Cucumber benifits for Health

ಬೇಸಿಗೆಯ ಸೂಪರ್ ಫುಡ್ ಎಂದೇ ಕರೆಸಿಕೊಳ್ಳುವ ಇದೊಂದು ತರಕಾರಿ ಅನ್ನು ತಿನ್ನಿ! ಹಲವಾರು ಆರೋಗ್ಯಕರ ಲಾಭವನ್ನು ಪಡೆಯಿರಿ

ಅನೇಕ ಜನರು ಬೇಸಿಗೆಯಲ್ಲಿ ಆರೋಗ್ಯಕರವಾಗಿ ಉಳಿಯಲು ತಮ್ಮ ದೈನಂದಿನ ದಿನಚರಿಗಳನ್ನು ಬದಲಾಯಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನರ ಆಹಾರ ಮತ್ತು ಡ್ರೆಸ್ಸಿಂಗ್ ಪದ್ಧತಿ ಬಹಳಷ್ಟು ಬದಲಾಗಿದೆ. ಬಿಸಿಲಿನ ವಾತಾವರಣ ಮತ್ತು ಬಿಸಿಲನ್ನು ತಪ್ಪಿಸಲು ಬಹಳಷ್ಟು ಜನರು ವಿವಿಧ ತರಹದ ಡೆಸರ್ಟ್ ಮಾಡಿ ತಿನ್ನುತ್ತಾರೆ. ಸೌತೆಕಾಯಿಗಳು ನಿಜವಾಗಿಯೂ ಬಹುಮುಖ ಮತ್ತು ಸಲಾಡ್‌ಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತವೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ದೇಹವನ್ನು ತಂಪಾಗಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ಆರೋಗ್ಯ ಪ್ರಜ್ಞೆಯ ವ್ಯಕ್ತಿಗಳಲ್ಲಿ ಅಚ್ಚುಮೆಚ್ಚಿನದಾಗಿದೆ, ಇದು…

Read More

ಇಂದಿನಿಂದ ಈ ಮೂರು ರಾಶಿಯವರಿಗೆ ಮಹಾಧನ ಯೋಗ ಉಂಟಾಗಲಿದೆ, ಇದರಲ್ಲಿ ನಿಮ್ಮ ರಾಶಿಯು ಇದೆಯಾ ನೋಡಿಕೊಳ್ಳಿ.

ನವೆಂಬರ್ 27ರಂದು ಧನು ರಾಶಿಗೆ ಬುಧನ ಪ್ರವೇಶದೊಂದಿಗೆ ಮಹಾ ಧನ ಯೋಗ ಸೃಷ್ಟಿಯಾಗುತ್ತದೆ. ಈ ವಿಶೇಷ ಯೋಗದಿಂದ ಧನು ರಾಶಿಯವರು ಅಧಿಕ ಹಣವನ್ನು ಪಡೆಯುವ ಸಾಮರ್ಥ್ಯ ಹೊಂದಬಹುದು. ಜ್ಯೋತಿಷ್ಯ ಶಾಸ್ತ್ರದ ಅನುಸಾರ ಈ ಯೋಗವು ಧನು ರಾಶಿಯ ಜನರ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರಬಹುದು. ನವೆಂಬರ್ 27 ಧನು ರಾಶಿಗೆ ಬುಧನ ಪ್ರವೇಶದಿಂದ ಕೆಲವು ರಾಶಿಗಳಿಗೆ ಬಹಳ ಅದೃಷ್ಟವನ್ನು ತರಲಿದೆ. ಧನು ರಾಶಿಗೆ ಬುಧ ಪ್ರವೇಶ ಮಾಡುತ್ತಾನೆ ಮತ್ತು ಅದರಿಂದ ಅದು ಮಹಾ ಧನ ಯೋಗವಾಗುತ್ತದೆ. ಬುಧ…

Read More
Today Gold Price

Gold Price Today: ಡಿಸೆಂಬರ್ ತಿಂಗಳ ಆರಂಭದಲ್ಲೇ ಏರಿಕೆಯಾದ ಚಿನ್ನದ ಬೆಲೆ! ಹೀಗಿದೆ ಇಂದಿನ ಚಿನ್ನ, ಬೆಳ್ಳಿಯ ದರ

Gold Price Today: ಇಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು ವರ್ಷದ ಕೊನೆಯ ತಿಂಗಳ ಆರಂಭದಲ್ಲೇ ಚಿನ್ನ ಪ್ರಿಯರಿಗೆ ಶಾಕ್ ಕೊಟ್ಟಿದ್ದು ಮುಂದಿನ ದಿನಗಳಲ್ಲಿ ಚಿನ್ನದ ದರದಲ್ಲಿ ಏರಿಳಿತ ಹೇಗಿರುತ್ತೆ ಎಂದು ಕಾದು ನೋಡಬೇಕಿದೆ. ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ರೂ.200 ರೂಪಾಯಿ ಏರಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 220 ಏರಿಕೆ ಕಂಡಿದೆ. ಬೆಳ್ಳಿ ದರದಲ್ಲಿ ಒಂದು ಕೆಜಿಗೆ ಸಾವಿರ ರೂಪಾಯಿ ಏರಿಕ್ಕೆ ಆಗಿದ್ದು. ಆಭರಣಗಳ ದರಗಳು ಅಂತರಾಷ್ಟ್ರೀಯ ಮಾರುಕಟ್ಟೆ…

Read More

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಸುವರ್ಣವಾಕಾಶ; ಎಸ್ ಬಿ ಐ ನಲ್ಲಿ ಖಾಲಿಯಿದೆ 5280 ಹುದ್ದೆಗಳು

ಯಾವುದೇ ಬ್ಯಾಂಕ್ ನಲ್ಲಿ ಕೆಲಸ ಸಿಕ್ಕರೆ ಅದನ್ನ ಸುರಕ್ಷಿತ ಕೆಲಸ ಅಂತಲೇ ಹೇಳಬಹುದು. ಯಾಕಂದೇ ಇದು ಸರ್ಕಾರಿ ನೌಕರಿ ಅಂತೆ ಸುರಕ್ಷಿತ ಕೆಲಸವಾಗಿದ್ದು, ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನಲ್ಲಿ ಖಾಲಿ ಇರುವ 5280 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹೌದು ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಈ ವರ್ಷದ ನೇಮಕಾತಿ ಮುಂದುವರೆಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಉದ್ಯೋಗ ನಿರ್ವಹಿಸಬೇಕು…

Read More
Tata Nexon Discount

ಟಾಟಾ EV ಗಳಿಗೆ ಭರ್ಜರಿ ರಿಯಾಯಿತಿ! ಮೇ ತಿಂಗಳಲ್ಲಿ ಖರೀದಿಸಿದರೆ 75,000 ರೂ.ಗಳ ವರೆಗೆ ಉಳಿತಾಯ!

ಮೇ ತಿಂಗಳಲ್ಲಿ, ಟಾಟಾ ಮೋಟಾರ್ಸ್ MY2023 ಮತ್ತು MY2024 ರಿಂದ ನೆಕ್ಸಾನ್ ಮತ್ತು ಟಿಯಾಗೊ EV ಗಳಲ್ಲಿ ಕೆಲವು ಅದ್ಭುತ ರಿಯಾಯಿತಿಯನ್ನು ಕೊಡುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಸಾಕಷ್ಟು ಉಳಿತಾಯವನ್ನು ನೀಡುತ್ತಿವೆ. ವ್ಯಕ್ತಿಗಳಿಗೆ ವ್ಯಾಪಾರ ಪ್ರೋತ್ಸಾಹ, ವಿನಿಮಯ ಪ್ರತಿಫಲಗಳು ಮತ್ತು ಮಾಸಿಕ ‘ಹಸಿರು ಬೋನಸ್’ಗಳನ್ನು ಪಡೆಯಲು ಅವಕಾಶವಿದೆ. ಪ್ರಯೋಜನಗಳು, ನಗರ ಮತ್ತು ಸ್ಟಾಕ್ ಲಭ್ಯತೆಯಂತಹ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ನೀವು ಆಸಕ್ತಿ ಹೊಂದಿದ್ದರೆ, ನಿಖರವಾದ ಮತ್ತು ವ್ಯಾಪಕವಾದ ಮಾಹಿತಿಗಾಗಿ ನಿಮ್ಮ ಸ್ಥಳೀಯ ಡೀಲರ್‌ಶಿಪ್‌ಗಳನ್ನು ಸಂಪರ್ಕಿಸಿ. ಟಾಟಾ ಮೋಟಾರ್ಸ್ ತನ್ನ ಸ್ಥಾನವನ್ನು…

Read More
Hyundai Creta N Line

ಭರ್ಜರಿ ವೈಶಿಷ್ಟಗಳೊಂದಿಗೆ ಸದ್ಯದಲ್ಲೇ ಬರುತ್ತಿರುವ ಹುಂಡೈ ಕ್ರೆಟಾ N ಲೈನ್, ಬಿಡುಗಡೆಗಾಗಿ ಕಾಯುತ್ತಿರುವ ಹುಂಡೈ ಪ್ರಿಯರು!

ಹ್ಯುಂಡೈ ಕ್ರೆಟಾ SUV ಹ್ಯುಂಡೈ ಶ್ರೇಣಿಯ ಮಾದರಿಯಾಗಿ ಗಮನಾರ್ಹ ಜನಪ್ರಿಯತೆಯನ್ನು ಗಳಿಸಿದೆ. ಹಲವಾರು ವರ್ಷಗಳಿಂದ, ಕ್ರೆಟಾ ಎಸ್‌ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮಾದರಿಯಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಹುಂಡೈ ಹೊಸ ಹ್ಯುಂಡೈ CRETA N ಲೈನ್ SUV ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ತಯಾರಿ ನಡೆಸುತ್ತಿದೆ. ಮಾರ್ಚ್ 11, 2024 ಕ್ಕೆ ನಿಮ್ಮ ಕ್ಯಾಲೆಂಡರ್‌ಗಳನ್ನು ಗುರುತಿಸಿ, ಹ್ಯುಂಡೈ ಹೆಚ್ಚು ನಿರೀಕ್ಷಿತ ಕ್ರೆಟಾ ಎನ್ ಲೈನ್ SUV ಅನ್ನು ಅನಾವರಣಗೊಳಿಸಲು ತಯಾರಾಗುತ್ತಿದೆ. ಹ್ಯುಂಡೈ ಕ್ರೆಟಾ ಎನ್ ಲೈನ್…

Read More
Yuva Nidhi Scheme

ಯುವನಿಧಿ ಹಣವನ್ನು ಪಡೆಯುವವರು ಪ್ರತಿ ತಿಂಗಳು ಸ್ವಯಂ ಘೋಷಿತ ನಿರೋದ್ಯೋಗ ಪ್ರಮಾಣ ಪತ್ರ ನೀಡಬೇಕು..

Yuva Nidhi Scheme: ಕಾಂಗ್ರೆಸ್ ಸರಕಾರವು ಚುನಾವಣಾ ಪ್ರಚಾರದ ವೇಳೆ 5 ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ನೀಡುವುದಾಗಿ ಹೇಳುತ್ತಿ . ನುಡಿದ ಮಾತಿನಂತೆ ಈಗ ಅನ್ನಭಾಗ್ಯ , ಗೃಹಲಕ್ಷ್ಮಿ , ಹಾಗೂ ಮಹಿಳೆಯರು ಉಚಿತ ಬಸ್ ಪ್ರಯಾಣ ಈಗಾಗಲೇ ಜಾರಿಯಲ್ಲಿ ಇದೆ. ಈಗ ಯುವನಿಧಿ ಯೋಜನೆಗೆ(Yuva Nidhi Scheme) ಅರ್ಜಿ ಆಹ್ವಾನ ಮಾಡಿದೆ . ಮಾರ್ಚ್ ಅಂತ್ಯದ ಒಳಗೆ ನಾಲ್ಕು ಲಕ್ಷ ನೋಂದಣಿಯ ಗುರಿಯನ್ನು ಸರ್ಕಾರ ಹೊಂದಿದೆ. ಯುವನಿಧಿ ಯೋಜನೆ ಬಗ್ಗೆ ಒಂದಿಷ್ಟು ಮಾಹಿತಿ:- ನಿರುದ್ಯೋಗದ ಸಮಸ್ಯೆಯಿಂದ…

Read More
5,8,9th Classes Public Exam Evaluation Result

5,8,9ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ಗಳ ಮೌಲ್ಯಮಾಪನವನ್ನು ಏಪ್ರಿಲ್ 2 ರ ಒಳಗೆ ನಡೆಸುವಂತೆ ಇಲಾಖೆ ಆದೇಶ ಹೊರಡಿಸಿದೆ

ಮಾರ್ಚ್ 25 ರಿಂದ ಬಾಕಿ ಉಳಿದಿರುವ 5,8,9, ನೇ ತರಗತಿಗಳ ಮೌಲ್ಯಾಂಕನ ಪರೀಕ್ಷೆಗಳು ನಡೆಯುತ್ತಿದೆ. ಈ ಎಲ್ಲಾ ಪರೀಕ್ಷೆಗಳ ಮೌಲ್ಯ ಮಾಪನವನ್ನು ಏಪ್ರಿಲ್ 2 ರ ಒಳಗೆ ಪೂರ್ಣಗೊಳಿಸಿ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಸಮುದಾಯದತ್ತ ಶಾಲೆಯ ದಿನ ಫಲಿತಾಂಶ ಪ್ರಕಟಣೆ :- ಒಂದರಿಂದ ಒಂಬತ್ತನೇ ತರಗತಿಯ ಮಕ್ಕಳಿಗೆ ಸಮುದಾಯದತ್ತ ಶಾಲೆಯ ದಿನ ಫಲಿತಾಂಶ ಪ್ರಕಟಣೆ ಆಗುತ್ತದೆ. ಇದೇ ರೀತಿ 5,8,9, ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಣೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ಶಾಲೆಗಳಲ್ಲಿ…

Read More
Today Vegetable Rate

Today Vegetable Rate: ವಾರದ ಮೊದಲ ದಿನ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ? ಪಾತಳಕ್ಕೆ ಇಳಿದ ಟಮೊಟೊ ದರ

Today Vegetable Rate: ಇಂದು ಕರ್ನಾಟಕದಲ್ಲಿ ತರಕಾರಿಗಳ ದರ ಎಷ್ಟಾಗಿದೆ ನೋಡೋಣ ಬನ್ನಿ, ಇಳಿಕೆ ಕಂಡ ಟಮೊಟೊ ದರ ಉಳಿದ ತರಕಾರಿ ಬೆಲೆ ಎಷ್ಟಾಗಿದೆ, ಮುಂದೆ ಓದಿ.. ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 30 ₹ 35 ಟೊಮೆಟೊ ₹ 24 ₹ 28 ಹಸಿರು ಮೆಣಸಿನಕಾಯಿ ₹ 83 ₹ 95 ಬೀಟ್ರೂಟ್ ₹ 35 ₹ 40 ಆಲೂಗಡ್ಡೆ ₹ 30…

Read More

ಮಾಸಿಕ ರೈತರು ಸೇರಿದಂತೆ ಶ್ರಮ ಜೀವಿಗಳಿಗೆ ಸಿಗಲಿದೆ 3ಸಾವಿರ ಪಿಂಚಣಿ; 3ಸಾವಿರ ಪಡೆದುಕೊಳ್ಳೋದು ಹೇಗೆ ಯಾರು ಅರ್ಹರು? ಅರ್ಜಿ ಸಲ್ಲಿಕೆ ವಿಧಾನ!

ನಮ್ಮ ದೇಶದ ಅರ್ಧದಷ್ಟು ಆದಾಯವು ಅಸಂಘಟಿತ ವಲಯದಿಂದಲೇ ಬರುತ್ತಿದೆ. ಜೊತೆಗೆ ರೈತ ದೇಶದ ಬೆನ್ನೆಲುಬು. ರೈತರ ಜೊತೆಗೆ ದೈನಂದಿನ ಜೀವನದಲ್ಲಿ ಕಾಣುವ ಬೀದಿ ವ್ಯಾಪಾರಿಗಳು, ರಿಕ್ಷಾ ಓಡಿಸುವವರು, ಕಟ್ಟಡ ಕಾರ್ಮಿಕರು, ಮನೆಕೆಲಸದವರು, ಕೃಷಿ ಕಾರ್ಮಿಕರು, ಬೀದಿ ಕಾರ್ಮಿಕರು, ಹ್ಯಾಡ್‍ಲೂಮ್ ಕಾರ್ಮಿಕರು, ಚರ್ಮೋದ್ಯಮ, ಚಿಂದಿ ಆಯುವವರು ಸೇರಿದಂತೆ ಇತರೆ ವಿವಿಧ ವೃತ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೋಟ್ಯಂತರ ಮಂದಿ ಅಸಂಘಟಿತ ಕಾರ್ಮಿಕರಿದ್ದಾರೆ. ಈ ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವಯೋವೃದ್ಧ ವೇಳೆಯಲ್ಲಿ ರಕ್ಷಣೆ ಕಲ್ಪಿಸಲು ಪಿಂಚಣಿ ಸೌಲಭ್ಯವನ್ನು ವಿಸ್ತರಿಸಿ ಭಾರತ…

Read More