Chitradurga Gram Panchayat Recruitment

ಚಿತ್ರದುರ್ಗ ಗ್ರಾಮ ಪಂಚಾಯಿತಿಗಳಲ್ಲಿ ನೇಮಕಾತಿಗೆ ಅರ್ಜಿ ಅಹ್ವಾನ; ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ನೇಮಕಾತಿ ಆರಂಭ

ಪ್ರತಿ ಜಿಲ್ಲೆಯಲ್ಲಿಯೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಂಥಾಲಯಗಳು ಇದ್ದೆ ಇರುತ್ತೆ. ಸುಜ್ಞಾನದ ಭಂಡಾರ ಅಂತ ಕರೆಸಿಕೊಳ್ಳುವ ಅಕ್ಷರ ದೇವಸ್ಥಾನದಲ್ಲಿ ಇದೀಗ ಉದ್ಯೋಗ ಖಾಲಿಯಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಹೌದು ಚಿತ್ರದುರ್ಗ ಜಿಲ್ಲೆಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೌದು ಚಿತ್ರದುರ್ಗ ಜಿಲ್ಲಾ ಪಂಚಾಯತ್​ ವ್ಯಾಪ್ತಿಯ ಗ್ರಾಮ ಪಂಚಾಯತ್​ನಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇನ್ನು ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ…

Read More
Today Vegetable Rate:

Today Vegetable Rate: ಇಂದು ರಾಜ್ಯದಲ್ಲಿ ತರಕಾರಿ ಬೆಲೆ ಎಷ್ಟಾಗಿದೆ ನೋಡಿ? ಈರುಳ್ಳಿ, ಟೊಮೆಟೊ, ಹಸಿರು ಮೆಣಸಿನಕಾಯಿ ದರ ಎಷ್ಟಿದೆ ಗೊತ್ತಾ?

Today Vegetable Rate: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ದರ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ.., ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 30 ₹ 35 ಟೊಮೆಟೊ ₹ 16 ₹ 18…

Read More

Today Vegetable Rate: ಇಂದು ವರಮಹಾಲಕ್ಷ್ಮಿ ಹಬ್ಬದ ದಿನ ತರಕಾರಿಗಳ ರೇಟ್ ಎಷ್ಟಾಗಿದೆ ಗೊತ್ತಾ? ಒಮ್ಮೆ ಪರಿಶೀಲಿಸಿ

Today Vegetable Rate: ಇಂದು ದೇಶಾದ್ಯಂತ ವರಮಹಾಲಕ್ಷ್ಮೀ ಹಬ್ಬ ಸಂಭ್ರಮ ಸಡಗರದಿಂದ ನಡೆಯುತ್ತಿದ್ದು ಲಕ್ಷ್ಮೀ ದೇವಿಯನ್ನು ಅಲಂಕಾರ ಮಾಡಿ ಮನೆಯಲ್ಲಿ ಸಂಪ್ರದಾಯಕ್ಕ ಅಡುಗೆಗಳನ್ನು ಮಾಡುತ್ತಾರೆ. ಇಂದು ಕರ್ನಾಟಕದಲ್ಲಿ ತರಕಾರಿಗಳ ದರ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ.. ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 32 ₹ 37 ಟೊಮೆಟೊ ₹ 46 ₹ 53 ಹಸಿರು ಮೆಣಸಿನಕಾಯಿ ₹ 87 ₹ 100 ಬೀಟ್ರೂಟ್…

Read More
Mahindra Bolero Neo Plus

ಹೊಸ ವಿನ್ಯಾಸ ಹಾಗೂ ವೈಶಿಷ್ಟ್ಯತೆಯೊಂದಿಗೆ 9 ಸೀಟರ್ ಮಹೀಂದ್ರ ಬೊಲೆರೊ ನಿಯೋ ಪ್ಲಸ್, ಇದರ ಬೆಲೆ ಎಷ್ಟು ಗೊತ್ತಾ?

ಮಹೀಂದ್ರಾ ಇತ್ತೀಚೆಗೆ Bolero Neo+ 9 ಸೀಟರ್ ಅನ್ನು ಬಿಡುಗಡೆ ಮಾಡಿತು. P4 ಮತ್ತು ಪ್ರೀಮಿಯಂ P10 ಎರಡೂ ಎರಡು ವಿಭಿನ್ನ ಆವೃತ್ತಿಗಳಲ್ಲಿ ಬರುತ್ತವೆ. ಚಾಲಕ ಸೇರಿದಂತೆ 9 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ ಸೊಗಸಾದ, ವಿಶಾಲವಾದ ಮತ್ತು ಗಟ್ಟಿಮುಟ್ಟಾದ ಕಾರನ್ನು ಬಯಸುವ ಜನರಿಗೆ ಈ SUV ಸೂಕ್ತವಾಗಿದೆ. ಇದರ ಬೆಲೆ: ಬೊಲೆರೊ ನಿಯೋ+ ಬೆಲೆ 11.39 ಲಕ್ಷ (ಎಕ್ಸ್ ಶೋ ರೂಂ) ಆಗಿದೆ. ಈ ಹೊಸ ಮಾದರಿಯು ಸುಧಾರಿತ ಚಾಲನಾ ಅನುಭವ ಮತ್ತು ಆಸಕ್ತಿದಾಯಕ ವೈಶಿಷ್ಟ್ಯಗಳನ್ನು ನೀಡುತ್ತದೆ….

Read More
First PU Exam Time Table in Karnataka

ಫೆಬ್ರವರಿ 13 ರಿಂದ ಆರಂಭವಾಗುವ ಪ್ರಥಮ ಪಿಯು ಪರೀಕ್ಷೆ ವೇಳಾಪಟ್ಟಿಯನ್ನು ವೀಕ್ಷಿಸಿ.

ಇದೀಗ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2023-24ನೇ ಶೈಕ್ಷಣಿಕ ವರ್ಷದ ಕರ್ನಾಟಕ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕ ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು 2024 ನೇ ವರ್ಷದಲ್ಲಿ ಫೆಬ್ರವರಿ 13 ರಿಂದ 28 ರವರೆಗೆ ತಮ್ಮ ವಾರ್ಷಿಕ ಪರೀಕ್ಷೆಯನ್ನು ನೀಡಬೇಕಾಗುತ್ತದೆ. ನೀವು ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಹೋದರೆ, ನೀವು ವೇಳಾಪಟ್ಟಿಯನ್ನು ಪರಿಶೀಲಿಸಬಹುದು. ಪರೀಕ್ಷೆಯ ವಿಷಯವನ್ನು ಕ್ರಮವಾಗಿ ಆಯೋಜಿಸಲಾಗಿದೆ, ಆದ್ದರಿಂದ ನಿಮ್ಮ ಪರೀಕ್ಷೆಗಳನ್ನು ಯಾವಾಗ ನಿಗದಿಪಡಿಸಲಾಗಿದೆ ಎಂಬುದನ್ನು ನೀವು ಸುಲಭವಾಗಿ…

Read More
Keep Your Vehicle Cool

ಬೇಸಿಗೆಯ ಬಿಸಿಲಿನಲ್ಲಿ ನಿಮ್ಮ ವಾಹನವನ್ನು ತಂಪಾಗಿರಿಸಿ: ಉಪಯುಕ್ತ ಸಲಹೆಗಳು!

ಭಾರತದಲ್ಲಿ ಬೇಸಿಗೆಯು ತಾಂಡವವಾಡುತ್ತಿದೆ, ಹಗಲಿನ ಪ್ರಯಾಣವು ನಿಮಗೂ ಹಾಗೂ ನಿಮ್ಮ ವಾಹನಕ್ಕೆ ಸವಾಲಿನ ಸ್ಥಿತಿಯನ್ನಾಗಿ ಮಾಡುತ್ತದೆ. ಈ ಅಸಹ್ಯಕರ ಬಿಸಿಯನ್ನು ಎದುರಿಸಲು ಕೆಲವು ಮುಖ್ಯ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಈ ಋತುವಿನಲ್ಲಿ ನಿಮ್ಮ ಕಾರನ್ನು ತಂಪಾಗಿರಿಸಲು ಕೆಲವು ಸುಲಭವಾದ ಉಪಾಯಗಳನ್ನು ನೋಡೋಣ. ನೆರಳಿನ ಆಶ್ರಯ: ಸಾಧ್ಯವಾದರೆ, ನಿಮ್ಮ ವಾಹನವನ್ನು ನೇರ ಸೂರ್ಯನ ಬೆಳಕಿನಿಂದ ತಪ್ಪಿಸಿ ನೆರಳಿನಲ್ಲಿ ನಿಲ್ಲಿಸಿ. ಇದು ಒಳಭಾಗದ ಅತಿಯಾದ ಬಿಸಿಯನ್ನು ತಡೆಯುತ್ತದೆ ಮತ್ತು ಏರ್ ಕಂಡಿಷನರ್‌ನ ಹೊರೆ ಕಡಿಮೆ ಮಾಡುತ್ತದೆ. ಕಿಟಕಿಗಳನ್ನು ಮುಚ್ಚಿಡಿ: ನಿಮ್ಮ…

Read More
4th installment GruhaLakshmi Yojana

ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬಿಡುಗಡೆ; ಯಾವ್ಯಾವ ಜಿಲ್ಲೆಯವರಿಗೆ ಹಣ ಬಂದಿದೆ? ಉಳಿದವರಿಗೆ ಯಾವಾಗ ಹಣ ಬರುತ್ತೆ?

ಕಾಂಗ್ರೆಸ್‌ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿಗೆ ಪ್ರತಿ ತಿಂಗಳು 2,000 ನೀಡಲಾಗುತ್ತಿತ್ತು. ಆದರೆ ಇತ್ತೀಚೆಗಷ್ಟೇ ನಮ್ಮ ಖಾತೆಗೆ ಹಣ ಸಂದಾಯವಾಗಿಲ್ಲ ಎಂದು ಬಹುತೇಕ ಮಹಿಳೆಯರು ಆರೋಪ ಮಾಡಿದ್ದರು. ಬಳಿಕ ತಕ್ಷಣ ಎಚ್ಚೆತ್ತ ಸಚಿವೆ ಲಕ್ಷ್ಮಿ ಹೆಬಾಳ್ಕರ್ ಒಂದಷ್ಟು ಕ್ರಮಗಳನ್ನ ತೆಗೆದುಕೊಂಡು ಯಾವುದೇ ತೊಡಕುಗಳಿಲ್ಲದ ಹಣ ಜಮೆ ಮಾಡಲು ನಿರ್ಧಾರ ಮಾಡಿದ್ರು. ಇದೀಗ ಸರ್ಕಾರವು ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಜಮಾ ಮಾಡಲು ಯೋಜನೆ ಅನುಷ್ಠಾನ ಮಾಡಿದೆ. ಮನೆ…

Read More
Whatsapp

ಗೌಪ್ಯತೆಗಾಗಿ ಹೋರಾಟ ನಡೆಸುತ್ತಿರುವ ವಾಟ್ಸಾಪ್, ಭಾರತದಿಂದ ಹೊರಹೋಗುತ್ತಾ?

ಭಾರತೀಯ ಸಂದೇಶ ಕಳುಹಿಸುವಿಕೆಯಲ್ಲಿ WhatsApp ಪ್ರಾಬಲ್ಯ ಹೊಂದಿದೆ. ಅದರ ಬಳಕೆದಾರ ಸ್ನೇಹಿ ಇಂಟರ್ಫೇಸ್ ಮತ್ತು ವ್ಯಾಪಕ ಶ್ರೇಣಿಯ ಕಾರ್ಯಗಳಿಂದಾಗಿ ಲಕ್ಷಾಂತರ ಭಾರತೀಯರು, ಸ್ನೇಹಿತರು ಕುಟುಂಬ ಮತ್ತು ಸಹೋದ್ಯೋಗಿಗಳೊಂದಿಗೆ ಸಂವಹನ ನಡೆಸಲು ಇದನ್ನು ಬಳಸುತ್ತಾರೆ. ವಾಟ್ಸಾಪ್ ಸಂದೇಶಗಳನ್ನು ಕಳುಹಿಸುವುದು, ಕರೆ ಮಾಡುವುದನ್ನು ಸುಲಭಗೊಳಿಸುತ್ತದೆ. ಭಾರತದಲ್ಲಿ WhatsApp ನ ಜನಪ್ರಿಯತೆ ಏಕೆ? ಅದರ ವಿಶ್ವಾಸಾರ್ಹತೆ, ಭದ್ರತೆ ಮತ್ತು ಆಗಾಗ್ಗೆ ಅಪ್‌ಗ್ರೇಡ್‌ಗಳು ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸುತ್ತವೆ. WhatsApp ಭಾರತೀಯರ ದೈನಂದಿನ ಜೀವನದ ಅತ್ಯಗತ್ಯ ಭಾಗವಾಗಿದೆ. ಅನೇಕ ಸ್ಮಾರ್ಟ್‌ಫೋನ್ ಬಳಕೆದಾರರು ವಾಟ್ಸಾಪ್…

Read More
Today Vegetable Rate

Today Vegetable Rate: ಇಂದಿನ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ? ಈರುಳ್ಳಿ, ಮೆಣಸಿನಕಾಯಿ, ಟೊಮೆಟೊ ಬೆಲೆ ಎಷ್ಟಿದೆ ಗೊತ್ತಾ?

Today Vegetable Rate: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ಬೆಲೆ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ., ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 32 ₹ 37 ಟೊಮೆಟೊ ₹ 16 ₹ 18…

Read More

ಒಂದೇ ಒಂದು ಇಂಜೆಕ್ಷನ್ ನಿಂದ ಪ್ರಾಣ ಪಕ್ಷಿಯೇ ಹಾರಿಹೋಯ್ತು! ಅರೋಗ್ಯವಂತ ಮಹಿಳೆಯ ಪ್ರಾಣ ಕಿತ್ತುಕೊಂಡ ಇಂಜೆಕ್ಷನ್ ಯಾವುದು ಗೊತ್ತಾ?

ನಮ್ಮ ಜನ ಇಷ್ಟು ಅಪಡೇಟ್ ಆಗಲು ಬಯಸುತ್ತಿದ್ದಾರೆ ಅಂದ್ರೆ ಅರೋಗ್ಯವನ್ನು ಕೂಡ ಕೊಂಡುಕೊಳ್ಳಬಹುದು ಅನ್ನೋ ಮಟ್ಟಕ್ಕೆ ಹೋಗ್ಬಿಟ್ಟಿದ್ದಾರೆ. ಅಂದ್ರೆ ಮುಂದೊಂದು ದಿನ ತಮ್ಮಗೆ ತಮ್ಮ ದೇಹಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು ಅಂತ ಆಲೋಚನೆ ಮಾಡಿ, ಕೆಲವೊಂದಷ್ಟು ಸಲ ದುಡುಕಿನ ನಿರ್ಧಾರವನ್ನ ಕೂಡ ಮಾಡಿಬಿಡ್ತಾರೆ. ಇವಾಗ ಚೆನ್ನಾಗಿದ್ದೀವ ಸಾಕು ಅಂತ ಆಲೋಚನೆ ಮಾಡೋರು ಬಹಳ ಕಡಿಮೆ ಮಂದಿ. ಹೌದು ಮುಂದೆಯೂ ತಮಗೆ ಏನು ತೊಂದರೆ ಆಗಬಾರದು ವಂಶ ಪಾರಂಪರ್ಯ ವಾಗಿ ಯಾವ ಖಾಯಿಲೆಗಳು ನಮ್ಮನ್ನ ಬಾದಿಸಬಾರದು ಅಂತ…

Read More