Headlines

Kavitha gowda sister marriage: ಅಂದುಕೊಂಡತೆ ಅದ್ದೂರಿಯಾಗಿ ತಂಗಿ ಮದುವೆ ಮಾಡಿದ ಕವಿತಾ ಗೌಡ

ಕಿರುತರೆಯ ಸ್ಟಾರ್ ಜೋಡಿ ಅಂತಲೆ  ಚಂದನ್ ಹಾಗೂ ಕವಿತಾ ಗೌಡ ಮತ್ತೊಂದು ಕನಸನ್ನು ನನಸು ಮಾಡಿಕೊಂಡಿದ್ದಾರೆ.. ಹೌದು ತಂಗಿ ಮದುವೆಯ ಸಂಭ್ರಮ ದಲ್ಲಿ ನಟಿ ಕವಿತಾ ಗೌಡ ಇದ್ದಾರೆ.. ಜೀವನ ದಲ್ಲಿ ಅಂದುಕೊಂಡಿದ್ದನ್ನೆಲ್ಲ ಅಚ್ಚುಕಟ್ಟಾಗಿ ಪ್ಲಾನಿಂಗ್ ನಲ್ಲೆ ಮಾಡಿ ಯಶಸ್ಸನ್ನ ಸಂಪಾಡಿಸಿರುವ ಈ ಜೋಡಿ ಕಿರುತ್ತಾರೆಯಲ್ಲೇ ಸ್ಟಾರ್ ಜೋಡಿ ಅಂತಾನೆ ಕರೆಸಿಕೊಳ್ಳುತ್ತಾರೆ. ಶ್ರಮದ ಹಿಂದೆ ಯಶಸ್ಸು, ಯಶಸ್ಸಿನ ಹಿಂದೆ ಹಣ ಸಂತೋಷ ಒಟ್ಟಿನ್ನಲ್ಲಿ ಸಮೃದ್ಧಿಯ ಜೀವನ ಇವರದ್ದು ಅಂದ್ರೆ ತಪ್ಪಾಗಲ್ಲ.. ಇದೀಗ ಚಂದನ್ ಮತ್ತು ಕವಿತಾ ಜೋಡಿ…

Read More
SBI Recruitment 2024

ಬ್ಯಾಂಕ್ ಉದ್ಯೋಗ ಬಯಸುವವರಿಗೆ SBI 12000 ಉದ್ಯೋಗವನ್ನು ನೇಮಕಾತಿ ಮಾಡಿಕೊಳ್ಳುತಿದೆ

ಸ್ಟೇಟ್ ಬ್ಯಾಂಕ್ ಇಂಡಿಯಾ ಭಾರತದಾದ್ಯಂತ ಇರುವ ತನ್ನ ಶಾಖೆಗಳಿಗೆ ನೇಮಕಾತಿ ನಡೆಯುತ್ತಿದ್ದು. ಆಸಕ್ತರು ಅರ್ಜಿ ಸಲ್ಲಿಸಲು ಕೋರಿದೆ. ಹುದ್ದೆಯ ಬಗ್ಗೆ ಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ. ಉದ್ಯೋಗದ ಬಗ್ಗೆ ಮಾಹಿತಿ:- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಹೊರತುಪಡಿಸಿ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಉದ್ಯೋಗಿಗಳನ್ನು ನೇಮಿಸಿಕ್ಕೊಳ್ಳುತ್ತಿದೆ. ಐಟಿ ಕೆಲಸದ ಜೊತೆಗೆ ಉದ್ಯೋಗಿಗಳಿಗೆ ಬ್ಯಾಂಕ್ ನ ವಿವಿಧ ಹುದ್ದೆಗಳಿಗೆ ತರಬೇತಿಯನ್ನೂ ನೀಡಲಾಗುವುದು ಎಂದು ಎಸ್ ಬಿಐ ತಿಳಿಸಿದೆ. SBI ಬ್ಯಾಂಕ್…

Read More
Gruhalakshmi Scheme Another Update

ಗೃಹಲಕ್ಷ್ಮಿ ಹಣ ಬಂದಿಲ್ವಾ ಯೋಚ್ನೆ ಬಿಡಿ; ನಿಮ್ಮ ಪತಿಯ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು

ಕಾಂಗ್ರೆಸ್​​ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ಚಾಲನೆ ನೀಡಿ, ಆ ಮೂಲಕ ಮಹಿಳಾ ಸಬಲೀಕರಣಕ್ಕೆ ಮೊದಲ ಆದ್ಯತೆಯನ್ನು ನೀಡಿತ್ತು. ಗೃಹಲಕ್ಷ್ಮಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವ ಉದ್ದೇಶವನ್ನು ಹೊಂದಿದ್ದ ಸರ್ಕಾರ ಶುರುವಿನಲ್ಲೇ ಎಡವಿತ್ತು, ಹೌದು ಒಂದಷ್ಟು ಮಹಿಳೆಯರು ಹಣವನ್ನ ಪಡೆದು ಸಂತಸ ವ್ಯಕ್ತಪಡಿಸಿದ್ರೆ, ಮತ್ತೊಂದಷ್ಟು ಮಹಿಳೆಯರು ಯೋಜನೆಯ ಲಾಭ ನಮಗೆ ಸಿಕ್ಕಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು. ಹೌದು ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದಾಗಿದ್ದು,…

Read More

Ritu Singh: ಸೀತಾ ರಾಮ ಧಾರಾವಾಹಿ ಸಿಹಿ ನಿಜಕ್ಕೂ ಯಾರು? ಅಪ್ಪ-ಅಮ್ಮ ಕೆಲಸಕ್ಕಾಗಿ ದೇಶ ಬಿಟ್ಟು ಬಂದ್ರು..

Ritu Singh: ನಮ್ಮ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ವಿಭಿನ್ನ ಹಾಗೂ ವಿಶೇಷ ಧಾರವಾಹಿಗಳು ಪ್ರಸಾರವಾಗುತ್ತಲೇ ಇವೆ. ಅದ್ರಲ್ಲೂ ವೀಕ್ಷಕರಿಗಂತೂ ಕೆಲವೊಂದು ಧಾರವಾಹಿಗಳು ಬಹಳಷ್ಟು ಅಚ್ಚು ಮೆಚ್ಚಾಗಿ ಬಿಡುತ್ತವೆ. ಇದರ ಜೊತೆ ಕೆಲವೊಂದು ಪಾತ್ರಗಳನ್ನ ವೀಕ್ಷಕರು ನಿಜ ಜೀವನದ ವ್ಯಕ್ತಿಗಳಂತೆ ಪರಿಗಣಿಸಿ ಬಹಳಷ್ಟು ಮೆಚ್ಚಿಕೊಂಡು ಬಿಡುತ್ತಾರೆ. ಅದೇ ರೀತಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಪಾತ್ರ ನಮ್ಮ ವೀಕ್ಷಕರಿಗೆ ಅಲ್ದೇ ಪುಟ್ಟ ಪುಟ್ಟ ಮಕ್ಕಳಿಗೂ ಕೂಡ ಬಹಳ ಇಷ್ಟು. ಸಿಹಿಗಗಿಯೇ ಎಷ್ಟೋ ಜನ…

Read More
Realme C53

3000 ರೂ.ಗಳ ರಿಯಾಯಿತಿಯೊಂದಿಗೆ Realme C 53, ವೈಶಿಷ್ಟ್ಯಗಳನ್ನು ನೋಡಿದರೆ ಇವತ್ತೇ ಖರೀದಿಸುತ್ತೀರಾ

ರಿಯಲ್ ಮಿ ತನ್ನ ಇತ್ತೀಚಿನ ಸ್ಮಾರ್ಟ್‌ಫೋನ್, Realme C53 ನಲ್ಲಿ ಈ ಅದ್ಭುತವಾದ ಹೊಸ ಕೊಡುಗೆಯನ್ನು ನೀಡುತ್ತಿದೆ. Realme ಪ್ರತಿ ಬಜೆಟ್ ನೊಂದಿಗೆ ಹಾಗೂ ಉತ್ತಮ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ ಎಂಬುದು ನಿಮಗೆ ತಿಳಿದಿರುವ ವಿಚಾರವೇ ಆಗಿದೆ. ಈ ಫೋನ್‌ಗಳು ನೋಡಲು ಆಕರ್ಷಕವಾಗಿ ಕಾಣುವುದಷ್ಟೇ ಅಲ್ಲದೆ ಉತ್ತಮವಾಗಿ ಕಾರ್ಯವನ್ನು ಕೂಡ ನಿರ್ವಹಿಸುತ್ತವೆ. Realme ಇತ್ತೀಚೆಗೆ ಈ ಫೋನ್ ಅನ್ನು ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಮತ್ತು ಹೊಸ ವರ್ಷದ ಈ ಸಂದರ್ಭದಲ್ಲಿ Realme C53 ನಲ್ಲಿ ದೊಡ್ಡ ರಿಯಾಯಿತಿಗಳನ್ನು…

Read More

ಎರಡನೇ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆಗೋದು ಯಾರು? 6ಜನರಲ್ಲಿ ಯಾರಿಗೆ ಮುಗಿಯಲಿದೆ ಬಿಗ್ ಬಾಸ್ ಪ್ರಯಾಣ…

ಕಿರುತೆರೆಯಲ್ಲಿ ಸಕತ್ ಮಜಾ ಕೊಡೊ ಕಾರ್ಯಕ್ರಮ ಅಂದ್ರೆ ಬಿಗ್ ಬಾಸ್. ಹೌದು ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಶುರುವಾಗಿ 2 ವಾರ ಕಳೆಯುತ್ತಿದೆ. ಈಗಾಗಲೇ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಇದರ ಜೊತೆಗೆ ನಾಮಿನೇಟ್‌ ಪ್ರಕ್ರಿಯೆ ಕೂಡ ಮುಗಿದಿದೆ. ಅಲ್ಲದೇ, ಕ್ಯಾಪ್ಟನ್‌ ಆಯ್ಕೆ ಕೂಡ ಆಗಿದೆ. ಇನ್ನು ಆಟದ ಮಧ್ಯೆ 2ನೇ ವಾರದ ಮುಕ್ತಾಯ ಗೊಳ್ಳುತ್ತಿದೆ. ವೀಕೆಂಡ್‌ ಹತ್ತಿರವಾಗುತ್ತಿದ್ದಂತೆ ನಾಮಿನೆಟ್ ಆಗಿರೋರ ಎದೆಯಲ್ಲಿ ಢವ ಢವ ಶುರುವಾಗ್ತಿದೆ. ಹೌದು ಈ ವಾರದ ಎಲಿಮಿನೇಷನ್‌ಗೆ ಕ್ಷಣಗಣನೆ ಶುರುವಾಗಿದೆ….

Read More

Rachitha Mahalakshmi: ಗಂಡನ ವಿರುದ್ಧವೇ ಪೋಲಿಸ್ ಕಂಪ್ಲೆಂಟ್ ಕೊಟ್ಟ ಕನ್ನಡ ಖ್ಯಾತ ಕಿರುತೆರೆ ನಟಿ ರಚಿತಾ! ಖ್ಯಾತ ಕಿರುತೆರೆ ಕಲಾವಿದೆ ಬಾಳಲ್ಲಿ ಬೀಸಿದೆ ಬಿರುಗಾಳಿ

Rachitha Mahalakshmi: ಇತ್ತೀಚಿನ ದಿನಗಳಲ್ಲಿ ವೈವಾಹಿಕ ಜೀವನದಲ್ಲಿ ಕಲಹಗಲು ಸತಿ ಪತಿ ನಡುವೆ ಹೊಂದಾಣಿಕೆಯಿಲ್ಲದೇ ದೂರದ ಘಟನೆಗಳು, ಅಥವಾ ಒಂದಷ್ಟು ಸಾವು ನೋವಿನಲ್ಲಿ ಅಂತ್ಯವಾದ ವೈವಾಹಿಕ ಜೀವನದ ನೈಜ ಘಟನೆಗಳು ನಮ್ಮ ಕಣ್ಣ ಮುಂದೆ ಸಾಕಷ್ಟಿವೆ. ಹೌದು ಅದರಲ್ಲೂ ಪ್ರೀತಿಸಿ ಮದುವೆಯಾದವರ ಬಾಳಲ್ಲೇ ಇಂತಹ ಘಟನೆಗಳು ನಡೆಯುತ್ತಿರೋದು ಬಹಳ ಭಯ ಪಡುವಂತಹದ್ದು ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಕೆಲವರ ಜೀವನದಲ್ಲಿ ಪ್ರೀತಿಸುವಾಗ ಇರುವ ಹೊಂದಾಣಿಕೆ ಮದುವೆ ನಂತರ ಇರುವುದಿಲ್ಲ. ಅದಕ್ಕೆ ನಮ್ಮ ಸೆಲೆಬ್ರಿಟಿಗಳ ಜೀವನ ಕೂಡಾ ಹೊರತಾಗಿಲ್ಲ. ಪ್ರೀತಿಸಿ…

Read More
Lava Blaze 5g Discount

128GB ಸ್ಟೋರೇಜ್ ಮತ್ತು ಭರ್ಜರಿ ರಿಯಾಯಿತಿಯೊಂದಿಗೆ ಮಾರಾಟಕ್ಕಿರುವ ಈ ಹೊಸ ಸ್ಮಾರ್ಟ್ ಫೋನ್ ಯಾವುದು?

ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ ಖರೀದಿಸಲು ಇದೀಗ ಸೂಕ್ತ ಸಮಯ. ಪ್ರಸ್ತುತ Amazon ನಲ್ಲಿ ನಡೆಯುತ್ತಿರುವ ಲಾವಾ ಬ್ರಾಂಡ್ ಡೇಸ್ ಸೇಲ್‌ನಲ್ಲಿ ಅದ್ಭುತವಾದ ರಿಯಾಯಿತಿಗಳಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಪಡೆಯಬಹುದು. ಬಹಳಷ್ಟು ಲಾವಾ ಉತ್ಪನ್ನಗಳ ಮೇಲೆ ಅದ್ಭುತವಾದ ಡೀಲ್‌ಗಳಿವೆ. ನಿಮಗೆ ಹೊಸ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಗಳ ಅಗತ್ಯವಿದ್ದರೆ, ಈ ಸೇಲ್ ನಲ್ಲಿ ಬಹಳಷ್ಟು ರಿಯಾಯಿತಿಯೊಂದಿಗೆ ಪಡೆಯಬಹುದು. ಇದರಿಂದ ನೀವು ಎಷ್ಟು ಹಣವನ್ನು ಉಳಿತಾಯ ಮಾಡಬಹುದು? ಲಾವಾ ಬ್ರಾಂಡ್ ಡೇಸ್ ಮಾರಾಟದ ಸಮಯದಲ್ಲಿ ನೀವು ನಂಬಲಾಗದ ರಿಯಾಯಿತಿಗಳನ್ನು ಪಡೆಯಬಹುದು….

Read More

Bagar Hukum App: ಇನ್ನು ಮುಂದೆ ಬಗರ್ ಹುಕುಂ ಆ್ಯಪ್ ಬಳಸಿ ಅರ್ಜಿಯನ್ನು ಸಲ್ಲಿಸಬಹುದು. ಮಾಹಿತಿ ನೀಡಿದ ಸಚಿವ ಕೃಷ್ಣಭೈರೇಗೌಡ.

Bagar Hukum App: ಅಕ್ರಮವಾಗಿ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳುವುದನ್ನು ತಡೆಯಲು ಸರ್ಕಾರ ಬಗರ್ ಹುಕುಂ ಎಂಬ ಹೊಸ ಆ್ಯಪ್‌ಗೆ ಮುಂದಾಗಿದೆ. ಉಪಗ್ರಹ ಚಿತ್ರಗಳನ್ನು ಬಳಸಿಕೊಂಡು ಜನರು ತಮ್ಮ ಕೃಷಿ ಭೂಮಿಯಲ್ಲಿ ಕೃಷಿ ಅಥವಾ ಇತರ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲು ಸಹಾಯ ಮಾಡಲು ಸರ್ಕಾರವು ಬಗರ್ ಹುಕುಂ ಎಂಬ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ. ಇದು ಬಳಕೆದಾರರಿಗೆ ಅರ್ಜಿಗಳನ್ನು ಸಲ್ಲಿಸಲು ಸಹ ಸಹಾಯ ಮಾಡುತ್ತದೆ. ಹೌದು ಇತ್ತೀಚೆಗೆ ಸರ್ಕಾರಕ್ಕೆ ಬಹಳಷ್ಟು ಅರ್ಜಿಗಳು ವಿಲೇವಾರಿಯಾಗಿದ್ದು ಅಕ್ರಮ ಜಮೀನುಗಳನ್ನು ಸಕ್ರಮಗೊಳಿಸಲು ರೈತರು…

Read More