Sharmila Chandrashekar: ಆಪರೇಷನ್ ಬಳಿಕ 1 ವರ್ಷ ಬೆಡ್ ಮೇಲೆ ಇದ್ದ, ಅಂತರಪಟ ಧಾರಾವಾಹಿ ನಟಿ ಶರ್ಮಿಳಾ

Sharmila Chandrashekar: ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ವಾರದಿಂದ ಪ್ರಸಾರವಾಗುತ್ತಿರುವ ಅಂತರಪಟ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ಶರ್ಮಿಳಾ ಚಂದ್ರಶೇಖರ್ ಅವರು ಕೆಲವು ವರ್ಷಗಳಿಂದೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಸೀತೆ’, ‘ಪಲ್ಲವಿ ಅನು ಪಲ್ಲವಿ’ ಮತ್ತು ಜೀ ಕನ್ನಡ ದಲ್ಲಿ ಬರುತ್ತಿದ್ದ ‘ಪತ್ತೆದಾರಿ ಪ್ರತಿಭಾ’ ದಾರವಾಹಿಗಳಲ್ಲಿ ಶರ್ಮಿಳ ಅವರು ನಟಿಸಿದ್ದಾರೆ ಆದರೆ ಇಷ್ಟೆಲ್ಲ ಸೀರಿಯಲ್ ನಲ್ಲಿ ನಟಿಸಿದ ಇವರು ಕೆಲವು ವರ್ಷಗಳು ಕಿರುತೆರೆಯಿಂದ ದೂರವಿದ್ದರೂ ಮತ್ತು ಯಾವುದೇ ಕಾರ್ಯಕ್ರಮಗಳಲ್ಲೂ ಕೂಡ ಇವರು ಕಾಣಿಸಿಕೊಳ್ಳುತ್ತಿರಲಿಲ್ಲ ಯಾಕೆ? ಇದರ ಬಗ್ಗೆ ಅವರು…

Read More

ಮಗನಿಗೆ ನನ್ನ ನೋವು ಗೊತ್ತಾಗಬಾರದು; ಅವ್ನು ಮನೆಗೆ ಬಂದು ಅಮ್ಮ ಅಂದಾಗ ಸಹಿಸಿಕೊಳ್ಳೋಕಾಗಿಲ್ಲ!

ವಿಧಿ ಯಾರ ಬಾಳಲ್ಲಿ ಹೇಗೆ ಕಣ್ಣ ಮುಚ್ಚಾಲೆ ಆಟ ಆಡುತ್ತೆ ಅಂತ ಊಹಿಸೋದು ಕಷ್ಟ. ಇವಗಿದ್ದೋರು ಇನ್ನೊಂದು ಕ್ಷಣಕ್ಕೆ ಇರ್ತಾರ ಅನ್ನೋದನ್ನ ನಂಬೋಕು ಕೂಡ ಕಷ್ಟವಾಗುವಂತೆ ವಿಧಿ ಸಾವಿನ ಆಟ ಆಡಿ ಎಲ್ಲವನ್ನ ಮುಗಿಸಿಬಿಡುತ್ತದೆ. ಹೌದು ಸ್ನೇಹಿತೆಯರ ಜೊತೆ ಬ್ಯಾಂಕಾಕ್​ಗೆ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಆಗಸ್ಟ್ 6ರಂದು ನಿಧನ ಹೊಂದಿದ್ದರು. ನಂತರ ಬ್ಯಾಂಕಾಕ್​ನಲ್ಲಿ ಮರಣೋತ್ತರ ಪರೀಕ್ಷೆಗಳು ಸೇರಿದಂತೆ ಇತರೆ ಎಲ್ಲ ಕಾನೂನು ನಿಯಮಗಳನ್ನು ಮುಗಿಸಿ ಮೃತದೇಹವನ್ನು ಕಾರ್ಗೊ ಮೂಲಕ ಬೆಂಗಳೂರಿಗೆ ತಂದು…

Read More
SSLC exam 2 Latest Update

SSLC ಪರೀಕ್ಷೆ-2 ಪರೀಕ್ಷೆಯ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ.

ಈಗಾಗಲೇ SSLC ಪರೀಕ್ಷೆ -1 ರ ಫಲಿತಾಂಶ ಬಿಡುಗಡೆ ಆಗಿದ್ದು SSLC ಪರೀಕ್ಷೆ -2 ರ ಟೈಮ್ ಟೇಬಲ್ ಬಿಡುಗಡೆ ಆಗಿದೆ. ಈಗ ಇದರ ಬೆನ್ನಲ್ಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವಿದ್ಯಾರ್ಥಿಗಳಿಗೆ ಕೆಲವು ಮಹತ್ವದ ಸೂಚನೆಗಳನ್ನು ನೀಡಿದೆ. SSLC ಪರೀಕ್ಷೆ -2 ರ ನೀಡುವ ಸೂಚನೆಗಳು ಏನು? 2003-04 ರಿಂದ 2023-24 ನೇ ಸಾಲಿನ ವರೆಗೆ SSLC ಪರೀಕ್ಷೆಯಲ್ಲಿ ಫೇಲ್ ಆಗಿರುವ ಅಥವಾ ಏಪ್ರಿಲ್ ತಿಂಗಳಲ್ಲಿ ನಡೆದ SSLC ಪರೀಕ್ಷೆ-1 ರಲ್ಲಿ…

Read More
Gruhalakshmi Scheme 4th Installment

ಮನೆಯ ಯಜಮಾನಿಯರಿಗೆ ಸಿಹಿ ಸುದ್ದಿ, ಈ ತಾರೀಖಿನಂದು ಗೃಹಲಕ್ಷ್ಮಿ ನಾಲ್ಕನೇ ಕಂತಿನ ಹಣ ನಿಮ್ಮ ಖಾತೆಗೆ

ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಯಿಂದ ಪ್ರಯೋಜನ ಪಡೆಯುತ್ತಿರುವ ಜನರಿಗೆ ಸರ್ಕಾರವು ಒಂದು ಒಳ್ಳೆಯ ಸುದ್ದಿಯನ್ನು ನೀಡಿದೆ. ಗೃಹಲಕ್ಷ್ಮಿ ಯೋಜನೆಯಿಂದ ಬಹಳಷ್ಟು ಜನರು ತಮ್ಮ ಗೃಹಲಕ್ಷ್ಮಿ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಎಲ್ಲರಿಗೂ ಕೂಡ ಹಣವನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡುತ್ತಿದೆ. ಹೌದು, ಸರ್ಕಾರವು ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತು ಮತ್ತು ಅನ್ನಭಾಗ್ಯ ಯೋಜನೆಯ ಐದನೇ ಕಂತುಗಳನ್ನು ಡಿಸೆಂಬರ್ 15 ರಿಂದ ನೀಡಲು ಪ್ರಾರಂಭಿಸಿದೆ. ಹಾಗಾದರೆ, ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತು ಮತ್ತು ಅನ್ನಭಾಗ್ಯ ಯೋಜನೆಯ ಐದನೇ ಕಂತುಗಳಿಂದ ಹಣವನ್ನು…

Read More

ಕೇವಲ 9000 ರೂ.ಗಳಲ್ಲಿ ಪಡೆಯಿರಿ Honda Activa 6G, ಅತಿ ವೇಗದ ಸವಾರಿಯೊಂದಿಗೆ..

ಹೋಂಡಾ ಆಕ್ಟಿವಾವನ್ನು ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಸ್ಕೂಟಿ ಎಂದು ಪರಿಗಣಿಸಲಾಗಿದೆ. ಇದನ್ನು ಸಾಮಾನ್ಯವಾಗಿ ಕುಟುಂಬದ ಸ್ಕೂಟಿ ಎಂದೂ ಕರೆಯಲಾಗುತ್ತದೆ. ಈ ಸ್ಕೂಟಿ ಸಾಕಷ್ಟು ಅವಧಿಗೆ ಮಾರುಕಟ್ಟೆಯಲ್ಲಿ ನಾಯಕತ್ವವನ್ನು ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸ್ಕೂಟಿ 5 ರೋಮಾಂಚಕ ಬಣ್ಣಗಳಲ್ಲಿ ಲಭ್ಯವಿದೆ. ಹೆಚ್ಚುವರಿಯಾಗಿ, ಈ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಇದು ಪ್ರಬಲವಾದ 109.51 cc ಎಂಜಿನ್ ಅನ್ನು ಹೊಂದಿದೆ. ಹೋಂಡಾ ಆಕ್ಟಿವಾ 6G ಬಗ್ಗೆ ಕೆಲವು ಹೆಚ್ಚುವರಿ ಮಾಹಿತಿ ಇಲ್ಲಿದೆ. ಹೋಂಡಾ ಆಕ್ಟಿವಾ 6G…

Read More

Gold Price Today: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ! 3,000 ಇಳಿಕೆ ಕಂಡ ಚಿನ್ನದ ದರ.

Gold Price Today: ಚಿನ್ನ ಖರೀದಿ ಮಾಡುವವರಿಗೆ ಇಂದು ಶುಭ ಸುದ್ದಿ ಅಂತಾನೇ ಹೇಳಬಹುದು ಹೌದು ಚಿನ್ನದ ಬೆಲೆಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 300 ರೂಪಾಯಿ ಇಳಿಕೆ ಕಂಡಿದೆ. ಬೆಳ್ಳಿಯ ಬೆಲೆಯಲ್ಲೂ ಕೂಡ ಒಂದು ಕೆಜಿಗೆ 500 ರೂಪಾಯಿ ಇಳಿಕೆ ಆಗಿದೆ. ಆಭರಣಗಳು ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ನಿರ್ಧಾರವಾಗಿರುತ್ತದೆ ಹಾಗಾಗಿ ಬೆಲೆಗಳು ಏರಿಳಿತ ಕಾಣುತ್ತಿರುತ್ತದೆ ನೀವು ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು ಸೇರಿದಂತೆ ದೇಶದ…

Read More
Spoken English Classes

ಸರಕಾರಿ ಶಾಲೆಯ ಮಕ್ಕಳಿಗೆ ಇನ್ನು ಮುಂದೆ ಸ್ಪೋಕನ್ ಇಂಗ್ಲಿಷ್ ತರಗತಿ ಆರಂಭಿಸಲಾಗುತ್ತದೆ.

ಸರ್ಕಾರಿ ಶಾಲೆಗಳು ಎಂದರೆ ಕನ್ನಡ ಮಾಧ್ಯಮ ಇರುತ್ತದೆ. ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಇಂಗ್ಲಿಷ್ ಬಹಳ ಮುಖ್ಯ ಎಂದು ಯೋಚಿಸುವ ಪಾಲಕರಿಗೆ ಈಗ ಒಂದು ಸಿಹಿ ಸುದ್ದಿ ನೀಡುತ್ತಿದೆ ನಮ್ಮ ರಾಜ್ಯ ಸರ್ಕಾರ. ಇನ್ನು ಮುಂದೆ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳ ಮುಂದಿನ ಭವಿಷ್ಯದ ಸಲುವಾಗಿ ಸ್ಪೋಕನ್ ಇಂಗ್ಲೀಷ್ ಕ್ಲಾಸ್ ಆರಂಭ ಮಾಡುವ ಬಗ್ಗೆ ಈಗಾಗಲೇ ಶಿಕ್ಷಣ ಇಲಾಖೆ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದೆ. ಸ್ಪೋಕನ್ ಇಂಗ್ಲಿಷ್ ಕ್ಲಾಸ್ ಹೇಗಿರಲಿದೆ :- ಶಿಕ್ಷಣ…

Read More

2023 ದೀಪಾವಳಿ ಲಕ್ಷ್ಮಿ ಪೂಜೆಗೆ ಅದೃಷ್ಟದ ಸಮಯ; ಪೂಜೆ ಮಾಡುವ ವಿಧಾನ..

ಪ್ರತಿ ವರ್ಷ ಬರುವ ದೀಪಾವಳಿಯಲ್ಲಿ ಸಹ ಎಲ್ಲರಿಗೂ ಕೂಡ ಲಕ್ಷ್ಮಿ ಪೂಜೆಯನ್ನ ಹೇಗೆ ಮಾಡಬೇಕು ಎನ್ನುವ ಗೊಂದಲ ಇರುತ್ತದೆ ಹೀಗೆ ಮಾಡಿದರೆ ಶುಭನಾ ಅಥವಾ ಇನ್ಯಾವ ರೀತಿ ಮಾಡಿದರೆ ಲಕ್ಷ್ಮಿ ಒಲಿಯುತ್ತಾಳೆ ಎನ್ನುವ ಗೊಂದಲ ಎಲ್ಲರಲ್ಲೂ ಇರುವಂತದ್ದು. ಹಾಗಾದರೆ ಪ್ರತಿ ವರ್ಷ ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆಯನ್ನು ಹೇಗೆ ಮಾಡಬೇಕು ಯಾವ ಯಾವ ತಪ್ಪುಗಳನ್ನು ಮಾಡಬಾರದು ಎಂಬುದರ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಅಮಾವಾಸ್ಯೆ ಭಾನುವಾರ ಮಧ್ಯಾಹ್ನ 1:45 ಕ್ಕೆ ಶುರುವಾಗಿ ಸೋಮವಾರ ಮಧ್ಯಾಹ್ನ 3 ಗಂಟೆವರೆಗೆ…

Read More

ಬರ ಪರಿಹಾರ ಪಡೆಯಬೇಕು ಅಂದ್ರೆ ಈ ಕೆಲಸ ಮಾಡಿ; 2 ವಾರದೊಳಗಡೆ ರೈತರು ಹೀಗ್ ಮಾಡಿದ್ರು ಹಣ ಬರೋದು ಗ್ಯಾರಂಟಿ

ಕರ್ನಾಟಕದಲ್ಲಿ ಮುಂಗಾರು ಮಳೆ ಕೈ ಕೊಟ್ಟ ಪರಿಣಾಮ ಬರಪರಿಸ್ಥಿತಿ ಆವರಿಸಿದೆ. ಸರ್ಕಾರ ವಿವಿಧ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ. ಬರದಿಂದಾಗಿ ಬೆಳೆನಷ್ಟವಾದ ರೈತರು ಪರಿಹಾರವನ್ನು ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಹೀಗಾಗಿ ಅಂತಹ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಕೆಲವೊಂದು ಮಾಹಿತಿಯನ್ನ ಕೊಟ್ಟಿದೆ. ಹೌದು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಎಲ್ಲ ಇಲಾಖೆಗಳಲ್ಲಿ ರೈತರಿಗಾಗಿ ಜಾರಿಯಲ್ಲಿರುವ ಯೋಜನೆಗಳ ಸೌಲಭ್ಯ ಪಡೆಯಲು ರೈತರು ಎಫ್.ಐ.ಡಿ ಕಡ್ಡಾಯವಾಗಿ ಹೊಂದಿರಲೇಬೇಕು. ಹೀಗಾಗಿ ಇದನ್ನು…

Read More

ಜಿಯೋ ಕೇವಲ ರೂ.49 ಕ್ಕೆ ನೀಡುತ್ತಿದೆ Unlimited Data Plan, ಇಂದಿನಿಂದಲೇ ಪ್ರಾರಂಭ!

ಹೋಳಿ ಎಂಬ ವರ್ಣರಂಜಿತ ಹಬ್ಬದ ಸಮಯದಲ್ಲಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ಮತ್ತು ಅಗ್ಗದ ಯೋಜನೆ ಒಂದನ್ನು ತಂದಿದೆ. ಈ ಯೋಜನೆಯು ಬಳಕೆದಾರರಿಗೆ ವಿಶೇಷ ಕೊಡುಗೆ ಅಂತಾನೆ ಹೇಳಬಹುದು ಈ ಯೋಜನೆಯು ಕೇವಲ ರೂ 49 ರೂ. ನಲ್ಲಿ ಸಿಗುತ್ತಿದೆ. ಮತ್ತು ಇದು ಕ್ರಿಕೆಟ್ ಯೋಜನೆ ವಿಭಾಗದಲ್ಲಿ ಲಭ್ಯವಿದೆ. ಇದು IPL 2024 ರವರೆಗೆ ಲಭ್ಯವಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಯೋಜನೆಯ ಪ್ರಯೋಜನಗಳನ್ನು ನಾವು ವಿವರವಾಗಿ ನೀಡುತ್ತೇವೆ. Jio ಹೊಸ ಡೇಟಾ ಪ್ಯಾಕ್ ಅನ್ನು ಹೊಂದಿದೆ…

Read More