ಯುವನಿಧಿ ಯೋಜನೆ ಜಾರಿಗೆ ಅಧಿಕೃತ ಆದೇಶ- ರಾಜ್ಯ ಸರ್ಕಾರದಿಂದ ಸಿಗುವ ಯೋಜನೆಯ ಲಾಭಗಳೇನು ಗೊತ್ತಾ?

Yuva Nidhi: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ಕೊಟ್ಟ ಭರವಸೆಗಳನ್ನ ಒಂದೊಂದಾಗಿ ಜಾರಿಗೊಳಿಸಲು ಮುಂದಾಗಿದೆ. ಹೌದು ಕೊಟ್ಟಿರುವ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ಕರ್ನಾಟಕ ಯುವನಿಧಿ ಯೋಜನೆ ಅನುಷ್ಠಾನದ ಸಲುವಾಗಿ ಸರ್ಕಾರ ಆದೇಶ ಹೊರಡಿಸಿದೆ. ಅಧಿಕೃತವಾಗಿ ಸಿದ್ದು ಸರ್ಕಾರ ಯುವನಿಧಿ ಯೋಜನೆಯ ಚಾಲನೆಗೆ ಹಸಿರು ನಿಶಾನೆ ತೋರಿಸಿದ್ದು, ಯೋಜನೆಯ ಲಾಭವನ್ನ ಇದೀಗ ಅರ್ಹರು ಪಡೆಯಬಹುದಾಗಿದೆ. ಇನ್ನು ರಾಜ್ಯದಲ್ಲಿ 2022-23ನೇ ಸಾಲಿನಲ್ಲಿ ತೇರ್ಗಡೆಯಾದ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕವಾಗಿ ಧನಸಹಾಯ ಮಾಡುವ ಉದ್ದೇಶದಿಂದ ನಿರುದ್ಯೋಗಿ ಭತ್ಯೆ ಎಂಬಂತೆ…

Read More
Range Rover Car Price Reduced

ಭಾರತದಲ್ಲಿ ಗಣನೀಯವಾಗಿ ಕಡಿಮೆಯಾದ ಜಾಗ್ವಾರ್, ರೇಂಜ್ ರೋವರ್ ಕಾರುಗಳ ಬೆಲೆ, ಎಷ್ಟು ಗೊತ್ತಾ?

ರೇಂಜ್ ರೋವರ್ ನಂಬಲಾಗದಷ್ಟು ಐಷಾರಾಮಿ ಕಾರು ಆಗಿದ್ದು ಅದು ಹೆಚ್ಚು ಬೇಡಿಕೆಯಿದೆ. ಟಾಟಾ ಮೋಟಾರ್ಸ್‌ನ ಈ ಬ್ರಿಟಿಷ್ ಆಟೋಮೊಬೈಲ್ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ರೇಂಜ್ ರೋವರ್ ಮತ್ತು ಜಾಗ್ವಾರ್ ಕಾರುಗಳು, ಸೆಲೆಬ್ರಿಟಿಗಳು, ಉದ್ಯಮಿಗಳು ಮತ್ತು ಶ್ರೀಮಂತರಿಂದ ಹೆಚ್ಚು ಬೇಡಿಕೆಯಲ್ಲಿವೆ. ಈ ಐಷಾರಾಮಿ ಕಾರುಗಳು ಸಾಮಾನ್ಯವಾಗಿ ಸ್ಥಿತಿ ಮತ್ತು ಶ್ರೀಮಂತಿಕೆಗೆ ಸಂಬಂಧಿಸಿವೆ. ಈ ಕಂಪನಿಗಳು ತಮ್ಮ ಅತ್ಯಾಧುನಿಕ ವಿನ್ಯಾಸಗಳು, ಸುಧಾರಿತ ತಂತ್ರಜ್ಞಾನ ಮತ್ತು ಪ್ರಭಾವಶಾಲಿ ಕಾರ್ಯಕ್ಷಮತೆಯೊಂದಿಗೆ ಉನ್ನತ-ಮಟ್ಟದ ಗ್ರಾಹಕರನ್ನು ಆಕರ್ಷಿಸಿವೆ. ರೇಂಜ್ ರೋವರ್‌ಗಳು ಮತ್ತು ಜಾಗ್ವಾರ್‌ಗಳು ತಮ್ಮ ಸಂಸ್ಕರಿಸಿದ ಸೊಬಗು…

Read More
Aprilia RS 457

ಭಾರತೀಯ ಹೆದ್ದಾರಿಗಳಲ್ಲಿ ಶೀಘ್ರದಲ್ಲೇ ಸದ್ದು ಮಾಡಲಿರುವ ಅಸಾಧಾರಣ ಎಪ್ರಿಲಿಯಾ, ಇದರ ವೈಶಿಷ್ಟ್ಯತೆಯನ್ನು ತಿಳಿಯಿರಿ!

ಏಪ್ರಿಲ್ 2021 ರಲ್ಲಿ, ಪ್ರಖ್ಯಾತ ಇಟಾಲಿಯನ್ ವಾಹನ ತಯಾರಕರಾದ ಎಪ್ರಿಲಿಯಾಗೆ ಮಹತ್ವದ ಮೈಲಿಗಲ್ಲು ಗುರುತಿಸಲಾಗಿದೆ, ಏಕೆಂದರೆ ಅವರು ಅಂತಿಮವಾಗಿ ತಮ್ಮ ಹೆಚ್ಚು ನಿರೀಕ್ಷಿತ ಎಪ್ರಿಲಿಯಾ RS 457 ಬೈಕನ್ನು ಬಿಡುಗಡೆ ಮಾಡಿದರು. ಈ ಅತ್ಯಾಧುನಿಕ ಸೂಪರ್ ಬೈಕ್ ತ್ವರಿತವಾಗಿ ಭಾರತದಾದ್ಯಂತ ಮೋಟಾರ್‌ಸೈಕಲ್ ಉತ್ಸಾಹಿಗಳಿಂದ ಅಪಾರ ಗಮನ ಮತ್ತು ಉತ್ಸಾಹವನ್ನು ಗಳಿಸಿದೆ. ಈಗ, ಬಹು ಅಪೇಕ್ಷಿತ ಎಪ್ರಿಲಿಯಾ RS 457 ರ ವಿತರಣೆಯು ಪ್ರಾರಂಭವಾದ ಕಾರಣ ಕಾಯುವಿಕೆ ಮುಗಿದಿದೆ. ಒಂದು ಮಹತ್ವದ ಸಂದರ್ಭದಲ್ಲಿ, ಈ ಮಾದರಿಯ ಮೊದಲ ಬೈಕ್…

Read More

Tiger Prabhakar: ಒಟ್ಟಿಗೆ ಕಾಣಿಸಿಕೊಂಡ ಟೈಗರ್ ಪ್ರಭಾಕರ್ ಮಕ್ಕಳು, ಸ್ಯಾಂಡಲ್ವುಡ್ ನಲ್ಲಿ ಹರಿದಾಡುತ್ತಿದ್ದ ಟಾಕ್ ಗೆ ಬಿತ್ತು ತೆರೆ

Tiger Prabhakar: ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಹೆಜ್ಜೆ, ಮರೆಯಲಾಗದ ಛಾಪು ಮೂಡಿಸಿರುವ ನಟರ ಸಾಲಿನಲ್ಲಿ ಮೊದಲಿಗೆ ನಿಲ್ಲುವುದೇ ಟೈಗರ್ ಪ್ರಭಾಕರ್. ತಮ್ಮ ಸ್ಟೈಲ್, ತಮ್ಮ ಬಾಡಿ ಫಿಟ್ಟಿಂಗ್, ಫೈಟಿಂಗ್ ಮೂಲಕವೇ ಆಗಿನ ಕಾಲದ ಸಿನಿ ರಸಿಕರ ನೆಚ್ಚಿನ ನಟನಾಗಿ ಗುರುತಿಸಿಕೊಂಡವರು. ನಾಯಕ ನಟನಾಗಿ ನಟಿಸಿರೋದು ಕೆಲವೇ ಸಿನಿಮಾಗಳಾದ್ರು, ಸಿಕ್ಕಾಪಟ್ಟೆ ಪಾತ್ರಗಳಿಗೆ ಅಂದ್ರೆ ವಿಲನ್ ಆಗಿ, ಪೋಷಕ ನಟನಾಗಿ ನಟಿಸಿ ಯಾವುದೇ ಪಾತ್ರಕ್ಕಾದ್ರೂ ಸೈ ಅನ್ನಿಸಿಕೊಂಡು ತಮ್ಮದೇ ಆದ ಚಾಪು ಮೂಡಿಸಿದ್ದಾರೆ.ಇನ್ನು ಟೈಗರ್ ಪ್ರಭಾಕರ್​ ನಟನ ಶೈಲಿಗೆ ಫೈಟ್​…

Read More
Yuva Nidhi Scheme

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು; ಯೋಜನೆಯಲ್ಲಗಿರುವ ಬದಲಾವಣೆ ಏನು?

2023ರ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳನ್ನ ಘೋಷಣೆ ಮಾಡಿತ್ತು. ಅದರಲ್ಲಿ ಯುವ ನಿಧಿ ಯೋಜನೆ(Yuva Nidhi Scheme) ಅತ್ಯಂತ ಪ್ರಮುಖವಾದುದಾಗಿದೆ. ಯುವ ನಿಧಿ ಯೋಜನೆಯನ್ನು 2022-23ರಲ್ಲಿ ತೇರ್ಗಡೆ ಹೊಂದಿದ ವೃತ್ತಿ ಶಿಕ್ಷಣ ಸೇರಿದಂತೆ ಎಲ್ಲಾ ಪದವಿ ಪೂರೈಸಿದ ಯುವಕ ಯುವತಿಯರಿಗೆ ನೀಡಲು ತೀರ್ಮಾನಿಸಲಾಗಿದೆ. ನೋಂದಣಿ ಮಾಡಿಕೊಂಡ ದಿನದಿಂದ 2 ವರ್ಷದ ವರೆಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ, ಡಿಪ್ಲೊಮಾ ಪದವೀಧರರಿಗೆ 1,500 ರೂಪಾಯಿ ನೀಡಲಾಗುತ್ತದೆ. 2ವರ್ಷದೊಳಗೆ ಉದ್ಯೋಗ ಪಡೆದವರು ಘೋಷಿಸಿಕೊಳ್ಳಬೇಕು. 24…

Read More
PM Kisan Yojana

ರೈತರಿಗೆ ಸಿಹಿಸುದ್ದಿ; ನಾಳೆ ಎಲ್ಲಾ ರೈತರ ಖಾತೆಗೆ 2000 ಹಣ ಜಮಾ

ದೇಶದ ಕೋಟ್ಯಂತರ ರೈತರಿಗೆ ನೆರವು ನೀಡಲು ಮೋದಿ ಸರ್ಕಾರ ಆರಂಭಿಸಿದ ಯೋಜನೆಯ ಪಿಎಂ ಕಿಸಾನ್ ಸಮ್ಮಾನ್ ಯೋಜನೆ. ಈಗಾಗಲೆ ನರೇಂದ್ರ ಮೋದಿ ಅವರು ದೇಶದ ಎಲ್ಲ ರೈತರಿಗೆ 16 ಕಂತಿನ ಪಿಎಂ ಕಿಸಾನ್ ಹಣವನ್ನು ಬಿಡುಗಡೆ ಮಾಡಿದೆ. ಲೋಕಸಭಾ ಚುನಾವಣೆಯ ಅಂಗವಾಗಿ ಬಿಡುಗಡೆ ಆಗದೆ ಉಳಿದಿದ್ದ ಪಿಎಂ ಕಿಸಾನ್ ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ದಿನಾಂಕ ನಿಗದಿ ಮಾಡಿದೆ. ಯಾವಾಗ ಪಿಎಂ ಕಿಸಾನ್ ಹಣ ನಿಮ್ಮ ಖಾತೆಗೆ ಬರಲಿದೆ ಎಂಬುದನ್ನು ತಿಳಿಯೋಣ. ಪ್ರಧಾನಿ ಹುದ್ದೆಗೆ ಅಧಿಕಾರ…

Read More
Moto G64 5G Price Discount

ಮೊಟೊರೊಲಾ G64 5G ಬೆಲೆ ಕಡಿತ: ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್ ಈಗ ಹೆಚ್ಚು ಕೈಗೆಟುಕುವಂತಾಗಿದೆ!

ಮೊಟೊರೊಲಾ ತನ್ನ ಹೊಸ ಸ್ಮಾರ್ಟ್‌ಫೋನ್ ಮಾದರಿಗೆ ದೊಡ್ಡ ಬೆಲೆ ಇಳಿಕೆಯನ್ನು ಮಾಡಿದೆ. ಈ ಕ್ರಮವು ಹೆಚ್ಚಿನ ಗ್ರಾಹಕರನ್ನು ತರುತ್ತದೆ ಮತ್ತು ಕಂಪನಿಗೆ ಮಾರಾಟವನ್ನು ಹೆಚ್ಚಿಸುತ್ತದೆ. Motorola ತಮ್ಮ ಸುಧಾರಿತ ತಂತ್ರಜ್ಞಾನವನ್ನು ಎಲ್ಲರಿಗೂ ಕೈಗೆಟುಕುವಂತೆ ಮಾಡಲು ಬೆಲೆಗಳನ್ನು ಕಡಿಮೆ ಮಾಡುತ್ತಿದೆ. ಹೆಚ್ಚು ಕೈಗೆಟುಕುವ ಬೆಲೆಯನ್ನು ನೀಡುವ ಮೂಲಕ ತೀವ್ರ ಸ್ಪರ್ಧಾತ್ಮಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅಸಾಧಾರಣವಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ಗುರಿಯನ್ನು ಕಂಪನಿ ಹೊಂದಿದೆ. ವಿಶಿಷ್ಟಮಯ ಬ್ಯಾಟರಿಗಳು: ಕೈಗೆಟುಕುವಿಕೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡುವ Motorola ನಿರ್ಧಾರವು ಗ್ರಾಹಕರ ಅನುಭವವನ್ನು…

Read More

ಶಕ್ತಿ ಯೋಜನೆ ಪ್ರಾರಂಭವಾದಾಗ ಮೆಟ್ಟಿಲುಗಳಿಗೆ ನಮಸ್ಕರಿಸಿದ್ದ ಅಜ್ಜಿ; ಅನುಬಂಧ ಅವಾರ್ಡ್ ನಲ್ಲಿ ಸಿಎಂ ಮುಂದೆ ಸಂಗವ್ವ.

ರಾಜ್ಯ ಸರ್ಕಾರ ಮಹಿಳೆಯರ ಸ್ವಾತಂತ್ರ್ಯ ಹಾಗೂ ಸಬಲೀಕರಣಕ್ಕಾಗಿ ‘ಶಕ್ತಿ ಯೋಜನೆ’ ಜಾರಿಗೆ ತಂದಿದೆ. ಮಹಿಳೆ ಕಟ್ಟುಪಾಡುಗಳನ್ನು ಮೀರಿ ಹೊರ ಬರುತ್ತಿದ್ದಾಳೆ. ಕುಟುಂಬವನ್ನು ಮುನ್ನಡೆಸುವ ಈಕೆ, ಸಮಾಜದಲ್ಲಿ ನಿರ್ಭೀತಿಯಿಂದ ಹೆಜ್ಜೆ ಇಡಲು ಟೊಂಕ ಕಟ್ಟಿ ನಿಂತಿದ್ದಾಳೆ. ಇದೆಲ್ಲ ಸಾಧ್ಯವಾಗುತ್ತಿರುವುದು ಸರ್ಕಾರದ ಮಹಿಳಾ ಸಬಲೀಕರಣ ಯೋಜನೆಗಳಿಂದ, ಶಕ್ತಿ ಯೋಜನೆ’ ಮೂಲಕ ರಾಜ್ಯ ಸರ್ಕಾರವು ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ಜೂನ್ 11ರಂದು ಜಾರಿಗೆ ಬಂದ ‘ಶಕ್ತಿ ಯೋಜನೆ’ಯಿಂದ ಓದುವ ಹೆಣ್ಣು…

Read More