ, ಬೆರಳಚ್ಚುಗಾರರು ಹಾಗೂ ನಕಲು ಬೆರಳಚ್ಚುಗಾರ…

Read More
Jio And OnePlus Partnership

Jio 5G ವೇಗವನ್ನು OnePlus ಸ್ಮಾರ್ಟ್‌ಫೋನ್ ನಲ್ಲೇ ಪಡೆಯುವ ಸುವರ್ಣಾವಕಾಶ! ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ

ಮಂಗಳವಾರ, ಜನವರಿ 23 ರಂದು, OnePlus ಭಾರತದಲ್ಲಿ OnePlus 12 ಮತ್ತು 12R ಅನ್ನು ಬಿಡುಗಡೆ ಮಾಡಿತು. ಸ್ಮಾರ್ಟ್‌ಫೋನ್‌ಗಳು ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಹೆಚ್ಚಿಸುತ್ತಿವೆ. ಇದು ಅದರ ಉನ್ನತ ವೈಶಿಷ್ಟ್ಯಗಳೊಂದಿಗೆ ಉತ್ತಮ ಮಾಹಿತಿಯನ್ನು ನೀಡಿದೆ. ಹೆಚ್ಚಿನ ಜನರು ಇದನ್ನು ಖರೀದಿಸಿದಂತೆ ಸ್ಮಾರ್ಟ್‌ಫೋನ್ ಮಾರಾಟವು ಹೆಚ್ಚುತ್ತಲೇ ಇದೆ. ಸ್ಮಾರ್ಟ್‌ಫೋನ್‌ಗಳು ವಿವಿಧ ಅಗತ್ಯಗಳಿಗೆ ಸರಿಹೊಂದುವಂತೆ ಉನ್ನತ-ಮಟ್ಟದ ಫ್ಲ್ಯಾಗ್‌ಶಿಪ್‌ಗಳಿಂದ ಬಜೆಟ್ ಸ್ನೇಹಿಯಾಗಿವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ One Plus 12 ನ ವೈಶಿಷ್ಟತೆಗಳು ವ್ಯಾಪಾರ,…

Read More

Karnataka 2nd PUC Result 2023: ಮೇ 5ಕ್ಕೆ ದ್ವಿತೀಯ ಪಿ.ಯು.ಸಿ ಫಲಿತಾಂಶ ಬರುತ್ತಾ!? ರಿಸೆಲ್ಟ್ ಚೆಕ್ ಮಾಡೋದು ಹೇಗೆ?

Karnataka 2nd PUC Result 2023: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಮೇ 5ರಂದು ಪ್ರಕಟಿಸುತ್ತದೆ ಅಂತ ಕೆಲವರು ಹೇಳ್ತಿದ್ದಾರೆ. ಇದರ ಬಗ್ಗೆ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಸೇರಿದಂತೆ ಪೋಷಕರಲ್ಲೂ ಕೂಡ ಗೊಂದಲ ಇದೆ ಹಾಗಾದ್ರೆ ರಿಸಲ್ಟ್ ಯಾವಾಗ ಬರುತ್ತೆ, ಅದನ್ನ ಚೆಕ್ ಮಾಡೋದು ಹೇಗೆ ನೋಡೋಣ ಬನ್ನಿ. ಹೌದು ಈ ವರ್ಷ, ದ್ವಿತೀಯ ಪಿಯುಸಿ ಪರೀಕ್ಷೆಯು ಕಳೆದ ಮಾರ್ಚ್ 9 ರಿಂದ ಮಾರ್ಚ್ 29ರವರೆಗೆ ನಡೆದಿತ್ತು. ಇದರಲ್ಲಿ…

Read More
Lakhpati Didi Scheme

ಕೇವಲ ಒಂದೇ ಒಂದು ಷರತ್ತಿನೊಂದಿಗೆ ಮಹಿಳೆಯರಿಗೆ 5 ಲಕ್ಷ ರೂ. ಸಾಲ ಸೌಲಭ್ಯ, ಇದಕ್ಕೆ ನೀವೇನು ಗ್ಯಾರಂಟಿ ಕೊಡಬೇಕಾಗಿಲ್ಲ!

ಸ್ವಸಹಾಯ ಗುಂಪಿನ (SHG) ಭಾಗವಾಗಿರುವ ಮಹಿಳೆ ವಾರ್ಷಿಕ ಒಂದು ಲಕ್ಷ ಆದಾಯವನ್ನು ಗಳಿಸುತ್ತಾರೆ, ಅದು ಕೂಡ ಇದೊಂದು ಹೊಸ ಯೋಜನೆ ಮೂಲಕ. ಲಖ್ಪತಿ ದೀದಿ ಯೋಜನೆ(Lakhpati Didi Scheme) ಮೋದಿ ಸರ್ಕಾರ ಪರಿಚಯಿಸಿದ ಯೋಜನೆಯಾಗಿದೆ. ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡುವ ಮೂಲಕ ಸಬಲೀಕರಣ ಮಾಡುವ ಗುರಿ ಹೊಂದಿದೆ. ಈ ವಿಶೇಷ ಸಾಲದ ಕೊಡುಗೆಯೊಂದಿಗೆ ನೀವು ಒಂದು ಲಕ್ಷ ರೂಪಾಯಿಗಳಿಂದ ಐದು ಲಕ್ಷ ರೂಪಾಯಿಗಳ ನಡುವೆ ಯಾವುದೇ ಮೊತ್ತವನ್ನು ಸಾಲವಾಗಿ ಪಡೆಯಬಹುದು ಮತ್ತು ಯಾವುದೇ ಬಡ್ಡಿ ಶುಲ್ಕಗಳಿರುವುದಿಲ್ಲ….

Read More

ನಿಮ್ಮ ಸ್ವಂತ ಮನೆ ನನಸಾಗಬೇಕಾ? ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರದದಿಂದ ಗುಡ್ ನ್ಯೂಸ್

ಸ್ವಂತ ಮನೆನ್ನ ಕಟ್ಟಿಕೊಳ್ಳಬೇಕು ನಮ್ಮ ಕನಸು ನನಸಾಗಬೇಕು ಎನ್ನುವ ಇಚ್ಛೆ ಎಲ್ಲರದು. ಸ್ವಂತ ಸೂರಿನಲ್ಲಿ ನೆಲೆಸಬೇಕು ಎನ್ನುವ ಕನಸನ್ನ ಎಲ್ಲರೂ ಕಾಣುತ್ತಿರುತ್ತಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಎಲ್ಲರಿಗೂ ಇದು ಅವಕಾಶವಾಗುವುದಿಲ್ಲ ನಗರಗಳಲ್ಲಂತೂ ಅದು ದೂರದ ಮಾತು ಎಂದೇ ಹೇಳಬಹುದು. ಈ ಕನಸನ್ನ ನನಸು ಮಾಡಲು ನರೇಂದ್ರ ಮೋದಿಯವರು ಹೊಸ ಒಂದು ಯೋಜನೆಯನ್ನ ಜಾರಿಗೊಳಿಸಿದ್ದಾರೆ. ಇದು ಬಡ ಮತ್ತು ಮಧ್ಯಮ ವರ್ಗದವರೆಗಾಗಿ ಸುಮಾರು 60 ಸಾವಿರ ಕೋಟಿ ರೂಪಾಯಿಗಳ ಸಬ್ಸಿಡಿಯನ್ನು ಒದಗಿಸಲಿದ್ದಾರೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ…

Read More

ದ್ವಿತೀಯ PUC ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಈ ವಾರದಲ್ಲಿ ರಿಸಲ್ಟ್ ಬರೋದು ಪಕ್ಕನಾ!?

ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಯಾವಾಗ ಅಂತ ಎಲ್ಲಾ ವಿದ್ಯಾರ್ಥಿಗಳು ಕಾಯುತ್ತಿದ್ದು, ಕೆಲವೊಂದಿಷ್ಟು ಸುಳ್ಳು ಸುದ್ದಿಗಳು ಸಹ ಕೇಳಿಬರುತ್ತಿರುತ್ತವೆ. ಹೌದು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ಎಲ್ಲ ವಿದ್ಯಾರ್ಥಿಗಳು ಹಾಗು ಪೋಷಕರು ಬಹಳ ಕುತೂಹಲದಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಅದ್ರಲ್ಲೂ ಏಪ್ರಿಲ್ 3ನೆ ವಾರದಲ್ಲಿ ರಿಸಲ್ಟ್ ಬರುತ್ತೆ ಅನ್ಕೊಂಡಿದ್ರು, ಹಾಗಾದ್ರೆ ಈ ವಾರ ರಿಸಲ್ಟ್ ಬರೋದು ಪಕ್ಕನಾ ಅಂತ ಕೇಳೋರಿಗೆ ಮತ್ತೊಂದು ಗುಡ್ ನ್ಯೂಸ್ ಇದೆ,…

Read More
Electric Scoote Largest Boot Space

ಲಗೇಜ್ ಚಿಂತೆ ಇಲ್ಲದೆ ಪ್ರಯಾಣಿಸಿ; ಅತ್ಯಧಿಕ ಸಂಗ್ರಹಣೆಯೊಂದಿಗೆ ಭಾರತದ 5 ಎಲೆಕ್ಟ್ರಿಕ್ ಸ್ಕೂಟರ್‌ಗಳು!

ಎಲೆಕ್ಟ್ರಿಕ್ ಸ್ಕೂಟರ್‌ಗಳು, ಹೋಂಡಾ ಆಕ್ಟಿವಾವನ್ನು ಹೋಲುವಂತೆ ಉತ್ತಮ ಪ್ರಮಾಣದ ಶೇಖರಣಾ ಸ್ಥಳವನ್ನು ಹೊಂದಿವೆ, ಇದು ಸಾಮಾನುಗಳನ್ನು ಸಾಗಿಸಲು ಅನುಕೂಲಕರವಾಗಿದೆ. ನಿಮ್ಮ ವಸ್ತುಗಳಿಗೆ ಸಾಕಷ್ಟು ಸ್ಥಳಾವಕಾಶವನ್ನು ಹೊಂದಿರುವ ಐದು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನಾವು ನೋಡೋಣ. TVS iQube : TVS ನಿಂದ ಅಸಾಧಾರಣವಾದ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವ iQube, ಉದಾರವಾದ 32 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಈ ಉದಾರ ಶೇಖರಣಾ ಸಾಮರ್ಥ್ಯವು ಸವಾರರು ಚಲಿಸುತ್ತಿರುವಾಗ ತಮ್ಮ ವಸ್ತುಗಳನ್ನು ಸುಲಭವಾಗಿ ಸಾಗಿಸಲು ಅನುವು ಮಾಡಿಕೊಡುತ್ತದೆ. iQube ಅನ್ನು…

Read More